Posts

Showing posts from January, 2015

ಅಗ್ನಿ -5 ಖಂಡಾತರ ಕ್ಷಿಪಣಿ ಪರೀಕ್ಷೆ ಯಶಸ್ವಿ -

Image
ಬಾಲಸೋರ್(ಒಡಿಶಾ): ಅಗ್ನಿ-5 ಖಂಡಾಂತರ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ. ಒಡಿಶಾದ ವೀಲ್ಹರ್ ದ್ವೀಪದಲ್ಲಿ ನಡೆಸಿದ ಪರೀಕ್ಷೆಯಲ್ಲಿ ನಿಗದಿತ ಗುರಿಯನ್ನು ತಲಪಿದೆ ಎಂದು ಐಟಿಆರ್ ನಿರ್ದೇಶಕ # ಎಂವಿಕೆ_ಪ್ರಸಾದ್ ತಿಳಿಸಿದ್ದಾರೆ. 2012ರಲ್ಲಿ ಮೊದಲ ಬಾರಿಗೆ ಅಗ್ನಿ ಕ್ಷಿಪಣಿಯ ಪರೀಕ್ಷೆ ನಡೆಸಲಾಗಿತ್ತು. ಬಳಿಕ 2013ರಲ್ಲಿ ಎರಡನೇ ಬಾರಿ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಗಿತ್ತು. ಎರಡೂ ಬಾರಿಯ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿತ್ತು. ಇಂದು ಮೂರನೇ ಬಾರಿ ನಡೆದ ಪರೀಕ್ಷಾರ್ಥ ಪರೀಕ್ಷೆ ಯಶಸ್ವಿಯಾಗಿದೆ. ಇನ್ನೂ ಎರಡು ಬಾರಿ ಅಗ್ನಿ-5ರ ಪ್ರಯೋಗಾರ್ಥ ಪರೀಕ್ಷೆ ನಡೆಯಲಿದ್ದು, ಬಳಿಕ ಸೇನೆಗೆ ಸೇರ್ಪಡೆಯಾಗಲಿದೆ. ಈ ಕ್ಷಿಪಣಿ 10 ಅಣುವಸ್ತ್ರ ಸಿಡಿತೆಲೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಸುಮಾರು ಐದೂವರೆ ಸಾವಿರ ಕಿಲೋ ಮೀಟರ್ ವ್ಯಾಪ್ತಿಯ ಗುರಿಯನ್ನು ತಲುಪುವ ಸಾಮರ್ಥ್ಯ ಕ್ಷಿಪಣಿಗಿದೆ. ಅಗ್ನಿ-5 ಅಗ್ನಿ-3ರ ಮತ್ತೊಂದು ಮಾದರಿಯಾಗಿದೆ. ☆ಅಗ್ನಿ – 5 ವಿಶೇಷತೆಗಳೇನು..? – ದೂರಗಾಮಿ ಖಂಡಾಂತರ ಕ್ಷಿಪಣಿ – ದೇಶಿಯವಾಗಿ ನಿರ್ಮಿಸಿದ 50 ಟನ್ ಭಾರದ ಅಗ್ನಿ-5 ಕ್ಷಿಪಣಿ – 8000 ಕಿ.ಮೀ. ಸಾಮಥ್ರ್ಯ ಹೊಂದಿರುವ ಕ್ಷಿಪಣಿ – 56 ಅಡಿ 17 ಮೀಟರ್ ಎತ್ತರ – 2 ಮೀಟರ್ ಅಗಲವಿರುವ ಕ್ಷಿಪಣಿ – 5000 ಕಿ.ಮೀ. ಗಿಂತಲೂ ಅಧಿಕ ದೂರ ಕ್ರಮಿಸಬಲ್ಲದು – ಪರಮಾಣ

ಫೆಬ್ರವರಿ ೨೦೧೫ :ತಿಂಗಳ ತಿರುಳು

Image

ಫೆಬ್ರುವರಿ ೨೦೧೫-ತಿಂಗಳ ತಿರುಳು

Image

ಇಂದಿನಿಂದ ಜೈನಕಾಶಿಯಲ್ಲಿ ೮೧ನೇ ನುಡಿಜಾತ್ರೆ

Image

ಇಂದಿನಿಂದ ಜೈನಕಾಶಿಯಲ್ಲಿ ೮೧ನೇ ನುಡಿಜಾತ್ರೆ

Image

ಬಾದಾಮಿಯಲ್ಲಿ "ಹೃದಯ" (HRIDAY :HERITAGE DEVELOPMENT AND AUGMENTATION YOJANA) ಅನುಷ್ಠಾನಕ್ಕೆ ಸಿದ್ಧತೆ

Image

JOB NEWS : PDO: 352 POSTS / :SECRETARY :600 POSTS AT RDPR KARNATAKA

Image

ಬೆಂಗಳೂರು ಬಳಿ ದೇಶದ ಪ್ರಥಮ ಆನೆ ಅಭಯಾರಣ್ಯ ಅಸ್ತಿತ್ವಕ್ಕೆ ಬರಲಿದೆ

Image

ಚನ್ನಪಟ್ಟಣದ ಗೊಬೆಗೆ ತೃತೀಯ ಬಹುಮಾನ (೬೬ ನೆ ಗಣರಾಜ್ಯೋತ್ಸವ ಸಮಾರಂಭ )

Image

2012 ರ ಪಿ ಯು ಉಪನ್ಯಾಸಕರ ನೇಮಕ :ಇನ್ನೂ ಪ್ರಕಟವಾಗದ ಹೆಚ್ಚು ವರಿ ಆಯ್ಕೆಪಟ್ಟಿ

Image

ಕನ್ನಡ ಮಾಧ್ಯಮ ಕಡ್ಡಾಯಕ್ಕೆ ಆರ್ ಟಿ ಇ ಕಾಯ್ದೆ ತಿದ್ದುಪಡಿ

Image

☀ ಪ್ರಸ್ತುತ (2015) ಭಾರತದ ಪ್ರಮುಖ ಆಯೋಗಗಳ, ಇಲಾಖೆಗಳ, ಸಂಸ್ಥೆಗಳ ಮುಖ್ಯಸ್ಥರು:

1.ಪ್ರಸ್ತುತ ಭಾರತದ ಮುಖ್ಯ ಆರ್ಥಿಕ ಸಲಹೆಗಾರರು (Chief Economic Advisor) : –——> ಅರವಿಂದ್ ಸುಬ್ರಹ್ಮಣ್ಯನ್ *●*●*●**●*●*●**●*●*●**●*●*●**●*●*●* 2. ಪ್ರಸ್ತುತ ಭಾರತದ ಮುಖ್ಯ ಚುನಾವಣಾ ಆಯುಕ್ತರು (Chief Election Commissionor) : > V.S.ಸಂಪತ್ *●*●*●**●*●*●**●*●*●**●*●*●**●*●*●* 3. ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ನ ಮುಖ್ಯಸ್ಥರು (ಗವರ್ನರ್) (RBI-Reserve Bank of India) —  ರಘು ರಾಮ್ ರಾಜನ್ *●*●*●**●*●*●**●*●*●**●*●*●**●*●*●* 4. ಪ್ರಸ್ತುತ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ ನ ನಿರ್ದೇಶಕರು (RAW— Research and Analysis Wing) : —> ರಾಜೆಂದರ್ ಖನ್ನಾ *●*●*●**●*●*●**●*●*●**●*●*●**●*●*●* 5. ಪ್ರಸ್ತುತ ಭಾರತೀಯ ಸ್ಟೇಟ್ ಬ್ಯಾಂಕ್ ನ ಮುಖ್ಯಸ್ಥರು (SBI - State Bank of India) : –——> ಅರುಂಧತಿ ಭಟ್ಟಾಚಾರ್ಯ  *●*●*●**●*●*●**●*●*●**●*●*●**●*●*●* 6. ಪ್ರಸ್ತುತ ಭಾರತೀಯ ಷೇರು ವಿಕ್ರಯ ಮಂಡಳಿಯ ಮುಖ್ಯಸ್ಥರು (SEBI - Securities and Exchange Board of India): –——> U.K. ಸಿನ್ಹಾ *●*●*●**●*●*●**●*●*●**●*●*●**●*●*●* 7. ಪ್ರಸ್ತುತ ಭಾರತೀಯ ಗುಪ್ತಚರ ದಳದ ನಿರ್ದೇಶಕರು (IB- intelligence Bureau) –——> ದಿನೇಶ್ವರ್  ಶರ್ಮಾ *●*●*●**●

ಉಕ್ಕು ತಯಾರಿಕೆ :ಭಾರತಕ್ಕೆ ನಾಲ್ಕನೆಯ ಸ್ಥಾನ-(ವಿಶ್ವ ಉಕ್ಕು ಸಂಸ್ಥೆ ವರದಿಯ ಪ್ರಕಾರ) ಭಾರತೀಯನ ತಲಾವಾರು ಬಳಕೆ ೫೭ ಕೆ.ಜಿ

Image

ಕೆ -ಸೆಟ್ ಪರಿಷ್ಕೃತ ಕೀ ಉತ್ತರಗಳಲ್ಲೂ ತಪ್ಪು

Image

ಜೈಶಂಕರ್ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ

Image

State-wise List of fake Universities as on May 2014(ನಕಲಿ ವಿವಿ ಗಳ ಪಟ್ಟಿ ಮೇ ೨೦೧೪)

Image

ಮೊದಲ ರ್ಯಾಂಕ್ ಸಾಧ್ಯವೇ?

Image
ತಮ್ಮ ಮಗು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬೇಕೆಂಬ ನಿರೀಕ್ಷೆ ಪ್ರತಿಯೊಬ್ಬ ಪಾಲಕರಲ್ಲೂ ಇರುತ್ತದೆ. ಇದು ತಪ್ಪಲ್ಲ. ಆದರೆ, 'ಸ್ಪರ್ಧಾತ್ಮಕ ಜಗತ್ತಿನಿಂದ' ತುಸು ಹೆಚ್ಚಾಗಿಯೇ ಪ್ರಭಾವಿತರಾಗಿರುವ ಇಂದಿನ ಬಹುತೇಕ ಪಾಲಕರು ತಮ್ಮ ಮಗು ತರಗತಿಯಲ್ಲಿ 'ಮೊದಲ ರ್ಯಾಂಕ್' ಬರಲೇಬೇಕೆಂದು ಬಯಸುತ್ತಾರೆ. ಪೂರ್ವ ಪ್ರಾಥಮಿಕ ಎಲ್ಕೆಜಿಯಿಂದಲೇ ಮಗುವಿನ ಮೇಲೆ ಈ ನಿಟ್ಟಿನಲ್ಲಿ ಅನಗತ್ಯ ಹಾಗೂ ಅನಪೇಕ್ಷಿತ ಒತ್ತಡ ಹೇರುತ್ತಾರೆ. 'ಭಿನ್ನತೆ' ಅರಿಯಿರಿ; 'ಅನನ್ಯತೆ' ಗೌರವಿಸಿ ಪ್ರತಿ ಮಗುವು ತನ್ನ ಅನುವಂಶೀಯ ಹಾಗೂ ಪರಿಸರದ ಕಾರಕಗಳ ಪರಿಣಾಮದಿಂದ ವಿಭಿನ್ನವಾಗಿರುತ್ತದೆ. ಇದನ್ನು ಮನಶಾಸ್ತ್ರೀಯವಾಗಿ 'ವೈಯಕ್ತಿಕ ಭಿನ್ನತೆ' ಎನ್ನುತ್ತಾರೆ. ಪ್ರತಿ ಮಗು ಬೇರೆ ಮಕ್ಕಳಿಗಿಂತ ಹಾಗೂ ತನ್ನ ಸ್ವಂತ ಸಹೋದರ / ಸಹೋದರಿಯರಿಗಿಂತ ಭಿನ್ನವಾಗಿರುತ್ತದೆ. ಅಷ್ಟೇ ಏಕೆ ಬಾಹ್ಯ ನೋಟಕ್ಕೆ ಪ್ರತ್ಯೇಕವಾಗಿ ಗುರುತಿಸಲಾಗದಷ್ಟು ದೈಹಿಕ ಸಾಮ್ಯತೆ ಹೊಂದಿರುವ ಸಮರೂಪಿ ಅವಳಿಗಳಲ್ಲೂ, ದೇಹಕ್ಕೆ ದೇಹ ಅಂಟಿಕೊಂಡಿರುವ ಸಯಾಮಿಗಳಲ್ಲೂ ಹಲವಾರು ಭಿನ್ನತೆಗಳು ಕಂಡುಬರುತ್ತವೆ. ಪ್ರತಿ ಮಗು ಅನನ್ಯವಾಗಿರುತ್ತದೆ. ಹೋಲಿಕೆಗಳಿಗೆ ಅತೀತವಾಗಿರುತ್ತದೆ. ಈ ಭಿನ್ನತೆಗಳನ್ನು ಅರಿತು ಮಗುವಿನ ಅನನ್ಯತೆಯನ್ನು ಗೌರವಿಸಬೇಕಾದುದು ಪಾಲಕರ ಹಾಗೂ ಶಿಕ್ಷಕರ ಕರ್ತವ್ಯವೂ ಹೌದು. ಪ್ರತಿ ಬಾರ

ಆರ್ ಕೆ ಲಕ್ಷ್ಮಣ ಅವರ ಕೊನೆಯ ಕಾರ್ಟೂನ್ ಚಿತ್ರ "ಸಾಮಾನ್ಯ ಮನುಷ್ಯ ಭಾರತದ ಧ್ವಜ ಹಿಡಿದು ಮಂಗಳ ಗೃಹಕ್ಕೆ ತಲುಪಿದ ಕಾರ್ಟನ್"

Image

ಬಾಂಧವ್ಯ ಚಿಗುರಿಸಿದ ಒಬಾಮಾ ಭೇಟಿ

Image

ಹಿರಿಯ ನಿರ್ಮಾಪಕ ಎಮ್ ಕೆ ಮೂರ್ತಿ(78) ನಿಧನ

Image

CET:2015-16 on April 29, and 30.. Apply online from Jan 3O to March 2, www.Lea.kar.nic.in

Image

1950 ರಿಂದ ಇಲ್ಲಿಯವರೆಗೆ ಗಣರಾಜ್ಯ ದಿನೋತ್ಸವಕ್ಕೆ ಆಗಮಿಸಿದ ಅತಿಥಿಗಳು

' ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ ೨೬ ರ೦ದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸ೦ವಿಧಾನ ಜಾರಿಗೆ ಬ೦ದು ಭಾರತವು ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರ೦ದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯ೦ತ ಸರ್ಕಾರಿ ರಜಾ ದಿನ. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು೦ಟು. ಇದಲ್ಲದೆ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿ ನಡೆಯುತ್ತದೆ. ಇತಿಹಾಸ ಆಗಸ್ಟ್ ೧೫ ೧೯೪೭ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ ೨೯ರಂದು ಡಾ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಕರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ ೪ ೧೯೪೭ರಂದು ಶಾಸನಸಭೆಯಲ್ಲಿ ಮಂಡಿಸಿತು.ನವೆಂಬರ್೨೬,೧೯೪೯ ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ ೨೬ ೧೯೫೦ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ ಸ್ವಾತ೦ತ್ರ್ಯ ಚಳುವಳಿಯಲ್ಲಿ ಜನವರಿ ೨೬, ೧೯೩೦ ರ೦ದು ಭಾರತ ರಾಷ್ಟ್ರೀಯ ಕಾ೦ಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯವನ್ನು ಹಾಕಿಕೊ೦ಡಿತ್ತು. ಲಾಹೋರ್ನಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊ೦ಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎ೦ದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತ೦ತ್ರ್ಯಾನ೦ತರ ಭಾರತದ ಸ

ಪಕಜ ಅಡ್ವಾನಿಗೆ ರಾಷ್ಟ್ರೀಯ ಸ್ನೂಕರ್ ಚಾಪಿಯನ್ ಷಿಪ್ ಪ್ರಶಸ್ತಿ

Image

ಅಧಿಸೂಚನೆಯಲ್ಲಿ ಲೋಪ:KPSC ಗೆಜೆಟೆಡ್ ಅಧಿಕಾರಿಗಳ ನೇಮಕಾತಿಯಲ್ಲಿ-ಅಭ್ಯರ್ಥಿಗಳ ಆರೋಪ

Image

Recruitment Notification for 1298 1st grade college lecturers.

Image
Apply online between 28/1/15 to 28/2/15 Fees: ₹2500(SC/ST/PH/Cat-1:₹2000 CET :in April/May Eligiblity PG with 55% +(NET) www.kea.kar.nic.in Ph:080-23460460 :ಪ್ರಜಾವಾಣಿ ವರದಿ :-

Official Provisional Key Answers of KSP CIVIL EXAM held on 18/1/15

Image

KPSC Gazeted Probationary (KAS) =440 Posts(read vijayakarnataka 22/1/15) *Qualification: Any Degree *Online Aplication: 22-1-2015 to 20-2-2015 *Fees: 300Rs SC/ST/C1 =25Rs *Age Limit: GM=21-35yrs OBC=38yrs SC/ST/C1=40yrs *Degree Final year iddavru kuda Prlms exam Bareyalu Avakash.!! *Abhyartigalige 2 Hechhvari Chance & Age nalli 2varsha Sadilike Needide *Preliminary Exam: 19-4-2015 *Website: www.kpsc.kar.nic.in

Image
440 ಗೆಜೆಟೆಡ್‌ ಹುದ್ದೆಗಳಿಗೆ ಕೆಪಿಎಸ್‌ಸಿ ಅಧಿಸೂಚನೆ Thu, 01/22/2015 - 01:00 ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ‘ಎ’ ಮತ್ತು ‘ಬಿ’ ಶ್ರೇಣಿಯ 440 ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ­ಗಾಗಿ ಬುಧವಾರ ಅಧಿಸೂಚನೆ ಹೊರಡಿಸಿದೆ. ಏಪ್ರಿಲ್‌ 19ರಂದು ಪೂರ್ವಭಾವಿ ಪರೀಕ್ಷೆ ನಡೆಯ­ಲಿದೆ. ಆನ್‌ಲೈನ್‌ ಮೂಲಕ ಫೆಬ್ರುವರಿ 20ರ ರಾತ್ರಿ 11.45ರ ವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಮನೋಜ್‌ ಕುಮಾರ್‌ ಮೀನಾ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಪರೀಕ್ಷಾ ಶುಲ್ಕ: ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ–1ರ  ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರಿಗೆ ₨ 25 ಹಾಗೂ ಇತರರಿಗೆ ₨ 300 ಪರೀಕ್ಷಾ ಶುಲ್ಕ ನಿಗದಿ ಪಡಿಸಲಾಗಿದೆ. ಶುಲ್ಕ ಪಾವತಿಗೆ ಫೆಬ್ರುವರಿ 21 ಕಡೇ ದಿನ. ಅಭ್ಯರ್ಥಿಗಳು ರಾಜ್ಯದಲ್ಲಿರುವ ಗಣಕೀಕೃತ ಅಂಚೆ ಕಚೇರಿಗಳಲ್ಲಿ ಮಾತ್ರ ಶುಲ್ಕ ಪಾವತಿಸಬಹುದು. ವಯೋಮಿತಿ: ಸಾಮಾನ್ಯ ವರ್ಗಕ್ಕೆ ಸೇರಿದ ಕನಿಷ್ಠ 21ರಿಂದ ಗರಿಷ್ಠ 35 ವರ್ಷ ವಯಸ್ಸಿನ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅರ್ಹರು. 2ಎ/2ಬಿ/3ಎ/3ಬಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38 ವರ್ಷ. ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ–1ಕ್ಕೆ ಸೇರಿದ ಗರಿಷ್ಠ 40 ವರ್ಷ ವಯಸ್ಸಿನ ಅಭ್ಯರ್ಥಿಗಳು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಮಾಜಿ ಸ

Key Answers of KSP CIVIL EXAM held on 18/1/15 are available on www.freegksms.blogspot.in

Image

ವಿಶ್ವದಾಖಲೆ:31 ಎಸೆತಗಳಲ್ಲಿ ಡಿ’ವಿಲಿಯರ್ಸ್ ಸೆಂಚುರಿ..!

- 44 ಎಸೆತಗಳಲ್ಲಿ 149 ರನ್ ಗಳಿಸಿದ ಡಿ'ವಿಲಿಯರ್ಸ್ - ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ವಿಶ್ವದಾಖಲೆ ಜೊಹಾನ್ಸ್‍ಬರ್ಗ್: ವೆಸ್ಟ್ ಇಂಡೀಸ್ ವಿರುದ್ಧ 31 ಎಸೆತಗಳಲ್ಲಿ ಶತಕ ಸಿಡಿಸಿ ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿವಿಲಿಯರ್ಸ್ ವಿಶ್ವದಾಖಲೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ವಿಂಡೀಸ್ 2ನೇ ಪಂದ್ಯ ಜೊಹಾನ್ಸ್‍ಬರ್ಗ್‍ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಡಿವಿಲಿಯರ್ಸ್ ಈ ದಾಖಲೆ ಮಾಡಿದ್ದಾರೆ. ಕೇವಲ 16 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಡಿವಿಲಿಯರ್ಸ್ ಮುಂದಿನ 17 ಎಸೆತಗಳಲ್ಲಿ ಶತಕ ಪೂರೈಸಿದರು. 44 ಎಸೆತಗಳಲ್ಲಿ 9 ಬೌಂಡರಿ ಹಾಗೂ 16 ಸಿಕ್ಸರ್‍ಗಳ ಮೂಲಕ ಡಿವಿಲಿಯರ್ಸ್ 149 ರನ್ ಗಳಿಸಿ ಔಟಾದರು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ವಿಂಡೀಸ್ ತನ್ನ ನಿರ್ಧಾರಕ್ಕೆ ಭಾರಿ ಬೆಲೆ ತೆರಬೇಕಾಯಿತು. ಮೊದಲ 10 ಓವರ್‍ಗಳಲ್ಲಿ ಕೇವಲ 51 ರನ್ ಮಾತ್ರ ಗಳಿಸಲು ಸಾಧ್ಯವಾಗಿತ್ತು. ಆದರೆ ಬಳಿಕ ಆಕ್ರಮಣಕಾರಿ ಆಟಕ್ಕಿಳಿದ ಆಫ್ರಿಕಾ ದಾಂಡಿಗರು ಬೌಲರ್‍ಗಳನ್ನು ಮನಬಂದಂತೆ ಚಚ್ಚಿದರು. ಆರಂಭಿಕ ಆಟಗಾರನಾಗಿ ಬಂದ ರೋಸೋ 115 ಎಸೆತಗಳಲ್ಲಿ 128 ರನ್ ಗಳಿಸಿ ಔಟಾದರು. ಡಿವಿಲಿಯರ್ಸ್ 149, ಹಶೀಮ್ ಆಮ್ಲ 142 ಎಸೆತಗಳಲ್ಲಿ 153 ಸಿಡಿಸುವ ಮೂಲಕ ಬ್ಯಾಟಿಂಗ್ ಮಾಡಿದ ಮೂವರು ಆಟಗಾರರೂ ಶತಕ ಸಿಡಿಸಿದ ದಾಖಲೆಗೆ ಪಾತ್ರರಾದರು. ನಿಗದಿತ 50 ಓವರ್ ಮುಗಿದಾಗ ದಕ್ಷಿಣ ಆಫ್ರಿಕ

ಪ್ರಸ್ತುತ: ಸರ್ಕಾರಿ ಶಾಲೆ ಗುಣಮಟ್ಟ ಕುಸಿತಕ್ಕೆ ಕಾರಣಗಳೇನು? * ನಿರಂಜನಾರಾಧ್ಯ ವಿ.ಪಿ.

ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಶಿಥಿಲಗೊಳಿಸಿ ಖಾಸಗೀಕರಣ ಮತ್ತು ಶಿಕ್ಷಣದ ವ್ಯಾಪಾರೀಕರಣ ಬೆಂಬಲಿಸುವಂತೆ ಕೆಲಸ ನಿರ್ವಹಿಸುವ ಕೆಲವು ಮಾರುಕಟ್ಟೆ ಬೆಂಬಲಿತ ಸರ್ಕಾರೇತರ ಸಂಘಟನೆಗಳು, ಪ್ರತಿ ವರ್ಷವೂ ಸರ್ಕಾರಿ ಶಾಲೆ ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಕೆಟ್ಟದಾಗಿ ಬಿಂಬಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿವೆ. ಮಾರುಕಟ್ಟೆ ವಿಸ್ತರಣೆಯ ಪರವಾಗಿರುವ ಈ ಶಕ್ತಿಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮೂಲಕ ಖಾಸಗೀಕರಣದ ಪರವಾಗಿ ಒಮ್ಮತ ಸೃಷ್ಟಿಸಲು ಏಕಪಕ್ಷೀಯವಾಗಿ ಮತ್ತು ಮಾರುಕಟ್ಟೆ ನಿಷ್ಠ ವರದಿ ತಯಾರಿಸಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟವಿಲ್ಲವೆಂದು ದೂರುವ ಈ ಶಕ್ತಿಗಳು ಗುಣಮಟ್ಟ ತರಲು ಏನು ಮಾಡಬೇಕೆಂದಾಗಲಿ ಅಥವಾ ನಿತ್ಯ ಸರ್ಕಾರಿ ಶಾಲಾ ಹಂತದಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟ ವೃದ್ಧಿಗೆ ಅವರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆಂದು ತಮ್ಮ ವರದಿಗಳಲ್ಲಿ ತಿಳಿಸುವುದಿಲ್ಲ. ಬದಲಿಗೆ, ಸರ್ಕಾರಿ ಶಾಲೆಗಳ ಬಗ್ಗೆ ವ್ಯವಸ್ಥಿತ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಜತೆಗೆ ಈ ವರದಿಗಳು ಶಾಲೆಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗುವ ಜನವರಿ-ಫೆಬ್ರವರಿ ತಿಂಗಳಲ್ಲೇ ಹೊರಬರುವ ಗುಟ್ಟೇನು ಎಂಬ ಪ್ರಶ್ನೆ ಕಾಡುತ್ತಿದೆ. ಈ ಸಂಸ್ಥೆಗಳು ಇದೇ ವರದಿಗಳನ್ನು ಜೂನ್-ಜುಲೈ ತಿಂಗಳಲ್ಲಿ ಹೊರತಂದು ಸರ್ಕಾರದ ಜತೆ ತಮ್ಮ ಶಕ್ತಿ-ಸಂಪನ್ಮೂಲ ಹಂಚಿಕೊಂಡು ಶಿಕ್ಷಣ

ಶಿಕ್ಷಕರ ನೇಮಕ 2014-15 : ನೆನಪೋಲೆ 24/11/2014 :- ಆಯುಕ್ತರಿಂದ ಎಲ್ಲ DDPI ಗಳಿಗೆ

Image

Plastic Notes in India:

☀ ಭಾರತದಲ್ಲಿ ಪ್ಲಾಸ್ಟಿಕ್ ನೋಟುಗಳ ಪ್ರಯೋಗಾರ್ಥ ಬಿಡುಗಡೆ  : ( plastic notes ) 📝-ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷದ ಮಧ್ಯಾವಧಿಯಲ್ಲಿ 10 ಮುಖಬೆಲೆಯ ಒಂದು ಶತಕೋಟಿ ನೋಟುಗಳನ್ನು ಪ್ರಯೋಗಾರ್ಥವಾಗಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ನೋಟುಗಳ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ. * ಪ್ರಥಮ ಪ್ರಯೋಗ: ಪ್ಲಾಸ್ಟಿಕ್ ನೋಟುಗಳ ಪ್ರಯೋಗಕ್ಕೆ ಮೊದಲು ಕೈಹಾಕಿದ್ದು ಹೈಟಿ ಮತ್ತು ಕೋಸ್ಟರಿಕಾ ದೇಶಗಳು. 1980ರ ದಶಕದಲ್ಲಿ ನಡೆದ ಈ ಪ್ರಯೋಗಕ್ಕೆ ಈ ಎರಡು ದೇಶಗಳು ಅಮೆರಿಕದ ತಂತ್ರಜ್ಞಾನವನ್ನು ಬಳಸಿಕೊಂಡಿದ್ದವು. ಆದರೆ, ಶಾಹಿಯ ಸಮಸ್ಯೆಯಿಂದಾಗಿ ಈ ಪ್ರಯೋಗ ಕೈಕೊಟ್ಟಿತು. 1983ರಲ್ಲಿ ಬ್ರಿಟನ್ ತಂತ್ರಜ್ಞಾನವನ್ನು ಬಳಸಿಕೊಂಡು ಐಲ್ ಆಫ್ ಮ್ಯಾನ್ ಎನ್ನುವ ದೇಶ ಪ್ಲಾಸ್ಟಿಕ್‌ನೋಟನ್ನು ಬಿಡುಗಡೆ ಮಾಡಿತ್ತು. ಈ ಪ್ರಯೋಗದ ಯಶಸ್ಸಿಗೂ ಶಾಹಿಯೇ ಅಡ್ಡಿಯಾಯಿತು. ವಿಶ್ವದಲ್ಲೇ ಮೊದಲ ಬಾರಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಸಿದ್ದು ಆಸ್ಟ್ರೇಲಿಯಾ. 1988ರಿಂದ ಆಸ್ಟ್ರೇಲಿಯಾದಲ್ಲಿ ಪ್ಲಾಸ್ಟಿಕ್ ನೋಟುಗಳು ಚಲಾವಣೆಯಲ್ಲಿವೆ. * ಏನಿದರ ಉಪಯೋಗ? ಪ್ಲಾಸ್ಟಿಕ್ ನೋಟುಗಳ ಆಯುಷ್ಯ ಜಾಸ್ತಿ. ಈ ನೋಟುಗಳು ಬೇಗ ಹಾಳಾಗುವುದಿಲ್ಲ. ಉಷ್ಣವಲಯದಲ್ಲಿರುವ ರಾಷ್ಟ್ರಗಳಿಗೆ ಈ ರೀತಿಯ ನೋಟು ಹೇಳಿಮಾಡಿಸಿದಂತಿದೆ. ತಾಪಮಾನದ ಏರಿಕೆಯಿಂದಾಗಿ ಮೈಯಿಂದ ಇಳಿಯುವ ಬೆವರನ್ನು ಕಾಗದದ ನೋಟುಗಳು ಹೀರಿಕೊಳ್ಳಬಹುದು. ಆದರ

ಬದುಕನ್ನು ಹಗುರಾಗಿಸುವ ದಾರಿ : -ಗುರುರಾಜ ಕರ್ಜಗಿ

Image

Written Examination Provisional Final Key Answer Police Sub-Inspector(CIVIL)/RSI(CAR/DAR) A, B, C, D, E (Exam held on 11/01/2015)

Image

ಪ್ರತಿಯೊಂದು ಘಟನೆ ಕಲಿಸುವ ಪಾಠ-ಡಾ.ಗುರುರಾಜ ಕರ್ಜಗಿ

Image

Police Sub Inspector Key Answer (Unofficial) Dated: 11 January 2014

1. First linguistics state – 1956 2. Kundankulam – Nuclear power plant 3. Lowest sex ratio -Hariyana  4. Gov of Ind Act 1919- Montague-Chelmsford reforms 5. Manu smriti – Law 6. 7:1 7. 1:2 8. 125 9. 450/- Rs 10. 20% 11. Home role league – Balagangadar Tilak 12. Ranna 13. Jogajalapata (C,D,A,B) Match the following 14. Chikkaballapur Dist (Tippu Drap) 15. Biggest dist Belgaum 16. Rann of kutch – Gujarat 17. Jarawa 18. Cotton 19. Sundarlal Bahugun 20. Hyderabad  21. Geroge Orwell 22. Shivanasamudra 23. Hindustani Bimsen joshi 24. Krishna river – all of the above 25. Mahatma Gandi – Belgaum 26. ***** 27. Bovine Spondiform Encephalopathy 28. Xylem 29. Calcium 30. Gluteus maximus 31. **** 32. 24 33. IDBI 34. E*** 35. Richard Owen 36. Kidmey 37. Vitamin “A” -Night Blindness 38. Golf 39. Borax may be grace………….. 40. 55 41. Consolidated Fund of India 42. State list 43. Article 54 Match the following (ABCD 44. 371 (j) 45. H. L. Dattu 46. Neel Armastrong 47. 8 to 108 MHz 48. Bhaskar Rao 49. Hi

KAR TET ಪರಿಷ್ಕೃತ ಕೀ ಉತ್ತ್ತರ ಪ್ರಕಟ (Paper-1/2 avlble here) Re-Revised Key Answers for Karnataka Teachers Eligibility Test 2014.

Image

KAR TET ತಪ್ಪು ಪ್ರಶ್ನೆ ಗಳಿಗೆ ಕೃಪಾಂಕ

Image

ಕರ್ನಾಟಕ ಅರಣ್ಯ ಇಲಾಖೆ : ಉಪವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕ ಹುದ್ದೆ ಪರೀಕ್ಷಾ ದಿನಾಂಕ ಕುರಿತ ಪ್ರಕಟಣೆ

Image