Quiz 25/12/2014

1. ಮದನಮೋಹನ ಮಾಳವೀಯರವರು ಇತ್ತೀಚಿಗೆ ಮರೋಣತ್ತರವಾಗಿ ಭಾರತ ರತ್ನ ಪ್ರಶಸ್ತಿ ಪುರಸ್ಕ್ರತರಾದರು, ಇಲ್ಲಿಯವರೆಗೆ ಎಷ್ಟು ವ್ಯಕ್ತಿಗಳಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ?

A. 11.
B. 12.◆◇
C. 13.
D. 14.

2. 'ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ' ಯಾವ ರಾಜ್ಯದಲ್ಲಿದೆ?

A. ಉತ್ತರಖಂಡ.
B. ಉತ್ತರ ಪ್ರದೇಶ.◆◇
C. ಪಶ್ಚಿಮ ಬಂಗಾಳ.
D. ಮಧ್ಯಪ್ರದೇಶ.

3. ಈ ಕೆಳಗಿನ ಯಾವ ಪತ್ರಿಕೆಯನ್ನು ಮಾಳವೀಯರವರು ಸ್ಥಾಪಿಸಿದ್ದರು?

A. ದಿ ಲೀಡರ್.◆◇
B. ದಿ ಹಿಂದೂಸ್ತಾನ.
C. ದಿ ಹಿಂದುಯಿಸಂ.
D. ಯಂಗ್ ಇಂಡಿಯಾ.

4. ಈ ಕೆಳಗಿನ ಯಾವ ವ್ಯಕ್ತಿ ಮಾಳವೀಯರವರಿಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಸ್ಥಾಪಿಸಲು ಸಹಾಯ ಮಾಡಿದ್ದರು?

A. ಬಾಲ್ ಗಂಗಾಧರ್ ತಿಲಕ್.
B. ಗೋಪಾಲ ಕೃಷ್ಣ ಗೋಖಲೆ.
C. ಆ್ಯನಿಬೆಸೆಂಟ್.◆◇
D. ಮದರ್ ಥೆರೆಸಾ.

5. ಮದನ್ ಮೋಹನ್ ಮಾಳವೀಯರವರಿಗೆ ಇದ್ದ ಬಿರುದು ಯಾವುದು?

A. ಗಾಂಧಿಜೀಯ ಆತ್ಮರಕ್ಷಕ.
B. ಶಾಂತಿದೂತ.
C. ಮಹಾಮಾನ.◆◇
D. ಯಾವುದು ಅಲ್ಲ.

6. ಅಟಲ್ ಬಿಹಾರಿ ವಾಜಪೇಯಿಯವರು,ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದಾಗ ಅವರು ಯಾವ ಸ್ಥಾನದಲ್ಲಿದ್ದರು?

A. ವಿರೋಧ ಪಕ್ಷ ನಾಯಕ.
B. ರಾಜ್ಯಸಭಾ ಸದಸ್ಯರು.
C. ವಿದೇಶಾಂಗ ಸಚಿವ.◆◇
D. ಸಾಂಸ್ಕ್ರತಿಕ ಸಚಿವ.

7. ಅಟಲ್ ಬಿಹಾರಿ ವಾಜಪೇಯಿಯವರು 3 ನೇ ಸಲ ಪ್ರಧಾನಿಯಾಗಿದ್ದಾಗ ಅಂದಿನ ರಾಷ್ಟ್ರಪತಿ ಯಾರಾಗಿದ್ದರು?

A. ಕೆ ಆರ್ ನಾರಾಯಣ.◆◇
B. ಅಬ್ದುಲ್ ಕಲಾಂ.
C. ಶಂಕರ ದಯಾಳ ಶರ್ಮಾ.
D. ಆರ್ ವೆಂಕಟರಾಮನ್.

8. 1975 ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ವಾಜಪೇಯಿಯವರನ್ನು ಯಾವ ಜೈಲಿನಲ್ಲಿ ಬಂಧಿಸಲಾಗಿತ್ತು?

A. ಪುಣೆ.
B. ತಿಹಾರ.
C. ಬೆಂಗಳೂರು.◆◇
D. ಚೆನ್ನೈ.

9. ಯಾವ ಪ್ರಧಾನಿಯ ಅವಧಿಯಲ್ಲಿ ವಾಜಪೇಯಿಯವರು ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು?

A. ಚರಣ್ ಸಿಂಗ್.
B. ಮುರಾರ್ಜಿ ದೇಸಾಯಿ.◆◇
C. ಪಿ.ವಿ.ನರಸಿಂಹರಾವ.
D. ವಿ.ಪಿ.ಸಿಂಗ್.

10. ವಾಜಪೇಯಿಯವರ ಪ್ರಸಿದ್ದ ಕವನ ಸಂಕಲನ ಯಾವುದು?

A. ನಯಿ ದಿಶಾ.
B. ಇಕ್ಕಿಸ್ ಕವಿತಾ.◆◇
C. ಸಂವೇದನಾ.
D. ಕ್ಯಾ ಖೋಯಾ ಕ್ಯಾ ಪಾಯಾ.

<>¤<>¤<>¤<>¤<><>¤<>¤­­<>¤<>¤<><>¤<>¤<>¤<>­¤­<><>¤<>¤<>¤<>¤<>
==>◆◇ ಈ ಚಿಹ್ನೆ ಸರಿ ಉತ್ತರವನ್ನು ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು.
https://www.facebook.com/groups/freegksms/ ಇದನ್ನು ಶೇರ್ ಮಾಡಿ ನಿಮ್ಮ ಸ್ನೇಹಿತರೂ ನಮ್ಮ ಗುಂಪಿಗೆ ಬರಲು ಸುಲಭವಾಗುತ್ತದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023