Posts

Showing posts from 2014

Quiz (30/12/14)

> 1. ವಿದ್ವಾಂಸರ ಪ್ರಕಾರ ಈ ಕೆಳಗಿನ ಯಾವ ಧರ್ಮದ ಪ್ರವೇಶವು ಭಾರತದಲ್ಲಿ ಭಕ್ತಿ ಮಾರ್ಗ ಚಳುವಳಿಗೆ ಕಾರಣವಾಯಿತು? 1. ಕ್ರೈಸ್ತ. 2. ಬೌದ್ದ. 3. ಜೈನ. 4. ಇಸ್ಲಾಂ.◆◇ 2. ಯಾವನು ರಾಮನೋ ಅವನೇ ರಹೀಮ, ಯಾವನು ಕೃಷ್ಣನು ಅವನೇ ಕರೀಮ,ರಾಮ - ರಹೀಮರಲ್ಲಿ, ಕೃಷ್ಣ ಕರೀಮರಲ್ಲಿ ಬೇಧವೆಣಿಸಬಾರದು, ಹಿಂದೂ ಪುರಾಣ, ಮುಸ್ಲಿಂ ಖುರಾನ್ ಎರಡು ಒಂದೇ ಇದು ಯಾರ ಹೇಳಿಕೆಯಾಗಿದೆ? 1. ಕಬೀರದಾಸ್.◆◇ 2. ತುಳಸೀದಾಸ್. 3. ರಾಮದಾಸ್. 4. ಸುರ್ ದಾಸ್. 3. ರಮಾನಂದರ ಪ್ರಮುಖ ಶಿಷ್ಯರು ಯಾರು? 1. ಕಬೀರದಾಸ್.◆◇ 2. ತುಳಸೀದಾಸ್. 3. ರಾಮದಾಸ್. 4. ಸುರ್ ದಾಸ್. 4. 'ದೋಹೆ' ಎಂಬ ದ್ವಿಪದಿಗಳನ್ನು ರಚಿಸಿದವರು ಯಾರು? 1. ಕಬೀರದಾಸ್.◆◇ 2. ತುಳಸೀದಾಸ್. 3. ರಾಮದಾಸ್. 4. ಸುರ್ ದಾಸ್. 5. ಕಬೀರರ ಭಕ್ತಿಗೀತೆಗಳನ್ನು ಇಂಗ್ಲೀಷಿಗೆ ತಜುರ್ಮೆಗೊಳಿಸಿದವರು ಯಾರು? 1. ಸ್ವಾಮಿ ವಿವೇಕಾನಂದ. 2. ದಯಾನಂದ ಸರಸ್ವತಿ. 3. ರವೀಂದ್ರನಾಥ ಟಾಗೋರ್.◆◇ 4. ರಾಜರಾಮ ಮೋಹನರಾಯ. 6. ಸಂತ ಚೈತನ್ಯರ ಮೊದಲ ಹೆಸರೇನು? 1. ಮಹೇಶ್ವರ. 2. ವಿಶ್ವಂಬರ.◆◇ 3. ದಿಗಂಬರ. 4. ಮಾದ್ವ ಸಿದ್ದಾಂತಿ ಈಶ್ವರ. 7. ಗುರುನಾನಕರು ಯಾರ ಸಮಕಾಲೀನವರಾಗಿದ್ದಾರೆ? 1. ಕಬೀರದಾಸ್.◆◇ 2. ತುಳಸೀದಾಸ್. 3. ರಾಮದಾಸ್. 4. ಸುರ್ ದಾಸ್. 8. 'ಖಾಲ್ಸಾ ಚಳುವಳಿ' ಆರಂಬಿಸಿದವರು ಯಾರು? 1. ಗುರ

Clear Image 0f Tingal Tirulu January 2015

Image

Quiz(26/12/2014)

1. ಈ ಕೆಳಗಿನ ಯಾವ ರಾಜ್ಯದ ವಿಧಾನಸಭಾ ಸದಸ್ಯರು 6 ವರ್ಷ ಅಧಿಕಾರವಧಿಯನ್ನು ಹೊಂದಿದ್ದಾರೆ? A. ಗೋವಾ. B. ಜಮ್ಮು& ಕಾಶ್ಮೀರ.◆◇ C. ಹಿಮಾಚಲ ಪ್ರದೇಶ. D. ಮೇಘಾಲಯ. 2. ಪ್ರಾಣಿ ಜೀವಕೋಶಗಳಲ್ಲಿ ಈ ಕೆಳಗಿನ ಯಾವುದು ಇರುವುದಿಲ್ಲ? A. ಕೋಶಪೋರೆ. B. ಕೋಶಕೇಂದ್ರ. C. ಕೋಶದ್ರವ್ಯ. D. ಕೋಶಭಿತ್ತಿ.◆◇ 3. ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು ತಮ್ಮ ರಾಜೀನಾಮೆಯನ್ನು ಯಾರಿಗೆ ಸಲ್ಲಿಸುತ್ತಾರೆ? A. ಸಹಾಯಕ ಆಯುಕ್ತರು. B. ಜಿಲ್ಲಾಧಿಕಾರಿ. C. ತಾಲ್ಲೂಕ ಪಂಚಾಯತಿ ಅಧ್ಯಕ್ಷರು. D. ಗ್ರಾಮ ಪಂಚಾಯತಿ ಅಧ್ಯಕ್ಷರು.◆◇ 4. ಪಂಚಾಯತ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಸಿದ ಮೊದಲ ರಾಜ್ಯ ಯಾವುದು? A. ಕರ್ನಾಟಕ.◆◇ B. ರಾಜಸ್ತಾನ. C. ಗುಜರಾತ. D. ಆಂದ್ರಪ್ರದೇಶ. 5. 1993 ರ ಪಂಚಾಯತ್ ರಾಜ್ ಕಾಯ್ದೆ ಅನ್ವಯ ಸ್ಥಳಿಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಎಷ್ಟು ಪ್ರಮಾಣದ ಮೀಸಲಾತಿಯನ್ನು ಕಲ್ಪಿಸಲಾಗಿದೆ? A. 25% B. 30% C. 33%◆◇ D. 35% 6. ಜಿಲ್ಲಾ ಪಂಚಾಯತಿಯ ಒಬ್ಬ ಸದಸ್ಯನು ಎಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತಾನೆ? A. 30 ಸಾವಿರ. B. 40 ಸಾವಿರ.◆◇ C. 50 ಸಾವಿರ. D. 60 ಸಾವಿರ. 7. ಒಂದು ಪ್ರದೇಶವನ್ನು ಮಹಾನಗರ ಪಾಲಿಕೆ ಎಂದು ಪರಿಗಣಿಸಲು ಈ ಕೆಳಗಿನ ಯಾವ ಅಂಶವನ್ನು ಪರಿಗಣನೆಗೆ ತೆಗೆದುಕ್ಕೊಳ್ಳಲಾಗುತ್ತದೆ? A. 2 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹಾ

ಮೋದಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಾಜ್ಯದ 11 ನಗರಗಳು

ಬೆಂಗಳೂರು, ಡಿ.26- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದಿಂದ 11 ನಗರಗಳನ್ನು ಸರ್ಕಾರ ಆಯ್ಕೆ ಮಾಡಿದೆ. ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಗೆ 11 ನಗರಗಳನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಿಕೊಡಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ರಾಮನಗರ, ತುಮಕೂರು, ದೇವನಹಳ್ಳಿ, ಮೈಸೂರು, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ, ಧಾರವಾಡ, ಮಂಗಲೂರು, ಉಡುಪಿ, ಹೊಸಪೇಟೆ ಮತ್ತು ವಿಜಯಪುರಗಳನ್ನು ಆಯ್ಕೆ ಮಾಡಿ ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಪ್ರಕಾರ, ಸ್ಮಾರ್ಟ್ ಸಿಟಿಗೆ ಯಾವುದೇ ನಗರಗಳನ್ನು ಆಯ್ಕೆ ಮಾಡಬೇಕಾದರೆ ಒಂದರಿಂದ ನಾಲ್ಕು ಮಿಲಿಯನ್ ಜನಸಂಖ್ಯೆಯನ್ನು ಹೊಂದಿರಲೇಬೇಕು ಎಂಬ ನಿಯಮವಿದೆ

Quiz 25/12/2014

1. ಮದನಮೋಹನ ಮಾಳವೀಯರವರು ಇತ್ತೀಚಿಗೆ ಮರೋಣತ್ತರವಾಗಿ ಭಾರತ ರತ್ನ ಪ್ರಶಸ್ತಿ ಪುರಸ್ಕ್ರತರಾದರು, ಇಲ್ಲಿಯವರೆಗೆ ಎಷ್ಟು ವ್ಯಕ್ತಿಗಳಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ? A. 11. B. 12.◆◇ C. 13. D. 14. 2. 'ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ' ಯಾವ ರಾಜ್ಯದಲ್ಲಿದೆ? A. ಉತ್ತರಖಂಡ. B. ಉತ್ತರ ಪ್ರದೇಶ.◆◇ C. ಪಶ್ಚಿಮ ಬಂಗಾಳ. D. ಮಧ್ಯಪ್ರದೇಶ. 3. ಈ ಕೆಳಗಿನ ಯಾವ ಪತ್ರಿಕೆಯನ್ನು ಮಾಳವೀಯರವರು ಸ್ಥಾಪಿಸಿದ್ದರು? A. ದಿ ಲೀಡರ್.◆◇ B. ದಿ ಹಿಂದೂಸ್ತಾನ. C. ದಿ ಹಿಂದುಯಿಸಂ. D. ಯಂಗ್ ಇಂಡಿಯಾ. 4. ಈ ಕೆಳಗಿನ ಯಾವ ವ್ಯಕ್ತಿ ಮಾಳವೀಯರವರಿಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಸ್ಥಾಪಿಸಲು ಸಹಾಯ ಮಾಡಿದ್ದರು? A. ಬಾಲ್ ಗಂಗಾಧರ್ ತಿಲಕ್. B. ಗೋಪಾಲ ಕೃಷ್ಣ ಗೋಖಲೆ. C. ಆ್ಯನಿಬೆಸೆಂಟ್.◆◇ D. ಮದರ್ ಥೆರೆಸಾ. 5. ಮದನ್ ಮೋಹನ್ ಮಾಳವೀಯರವರಿಗೆ ಇದ್ದ ಬಿರುದು ಯಾವುದು? A. ಗಾಂಧಿಜೀಯ ಆತ್ಮರಕ್ಷಕ. B. ಶಾಂತಿದೂತ. C. ಮಹಾಮಾನ.◆◇ D. ಯಾವುದು ಅಲ್ಲ. 6. ಅಟಲ್ ಬಿಹಾರಿ ವಾಜಪೇಯಿಯವರು,ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದಾಗ ಅವರು ಯಾವ ಸ್ಥಾನದಲ್ಲಿದ್ದರು? A. ವಿರೋಧ ಪಕ್ಷ ನಾಯಕ. B. ರಾಜ್ಯಸಭಾ ಸದಸ್ಯರು. C. ವಿದೇಶಾಂಗ ಸಚಿವ.◆◇ D. ಸಾಂಸ್ಕ್ರತಿಕ ಸಚಿವ. 7. ಅಟಲ್ ಬಿಹಾರಿ ವಾಜಪೇಯಿಯವರು 3 ನೇ ಸಲ ಪ್ರಧಾನಿಯಾಗಿದ್ದಾಗ ಅ

Quiz (24/12/2014)

1. ಇನ್ನು ಪ್ರಕಟಣೆಗೊಳ್ಳುತ್ತೀರುವ ಈ ಕೆಳಗಿನ ಯಾವ ದಿನಪತ್ರಿಕೆ ಏಷ್ಯಾದ ಅತ್ಯಂತ ಹಳೆಯ ಪತ್ರಿಕೆಯಾಗಿದೆ? A. ಡಾನ್. B. ಬಾಂಬೆ ಸಮಾಚಾರ.◆◇ C. ಉದಾಂತ ಮಾರ್ತಾಂಡ. D. ಬೆಂಗಾಲ ಗೆಜೆಟ್. 2. ಬ್ರಿಟಿಷರ ವಿರುದ್ದ ಗೆರಿಲ್ಲಾ ತಂತ್ರವನ್ನು ಕರ್ನಾಟಕದಲ್ಲಿ ಮೊದಲಿಗೆ ಬಳಸಿದವರು ಯಾರು? A. ಹೈದರಾಲಿ. B. ಟಿಪ್ಪು. C. ಧೊಂಡಿವಾಘ.◆◇ D. ಸಂಗೊಳ್ಳಿ ರಾಯಣ್ಣ. 3. 'ಜೈಲುಗಳು' ಇದು ಯಾವ ಪಟ್ಟಿಯಲ್ಲಿದೆ? A. ರಾಜ್ಯಪಟ್ಟಿ.◆◇ B. ಕೇಂದ್ರಪಟ್ಟಿ. C. ಸಮವರ್ತಿ ಪಟ್ಟಿ. D. ಯಾವುದು ಅಲ್ಲ. 4. 'ವಿಜನ್' ಪತ್ರಿಕೆ ಸ್ಥಾಪಿಸಿದವರು ಯಾರು? A. ಹರ್ಡೇಕರ ಮಂಜಪ್ಪ. B. ಎಸ್ ನಿಜಲಿಂಗಪ್ಪ. C. ಸ್ವಾಮಿ ರಮಾನಂದ ತೀರ್ಥ.◆◇ D. ಗಂಗಾಧರರಾವ ದೇಶಪಾಂಡೆ. 5. ಕರ್ನಾಟಕ ರತ್ನ ಪ್ರಶಸ್ತಿಯನ್ನು ಯಾವ ವರ್ಷದಲ್ಲಿ ಆರಂಭಿಸಲಾಯಿತು? A. 1990. B. 1992.◆◇ C. 1995. D. 1998. 6. ಪ್ರಥಮ ಏಷ್ಯನ್ ಕ್ರೀಡಾಕೂಟಗಳು ಎಲ್ಲಿ ಜರುಗಿದವು? A. ದೆಹಲಿ.◆◇ B. ಬೀಜಿಂಗ್. C. ಟೋಕಿಯೋ. D. ಬ್ಯಾಂಕಾಕ್. 7. 2014 ನೇ ಸಾಲಿನ ನೃಪತುಂಗ ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ? A. ಬರಗೂರು ರಾಮಚಂದ್ರಪ್ಪ. B. ಸಾರಾ ಅಬೂಬಕ್ಕರ್. C. ಕುಂ. ವೀರಭದ್ರಪ್ಪ.◆◇ D. ಬಸವರಾಜ್ ಕಟ್ಟಿಮನಿ. 8. ಈ ಕೆಳಗಿನ ಯಾವ ನಗರದಲ್ಲಿ ಟಂಕಶಾಲೆಗಳು ಇಲ್ಲ? A. ಮುಂಬೈ. B. ಚೆನ್ನೈ.

ಭಾರತರತ್ನ ವಿಜೇತರು

Image
ಕ್ರಮಾಂಕ ಹೆಸರು ಜನನ - ನಿಧನ ಪುರಸ್ಕೃತ ವರ್ಷ ಬಗ್ಗೆ ರಾಜ್ಯ / ರಾಷ್ಟ್ರ ೧. ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ೧೮೮೮-೧೯೭೫ ೧೯೫೪ ಭಾರತದ ದ್ವಿತೀಯ ರಾಷ್ಟ್ರಪತಿ,ಭಾರತದ ಪ್ರಥಮ ಉಪರಾಷ್ಟ್ರಪತಿ, ತತ್ವಜ್ನಾನಿ. ತಮಿಳು ನಾಡು ೨. ಚಕ್ರವರ್ತಿ ರಾಜಗೋಪಾಲಾಚಾರಿ ೧೮೭೮ - ೧೯೭೨ ೧೯೫೪ ಕೊನೆಯ ಗವರ್ನರ್ ಜನರಲ್,ಸ್ವಾತಂತ್ರ್ಯ ಸೇನಾನಿ ತಮಿಳು ನಾಡು ೩. ಡಾ. ಚಂದ್ರಶೇಖರ ವೆಂಕಟ ರಾಮನ್ ೧೮೮೮–೧೯೭೦ ೧೯೫೪ ಭೌತ ವಿಜ್ಞಾನಿ,ನೋಬೆಲ್ ಪುರಸ್ಕೃತ ತಮಿಳು ನಾಡು ೪. ಡಾ. ಭಗವಾನ್ ದಾಸ್ ೧೮೬೯–೧೯೫೮ ೧೯೫೫ ತತ್ವಜ್ಞಾನಿ,ಸ್ವಾತಂತ್ರ್ಯ ಸೇನಾನಿ ಉತ್ತರ ಪ್ರದೇಶ ೫. ಡಾ. ಮೋಕ್ಷಗುಂಡಂ ವಿಶ್ವೇಶ್ವರಾಯ ೧೮೬೧–೧೯೬೨ ೧೯೫೫ ಅಭಿಯಂತರು (ಇಂಜಿನೀಯರ್) ಕರ್ನಾಟಕ ೬. ಜವಾಹರ್‌ಲಾಲ್ ನೆಹರು ೧೮೮೯–೧೯೬೪ ೧೯೫೫ ಭಾರತದ ಪ್ರಥಮ ಪ್ರಧಾನಿ,ಸ್ವಾತಂತ್ರ್ಯ ಸೇನಾನಿ,ಲೇಖಕ ಉತ್ತರ ಪ್ರದೇಶ ೭. ಗೋವಿಂದ ವಲ್ಲಭ ಪಂತ್ ೧೮೮೭–೧೯೬೧ ೧೯೫೭ ಸ್ವಾತಂತ್ರ್ಯ ಸೇನಾನಿ,ಗೃಹ ಸಚಿವ ಉತ್ತರ ಪ್ರದೇಶ ೮. ಡಾ. ಧೊಂಡೊ ಕೇಶವ ಕರ್ವೆ ೧೮೫೮–೧೯೬೨ ೧೯೫೮ ಶಿಕ್ಷಣ ತಜ್ಞ,ಸಮಾಜ ಸೇವಕ ಮಹಾರಾಷ್ಟ್ರ ೯. ಡಾ.ಬಿಧನ್ ಚಂದ್ರ ರಾಯ್ ೧೮೮೨–೧೯೬೨ ೧೯೬೧ ವೈದ್ಯ,ರಾಜಕೀಯ ನೇತಾರ ಪಶ್ಚಿಮ ಬಂಗಾಳ ೧೦. ಪುರುಷೋತ್ತಮ್ ದಾಸ್ ತಂಡನ್ ೧೮೮೨–೧೯೬೨ ೧೯೬೧ ಸ್ವಾತಂತ್ರ್ಯ ಸೇನಾನಿ,ಶಿಕ್ಷಣ ತಜ್ಞ ಉತ್ತರ ಪ್ರದೇಶ ೧೧. ಡಾ. ಬಾಬು ರಜೇಂದ್ರ ಪ್ರಸಾದ್ ೧೮೮೪–೧೯೬೩ ೧೯೬೨ ಭಾರತ ಸರ್ಕಾರದ ಪ್ರಥಮ ರಾಷ್

QUIZ (23/12/14)

1. ಹೊಯ್ಸಳ ವಂಶಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ಸರಿ? 1. ಹೊಯ್ಸಳರು ಕೆಲವು ಕಾಲ ಕಲ್ಯಾಣಿ ಚಾಲುಕ್ಯರ ಸಾಮಂತರಾಗಿದ್ದರು. 2. ವೇಸರ or ಹೇಸರ ಎನ್ನುವ ಶಿಲ್ಪಾಕಲಾ ಶೈಲಿಯನ್ನು ಇವರು ಆರಂಭಿಸಿದರು. 3. ಹೊಯ್ಸಳರ ಅರಸ ವಿಷ್ಣುವರ್ಧನ ಮೂಲತಃ ಜೈನ ಧರ್ಮನವನಾಗಿದ್ದನು. 4. ದೆಹಲಿಯ ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಮಲ್ಲಿಖಾಫರ್ ಹೊಯ್ಸಳರ ಸಾಮ್ರಾಜ್ಯದ ಮೇಲೆ ದಾಳಿ ಮಾಡುವ ಮೂಲಕ ಹೊಯ್ಸಳ ವಂಶ ಪತನ ಹೊಂದಿತು. A. ಆಯ್ಕೆ 1 ಮತ್ತು 2 ಮತ್ತು 3 ಮಾತ್ರ ಸರಿ. B. ಆಯ್ಕೆ 2 ಮತ್ತು 3 ಮತ್ತು ಸರಿ. C. ಆಯ್ಕೆ 1 ಮತ್ತು 3 ಮತ್ತು 4 ಮಾತ್ರ ಸರಿ.◆◇ D. ಆಯ್ಕೆ 2 ಮಾತ್ರ ಸರಿ. 2. ಎರಡನೇ ಕವಿಚಕ್ರವರ್ತಿ ಎಂದು ಯಾರು ಪ್ರಸಿದ್ದಿ ಹೊಂದಿದ್ದಾರೆ? A. ನಾಗಚಂದ್ರ. B. ರಾಘವಾಂಕ. C. ಹರಿಹರ. D. ಜನ್ನ.◆◇ 3. ಹೊಯ್ಸಳರು ಸಾಮಾನ್ಯವಾಗಿ ಈ ಕೆಳಗಿನ ಯಾವ ವಿಧಧ ದೇವಾಲಯಗಳನ್ನು ನಿರ್ಮಿಸಿದ್ದಾರೆ? A. ಏಕಕೂಟ. B. ತ್ರಿಕೂಟ. C. ಪಂಚಕೂಟ.◆◇ D. ಯಾವುದು ಅಲ್ಲ. 4. ವಿಷ್ಣುವರ್ಧನನ ಯಾವ ರಾಣಿಯು ನೃತ್ಯವಿಶಾರದೆ ಎಂಬ ಬಿರುದು ಹೊಂದಿದ್ದಳು? A. ಚಂದ್ರಲಾದೇವಿ. B. ಉಮಾದೇವಿ. C. ಶಾಂತಲಾದೇವಿ.◆◇ D. ಮೇಲಿನ ಯಾರು ಅಲ್ಲ. 5. ಈ ಕೆಳಗಿನ ಯಾವ ಹೊಯ್ಸಳ ಅರಸನಿಗೆ 'ಚಾಲುಕ್ಯಮಹಾಮಂಡಲ' ಎಂಬ ಬಿರುದಿತ್ತು? A. ಎರಡನೆಯ ನೃಪಕಾಮ. B. ವಿಷ್ಣುವರ್ಧನ.◆◇ C. ಸಳ. D.

2014-15 ನೇ ಸಾಲಿಗೆ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ ನೀಡುವ ಕುರಿತ ಜ್ಞಾಪನ

Image

Quiz :(22/12/14)

1."ಲೋಸಾರ" ಹಬ್ಬವನ್ನು ಆಚರಿಸುವ ರಾಜ್ಯ ಯಾವುದು? 1.ಬಿಹಾರ.         2.ರಾಜಸ್ಥಾನ 3.ಜಮ್ಮು -ಕಾಶ್ಮೀರ.◆◇ 4.ಮೇಘಾಲಯ 2.ಈ ಕೆಳಗಿನವುಗಳಲ್ಲಿ ಯಾವ ಮಣ್ಣು ಇತರ ಮೂರು ಮಣ್ಣುಗಳಿಗಿಂತ ಬೇರೆಯಾಗಿದೆ?(Which soil is different from others? ) 1.ಜೇಡಿ ಮಣ್ಣು, (clay soil) 2.ಮರಳು ಮಣ್ಣು (sandy soil) 3. ಹೂಳು ಮಣ್ಣು (silt soil) 4.ಕಳಿಮಣ್ಣು ( lomy soil).◆◇ 3. ಈ ಕೆಳಗಿನ ಯಾವ ಕಂಪನಿಯು "ನಿಮ್ಮ ಸ್ವಂತ ಸಂಖ್ಯೆ ರಚಿಸಿ "( "Create Your Own Number") ಎಂಬ ಸೇವೆ ಆರಂಭಿಸಿದೆ? 1) ಏರ್ ಟೆಲ್ 2 ) ವೊಡಾಫೋನ್ 3 ) ರಿಲಾಯನ್ಸ 4)  ಟಾಟಾ ಡೊಕೊಮೊ. ◆◇ 4) A ಮತ್ತು B ಒಟ್ಟಿಗೆ ಒಂದು ಕೆಲಸವನ್ನು  4 ದಿನಗಳಲ್ಲಿ ಪೂರ್ಣಗೊಳಿಸುತ್ತಾರೆ. A ಒಬ್ಬನೇ ಆ ಕೆಲಸವನ್ನು ಪೂರ್ಣಗೊಳಿಸಲು 12 ದಿನಗಳನ್ನು ತೆಗೆದುಕೊಳ್ಳುತ್ತಾನೆ, ಆದರೆ ಅದೇ ಕೆಲಸವನ್ನು B ಒಬ್ಬನೇ  ಪೂರ್ಣಗೊಳಿಸಲು ಎಷ್ಟು ದಿನಗಳನ್ನು ತೆಗೆದುಕೊಳ್ಳುವನು? 1) 4 ದಿನಗಳು 2) 5 ದಿನಗಳು 3) 6 ದಿನಗಳು. ◆◇ 4) 7 ದಿನಗಳು 5) "ಅಲ್ಪಸಂಖ್ಯಾತರ ಹಕ್ಕುಗಳ ದಿನ" (Minorities Rights Day) ವನ್ನು ಜಗತ್ತಿನಾದ್ಯಾಂತ ಈ ಕೆಳಗಿನ ಯಾವ ದಿನಾಂಕದಂದು ಆಚರಿಸಲಾಯಿತು? 1) 20 ಡಿಸೆಂಬರ್ 2) 18 ಡಿಸೆಂಬರ್ . ◆◇ 3) 20 ಅಗಸ್ಟ 4) 5 ನವ್ಹೆಂಬರ್ &l

Quiz :21/12/14

Q.1.ಮಲಾವತ್ ಪೂರ್ಣಾ ಕೇವಲ 13 ವರ್ಷ ವಯಸ್ಸಿನಲ್ಲಿ ಎವರೆಸ್ಟ್ ಶಿಖರವನ್ನು ಏರಿದ ಕಿರಿಯ ಮಹಿಳೆ ಆಗಿದ್ದಾರೆ. ಅವರು ಭಾರತದ ಯಾವ ರಾಜ್ಯಕ್ಕೆ ಸೇರಿದ್ದಾರೆ? ( 1) ಮಹಾರಾಷ್ಟ್ರ (2) ತಮಿಳುನಾಡು (3) ಆಂಧ್ರಪ್ರದೇಶ (4) ಕೇರಳ (5) ತೆಲಂಗಾಣ.◆◇ 2.2015 ರಲ್ಲಿ, "ಯುರೋಪಿಯನ್ ಕ್ರೀಡಾಕೂಟ " ದ ಉದ್ಘಾಟನಾ ಆವೃತ್ತಿಯ ಆತಿಥ್ಯವನ್ನು _________ ವಹಿಸಲಿದೆ. (1) ಬಾಕು. ◆◇ (2) ರೋಮ್ (3) ಪ್ಯಾರಿಸ್ (4) ಬರ್ನ್ 3. ಯಾವುದೇ ಕನಿಷ್ಠ ಮೊತ್ತವನ್ನು ಜಮೆ ಮಾಡದೆ ತೆರೆಯಲಾಗುವ ಬ್ಯಾಂಕ ಖಾತೆಯನ್ನು ಏನೆಂದು ಕರೆಯುವರು ? (a) Nil balance account (b) Zero balance account (c) Frill account (d) No Frill account.◆◇ 4.ಪ್ರಥಮ ಭಾರಿಗೆ ಹತ್ತು ರುಪಾಯಿ ನಾಣ್ಯ ವನ್ನು ಸಾರ್ವಜನಿಕ ಬಳಕೆಗೆ ಯಾವಾಗ ಬಿಡುಗಡೆ ಮಾಡಲಾಯಿತು? 1) 1980 2)1978 3)1969. ◆◇ 4) 2008 5.(ಕೊನೆಯ ಪ್ರಶ್ನೆ) ಬೈನರಿ 98ಕ್ಕೆ ಸಮನಾದ ಸಂಖ್ಯೆ ___ (ಎ) 1111011 (ಬಿ) 1100110 (ಸಿ) 1100010. ◆◇ (ಡಿ) 1110001 (ಇ) ಇದ್ಯಾವುದು ಅಲ್ಲ   <>¤<>¤<>¤<>­¤­<><>¤<>¤<>¤<>¤<> ==>◆◇ ಈ ಚಿಹ್ನೆ ಸರಿ  ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು. https://­ www.facebook

ಜಿ ಹೆಚ್ ನಾಯಕರಿಗೆ 2014ರ ಕೇಂದ್ರ ಸಾಹಿತ್ಯ. ಆಕಾಡೆಮಿ ಪ್ರಶಸ್ತಿ

Image

81ನೇ ಕಸಾಪ ಸಮ್ಮೇಳನಕ್ಕೆ ಡಾ.ಸಿದ್ಧಲಿಂಗಯ್ಯ ಆಯ್ಕೆ

Image

Provisional Key Answers of KSET - 2014 Examination held on 30th November 2014 :GENERAL PAPER -1. KANNADA :Paper 3 and 2; ENGLISH paper 3and 2;AND HINDI Paper 2 and 3

Image

ಹತ್ತು ರಸಪ್ರಶ್ನೆಗಳು(19/12/2014)

1. ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಹೊಂದಿರುವ ಹಿನ್ನೆಲೆಯಲ್ಲಿ, ಭಾರತದಿಂದ ಮೆಣಸು ಆಮದು ಮೇಲೆ ನಿಷೇದ ಹೇರಿದ ದೇಶ ಯಾವುದು? A. ಯುರೋಪ. B. ಸೌದಿ ಅರೇಬಿಯಾ.●● C. ಬರ್ಮಾ. D. ಅಮೆರಿಕ. 2. ಕಾಮರಾಜ ಪೋರ್ಟ್ ಲಿಮಿಟೆಡ್ ಎಂದು ಮರುನಾಮಕರಣಗೊಂಡಿರುವ ಬಂದರು ಯಾವುದು? A. ಚೆನ್ನೈನ ಎನ್ನೋರ್ ಬಂದರು.●● B. ಮಲ್ಪೆ ಬಂದರು. C. ಗೋವಾ ಬಂದರು. D. ಕೊಚ್ಚಿ ಬಂದರು. 3. 1857 ರ ದಂಗೆಯ 282 ಸೈನಿಕರ ಮೃತಾವಶೇಷಗಳ ಉತ್ಖನನ ಇತ್ತೀಚಿಗೆ ಎಲ್ಲಿ ನಡೆಯಿತು? A. ಸಬರಮತಿ ಗುಜರಾತ. B. ಈಸೂರು ಕರ್ನಾಟಕ. C. ಅಮೃತಸರ ಪಂಜಾಬ.●● D. ಆಗ್ರಾ ದೆಹಲಿ. 4. 2014 ರ ಸಮೀಕ್ಷೆಯಂತೆ ಏಷ್ಯಾದಲ್ಲಿಯೇ ಯಾವ ದೇಶದ ಸಂಸತ್ತು ಅತಿ ಹೆಚ್ಚು ಮಹಿಳಾ ಪ್ರತಿನಿಧಿಗಳನ್ನು ಹೊಂದಿದೆ? A. ನೇಪಾಳ.●● B. ಭಾರತ. C. ಬಾಂಗ್ಲಾದೇಶ. D. ಚೀನಾ. 5. ಕೇಂದ್ರ ಸರಕಾರ ಅಂಗೀಕರಿಸಿದ ಪೋಲಾವರಂ ಪ್ರಾಜೆಕ್ಟ್ ಯಾವುದಕ್ಕೆ ಸಂಬಂಧಿಸಿದೆ? A. ವಿದ್ಯುತ್. B. ಮಹಿಳಾ ಸಬಲೀಕರಣ. C. ಅರಣ್ಯ ರಕ್ಷಣೆ. D. ನೀರಾವರಿ.●● 6. ಈ ಕೆಳಗಿನವರು ಯಾರು ನೋಕಿಯಾ ಸಂಸ್ಥೆಯ ಸಿಇಓ ಆಗಿ ನೇಮಕಗೊಂಡಿದ್ದಾರೆ.? A. ಸತ್ಯಾ ನಾದೆಲ್ಲಾ. B. ಅನಿಲ್ ಶಾಸ್ತ್ರೀ. C. ರಾಜೀವ್ ಸೂರಿ.●● D. ಜಾನ್ ಥಾಂಪ್ಸನ್. 7. ಭಾರತದ ಮೊದಲ ಡಬಲ ಡೆಕ್ಕರ್ ಫ್ಲೈ ಓವರ್ ಎಲ್ಲಿ ಆರಂಭಿಸಲಾಗಿದೆ? A. ಹೈದರಬಾದ. B. ಮುಂಬೈ.●● C. ಕಲ್ಕತ್ತ. D

KPSC RELEASED CUTOFF MARKS OF EXCISE SUBINSPECTOR, EXCISE GUARDS (MEN) AND EXCISE GUARDS (WOMEN)

Image

ರಸಪ್ರಶ್ನೆಗಳು(18/12/14)

1. ಭೂಮಿ ಮತ್ತು ಚಂದ್ರನ ನಡುವೆ ಇರುವ ಅಂತರವನ್ನು ನಿಖರವಾಗಿ ಈ ಕೆಳಗಿನ ಯಾವ ವಿಧಾನ/ಸಾಧನದಿಂದ ಅಳೆಯಲಾಗಿದೆ? A. ಹಬಲ್ ನ ಟೆಲಿಸ್ಕೋಪ್. B. ಯುರೇನಿಯಂ. C. ರಿಟ್ರೋ ರಿಫ್ಲೆಕ್ಟರ್.●● D. ಮೇಲಿನ ಯಾವುದು ಅಲ್ಲ. 2. ಜಮ್ಮು ಕಾಶ್ಮೀರದ ರಾಜ್ಯಪಾಲರನ್ನು ಯಾರು ನೇಮಕ ಮಾಡುತ್ತಾರೆ? A. ಆ ರಾಜ್ಯದ ಮುಖ್ಯಮಂತ್ರಿಗಳು. B. ಆ ರಾಜ್ಯದ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರು. C. ಭಾರತದ ರಾಷ್ಟ್ರಪತಿಗಳು.●● D. ಭಾರತದ ಪ್ರಧಾನಮಂತ್ರಿಗಳು. 3. ಇರಾಕಿನ ಹಳೆಯ ಹೆಸರೇನು? A. ಪರ್ಷಿಯಾ. B. ಸಯಾವು. C. ಫಾರ್ಮೊಸಾ. D. ಮೆಸಪಟೋಮಿಯಾ.●● 4. ಕರಗುವ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಲವಣಗಳನ್ನು ಹೊಂದಿರುವ ನೀರನ್ನು ಹೀಗೆನ್ನುತ್ತಾರೆ____ A. ಭಾರಜಲ. B. ಮೃದುನೀರು. C. ಗಡಸು ನೀರು.●● D. ಖನಿಜ ನೀರು. 5. ರಾಮಾಯಣದ ರಾಮನ ತಾಯಿಯ ಹೆಸರೇನು? A. ಕೈಕೇಯಿ. B. ಸುಮಿತ್ರೆ. C. ಕೌಸಲ್ಯೆ.●● D. ಊರ್ಮಿಳಾದೇವಿ. 6. ಈಗಿನ Xn ವಯಸ್ಸು Yನ ಅರ್ಧದಷ್ಟಿದ್ದು, 20 ವರ್ಷಗಳ ನಂತರ Yನ ವಯಸ್ಸು Xನ ವಯಸ್ಸಿನ ಒಂದೂವರೆ ಪಟ್ಟಾದರೆ, Xನ ಈಗಿನ ವಯಸ್ಸೆಷ್ಟು? A. 10. B. 15. C. 20.●● D. 25. 7. ಒಬ್ಬ ವ್ಯಕ್ತಿ ಒಂದು ವಸ್ತುವನ್ನು ಶೇ.20% ರ ಲಾಭಕ್ಕೆ ಮಾರಲು ಬಯಸುತ್ತಾನೆ,ಆದರೆ ಆತ ಶೇ,20% ನಷ್ಟದಲ್ಲಿ ರೂ 480ಕ್ಕೆ ಮಾರುತ್ತಾನೆ ಹಾಗಿದ್ದರೆ ಲಾಭಕ್ಕೆ ಮಾರಬೆಕೆಂದುಕೊಂಡಿದ

ದಿ.17/12/2014 ರಂದು m.facebook.com/groups/freegksms ನಲ್ಲಿ ಕೇಳಲಾದ ಪ್ರಶ್ನೆಗಳ #ಸರಿ_ಉತ್ತರಗಳು

1. ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ ರಾಸಾಯನಿಕ ಯಾವುದು? A. ಸಾರ್ಬಿಟಾಲ್. B. ಫಾರ್ಮಲ್ಡಿಹೈಡ.●● C. ಫ್ಲೂರೈಡ್. D. ಯುರೇನಿಯಂ. 2. ಈ ಕೆಳಗಿನ ಯಾವುದರಿಂದ ಉಂಟಾಗುವ ಪರಿಸರ ಮಾಲಿನ್ಯ ಆಮ್ಲ ಮಳೆಗೆ ಕಾರಣವಾಗುತ್ತದೆ? A. ಇಂಗಾಲದ ಡೈಯಾಕ್ಸೈಡ ಮತ್ತು ಸಾರಜನಕ. B. ಇಂಗಾಲದ ಮೋನಾಕ್ಸೈಡ ಮತ್ತ ಇಂಗಾಲದ ಡೈಯಾಕ್ಸೈಡ. C. ಓಝೋನ್ ಮತ್ತು ಇಂಗಾಲದ ಡೈಯಾಕ್ಸೈಡ. D. ನೈಟ್ರಸ್ ಆಕ್ಸೈಡ ಮತ್ತು ಗಂಧಕದ ಡೈಯಾಕ್ಸೈಡ.●● 3. ರಾಜ್ಯಸಭೆಯು ಒಂದುವೇಳೆ ಧನಮಸೂದೆಯಲ್ಲಿ ಮೂಲಭೂತವಾಗಿ ಬಹಳಷ್ಟು ತಿದ್ದುಪಡಿ ತಂದರೆ ಏನಾಗುತ್ತದೆ? A. ರಾಜ್ಯಸಭೆಯ ತಿದ್ದುಪಡಿಗಳನ್ನು ಸಮ್ಮತಿಸಿ ಅಥವಾ ಸಮ್ಮತಿಸದೇ ಲೋಕಸಭೆಯು ಮಸೂದೆಯೊಂದಿಗೆ ಮುಂದುವರೆಯಬಹುದು.●● B. ಮಸೂದೆಯನ್ನು ಲೋಕಸಭೆ ಮುಂದಕ್ಕೆ ಪರಿಗಣಿಸುವುದಿಲ್ಲ. C. ಪುನರ್ ಪರಿಶೀಲನೆಗಾಗಿ ಲೋಕಸಭೆಯು ಮತ್ತೆ ರಾಜ್ಯಸಭೆಗೆ ಕಳುಹಿಸಬಹುದು. D. ಮಸೂದೆಯನ್ನು ಅಂಗಿಕರಿಸಲು ರಾಷ್ಟ್ರಪತಿಗಳು ಜಂಟಿ ಅಧಿವೇಶನ ಕರೆಯಬಹುದು. 4. ಭಾರತದಲ್ಲಿ ಅತಿಹೆಚ್ಚು ನೀರು ಬಳಸುವ ಕೈಗಾರಿಕೆ ಯಾವುದು? A. ಇಂಜಿನಿಯರಿಂಗ್. B. ಕಾಗದ ಮತ್ತು ಪಲ್ಟ್. C. ಬಟ್ಟೆ ಗಿರಣಿಗಳು. D. ಶಾಖೋತ್ಪನ್ನ ವಿದ್ಯುತ.●● 5. ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು? 1. ವಾಲಿಬಾಲ್. 2. ದಂಡಿಬಯೋ. 3. ಅರ್ಚರಿ. 4. ಕಬ್ಬಡ್ಡಿ.●● 6. ಬಾಕ್ಸೈಟನ್ನು ಈ ಕೆಳಗಿನ ಯಾವ ಕೈಗಾರಿಕೆಯಲ್ಲಿ

ಇನ್ನು ಮುಂದೆ ಕರ್ನಾಟಕದ ರಾಜ್ಯಮತ್ಸ್ಯ ವಾಗಲಿದೆ :-ಪಂಟಿಯಸ್ ಮೀನು

ರಸಪ್ರಶ್ನೆಗಳು (15/12/2014)

1."ಸಾಗರ್ ಮಾಲಾ" ಯೋಜನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ? 1.ಸಾಗರ ಪರಿಶೋಧನೆ 2.ಸಮುದ್ರ ಮಾರ್ಗದ ಅಭಿವೃದ್ಧಿ 3.ಬಂದರುಗಳ ಆಧುನೀಕರಣ. ■■ 4.ಮ್ಯಾಂಗ್ರೋವ್ ಅಭಿವೃದ್ಧಿ 2.ಗೂಗಲ್ ನ್ಯೂಸ್ ಕೆಳಗಿನ ಯಾವ ದೇಶಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ: 1. ಸ್ಪೇನ್. ■■ 2. ಪೋರ್ಚುಗಲ್ 3. ಇಟಲಿ 4. ಟರ್ಕಿ 3. ಈ ಕೆಳಗಿನ ಯಾವ ನಾಯಕರಿಗೆ ವಿಶ್ವ ಶಾಂತಿಗೆ ನೀಡಿದ ಕೊಡುಗೆಗಾಗಿ "ಕನ್ಫ್ಯೂಷಿಯಸ್ ಶಾಂತಿ ಪ್ರಶಸ್ತಿ " ನೀಡಲಾಗಿದೆ? 1.ನಿಕೋಲಸ್ ಮಡುರೊ 2.ಹ್ಯೂಗೋ ಚಾವೆಜ್ 3.ಫಿಡೆಲ್ ಕ್ಯಾಸ್ಟ್ರೋ.■■ 4.ಮೇಲಿನ ಯಾವುದೂ ಅಲ್ಲ 4.ಪರಿಷ್ಕರಿಸಿದ ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ "ಲಾಕ್ ಇನ್ " ಅವಧಿ ಏನು? 1] 2 ವರ್ಷಗಳು 2] 2.5 ವರ್ಷಗಳು.■■ 3] 3 ವರ್ಷಗಳು 4] 3.5 ವರ್ಷಗಳು 5.ಭಾರತವು ಇತ್ತೀಚೆಗೆ 'ನ್ಯೂಟನ್ ಭಾಭಾ ಫಂಡ್' ನ್ನು ಯಾವ ದೇಶದ ಸಹಯೋಗದೊಂದಿಗೆ ಆರಂಭಿಸಿದೆ? [1] ಅಮೇರಿಕಾ [2] ಯು.ಕೆ. ■■ [3] ಆಸ್ಟ್ರೇಲಿಯಾ [4] ಸ್ವೀಡನ್ :-- ■■ ಈ ಚಿಹ್ನೆ ಸರಿ ಉತ್ತರವನ್ನು ಸೂಚಿಸುತ್ತದೆ. —

ದಿ.13/12/2014 ರಂದು http://m.facebook.com/groups/freegksms ನಲ್ಲಿ ಕೇಳಲಾದಾಗ ೧೦ ರಸಪ್ರಶ್ನೆಗಳು. ;-ಸಂಗ್ರಹ :-ತೀರ್ಥಪ್ಪ ಶ್ರೀಚೆಂದ

<><><><><>­<><><><><><><><> 1. ಪ್ರಸ್ತುತ ಸುಪ್ರೀಂಕೋರ್ಟನ್ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು? 1. 29+1. 2. 30+1.■■ 3. 31+1. 4. 39+1. 2. ಪ್ರಸ್ತುತ ದೇಶದಲ್ಲಿರುವ ಒಟ್ಟು ಹೈಕೋರ್ಟಗಳ ಸಂಖ್ಯೆ ಎಷ್ಟು? 1. 20. 2. 22. 3. 24.■■ 4. 30. 3. ಭಾರತದಲ್ಲಿ ಸ್ಥಾಪನೆಯಾದ ಮೊದಲ ಹೈಕೋರ್ಟ ಯಾವುದು? 1. ಬಾಂಬೆ ಹೈಕೋರ್ಟ್. 2. ಅಲಹಾಬಾದ್ ಹೈಕೋರ್ಟ್. 3. ಕರ್ನಾಟಕ ಹೈಕೋರ್ಟ್. 4. ಕಲ್ಕತ್ತ ಹೈಕೋರ್ಟ್.■■ 4. ಸಂಚಾರಿ ಹೈಕೋರ್ಟನ್ನು ಮೊದಲಿಗೆ ಸ್ಥಾಪಿಸಿದ ರಾಜ್ಯ ಯಾವುದು? 1. ಉತ್ತರಪ್ರದೇಶ. 2. ತೆಲಂಗಾಣ. 3. ಪಂಜಾಬ. 4. ಹರಿಯಾಣಾ.■■ 5. ಕರ್ನಾಟಕ ಹೈಕೋರ್ಟಿನ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು? 1. 39+1.■■ 2. 40+1. 3. 30+1. 4. ಮೇಲಿನ ಯಾವುದು ಅಲ್ಲ. 6. ಕರ್ನಾಟಕ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಧೀಶೆ ಯಾರು? 1. ಫಾತೀಮಾ ಬೀವಿ. 2. ವಿ.ಎಸ್.ರಮಾದೇವಿ. 3. ಲೈಲಾಸೇಠ್. 4. ಮಂಜುಳಾ ಚೆಲ್ಲೂರ್.■■ 7. ಕರ್ನಾಟಕ ಹೈಕೋರ್ಟ ಸ್ಥಾಪನೆಯಾದ ವರ್ಷ ಯಾವುದು? 1. 1882. 2. 1884.■■ 3. 1886. 4. 1888. 8. ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ? 1. 217.■■ 2.

Rastrapathi Nilayam:

Image
Rashtrapati Nilayam (literally the "President's House") originally known as Residency House is the official retreat of the President of India located in Secunderabad, Telangana, India.[1] where President stays for at least once a year and conducts official business. It is also used as a guest house for visiting dignitaries. It is located in Bolarum, Secunderabad

ದಿ.12/12/2014 ರಂದು http://m.facebook.com/groups/freegksms ನಲ್ಲಿ ಕೇಳಲಾದಾಗ 1೦ ರಸಪ್ರಶ್ನೆಗಳು. ;-ಸಂಗ್ರಹ :-ತೀರ್ಥಪ್ಪ ಶ್ರೀಚೆಂದ

><><><><><><><><><><><><><> 1. ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು? 1. 59 ನೇ ವಿಧಿ. 2. 60 ನೇ ವಿಧಿ. 3. 61 ನೇ ವಿಧಿ.●● 4. 64 ನೇ ವಿಧಿ. 2. ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ? 1. ರಾಷ್ಟ್ರಪತಿಗಳು. 2. ಉಪರಾಷ್ಟ್ರಪತಿಗಳು. 3. ಲೋಕಸಭೆಯ ಸ್ಪಿಕರ್.●● 4. ಪ್ರಧಾನಮಂತ್ರಿಗಳು. 3. ಇಲ್ಲಿಯವರೆಗೆ ಎಷ್ಟು ಸಲ ಜಂಟಿ ಅಧಿವೇಶನಗಳನ್ನು ಕರೆಯಲಾಗಿದೆ? 1. 1 ಸಲ. 2. 2 ಸಲ. 3. 3 ಸಲ.●● 4. 4ಸಲ. 4. ಕೇಂದ್ರ ಸರ್ಕಾರದ ಕಾನೂನಿನ ಸಲಹೆಗಾರರು ಯಾರಾಗಿರುತ್ತಾರೆ? 1. ಸುಪ್ರೀಂಕೋರ್ಟ್ ಮುಖ್ಯನ್ಯಾಯಧೀಶರು. 2. ಅರ್ಟಾನಿ ಜನರಲ್.●● 3. ಸಾಲಿಟರ್ ಜನರಲ್. 4. ಯಾರೂ ಅಲ್ಲ. 5. ಸಂಸತ್ತಿನ ಸದಸ್ಯನಲ್ಲದಿದ್ದರೂ ಸಂಸತ್ತಿನ ಎರಡು ಸದನಗಳಲ್ಲಿ ಭಾಗವಹಿಸುವ ಹಾಗೂ ಏಕೈಕ ಅಧಿಕಾರಿ ಯಾರು? 1. ಸುಪ್ರೀಂಕೋರ್ಟ್ ಮುಖ್ಯನ್ಯಾಯಧೀಶರು. 2. ಅರ್ಟಾನಿ ಜನರಲ್.●● 3. ಸಾಲಿಟರ್ ಜನರಲ್ 4. ಕೇಂದ್ರ ಹಣಕಾಸು ಕಾರ್ಯದರ್ಶಿ. 6. ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು? 1. ಉತ್ತರ ಪ್ರದೇಶ. 2. ಜಮ್ಮು ಕಾಶ್ಮೀರ. 3. ಪಂಜಾಬ.●● 4. ಯಾವುದು ಅಲ್ಲ. 7. ಈ ಕೆಳಗಿನ ಯಾವ ವರ್ಷದಲ

ದಿ.೧೧/೧೨/೨೦೧೪ ರಂದು http://m.facebook.com/groups/freegksms ನಲ್ಲಿ ಕೇಳಲಾದಾಗ ೧೦ ರಸಪ್ರಶ್ನೆಗಳು. ;-ಸಂಗ್ರಹ :-ತೀರ್ಥಪ್ಪ ಶ್ರೀಚೆಂದ

<><><><><><><><><><> 1. ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗಿಕರಿಸಿತು? 1. 26 ಜನೆವರಿ 1950. 2. 9 ಡಿಸೆಂಬರ್ 1948. 3. 26 ನವೆಂಬರ್ 1949.●● 4. ಯಾವುದು ಅಲ್ಲ. 2. ಪ್ರಸ್ತುತ ಕೇಂದ್ರ ಪಟ್ಟಿಯಲ್ಲಿ ಎಷ್ಟು ವಿಷಯಗಳಿವೆ? 1. 100.●● 2. 97. 3. 90. 4. ಯಾವುದು ಅಲ್ಲ. 3. ಭಾರತದ ಉಪರಾಷ್ಟ್ರಪತಿ ವ್ಯವಸ್ಥೆಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ? 1. ಆಸ್ಟ್ರೇಲಿಯಾ. 2. ಐರ್ಲೆಂಡ್. 3. ಕೆನಡಾ. 4. ಅಮೆರಿಕಾ.●● 4. ಈ ಕೆಳಗಿನ ಯಾವ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಬರುವದಿಲ್ಲವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು? 1. ಕೇಶವಾನಂದ ಪ್ರಕರಣ. 2. ಗೋಲಕನಾಥ ಪ್ರಕರಣ.●● 3. ಬೇರುಬಾರಿ ಪ್ರಕರಣ. 4. ವೀರಭಾರತಿ ಪ್ರಕರಣ. 5. ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು? 1. ಸಚ್ಚಿದಾನಂದ ಸಿನ್ಹಾ. 2. ಜೆ.ಬಿ.ಕೃಪಲಾನಿ. 3. ಸರ್ದಾರ್ ವಲ್ಲಭಭಾಯಿ ಪಟೇಲ್.●● 4. ಬೆನೆಗಲ್ ರಾಮರಾವ್. 6.1977 ರಲ್ಲಿ ಆಸ್ತಿಯ ಹಕ್ಕನು ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು? 1. 41 ನೇ ತಿದ್ದುಪಡಿ. 2. 42 ನೇ ತಿದ್ದುಪಡಿ. 3. 43 ನೇ ತಿದ್ದುಪಡಿ. 4. 44 ನೇ ತಿದ್ದುಪಡಿ.●● 7. ಸಂವಿಧಾನ ಪರಿಹರಾತ್ಮಕ

ದಿ.೧೦/೧೨/೨೦೧೪ ರಂದು http://m.facebook.com/groups/freegksms ನಲ್ಲಿ ಕೇಳಲಾದಾಗ ೧೦ ರಸಪ್ರಶ್ನೆಗಳು

1. ಗ್ರಾಮೀಣಾಭಿವೃದ್ದಿ 15 ಅಂಶಗಳನ್ನು ಮೊಟ್ಟ ಮೊದಲಿಗೆ ಜಾರಿಗೊಳಿಸಿದ 'ಯಲವಗಿ ಗ್ರಾಮ ಪಂಚಾಯಿತಿ' ಯಾವ ಜಿಲ್ಲೆಯಲ್ಲಿದೆ? 1. ಗದಗ. 2. ದಕ್ಷಿಣಕನ್ನಡ. 3. ಬೀದರ. 4. ಹಾವೇರಿ.●● 2. ಭಾರತದಲ್ಲಿ ಪೋಲಿಯೋ ವಿರುದ್ದ ಲಸಿಕೆ ಹಾಕುವ ಕಾರ್ಯಕ್ರಮವನ್ನು ಯಾವ ವರ್ಷದಲ್ಲಿ ಜಾರಿಗೆ ತರಲಾಯಿತು? 1. 1985. 2. 1986. 3. 1987. 4. 1988.●● 3. ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವೆಂದು ವಿಶ್ವ ಆರೋಗ್ಯ ಸಂಘಟನೆಯು ಯಾವ ತಿಂಗಳಲ್ಲಿ ಘೋಷಿಸಿತು? 1. ಫೆಬ್ರವರಿ.●● 2. ಮಾರ್ಚ್. 3. ಏಪ್ರಿಲ್. 4. ಮೇ. 4. ಭಾರತದಲ್ಲಿ ಕೊನೆಯ ಪೋಲಿಯೋ ಪ್ರಕರಣ ಯಾವ ರಾಜ್ಯದಲ್ಲಿ ಕಂಡು ಬಂದಿತ್ತು? 1. ಉತ್ತರಪ್ರದೇಶ. 2. ಪಶ್ಚಿಮ ಬಂಗಾಳ.●● 3. ತೆಲಂಗಾಣ. 4. ಕರ್ನಾಟಕ. 5. ಪ್ರಸ್ತುತ ಯಾವ ರಾಷ್ಟ್ರದಲ್ಲಿ ಅತಿ ಹೆಚ್ಚು ಪೋಲಿಯೋ ಪ್ರಕರಣಗಳು ಪತ್ತೆಯಾಗಿವೆ? 1. ನೈಜೆರಿಯಾ. 2. ತಾಂಜೆನಿಯಾ. 3. ಪಾಕಿಸ್ತಾನ.●● 4. ಅಫಘಾನಿಸ್ತಾನ. 6. ಪ್ರಖ್ಯಾತ ದೇಶಭಕ್ತಿ ಗೀತೆಯಾದ 'ಏ ಮೇರೆ ವತನ್ ಕೀ ಲೋಗೊ' ಅನ್ನು ಬರೆದವರು ಯಾರು? 1. ಲತಾ ಮಂಗೇಶ್ಕರ್. 2. ಸಿ. ರಾಮಚಂದ್ರನ್. 3. ಕವಿ ಪ್ರದೀಪ್.●● 4. ಮೇಲಿನವರೂ ಯಾರು ಅಲ್ಲ. 7. ಈ ಕೆಳಗಿನ ಯಾವ ನಗರವು ವಿಶ್ವದ ಅತಿ ಮಲಿನ ನಗರವೆಂಬ ಅಪಖ್ಯಾತಿಗೆ ಒಳಗಾಗಿದೆ? 1. ಬಿಜೀಂಗ್. 2. ದೆಹಲಿ.●● 3. ಸ್ಯಾಂಟಿಯಾಗೋ. 4. ಮೆಕ್ಸ

ಹತ್ತು ರಸಪ್ರಶ್ನೆಗಳು (೯/೧೨/೨೦೧೪) http://m.facebook.com//groups/freegksms ನಲ್ಲಿ ಕೇಳಿದ್ದು

> 1. 'ಗಾಂಧಿ' ಚಲನಚಿತ್ರದಲ್ಲಿ ಗಾಂಧಿ ಪಾತ್ರ ನಿರ್ವಹಿಸಿದವರು ಯಾರು? > > 1. ರಿಚರ್ಡ್ ಅಂಟಿನ್ ಬರೊ. > 2. ರೋಹನ್ ಸೇಠ್. > 3. ಬೆನ್ ಕಿಂಗ್ಸಲಿ.●● > 4. ಭಾನು ಅಥಯ್ಯಾ. > > 2. ಭಾರತದ ಮೊದಲ ಪ್ರನಾಳ ಶಿಶುವಿನ ಹೆಸರೇನು? > > 1. ಕನುಪ್ರಿಯಾ ಅಗರವಾಲ್.●● > 2. ಕಮಲಾ ರತ್ತಿನಂ. > 3. ಲೂಯಿಸ್ ಬ್ರೌನ್. > 4. ಮೇಲಿನ ಯಾವುದು ಅಲ್ಲ. > > 3. ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಎಷ್ಟು ಕ್ಷೇತ್ರಗಳಲ್ಲಿ ನೀಡುವರು? > > 1. 04. > 2. 06.●● > 3. 08. > 4. 10. > > 4. ಭಾರತದ ಪ್ರಥಮ ದೇಶಿಯ ಕ್ಷಿಪಣಿ ಹೆಸರೇನು? > > 1. ವಿಜಯಂತಾ. > 2. ಪೃಥ್ವಿ.●● > 3. ತೇಜಸ್. > 4. ಅನಾಮಿಕ. > > 5. ಜೈನರ ಕಾಶಿ ಎಂದು ಪ್ರಸಿದ್ದಿ ಪಡೆದಿರುವ ಕರ್ನಾಟಕದ ಸ್ಥಳ ಯಾವುದು? > > 1. ಮೂಡಬಿದ್ರೆ. ●● > 2. ವಿಠ್ಠಲಪುರ. > 3. ಶ್ರವಣಬೆಳಗೋಳ. > 4. ಚಂದ್ರಾಪೂರ. > > 6. ವಿಶ್ವದಲ್ಲೇ ಅತ್ಯಂತ ಉದ್ದದ ರೈಲು ಮಾರ್ಗವಾದ 'ಟ್ರಾನ್ಸ ಸೈಬೆರಿಯನ್ ' ಯಾವ ದೇಶದಲ್ಲಿದೆ? > > 1. ರಷ್ಯಾ.●● > 2. ಜಪಾನ. > 3. ಜರ್ಮನಿ. > 4. ಚೀನಾ. > > 7. ಈ ಕೆಳಗಿನ ವ್ಯಕ್ತಿಗಳಲ

ಹತ್ತು ರಸಪ್ರಶ್ನೆಗಳು (೯/೧೨/೨೦೧೪)

1. 'ಗಾಂಧಿ' ಚಲನಚಿತ್ರದಲ್ಲಿ ಗಾಂಧಿ ಪಾತ್ರ ನಿರ್ವಹಿಸಿದವರು ಯಾರು? 1. ರಿಚರ್ಡ್ ಅಂಟಿನ್ ಬರೊ. 2. ರೋಹನ್ ಸೇಠ್. 3. ಬೆನ್ ಕಿಂಗ್ಸಲಿ.●● 4. ಭಾನು ಅಥಯ್ಯಾ. 2. ಭಾರತದ ಮೊದಲ ಪ್ರನಾಳ ಶಿಶುವಿನ ಹೆಸರೇನು? 1. ಕನುಪ್ರಿಯಾ ಅಗರವಾಲ್.●● 2. ಕಮಲಾ ರತ್ತಿನಂ. 3. ಲೂಯಿಸ್ ಬ್ರೌನ್. 4. ಮೇಲಿನ ಯಾವುದು ಅಲ್ಲ. 3. ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಎಷ್ಟು ಕ್ಷೇತ್ರಗಳಲ್ಲಿ ನೀಡುವರು? 1. 04. 2. 06.●● 3. 08. 4. 10. 4. ಭಾರತದ ಪ್ರಥಮ ದೇಶಿಯ ಕ್ಷಿಪಣಿ ಹೆಸರೇನು? 1. ವಿಜಯಂತಾ. 2. ಪೃಥ್ವಿ.●● 3. ತೇಜಸ್. 4. ಅನಾಮಿಕ. 5. ಜೈನರ ಕಾಶಿ ಎಂದು ಪ್ರಸಿದ್ದಿ ಪಡೆದಿರುವ ಕರ್ನಾಟಕದ ಸ್ಥಳ ಯಾವುದು? 1. ಮೂಡಬಿದ್ರೆ. 2. ವಿಠ್ಠಲಪುರ. 3. ಶ್ರವಣಬೆಳಗೋಳ.●● 4. ಚಂದ್ರಾಪೂರ. 6. ವಿಶ್ವದಲ್ಲೇ ಅತ್ಯಂತ ಉದ್ದದ ರೈಲು ಮಾರ್ಗವಾದ 'ಟ್ರಾನ್ಸ ಸೈಬೆರಿಯನ್ ' ಯಾವ ದೇಶದಲ್ಲಿದೆ? 1. ರಷ್ಯಾ.●● 2. ಜಪಾನ. 3. ಜರ್ಮನಿ. 4. ಚೀನಾ. 7. ಈ ಕೆಳಗಿನ ವ್ಯಕ್ತಿಗಳಲ್ಲಿ ಯಾರು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸಿಲ್ಲ? 1. ನಾಗೇಂದ್ರ ಸಿಂಗ್. 2. ಬೆನೆಗಲ್ ರಾಮರಾವ. 3. R.S. ಪಂಂಡಿತ. 4. ಡಾ. ರಾಧಾಸಿಂಗ್.●● 8. ಈ ಕೆಳಕಂಡ ವ್ಯಕ್ತಿಗಳಲ್ಲಿ ಯಾರು UNESCO ದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು? 1. ಶಶಿ ಥರೂರ್. 2. ವಿಜಯ

ನೀವು ನಮ್ಮ freegksms ಹಾಗೂ JNANAVEDIKE ಎಸ್ ಎಮ್ ಎಸ್ ಗಳನ್ನು ಬೇಸಿಕ್ ಮೋಬೈಲ್ ನಲ್ಲಿ ಪಡೆಯಲು FOLLOW FREEGKSMS or FOLLOW JNANAVEDIKE ಎಂದು ಬರೆದು 9248948837 ಗೆ ಕಳುಹಿಸಿರಿ. :-ಸೋಮಶೇಖರ ಬೆಳ್ಳುಬ್ಬಿ www.freegksms.blogspot.in

Image

ಹತ್ತು ರಸಪ್ರಶ್ನೆಗಳು (೮/೧೨/೨೦೧೪)

ದಿ.8/12/2014 ರಂದು http://m.facebook.com/groups/freegksms ನಲ್ಲಿ ಕೇಳಲಾದಾಗ ಹತ್ತು ಪ್ರಶ್ನೆಗಳು :-- 1. 'ವಿಹಾರ' ಇದು ಯಾವ ಧರ್ಮದ ಪವಿತ್ರ ಸ್ಥಳವಾಗಿದೆ? 1. ಬೌದ್ದ.●● 2. ಜೈನ. 3. ಪಾರ್ಸಿ. 4. ಹಿಂದೂ. 2. 'ಬನಾರಸ್ ವಿಶ್ವವಿದ್ಯಾಲಯ' ಸ್ಥಾಪಿಸಿದವರು ಯಾರು? 1. ರಾಜಾಜಿ ಗೋಪಾಲಚಾರ್ಯ. 2. ಜಿ.ವಿ.ಮಾಳವಾಂಕರ. 3. ಗೋವಿಂದ ರಾನಡೆ. 4. ಮದನ ಮೋಹನ ಮಾಳವಿಯ.●● 3. ಫೈಯರ ಟೆಂಪಲ್(FIRE TEMPLE) ಇದು ಧರ್ಮಕ್ಕೆ ಸಂಬಂಧಿಸಿದೆ? 1. ಯಹೂದಿ. 2. ಪಾರ್ಸಿ.●● 3. ಕ್ರೈಸ್ತ. 4. ಮೇಲಿನ ಯಾವುದು ಅಲ್ಲ. 4. ಪುರಂದರದಾಸರನ್ನು ಕರ್ನಾಟಕದ ಸಂಗೀತ ಪಿತಾಮಹ ಎಂದು ಕರೆದವರು ಯಾರು? 1. ಮುತ್ತುಸ್ವಾಮಿ. 2. ಶ್ಯಾಮಶಾಸ್ತ್ರೀ. 3. ತ್ಯಾಗರಾಜ.●● 4. ಹರ್ಡೇಕರ್ ಮಂಜಪ್ಪ. 5. ಸಂಗೀತದ ಬಗ್ಗೆ ಮೊಟ್ಟ ಮೊದಲಿಗೆ ವಿವರಣೆ ನೀಡುವ ವೇದ ಯಾವುದು? 1. ಋಗ್ವೇದ. 2. ಸಾಮವೇದ.●● 3. ಯಜುರ್ವೇದ. 4. ಅಥರ್ವವೇದ. <><><><><><><><><><><><><><><><><><><><><><>< ><><><><><> ==> ●● ಈ ಚಿನ್ಹೆ ಸರಿ ಉತ್ತರವನ್ನು ಸೂಚಿಸುತ

ಹತ್ತು ರಸಪ್ರಶ್ನೆಗಳು ( ೬/೧೨/೨೦೧೪)

1. ನವಮಣಿಗಳು ಯಾರ ಆಸ್ಥಾನದಲ್ಲಿದ್ದರು? 1. ಅಕ್ಬರ್.●● 2. ಚಂದ್ರಗುಪ್ತ. 3. ಶಿವಾಜಿ. 4. ಕೃಷ್ಣದೇವರಾಯ. 2. ನವರತ್ನಗಳು ಯಾರ ಆಸ್ಥಾನದಲ್ಲಿದ್ದರು? 1. ಅಕ್ಬರ್. 2. ಚಂದ್ರಗುಪ್ತ.●● 3. ಶಿವಾಜಿ. 4. ಕೃಷ್ಣದೇವರಾಯ. 3. ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? 1. ಶಿವಾಜಿ. 2. ಕೃಷ್ಣದೇವರಾಯ.●● 3. ಅಕ್ಬರ್. 4. ಚಂದ್ರಗುಪ್ತ. 4. ಅಷ್ಟಪ್ರಧಾನರು ಯಾರ ಆಸ್ಥಾನದಲ್ಲಿದ್ದರು? 1. ಅಕ್ಬರ್. 2. ಚಂದ್ರಗುಪ್ತ. 3. ಶಿವಾಜಿ.●● 4. ಕೃಷ್ಣದೇವರಾಯ. 5. ಮಧ್ಯಪ್ರದೇಶದ ಸರಕಾರದಿಂದ ಕೊಡಲ್ಮಾಡುವ 'ಕಬೀರ್ ಸಮ್ಮಾನ' ಈ ಕೆಳಕಂಡ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ? 1. ಸಂಗೀತ. 2. ಶಿಲ್ಪಕಲೆ. 3. ಸಾಹಿತ್ಯ.●● 4. ನಾಗರಿಕ ಸೇವೆ. 6. ಕವಿರಾಜ ಎಂಬ ಬಿರುದು ಹೊಂದಿದ ಗುಪ್ತರ ದೊರೆ ಯಾರು? 1. ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ. 2. ಕುಮಾರ ಗುಪ್ತ. 3. ರಾಮಗುಪ್ತ. 4. ಸಮುದ್ರಗುಪ್ತ.●● 7. 'ಭಾರತೀಯ ರಾಷ್ಟ್ರೀಯ ಪೂಜ್ಯತಾ ಮಹಿಳೆ' ಎನ್ನುವ ಬಿರುದು ಹೊಂದಿದ ಮಹಿಳೆ ಯಾರು? 1. ಮದರ್ ಥೇರೆಸಾ. 2. ಸಿಸ್ಟರ್ ನಿವೇದಿತಾ. 3. ಆ್ಯನಿಬೆಸೆಂಟ್.●● 4. ಝಾನ್ಸಿ ರಾಣಿ ಲಕ್ಷ್ಮೀಬಾಯಿ. 8. 'ಖೂರ್ರಂ' ಇದು ಯಾವ ದೊರೆಯ ಮೊದಲ ಹೆಸರು? 1. ಔರಂಗಜೇಬ. 2. ಷಹಜಹಾನ್.●● 3. ಕುತುಬುದ್ದೀನ್ ಐಬಕ್. 4. ಶೇರಖಾನ್. 9. '

ಹತ್ತು ರಸಪ್ರಶ್ನೆಗಳು (೫-೧೨-೧೪)

1. ಅಂರ್ಟಾಟಿಕ ಖಂಡದಲ್ಲಿ ಭಾರತ ಮೊದಲಿಗೆ ತ್ರಿವರ್ಣ ಧ್ವಜ ಹಾರಿಸಿದ್ದು ಯಾವ ವರ್ಷದಲ್ಲಿ? 1. 1989.●● 2. 1967. 3. 1969. 4. 2012. 2. ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಯಾವ ವರ್ಷದಲ್ಲಿ ಇಳಿಕೆ ಮಾಡಲಾಯಿತು? 1. 1976. 2. 1985. 3. 1986. 4. 1989.●● 3. ಬಾಬ್ರಿ ಮಸೀದಿಯನ್ನು 1991 ರಲ್ಲಿ ಧ್ವಂಸಗೊಳಿಸಲಾಯಿತು, ಆಗ ಅಧಿಕಾರವಧಿಯಲ್ಲಿ ಪ್ರಧಾನಿ ಯಾರು? 1. ಪಿ.ವಿ.ನರಸಿಂಹರಾವ್.●● 2. ಚಂದ್ರಶೇಖರ್. 3. ಅಟಲ್ ಬಿಹಾರಿ ವಾಜಪೇಯಿ. 4. ಮೇಲಿನ ಯಾರು ಅಲ್ಲ. 4. ರಾಷ್ಟ್ರೀಯ ಮಹಿಳಾ ಆಯೋಗವನ್ನು ಯಾವ ವರ್ಷದಲ್ಲಿ ರಚಿಸಲಾಯಿತು? 1. 1989. 2. 1990. 3. 1991. 4. 1992.●● 5. 'ಬೂಕರ್ ಪ್ರಶಸ್ತಿ' ಪಡೆದ ಮೊದಲ ಭಾರತೀಯ ವ್ಯಕ್ತಿ ಯಾರು? 1. ಕಿರಣ್ ದೇಸಾಯಿ. 2. ಅರುಂಧತಿ ರಾಯ್.●● 3. ಅರವಿಂದ ಅಡಿಗ. 4. ಮೇಲಿನ ಯಾರು ಅಲ್ಲ. 6. ಡಾ|| ರಾಜಕುಮಾರವರು ವೀರಪ್ಪನ್ ನಿಂದ ಯಾವ ವರ್ಷ ಅಪಹರಿತರಾಗಿದ್ದರು? 1. 1996. 2. 1997. 3. 1998.●● 4. 1999. 7. ವಿಶ್ವದ ಪ್ರಥಮ ಶಿಕ್ಷಣ ಆಧಾರಿತ ಉಪಗ್ರಹ ಯಾವುದು? 1. EDULIGHT. 2. EDUSAT.●● 3. EDUCAT 4. ಮೇಲಿನ ಯಾವುದು ಅಲ್ಲ. 8. ಸಾರ್ವತ್ರಿಕ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರ(EVM) ಬಳಸಿದ ಮೊದಲ ಭಾರತದ ರಾಜ್ಯ ಯಾವುದು? 1. ಕರ್ನಾಟಕ. 2. ಕೇರಳ.●● 3. ತಮ

ಹತ್ತು ರಸಪ್ರಶ್ನೆಗಳು (ದಿ. 3/12/2014)

1. 'ನ್ಯಾಷನಲ್ ಪಂಚಾಯತ್' ಇದು ಯಾವ ದೇಶದ ಸಂಸತ್ತು ಆಗಿದೆ? 1. ಭೂತಾನ. 2. ಮಲೇಶಿಯಾ. 3. ಮಾಲ್ಡೀವ್ಸ್. 4. ನೇಪಾಳ.●● 2. ನೊಬೆಲ್ ಪ್ರಶಸ್ತಿಯನ್ನು ಯಾವ ದಿನದಂದು ವಿತರಣೆ ಮಾಡುವರು? 1. ಡಿಸೆಂಬರ್ 05. 2. ಡಿಸೆಂಬರ್ 10.●● 3. ಸೆಪ್ಟೆಂಬರ್ 05. 4. ಸೆಪ್ಟೆಂಬರ್ 10. 3. ರಾಜಾಜಿ ಹುಲಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ? 1. ಉತ್ತರಪ್ರದೇಶ. 2. ಹಿಮಾಚಲ ಪ್ರದೇಶ. 3. ಆಸ್ಸಾಂ. 4. ಉತ್ತರಖಂಡ.●● 4. 'ನಿರ್ಮಲ ಹೃದಯ' ಸಂಸ್ಥೆ ಯಾವ ನಗರದಲ್ಲಿದೆ? 1. ದೆಹಲಿ. 2. ಮುಂಬೈ 3. ಕಲ್ಕತ್ತ.●● 4. ಮೈಸೂರು. 5. ________ ರವರು ಯೋಜನಾ ಆಯೋಗದ ಪ್ರಥಮ ಉಪಾಧ್ಯಕ್ಷರಾಗಿದ್ದರು. 1. ಜವಾಹರ್ ಲಾಲ್ ನೆಹರೂ. 2. ಗುಲ್ಜಾರಿ ಲಾಲ್ ನಂದಾ.●● 3. ಪಿ,ಟಿ,ಕೃಷ್ಟಮಾಚಾರಿ. 4. ಸರ್ದಾರ ವಲ್ಲಭಭಾಯಿ ಪಟೇಲ್. 6. ಭಾರತದ ಲೋಕಸಭೆಯ ಪ್ರಥಮ ಉಪಸಭಾಪತಿ ಯಾರಾಗಿದ್ದರು? 1. ಜಿ.ವಿ.ಮಾಳವಾಂಕರ. 2. ರಾಧಾಕೃಷ್ಣನ್. 3. ಕೆ.ಸಿ.ನಿಯೋಗಿ. 4. ಎಮ್,ಎ,ಐಯ್ಯಂಗಾರ್.●● 7. ಮೊಟ್ಟ ಮೊದಲಿಗೆ ಮೌಂಟ್ ಎವರೆಸ್ಟ್ ಏರಿದ್ದು ಯಾವ ವರ್ಷದಲ್ಲಿ? 1. 1950. 2. 1951. 3. 1952. 4. 1953.●● 8. ಭಾರತದ ಮೇಲೆ ಚೀನಾ 1962 ರಲ್ಲಿ ದಾಳಿ ಮಾಡಿದಾಗ ಅಂದಿನ ರಕ್ಷಣಾ ಸಚಿವರು ಯಾರಾಗಿದ್ದರು? 1. ಕೃಷ್ಣಾ ಮೆನನ್.●● 2. ಯಶವಂತರಾವ್ ಸಿನ್ಹಾ. 3. ಸರ್ದಾರ್ ಸ್ವರ್ಣ ಸಿಂಗ

1/12/2014 ರ ಉತ್ತರಗಳು

‬ □■□■□■□■□■□■□■□■□■□■□■□■□■□■□■□■□■□■□■□■□■□■□■□■□■□■□ Q 1). Madhubani , a style of folk paintings, is popular in which of the following states in India? a) Uttar Pradesh b) Rajasthan c) Madhya Pradesh d) Bihar.◆◆ Q.2). Data that is copied from an application is stored in the- a) Driver b) Clipboard.◆◆ c) Terminal d) Prompt Q.3). Which device can understand difference between Data and programs? a) Input Device b) Output Device c) Memory d) Microprocessor.◆◆ Q.4). A boy is 8 years older than his sister. Two years ago, he was twice his sister's age. Find his present age. a) 20 b) 10 c) 18.◆◆ d) 16 Q 5). The profit earned from a firm is to be divided between A, B and C in the ratio of 3:5:2. If B's share is Rs.88900, find C's share. a) Rs.44450 b) Rs.53340 c) Rs.17780 d) Rs.35560.◆◆ □■□■□■□■□■□■□■□■□■□■□■□■□■□■□■□■□■□■□■□■□■□■□■□■□■□■□■□■ --> ◆◆ ಈ ಚಿನ್ಹೆ ಸರಿ ಉತ್ತರವನ್ನು ಸೂಚಿಸುತ್ತದೆ, www.freegksms.blogspot.in

ತಿಂಗಳ ತಿರುಳು :ಡಿಸೆಂಬರ್ 2014

Image
ಸ.ಶಿ.ಅಭಿಯಾನ ಎಲ್ಲರೂ ಕಲಿಯೋಣ ಎಲ್ಲರೂ ಬೆಳೆಯೋಣ

ಅತಿಥಿ ಶಿಕ್ಷಕರ ನೇಮಕ (ಪ್ರಾಥಮಿಕ /ಪ್ರೌಢ) ಸುತ್ತೋಲೆ, ವೇಳಾಪಟ್ಟಿ, ಹುದ್ದೆಗಳನ್ನು ಸಂಖ್ಯೆ ಹಾಗೂ ಅರ್ಜಿಯ ನಮೂನೆ

Image

2015 ನೇ ಸಾಲಿನ ಕರ್ನಾಟಕ ರಾಜ್ಯ. ಸರ್ಕಾರದ ಸಾರ್ವತ್ರಿಕ / ಪರಿಮಿತ ರಜಾದಿನಗಳ ಪಟ್ಟಿ

Image

CPC 2014 KEY ANSWERS

       ಸಾಧನಾ ಕೋಚಿಂಗ್ ಸೆಂಟರ್,       ಶಿಕಾರಿಪುರ.                                                               1. ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು? ಡಿ) ಚಾಲುಕ್ಯರು 2. ಹೊಯ್ಸಳರ ರಾಜಧಾನಿ ಯಾವುದು? ಸಿ) ದ್ವಾರಸಮುದ್ರ 3. ಮಧ್ಯಕಾಲೀನ ಭಾರತದ ಮೊದಲ ಮುಸ್ಲಿಂ ಮಹಿಳಾ ಸಾಮ್ರಾಜ್ಞಿ ಯಾರು? ಡಿ) ರಜಿಯಾ ಬೇಗಂ 4. ಮಧ್ಯಕಾಲೀನ ಚಕ್ರವರ್ತಿಯಾದ ಅಕ್ಬರನ ಮೂಲ ಹೆಸರು ಯಾವುದು? ಎ) ಜಲಾಲ್-ಉದ್-ದೀನ್ ಮಹಮದ್ 5. ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ ಎಂದು ಪರಿಗಣಿಸಲಾಗಿದೆ? ಸಿ) ಸರ್ ಎಂ ವಿಶ್ವೇಶ್ವರಯ್ಯ 6. ______________ ನು ಬರೆದ ಕವಿರಾಜಮಾರ್ಗದಲ್ಲಿ ಕರ್ನಾಟಕವು ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದಲ್ಲಿ ಗೋದಾವರಿಯವರೆಗೂ ವಿಸ್ತರಿಸಿದ್ದ ಬಗ್ಗೆ ಉಲ್ಲೇಖವಿದೆ. ಬಿ) ಶ್ರೀ ವಿಜಯ 7. ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೆಜ್ನಾನಿಕ ಪರಿಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ.? ಎ) ಕಾರ್ಬನ್ 14 ಮತ್ತು ಪೊಟ್ಯಾಷಿಯಂ                                                                   8.ಪಂಚಾಕ್ಷರಿ ಗವಾಯಿರವರು ಯಾವ ಸಂಗೀತ ಪರಂಪರೆಗೆ ಸೇರಿದವರು ? ಸಿ) ಹಿಂದೂಸ್ಥಾನಿ ಸಂಗೀತ                 

ಅಪರೂಪದ ಕುವೆಂಪು ಸರಕಾರಿ ಮಾದರಿ ಶಾಲೆ :ತುಳಸಿಗಿರಿ

Image
ಅಪರೂಪದ ಕುವೆಂಪು ಸರಕಾರಿ ಮಾದರಿ ಶಾಲೆ

ಮೌಲಾನಾ ಅಬುಲ್ ಕಲಾಂ ಆಜಾದ್

(ನವೆಂಬರ್ ೧೧ , ೧೮೮೮ - ಫೆಬ್ರುವರಿ ೨೨, ೧೯೫೮ ) ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ, ಭಾರತ ಸರ್ಕಾರದ ಶಿಕ್ಷಣ ಮಂತ್ರಿಗಳಾಗಿ ಪ್ರಸಿದ್ಧರೆನಿಸಿದ್ದಾರೆ. ಅವರ ಜನ್ಮದಿನವಾದ ನವೆಂಬರ್ ೧೧ ದಿನಾಂಕವನ್ನು ಭಾರತದ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ. *ಜೀವನ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮಗಾಂಧಿಯವರ ಜೊತೆಗಾರರಾಗಿದ್ದ ಪ್ರಮುಖರಲ್ಲಿ ಮೌಲಾನಾ ಅಬುಲ್ ಕಲಾಂ ಒಬ್ಬರು. ಅವರು ಜನಿಸಿದ್ದು ನವೆಂಬರ್ ೧೧, ೧೮೮೮ರಲ್ಲಿ. *ಉರ್ದು ವಿದ್ವಾಂಸರು: ಉರ್ದು ವಿದ್ವಾಂಸರಾಗಿದ್ದ ಅವರು ತಮ್ಮ ಬರವಣಿಗೆಗಾಗಿ 'ಆಜಾದ್' ಎಂಬ ನಾಮಾಂಕಿತವನ್ನು ಬಳಸುತ್ತಿದ್ದರು. ಹೀಗಾಗಿ ಅವರು ಮೌಲಾನಾ ಆಜಾದ್ ಎಂದೇ ಪ್ರಸಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಪತ್ರಕರ್ತರಾಗಿ ಬ್ರಿಟಿಷ್ ಆಡಳಿತ ವಿರುದ್ಧ ಬರೆಯುತ್ತಿದ್ದ ಲೇಖನಗಳಿಂದ ಮೌಲಾನಾ ಆಜಾದರು ಪ್ರಸಿದ್ಧಿ ಪಡೆದಿದ್ದರು. ಖಿಲಾಫತ್ ಚಳುವಳಿಯ ನೇತೃತ್ವ ವಹಿಸಿದ್ದ ಆಜಾದರು ಮಹಾತ್ಮ ಗಾಂಧೀಜಿಯವರ ನಿಕಟವರ್ತಿಗಳಾದರು. ಮಹಾತ್ಮರು ಆಯೋಜಿಸಿದ್ದ ಅಸಹಕಾರ ಚಳುವಳಿಯಲ್ಲಿ ಅತ್ಯಂತ ಕ್ರಿಯಾಶೀಲ ಯುವಕ ಎಂದು ಹೆಸರಾದರು. ಗಾಂಧೀಜಿಯವರ 'ಸ್ವದೇಶಿ', 'ಸ್ವರಾಜ್' ಚಿಂತನೆಗಳಿಗೆ ಮಾರು ಹೋಗಿ ಅವರ ಜೊತೆ ನಿರಂತರವಾಗಿದ್ದ ಅಬ್ದುಲ್ ಕಲಾಂ ೧೯೨೩ರ ವರ್ಷದಲ್ಲಿ ತಮ್ಮ ೩೫ನೇ ವಯಸ್ಸಿನಲ್ಲ

ಐದು ರಸಪ್ರಶ್ನೆಗಳು : ದಿ. 5/11/14

1. ಬರ್ಮುಡಾ ಟ್ರ್ಯಾಂಗಲ್ ಎಲ್ಲಿದೆ? (ಎ) ಪಶ್ಚಿಮ ಉತ್ತರ ಅಟ್ಲಾಂಟಿಕ್ ಸಾಗರ (ಬಿ) ಪೂರ್ವ ದಕ್ಷಿಣ ಅಟ್ಲಾಂಟಿಕ್ ಸಾಗರ (ಸಿ) ಉತ್ತರ ಪೆಸಿಫಿಕ್ ಸಾಗರ (ಡಿ) ದಕ್ಷಿಣ ಹಿಂದೂ ಮಹಾಸಾಗರ ಉತ್ತರ :ಎ _____________________________ 2.ಈ ಕೆಳಗಿನ ಯಾವ ರಾಷ್ಟ್ರೀಯ ನಾಯಕರ ಹುಟ್ಟುಹಬ್ಬದ ದಿನವನ್ನು (ನವೆಂಬರ್ 11) ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ ? (ಎ) J. B. ಕೃಪಲಾನಿಯಂತವರನ್ನು (ಬಿ) ರಾಜೀವ್ಗಾಂಧಿ (ಸಿ) ಮೌಲಾನಾ ಅಬುಲ್ ಕಲಾಮ್ ಆಜಾದ್ (ಡಿ) ಸರೋಜಿನಿ ನಾಯ್ಡು ಉತ್ತರ : ಸಿ _____________________________ 3. ರಾಷ್ಟ್ರೀಯ ಸಕ್ಕರೆ ಸಂಸ್ಥೆಯನ್ನು ಎಲ್ಲಿ ಸ್ಥಾಪಿಸಲಾಗಿದೆ? (ಎ) ಕಾನ್ಪುರ (ಬಿ) ದಹಲಿ (ಸಿ) ಲಕ್ನೋ (ಡಿ) Gajrola ಉತ್ತರ :ಎ _____________________________ 4.ಇವರಲ್ಲಿ ಯಾರು ಎಲ್ಲಾ ಮೂರು ದುಂಡು ಮೇಜಿನ ಪರಿಷತ್ತುಗಳಲ್ಲಿ ಭಾಗವಹಿಸಿದರು ? (ಎ) ಜವಾಹರ್ಲಾಲ್ ನೆಹರು (ಬಿ) ಡಾ ಬಿ.ಆರ್.ಅಂಬೇಡ್ಕರ್ (ಸಿ) ವಲ್ಲಭಬಾಯಿ ಪಟೇಲ್ (ಡಿ) ರಾಜೇಂದ್ರ ಪ್ರಸಾದ್ ಉತ್ತರ : ಬಿ _____________________________ 5. ತಾನ್ಸೇನ್, ಒಬ್ಬ ಮಹಾನ್ ಸಂಗೀತಗಾರ, ಈತ ಈ ಕೆಳಗಿನ ಯಾವ ರಾಜರ ಆಸ್ಥಾನದಲ್ಲಿದ್ದನು? (ಎ) ಅಕ್ಬರ್ (ಬಿ) ಬಹದ್ದೂರ್ ಶಾ (ಸಿ) ರಾಣ ಕುಂಭ (ಡಿ) ಕೃಷ್ಣದೇವ ರೈ ಉತ್ತರ :ಎ -------------------

4/11/14 ರ ರಸಪ್ರಶ್ನೆಗಳ ಉತ್ತರಗಳು

‪====================== 1. ಡಾ.ಮನಮೋಹನ ಸಿಂಗ್ ಅವರನ್ನು "ದ ಗ್ರ್ಯಾಂಡ್ ಕಾರ್ಡನ್ ಆಫ್ ದಿ ಅರ್ಡರ್ ಆಫ್ ದ ಪಾಲೋನಿಯಾ ಪ್ಲವರ್ಸ್ "ಪ್ರಶಸ್ತಿ ಗೆ ಆಯ್ಕೆ ಮಾಡಿದ ದೇಶ ಯಾವುದು? A ಇಟಲಿ B ಜಪಾನ್ C ಫ್ರಾನ್ಸ D ಯು.ಎಸ್.ಎ ಉತ್ತರ B _____________________________ 2. "ಕೃತಕ ಮಳೆ" ಯನ್ನುಂಟು ಮಾಡಲು ಬಳಸುವ ರಾಸಾಯನಿಕ ವಸ್ತು ಯಾವುದು ?(The chemical that is used in making artificial rain is—) (A) Silver Nitrate (B) Silver Iodide (C) Silver Nitrite (D) Silver Chloride ಉತ್ತರ B _____________________________ 3. ಮಾನವನ ದೇಹದ ಅತ್ಯಂತ ಕಠಿಣ ಭಾಗ ಯಾವುದು? ( Which of the following is the hardest substance in the human body ?) (A) Bone (B) Enamel (C) Nail (D) None of these ಉತ್ತರ B ____________________________ 4. ಈ ಕೆಳಗಿನ ಯಾವ ಮಹಾಸಾಗರವು ಇಂಗ್ಲೀಷ್ ಭಾಷೆಯ " ಎಸ್ "ಅಕ್ಷರದ ಆಕಾರದಲ್ಲಿದೆ ? Which of the following oceans has the shape of the English alphabet 'S' ? (A) Arctic Ocean (B) Indian Ocean (C) Atlantic Ocean (D) Pacific Ocean ಉತ್ತರ C _____________________________ 5. &qu

Wanted in forest dprtmnt

Image

ಐದು ರಸಪ್ಶ್ನೆಗಳು (೨/೧೧/೧೪)

02/11/2014 ‪‬ ೧. ‪#‎ಭಾರತ_ಒಕ್ಕೂಟದಲ್ಲಿ ಮೊಟ್ಟಮೊದಲು ವಿಲೀನವಾದ ‪#‎ದೇಶೀಯ_ಸಂಸ್ಥಾನ‬ ಯಾವುದು? ೧. ಸವದತ್ತಿ ೨ ಕುಂದಗೋಳ ೩.ಜಮಖಂಡಿ ೪. ಮುಧೋಳ — #ಉತ್ತರ :೪ ____________________________ ‬ ೨. ಸ.ವಲ್ಲಭಭಾಯ್ ಅವರ ೧೮೨ ಮೀ. ಎತ್ತರದ "ಏಕತಾ ಪ್ರತಿಮೆ"ಯನ್ನು ಈ ಕೆಳಗಿನ ಯಾವ ನದಿಯ ನಡುಗಡ್ಡೆ ಯಲ್ಲಿ ಸ್ಥಾಪಿಸಲಾಗುತ್ತಿದೆ? ೧. ಸಾಬರಮತಿ ೨.ನಾಗಮತಿ ೩ರಂಗಮತಿ ೪.ನರ್ಮದಾ #ಉತ್ತರ :೪ _________________________ ‪‬ ೩.ಇಂದು ಪಾಕಿಸ್ತಾನದ ಕ್ರಿಕೆಟ್ ರ ‪#‎ಮಿಸ್ಬಾ_ಉಲ್_ಹಕ್‬ ಟೆಸ್ಟ ಕ್ರಿಕೆಟ್ ನಲ್ಲಿ ‪#‎ವೇಗದ_ಶತಕ‬ ಗಳಿಸಿ ಯಾರ ‪#‎ವಿಶ್ವದಾಖಲೆ‬ ಸರಿಗಟ್ಟಿದರು ? ೧. ಎಸಿ ಗಿಲ್ ಕ್ರಿಸ್ಟ ೨. ಜೆ.ಎಮ್ ಗ್ರೆಗರಿ ೩ವಿವಿಯನ್ ರಿಚರ್ಡ್ ೪.ಸಚಿನ್ ತೆಂಡುಲ್ಕರ್ #ಉತ್ತರ :೩ ___________________________ ೪.ದೇಶದ ಮೊಟ್ಟಮೊದಲ ಹೈಸ್ಪೀಡ್ ರೈಲು ಗಂಟೆಗೆ ೧೬೦ ಕೀ.ಮೀ.ವೇಗದಲ್ಲಿ ನ.೧೦ ರಿಂದ ಯಾವ ಎರಡು ನಗರಗಳ ನಡುವೆ ಸಂಚರಿಸಲಿದೆ? ೧ ಮುಂಬೈ-ದಾದರ ೨ ದೆಹಲಿ-ಆಗ್ರಾ ೩.ದೆಹಲಿ-ಚಂಢೀಘರ ೪. ಬೆಂಗಳುರು-ಚೆನ್ನೈ #ಉತ್ತರ :೨ ‪____________________________ ೫. ಈ ಕೆಳಗಿನ ಯಾವ ಸಮಿತಿಯು ICC ಮುಖ್ಯಸ್ಥ ಹಾಗು ೧೨ಜನ ಆಟಗಾರರು ‪#‎IPL_SPOT_FIXING‬ ಹಗರಣದಲ್ಲಿ ಭಾಗೀಯಾಗಿದ್ದಾರೆಂದು ಸುಪ್ರೀಂ ಕೋರ್ಟಿಗೆ ವರದಿ ನೀಡಿದೆ? ೧.

ಇಂದಿನ ೫ ರಸಪ್ರಶ್ನೆಗಳ ಉತ್ತರಗಳು(೧/೧೧/೧೪)

1.ಈ ಕೆಳಗಿನ ಯಾವ ದೇಶವು ಅತ್ಯಧಿಕ "‪#‎ವಿಶ್ವ_ಪರಂಪರೆ_ತಾಣ‬"ಗಳನ್ನು ಹೊಂದಿದೆ. ೧. ಜಪಾನ ೨ ಇಟಲಿ ೩. ಇಂಡಿಯಾ ೩ ಗ್ರೀಸ್ ಉತ್ತರ : ೨ ------- ಪ್ರ.೨ #ವಿಶ್ವಸಂಸ್ಥೆ ಯ "ಜನಸಂಖ್ಯಾ ವಿಭಾಗ"ದ ಪ್ರಕಾರ "#ಏಳನೇ_ಬಿಲಿಯನ್_ದಿನ "(The day of Seven Billion) ಯಾವಾಗ ಬಂದಿತು? ೧)1/11/2011.    ೨)1/11/2012 ೩)31/10/2011.೪)31/10/2012 ಉತ್ತರ : ೩ ----------- ೩. ಇಂದು ಒಟ್ಟು ೧೪ ರಾಜ್ಯಗಳು ತಮ್ಮ ರಾಜ್ಯೋತ್ಸವ ವನ್ನು ಆಚರಿಸಿಕೊಳ್ಳುತ್ತಿವೆ. ಹಾಗಾದರೆ ಈ ಕೆಳಗಿನವುಗಳಲ್ಲಿ ಮೇಲಿನ ಗುಂಪಿಗೆ ಸೇರದ ರಾಜ್ಯ ಯಾವುದು? ೧.ಮಹಾರಾಷ್ಟ್ರ ೨.ಜಾರ್ಖಂಡ್ ೩.ಗುಜರಾತ ೪.ಹರಿಯಾಣ ಉತ್ತರ :೨ -------- ೪. ಕರ್ನಾಟಕದ ರಾಜ್ಯಪಕ್ಷಿ ಯಾವುದು? ೧ ನವಿಲು ೨.ಕೋಗಿಲೆ ೩. ನೀಲಕಂಠ ೩ ಗಂಡಭೇರುಂಡ ಉತ್ತರ : ೩ -------- ೫ ಈ ಕೆಳಗಿನ ಮೂವರಲ್ಲಿ ರತ್ನತ್ರಯರು ಯಾರು? ೧. ರನ್ನ ಪೊನ್ನ ಜನ್ನ ೨ ಪಂಪ ರನ್ನ ಜನ್ನ ೩ ಲಕ್ಷ್ಮೀಶ ಕುಮಾರವ್ಯಾಸ ರನ್ನ ೪ ರನ್ನ ಪೊನ್ನ ಪಂಪ ಉತ್ತರ :೪

ನವ್ಹೆಂಬರ್ ೨೦೧೪ :ತಿಂಗಳ ತಿರುಳು

Image

ದೇಶದ ಮೊಟ್ಟಮೊದಲ ಹೈಸ್ಪೀಡ್ ರೈಲು ನ.೧೦ರಿಂದ ಆರಂಭ

ನವದೆಹಲಿ, ಅ.30- ದೇಶದ ಮೊಟ್ಟಮೊದಲ ಹಾಗೂ ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ರೈಲು ಮುಂಬರುವ ನ.10ರಿಂದ ಪ್ರಾಯೋಗಿಕ ಸಂಚಾರವನ್ನು ಆರಂಭಿಸಲಿದೆ.  ದೆಹಲಿ-ಆಗ್ರ ನಡುವೆ ಸಂಚರಿಸಲಿರುವ ಈ ಹೈಸ್ಪೀಡ್ ರೈಲು ಪ್ರತಿ ಗಂಟೆ 160 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ನ.10ರಿಂದ ಪ್ರಾಯೋಗಿಕ ಸಂಚಾರ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಕಪೂರ್‍ತಲ ರೈಲ್ವೆ ಕೋಚ್ ಪ್ಯಾಕ್ಟರಿಯಲ್ಲಿ ಒಟ್ಟು 14 ಬೋಗಿಗಳ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಸಮರೋಪಾದಿಯಲ್ಲಿ ಕೆಲಸ ಕಾರ್ಯಗಳು ಪ್ರಾರಂಭವಾಗಿದ್ದು, ಶರಾಬ್ಧಿ ಮತ್ತು ರಾಜಧಾನಿ ಎಕ್ಸ್‍ಪ್ರೆಸ್ ರೈಲಿಗೆ ಅಳವಡಿಸಿರುವ ಬೋಗಿಗಳಿಗಿಂತಲೂ ಅತ್ಯಾಧುನಿಕ ಕೋಚ್ ಅಳವಡಿಸಲಾಗಿದೆ. ಒಂದು ಬೋಗಿಯ ವೆಚ್ಚ ಸುಮಾರು 2.25ಕೋಟಿಯಿಂದ 2.50ಕೋಟಿ ರೂ. ವೆಚ್ಚ ತಗುಲಲಿದೆ. ಇದರಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಪ್ರಯಾಣಿಕರಿಗೆ ಮಾಹಿತಿ ಒದಗಿಸುವುದು, ಸ್ವಯಂ ಪ್ರೇರಿತವಾಗಿ ಬಾಗಿಲು ತೆಗೆಯುವುದು ಮತ್ತು ಹಾಕುವುದು, ಬೆಂಕಿ ಅನಾಹುತದಿಂದ ತಡೆಗಟ್ಟುವುದು ಸೇರಿದಂತೆ ಮತ್ತಿತರ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ ಎಂದು ರೈಲ್ವೆ ಕೋಚ್ ಪ್ಯಾಕ್ಟರಿಯ ಜನರಲ್ ಮ್ಯಾನೇಜರ್ ಪ್ರಮೋದ್ ಕುಮಾರ್ ತಿಳಿಸಿದ್ದಾರೆ. ಶತಾಬ್ಧಿ ಮತ್ತು ರಾಜಧಾನಿ ಎಕ್ಸ್‍ಪ್ರೆಸ್ ರೈಲಿಗೆ ಅಳವಡಿಸಲಾಗಿರುವ ಬೋಗಿಗಳನ್ನೇ ಮೊದಲು ಅಳವಡಿಕೆ ಮಾಡಲಾಗುವುದು. ರೈಲು ಸಂಚರಿಸುವ ಮಾರ್ಗಗಳ ಮಣ್ಣಿಗೆ ಅನುಗ

ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಟ್ಟ -ಪಂಕಜಗೆ

ಪಂಕಜ್ ಅಡ್ವಾಣಿಗೆ ಬಿಲಿಯಡ್ರ್ಸ್ ಚಾಂಪಿಯನ್ ಪಟ್ಟ ಲಂಡನ್, ಅ.30-ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತದ ಅಗ್ರಮಾನ್ಯ ಬಿಲಿಯಡ್ರ್ಸ್ ಆಟಗಾರ ಪಂಕಜ್ ಅಡ್ವಾಣಿ ವಿಶ್ವ ಬಿಲಿಯಡ್ರ್ಸ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.  ಕಳೆದ ರಾತ್ರಿ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ (ಟೈಮ್ ಫಾರ್ಮೆಟ್)ಇಂಗ್ಲೆಂಡ್‍ನ  ರಾಬರ್ಟ್ ಹಾಲ್ ವಿರುದ್ಧ 1,928-893 ಪಾಯಿಂಟ್‍ಗಳ ಅಂತರದಿಂದ ಪರಾಭವಗೊಳಿಸಿ ಪಂಕಜ್ ಅಡ್ವಾಣಿ ಅದ್ಭುತ ಸಾಧನೆ ಮಾಡಿದ್ದಾರೆ.  ಪಂಕಜ್ ಅಡ್ವಾಣಿ ಅವರಿಗೆ ಇದು 12ನೇ ಚಾಂಪಿಯನ್ ಶಿಪ್ ಪಟ್ಟವಾಗಿದ್ದು, ಕಳೆದ 2005, 2008 ಮತ್ತು ಪ್ರಸ್ತುತ 2014ರ ಈ ಸಾಧನೆ ಮಾಡಿ ವಿಶ್ವ ಮಟ್ಟದಲ್ಲಿ ಮತ್ತೊಂದು ಹೊಸ ಕೀರ್ತಿ ಪತಾಕೆ ಹಾರಿಸಿದ್ದಾರೆ.   ಮೊದಲಾರ್ಧದಲ್ಲಿ ಮುನ್ನಡೆ ಸಾಧಿಸಿ ಎದುರಾಳಿ ವಿರುದ್ಧ ಹಿಡಿತ ಸಾಧಿಸಿದ್ದ ಅಡ್ವಾಣಿ ಯಾವ ಹಂತದಲ್ಲೂ ವಿಚಲಿತರಾಗದೆ ಅಂತಿಮವಾಗಿ ಭಾರೀ ಅಂತರದಲ್ಲಿ ಗೆಲ್ಲುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು. ಕಳೆದ 2008ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಗ್ರ್ಯಾಂಡ್ ಡಬಲ್ ಸ್ಪರ್ಧೆಯಲ್ಲಿ ಇಂತಹ ಸಾಧನೆ ಮಾಡಿದ್ದೆ. ಆದರೆ ವಿದೇಶಿ ನೆಲದಲ್ಲಿ ಈ ಜಯ ನನಗೆ ಹೊಸ ಸ್ಫೂರ್ತಿ ಹಾಗೂ ಖುಷಿ ಕೊಟ್ಟಿದೆ ಎಂದು ಅಡ್ವಾಣಿ ಹೇಳಿದ್ದಾರೆ.  ನನಗಾಗುತ್ತಿರುವ ಆನಂದವನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಹಲವು ದಿನಗಳಿಂದ ಸಾಕಷ್ಟು ಪ್ರಯಾಸ ಮತ್ತು ಕಠಿಣ ಶ್ರಮದಿಂದ ಇಂದು ವರ್ಷದ ಕೊನೆ

Gk

Image

KSOU B.ED ENTERANCE KEY ANSWER (OFFICIAL )2014 SERIES-A

Image

List of 12 cities :renamed by their kannada pronunciation

The Centre approved the Karnataka government’s proposal to rename Belgaum as Belagavi on Friday. Along with it, eleven other cities have also undergone a name change. Bangalore - Bengaluru, Mangalore -Mangaluru, Bellary-Ballary, Bijapur-Vijaypura/Vijapura, Chikamagalur-Chikkamagalurru, Gulbarga-Kalaburagi, Mysore-Mysuru, Hospet-Hosapete, Shimoga - Shivamogga, Hubli-Hubballi and Tumkur-Tumakuru

ಮಾಮ್ ಸಾಧನೆ..

Image
ಒಂದು ತಿಂಗಳಲ್ಲಿ "ಮಾಮ್‌' ಸಾಧನೆ ಏನು? ಇಸ್ರೋ ವಿಜ್ಞಾನಿಗಳು ಎದುರಿಸಿದ ಸವಾಲುಗಳು ಮಂಗಳ ಶೋಧಕ ಕಳಿಸಿ ಸಾಧಿಸಿದ್ದೇನು? ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಳಿಸಿದ್ದ ಮಂಗಳ ಶೋಧಕ ಉಪಗ್ರಹ (ಮಾರ್ ಆರ್ಬಿಟರ್‌ ಮಿಷನ್‌) ಮಂಗಳನ ಅಂಗಳಕ್ಕಿಳಿದು ಒಂದು ತಿಂಗಳು ಸಂದಿದೆ. ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲೇ ಇದೊಂದು ಅಪೂರ್ವ ಸಾಧನೆಯಾಗಿದ್ದು, ಜಗತ್ತಿನ ಮೊದಲ ಸಾಲಿನ ರಾಷ್ಟ್ರಗಳಲ್ಲಿ ಭಾರತವನ್ನೂ ತಂದು ನಿಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳ ಶೋಧಕ ನೌಕೆ ಒಂದು ತಿಂಗಳು ಏನು ಮಾಡಿದೆ? ಇಷ್ಟರಲ್ಲಿ ವಿಜ್ಞಾನಿಗಳು ಎದುರಿಸಿದ ಪ್ರಮುಖ ಸವಾಲುಗಳು ಯಾವುದು? ಇತ್ಯಾದಿಗಳ ಕುರಿತ ಮಾಹಿತಿಗಳು ಇಲ್ಲಿವೆ... ಮಂಗಳನ ಅಂಗಳಕ್ಕೆ 2013 ನ.5ರಂದು ಶ್ರೀಹರಿಕೋಟಾದ ಸತೀಶ್‌ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ಉಡಾವಣೆಗೊಂಡ ಮಂಗಳಶೋಧಕ ನೌಕೆ 2014 ಸೆ.24ರಂದು ಮಂಗಳನ ಕಕ್ಷೆಗೆ ಯಶಸ್ವಿಯಾಗಿ ಸೇರಿದೆ. ಅಲ್ಲಿವರೆಗೆ ಒಟ್ಟು 78 ಕೋಟಿ ಕಿ.ಮೀ.ಗಳನ್ನು ಮಂಗಳ ಶೋಧಕ ಕ್ರಮಿಸಿದ್ದು, ಆಳ ಬಾಹ್ಯಾಕಾಶ ಸಂವಹನದಲ್ಲಿ ಭಾರತದ ಸಾಧನೆಯನ್ನು ಜಗತ್ತಿಗೆ ತಿಳಿಸಿದಂತಾಗಿದೆ. ನ.24ಕ್ಕೆ ಉಪಗ್ರಹ ಕಕ್ಷೆ ಮಂಗಳನ ಅಂಗಳಕ್ಕೆ ತಲುಪಿ ಒಂದು ತಿಂಗಳಾಗಿದ್ದು, ಉಡಾವಣೆಯಾದಲ್ಲಿಂದ ಇದುವರೆಗೆ ನಾಲ್ಕು ವರ್ಣ ಚಿತ್ರಗಳನ್ನು ಕಳಿಸಿದೆ. ಇದರೊಂದಿಗೆ ಶೋಧಕದಲ್ಲಿ ವಿವಿಧ ಸಲಕರಣೆಗಳಿದ್ದು, ಅವುಗಳ ಮೂಲಕ ಮಂಗಳನಲ್ಲಿ ಏನಿ

ಐದು ರಸಪ್ರಶ್ನೆಗಳು (26/10/14)

26/10/14 ರ ಉತ್ತರಗಳು : (ಪ್ರ. ೧) ‪#‎ಪ್ರಚಲಿತ‬ ಈ ಕೆಳಗಿನ ಯಾವ ದೇಶದಲ್ಲಿ ನಟಿ ಶ್ರೀದೇವಿ ನಟಿಸಿದ "ಇಂಗ್ಲಿಷ್ ವಿಂಗ್ಲಿಷ್" ಚಿತ್ರ ಬಿಡುಗಡೆಯಾಗುತ್ತಿದೆ? ೧ ರಷ್ಯ ೨ ಇರಾನ್ ೩ ರೊಮೆನಿಯಾ ೪ ಫಿಜಿ ಉತ್ತರ : ರೊಮೇನಿಯ (ಪ್ರ.೨) ‪#‎ಇಂಗ್ಲೀಷ‬ ಈ ಕೆಳಗಿನವುಗಳಲ್ಲಿ ಯಾವುದು ಭಿನ್ನವಾಗಿ ಉಚ್ಚರಿಸಲ್ಪಡುತ್ತದೆ? ೧ root. ೨ fruit. ೩ foot ೪ route — ಉತ್ತರ : foot (ಪ್ರ ೩) ‪#‎ಪ್ರಚಲಿತ‬ *ಪ್ರಸಕ್ತ ಸಾಲಿನ ಪಾಂಡಾ ಪ್ರಶಸ್ತಿ (2014ರ) ಪಡೆದವರು ಯಾರು? ೧. ಅಶ್ವಿಕಾ ಕಪೂರ ೨. ಅಶ್ವಿನಿ ಶರ್ಮಾ ೩. ಕಿರಣ ಬೇಡಿ ೪. ಮೇಧಾ ಪಾಟ್ಕರ್ ಉತ್ತರ : ಆಶ್ವಿಕಾ ಕಪೂರ (ಪ್ರ. ೪) ‪#‎ಕನ್ನಡ‬ ಪ್ರಸ್ತುತ ಭಾರತದಲ್ಲಿ ಎಷ್ಟು ಶಾಸ್ತ್ರೀಯ ಭಾಷೆಗಳಿವ? ೧ ಐದು ೨ ಆರು ೩ ಏಳು ೪ ಎಂಟು ಉತ್ತರ. : ಆರು (ಪ್ರ.೫) ‪#‎ಗಣಿತ‬ ಈ ಕೆಳಗಿನ ಶ್ರೇಣಿಯಲ್ಲಿ ತಪ್ಪಾದ ಸಂಖ್ಯೆಯನ್ನು ಕಂಡುಹಿಡಿ.. 20, 21, 25, 33, 50, 75 1)25 2)33 3)50 4)75 ಉತ್ತರ :33

ಭಾರತದ ಯುವತಿಗೆ ಗ್ರೀನ್ ಆಸ್ಕರ್, ಸಕಾಲಕ್ಕೆ ಅಂತರ್‌ರಾಷ್ಟ್ರೀಯ ಪ್ರಶಸ್ತಿ, ಕುದಾಪುರದಲ್ಲಿ ವಿಜ್ಞಾನ ಸಂಸ್ಥೆಗೆ ಅಸ್ತು ಮತ್ತು ಬೆಳಗಾವಿಯಲ್ಲಿ ೧೭ ದಿನ ವಿಧಾನ ಕಲಾಪ

Image
"

Indian-American Anu Peshawaria gets award for ending domestic violence

Image
WASHINGTON: Indian-American Attorney Anu Peshawaria has been awarded with the "Take Action against domestic violence Award" for her efforts to end domestic violence. The annual award is presented by the King County Coalition Against Domestic Violence in King County of the Washington State to several individuals or groups to recognise their remarkable efforts to end domestic violence in their communities. Peshawaria was given this award in recognition of her effort to end domestic violence in the community. She has represented hundreds of legal cases related to female empowerment, child and domestic abuse, and matrimonial claims including dowry death, adultery, and divorce in India and other countries

Indian-American Anu Peshawaria gets award for ending domestic violence

WASHINGTON: Indian-American Attorney Anu Peshawaria has been awarded with the "Take Action against domestic violence Award" for her efforts to end domestic violence. The annual award is presented by the King County Coalition Against Domestic Violence in King County of the Washington State to several individuals or groups to recognise their remarkable efforts to end domestic violence in their communities. Peshawaria was given this award in recognition of her effort to end domestic violence in the community. She has represented hundreds of legal cases related to female empowerment, child and domestic abuse, and matrimonial claims including dowry death, adultery, and divorce in India and other countries

*2014ರ ವಿಶ್ವ ವನ್ಯಜೀವಿ ಛಾಯಾಚಿತ್ರ ಪ್ರದರ್ಶನದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಗೆದ್ದ ಕನ್ನಡಿಗ

Image
ಬೆಂಗಳೂರು, ಅ.23- ಇಗ್ಲೆಂಡ್ ರಾಜಧಾನಿ ಲಂಡನ್‍ನಲ್ಲಿ  ಪ್ರತಿಷ್ಠಿತ ನ್ಯಾಚುರಲ್ ಹಿಸ್ಟರಿ ಮ್ಯೂಜಿಯಂ ಆಯೋಜಿಸಿದ್ದ ವನ್ಯ ಜೀವಿ ಛಾಯಾಚಿತ್ರ ಪ್ರದರ್ಶನದಲ್ಲಿ ಕರ್ನಾಟಕದ ರವಿಪ್ರಕಾಶ್ ಅವರು ಅಂತರಾಷ್ಟ್ರೀಯ ಪ್ರಶಸ್ತಿ ಗೆದ್ದು ದೂರದೂರಿನಲ್ಲಿ ಕನ್ನಡದ ಕಂಪು ಪಸರಿಸುವಂತೆ ಮಾಡಿದ್ದಾರೆ.  ಮೂಲತಃ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯವರಾದ ರವಿಪ್ರಕಾಶ್ ಅವರು  2014ರ ವಿಶ್ವ ವನ್ಯ ಜೀವಿ ಛಾಯಾಚಿತ್ರ ಪ್ರದರ್ಶನದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ  ಪಡೆದಿದ್ದಾರೆ.   ಪಶ್ಚಿಮಘಟ್ಟದಲ್ಲಿ  ಅಪರೂಪವೆನಿಸಿರುವ ಹಸಿರುಹಾವು ಛಾಯಾಚಿತ್ರಕ್ಕೆ  ಮೊದಲ ಬಹುಮಾನ ಬಂದಿದೆ. ಇದಕ್ಕಾಗಿ ಸಂಸ್ಥೆ 1250 ಪೌಂಡ್ ಹಾಗೂ ಪ್ರಶಸ್ತಿ  ಪತ್ರ ನೀಡಿ ಸನ್ಮಾನಿಸಲಿದೆ.  ವಿಶ್ವದ ವಿವಿಧ ದೇಶಗಳಿಂದ ಸ್ಪರ್ಧೆಗೆ ಬಂದಿದ್ದ ಛಾಯಾಚಿತ್ರಗಳನ್ನು ಹಿಂದಿಕ್ಕಿ ರವಿಪ್ರಕಾಶ್ ತೆಗೆದಿದ್ದ ಹಸಿರುಹಾವು ಛಾಯಾಚಿತ್ರವನ್ನು ಲಂಡನ್ನಿನ ನ್ಯಾಚುರಲ್ ಹಿಸ್ಟರಿ ಮ್ಯೂಜಿಯಂ ಸಂಸ್ಥೆಯು ಆಯ್ಕೆ ಮಾಡಿದೆ.