Quiz (30/12/14)

>
1. ವಿದ್ವಾಂಸರ ಪ್ರಕಾರ ಈ ಕೆಳಗಿನ ಯಾವ ಧರ್ಮದ ಪ್ರವೇಶವು ಭಾರತದಲ್ಲಿ ಭಕ್ತಿ ಮಾರ್ಗ ಚಳುವಳಿಗೆ ಕಾರಣವಾಯಿತು?

1. ಕ್ರೈಸ್ತ.
2. ಬೌದ್ದ.
3. ಜೈನ.
4. ಇಸ್ಲಾಂ.◆◇

2. ಯಾವನು ರಾಮನೋ ಅವನೇ ರಹೀಮ, ಯಾವನು ಕೃಷ್ಣನು ಅವನೇ ಕರೀಮ,ರಾಮ - ರಹೀಮರಲ್ಲಿ, ಕೃಷ್ಣ ಕರೀಮರಲ್ಲಿ ಬೇಧವೆಣಿಸಬಾರದು, ಹಿಂದೂ ಪುರಾಣ, ಮುಸ್ಲಿಂ ಖುರಾನ್ ಎರಡು ಒಂದೇ ಇದು ಯಾರ ಹೇಳಿಕೆಯಾಗಿದೆ?

1. ಕಬೀರದಾಸ್.◆◇
2. ತುಳಸೀದಾಸ್.
3. ರಾಮದಾಸ್.
4. ಸುರ್ ದಾಸ್.

3. ರಮಾನಂದರ ಪ್ರಮುಖ ಶಿಷ್ಯರು ಯಾರು?

1. ಕಬೀರದಾಸ್.◆◇
2. ತುಳಸೀದಾಸ್.
3. ರಾಮದಾಸ್.
4. ಸುರ್ ದಾಸ್.

4. 'ದೋಹೆ' ಎಂಬ ದ್ವಿಪದಿಗಳನ್ನು ರಚಿಸಿದವರು ಯಾರು?

1. ಕಬೀರದಾಸ್.◆◇
2. ತುಳಸೀದಾಸ್.
3. ರಾಮದಾಸ್.
4. ಸುರ್ ದಾಸ್.

5. ಕಬೀರರ ಭಕ್ತಿಗೀತೆಗಳನ್ನು ಇಂಗ್ಲೀಷಿಗೆ ತಜುರ್ಮೆಗೊಳಿಸಿದವರು ಯಾರು?

1. ಸ್ವಾಮಿ ವಿವೇಕಾನಂದ.
2. ದಯಾನಂದ ಸರಸ್ವತಿ.
3. ರವೀಂದ್ರನಾಥ ಟಾಗೋರ್.◆◇
4. ರಾಜರಾಮ ಮೋಹನರಾಯ.

6. ಸಂತ ಚೈತನ್ಯರ ಮೊದಲ ಹೆಸರೇನು?

1. ಮಹೇಶ್ವರ.
2. ವಿಶ್ವಂಬರ.◆◇
3. ದಿಗಂಬರ.
4. ಮಾದ್ವ ಸಿದ್ದಾಂತಿ ಈಶ್ವರ.

7. ಗುರುನಾನಕರು ಯಾರ ಸಮಕಾಲೀನವರಾಗಿದ್ದಾರೆ?

1. ಕಬೀರದಾಸ್.◆◇
2. ತುಳಸೀದಾಸ್.
3. ರಾಮದಾಸ್.
4. ಸುರ್ ದಾಸ್.

8. 'ಖಾಲ್ಸಾ ಚಳುವಳಿ' ಆರಂಬಿಸಿದವರು ಯಾರು?

1. ಗುರು ಹರಗೋವಿಂದ.
2. ಗುರು ನಾನಕ.
3. ಗುರು ಗೋವಿಂದಸಿಂಗ್.◆◇
4. ಗುರು ಹರಕೀಶನ.

9. 'ಗುರುಗ್ರಂಥ ಸಾಹಿಬ್' ಅಥವಾ ಆದಿ ಗ್ರಂಥವನ್ನು ರಚಿಸಿದವರು ಯಾರು?

1. ಗುರು ಅರ್ಜುನದೇವ.◆◇
2. ಗುರು ನಾನಕ.
3. ಗುರು ಗೋವಿಂದಸಿಂಗ್.
4. ಗುರು ಹರಕೀಶನ.
(ಗುರುಗ್ರಂಥ ಸಾಹಿಬ್ ಇದು ಸಿಖ್ಖರ ಪವಿತ್ರ ಗ್ರಂಥವಾಗಿದೆ, ಈ ಗ್ರಂಥದ ಕೆಲವು ಅಧ್ಯಯಗಳನ್ನು ಗುರು ಅರ್ಜುನ ದೇವರು ಸಂಗ್ರಹಿಸಿರುವದರಿಂದ ಈ ಗ್ರಂಥವನ್ನು ರಚಿಸಿದವರು ಗುರು ಅರ್ಜುನ ದೇವ.)

10. ಮೀರಬಾಯಿಯ ಕೀರ್ತನೆಗಳ ಅಂಕಿತ ಯಾವುದು?

1. ದ್ವಾರಕಾಪತಿ.
2. ಗಿರಿಧರ ಗೋಪಾಲ.◆◇
3. ಗೋಪಾಲ ಪ್ರಿಯ.
4. ಮನಮೋಹನ ಮುರಳಿ.

<>¤<>¤<>¤<>¤<><>¤<>¤­­­<>¤<>¤<><>¤<>¤<>¤<­>­¤­<><>¤<>¤<>¤<>¤<>
==>◆◇ ಈ ಚಿಹ್ನೆ ಸರಿ ಉತ್ತರವನ್ನು ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು.
https://­www.facebook.com/­groups/freegksms/ ಇದನ್ನು ಶೇರ್ ಮಾಡಿ ನಿಮ್ಮ ಸ್ನೇಹಿತರೂ ನಮ್ಮ ಗುಂಪಿಗೆ ಬರಲು ಸುಲಭವಾಗುತ್ತದೆ.

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023