Posts

Showing posts from February, 2015

RECRUITMENT NOTIFICATION of Benglore Olacharandi / Neeru Sarabaraju Mandali,

Image

ತಿಂಗಳ ತಿರುಳು:ಮಾರ್ಚ 2015

Image

ಕವಿನಿನಿ ನೇಮಕಾತಿ:ಕನ್ನಡ ಭಾಷಾ ಪರೀಕ್ಷೆ :ದಿ.8/2/15 (10.00am-12.00 pm) @ KLE's ನಿಜಲಿಂಗಪ್ಪ ಕಾಲೇಜ್, ಬೆಂಗಳೂರು

Image

6 to 8 Std 50% promotion to Pry Graduate Teachers... click here

Image

Omprakash will be New DGP of K,taka, he will take charge on 28/2/15

ಓಂಪ್ರಕಾಶ್‌ಗೆ ಡಿಜಿಪಿ ಕಿರೀಟ ಬೆಂಗಳೂರು, ಫೆ. ೨೬- ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ-ಐಜಿಪಿ)ರಾಗಿ ಗೃಹ ರಕ್ಷಕದಳ ಹಾಗೂ ಅಗ್ನಿಶಾಮಕದ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರು ನೇಮಕವಾಗಲಿದ್ದಾರೆ. ಲಾಲ್ ರುಕುಂ ಪಚಾವೋ ಅವರು ಇದೇ ಫೆ.28 ರಂದು ನಿವೃತ್ತರಾಗಲಿದ್ದು, ಅಂದು ಓಂಪ್ರಕಾಶ್ ಅವರು ನೂತನ ಡಿಜಿಪಿ-ಐಜಿಪಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಾಜ್ಯದ ಡಿಜಿಪಿ-ಐಜಿಪಿ ಹುದ್ದೆಗೆ ಐಪಿಎಸ್ ಅಧಿಕಾರಿಗಳ ಸೇವಾಹಿರಿತನದಲ್ಲಿ ಮೊದಲಿಗರಾಗಿರುವ ಸುಶಾಂತ್ ಮಹಾಪಾತ್ರ ಹಾಗೂ ಎರಡನೆಯವರಾಗಿರುವ ರೂಪಕ್ ಕುಮಾರ್ ದತ್ತ ಅವರನ್ನು ನೇಮಿಸಲು ಕಾನೂನಿನ ತೊಡಕು ಎದುರಾಗಿದ್ದರಿಂದ ಯಾವುದೇ ವಿವಾದಕ್ಕೆ ಒಳಗಾಗದ ದಕ್ಷ ಅಧಿಕಾರಿ ಓಂಪ್ರಕಾಶ್ ಅವರನ್ನು ನೇಮಿಸಲು ಸರ್ಕಾರ ತೀರ್ಮಾನಿಸಿದೆ. ಸಿಬಿಐನ ಜಂಟಿ ಪೊಲೀಸ್ ಮಹಾನಿರ್ದೇಶಕರಾಗಿರುವ ರೂಪಕ್ ಕುಮಾರ್ ದತ್ತ ಅವರನ್ನು ಡಿಜಿಪಿ-ಐಜಿಪಿಯಾಗಿ ನೇಮಿಸಲು ಸರ್ಕಾರ ಒಲವು ತೋರಿತ್ತು. ಆದರೆ, ಸರ್ಕಾರದ ಅನುಮತಿ ಪಡೆಯದೇ ಕಾನೂನು ಪರೀಕ್ಷೆ ಬರೆದ ಹಾಗೂ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ಮನೆ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ನೋಟೀಸಿನಿಂದ ಕಾನೂನು ತೊಡಕು ದತ್ತ ಅವರ ನೇಮಕಕ್ಕೆ ಎದುರಾಗಿದ್ದರಿಂದ ಕಾನೂನು ತಜ್ಞರ ಜೊತೆ ಸರ್ಕಾರ ಚರ್ಚಿಸಿತು.ದತ್ತ ಅವರನ್ನು ನೇಮಿಸಿದರೆ ಕಾನೂನಿನ ತೊಂದರೆ ಎದುರಿಸಬೇಕಾಗುತ್ತದೆ ಎನ್ನುವ ಸಲಹೆಯನ್ನು ಕಾನೂನು ತಜ್ಞ

Feb 27: Chandrasekhar Azad BALIDAAN DINA: gull details here...

ಫೆಬ್ರುವರಿ ೨೭ ಆಜಾದ್ ಬಲಿದಾನ ದಿನ ಆ ನೆನಪಿಗೆ ಈ ಲೇಖನ ಮರೆತುಹೋದ ವೀರಪುರುಷನನ್ನು ನೆನೆಯೋಣ ಅವರ ದಾರಿಯಲ್ಲಿ ಸಾಗೋಣ 🇮🇳"ಮೈ ಆಜಾದ್ ಹೂಂ… ಆಜಾದ್ ಹೀ ರಹೂಂಗಾ"🇮🇳          ★ ಸ್ವಾತಂತ್ರ್ಯ ಅಂದರೆ ನಮಗೇನು ನೆನಪಾಗುತ್ತೋ ಗೊತ್ತಿಲ್ಲ ಆದರೆ "ಆಜಾದ್" ಅಂದೊಡನೆ ನೆನಪಾಗೋದು " ಚಂದ್ರಶೇಖರ ಆಜಾದ್" ಸ್ವಾತಂತ್ರ್ಯದ ಕನಸು ಕಂಡ ಈ ಅಪ್ರತಿಮ ವೀರ ತನ್ನ ಹೆಸರಲ್ಲೇ ಸ್ವತಂತ್ರ್ಯವನ್ನು ಜೋಡಿಸಿ ಬಿಟ್ಟ…ತನ್ನ ಹದಿನಾರನೆಯ ವಯಸ್ಸಿನಲ್ಲಿ , ಅಸಹಕಾರ ಚಳುವಳಿಯಲ್ಲಿ ಭಾಗವಹಿಸುತ್ತಿದ್ದಾಗ ತನ್ನ ನಾಯಕನ ಮೇಲಾದ ಪೋಲೀಸ್ ದೌರ್ಜನ್ಯವನ್ನು ಕಂಡು ಸಹಿಸಲಾಗದೇ… ಆ ಪೋಲಿಸನ ಮೇಲೆ ಕಲ್ಲೆಸೆದು ಅದರ ಪರಿಣಾಮವಾಗಿ ಹನ್ನೆರಡು ಛಡಿ ಏಟಿನ ಶಿಕ್ಷೆಗೆ ಗುರಿಯಾದ…. ಈ ಘಟನೆಯ ಬಗ್ಗೆ ತನಿಖೆ ಆಗುತ್ತಿದ್ದಾಗ ಈ ಹುಡುಗ ಕೋರ್ಟಿಗೆ ನೀಡಿದ ಉತ್ತರವೇ ಇವನ ದೇಶ ಭಕ್ತಿ ಗೆ ಸಾಕ್ಷಿ… ಮ್ಯಾಜಿಸ್ಟ್ರೇಟ್ : ಹೌದೇನೋ ಆ ಪೋಲೀಸನನ್ನು ಕಲ್ಲಿನಿಂದ ಹೊಡೆದದ್ದು ನಿಜವೇನೋ.. ಬಾಲಕ : ಹೌದು, ಅದು ನಿಜ, ನಾನು ತಪ್ಪು ಮಾಡಿದೆನೆಂದು ಈಗ ನನಗನ್ನಿಸುತ್ತಿದೆ… ತನ್ನ ತಪ್ಪಿನ ಅರಿವಾಗುತ್ತಿದೆ ಎಂದು ಎಣಿಸುತ್ತಿದ್ದ ಮ್ಯಾಜಿಸ್ಟ್ರೇಟ್ ಗೆ ನಿರಾಸೆ ಕಾದಿತ್ತು… ಬಾಲಕ: ಕಲ್ಲಿನಿಂದ ಹೊಡೆಯಬಾರದಿತ್ತು… ಲಾಠಿಯಿಂದ ಅವನ ತಲೆ ಒಡೆದು ಹಾಕಬೇಕಿತ್ತು. ನಾವು ಅಹಿಂಸಾ ವಾದಿಗಳೆಂದು ತಿಳಿದೇ ಪೋಲೀಸರು ರಾಕ್ಷಸರಂತೆ ನಡೆದುಕೊಳ್ಲ

ಹತ್ತು ರಸಪ್ರಶ್ನೆಗಳು( ೨೧/೨/೧೫)

1. 'ತೂಗಾಡುವ ಸಂಸತ್ತು' ಎಂದು ಕರೆಯಲಾಗುವ ಸನ್ನಿವೇಶ? A. ವಿರೋಧ ಪಕ್ಷ ಆಳ್ವಿಕೆಯಲ್ಲಿದ್ದಾಗ. B. ದೇಶದಲ್ಲಿ ಅಂತಃಕಲಹಗಳಿದ್ದಾಗ. C. ಸರ್ಕಾರದ ಅಸ್ಥಿರತೆಯಿಂದಾಗಿ. D. ಯಾವೊಂದು ಪಕ್ಷವು ಬಹುಮತ ಪಡೆಯದಿದ್ದಾಗ.◆◇ 2. ಪ್ರಸ್ತುತ ಭಾರತದ ಚುನಾವಣಾ ಆಯೋಗವು? A. ನಾಲ್ಕು ಸದಸ್ಯರ ಆಯೋಗ. B. ಏಕಸದಸ್ಯ ಆಯೋಗ. C. ಎರಡು ಸದಸ್ಯರ ಆಯೋಗ. D. ಮೂರು ಸದಸ್ಯರ ಆಯೋಗ.◆◇ 3. 'ಹಣಕಾಸು ಆಯೋಗ'ವನ್ನು ಯಾರು ರಚಿಸುತ್ತಾರೆ? A. ಪ್ರಧಾನಮಂತ್ರಿ. B. ಸಂಸತ್ತು. C. ಹಣಕಾಸು ಮಂತ್ರಿ. D. ರಾಷ್ಟ್ರಪತಿ.◆◇ 4. 'ಹುಚ್ಚುನಾಯಿ ಕಡಿತ'ದಿಂದ ಮಾನವ ದೇಹದ ಈ ಭಾಗಕ್ಕೆ ಧಕ್ಕೆ ಉಂಟಾಗುತ್ತದೆ? A. ಪಚನಕಾರಿ ವ್ಯವಸ್ಥೆ. B. ಉಸಿರಾಟ ವ್ಯವಸ್ಥೆ. C. ಕೇಂದ್ರಿಯ ನರವ್ಯೂಹ ವ್ಯವಸ್ಥೆ.◆◇ D. ಹೃದಯ. 5. 'ಮರಗಳ ರಾಜ'ನೆಂದು ಹೆಸರುವಾಸಿಯಾದ ಮರ? A. ಶ್ರೀಗಂಧ.◆◇ B. ತೇಗ. C. ಮಾವು. D. ಹುಣಸೆ. 6. 'ವಾಲ್ ಮಾರ್ಟ'ನ್ನು ಸ್ಥಾಪಿಸಿದವರು ಯಾರು? A. ಸ್ಯಾಮ ವ್ಯಾಲ್ಟನ್.◆◇ B. ರಾಬ್ಸನ್ ವ್ಯಾಲ್ಟನ್. C. ಮೈಕ್ ಡ್ಯೂಕ್. D. ಮೇಲಿನ ಯಾರು ಅಲ್ಲ. 7. ನಟ 'ದೇವಾನಂದ್' ಅವರ ಆತ್ಮಕಥೆಯ ಹೆಸರೇನು? A. ರೊಮ್ಯಾನ್ಸಿಂಗ್ ವಿತ್ ಲೈಫ್.◆◇ B. ಮೈ ಲೈಫ್ ಇನ್ ಫಿಲ್ಮ ವರ್ಲ್ಡ್. C. ಜರ್ನಿ ಆಫ್ ಮೈ ಲೈಫ್. D. ಟುವರ್ಡ್ಸ್ ದ ಎಂಡ

PSI(Civil)/ RSI(CAR/DAR) Viva Voce Eligibility List

Image
Click here

ರಾಜ್ಯ ರೈಲ್ವೆ ಪೊಲೀಸರಿಂದ ಫೋನ್ /ವಾಟ್ಸ್‌ಅಪ್ ಸಹಾಯವಾಣಿ- 18004251363, / 9480802140

ಬೆಂಗಳೂರು, ಫೆ.20-ಕರ್ನಾಟಕ ರೈಲ್ವೆ ಪೊಲೀಸರು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ದೇಶದಲ್ಲೇ ಮೊದಲ ಬಾರಿಗೆ ವಾಟ್ಸ್‌ಅಪ್ ಸಹಾಯವಾಣಿ, ಟೋಲ್‌ಫ್ರೀ ಸಹಾಯವಾಣಿ, ವಾಯ್ಸ್ ಅನ್‌ಲಾಗ್ ವ್ಯವಸ್ಥೆ, ಸಿಸಿ ಟಿವಿ ಚಲನವಲನ ನಿಗಾಘಟಕ, ತರಬೇತಿ ಹೊಂದಿದ್ದ ಸಿಬ್ಬಂದಿಗಳ ನೇಮಕಾತಿಯಂತಹ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡಿದ್ದಾರೆ.  ರೈಲ್ವೆ ನಿಲ್ದಾಣಗಳು, ಹಳಿಗಳು ಹಾಗೂ ಇಲಾಖೆಗೆ ಸಂಬಂಧಿಸಿದ ಯಾವುದೇ ಸ್ಥಳಗಳಲ್ಲಿ ದುರ್ಘಟನೆ ನಡೆದಿದ್ದರೆ, ಅನುಮಾನಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳು ಕಂಡುಬಂದರೆ ಕೂಡಲೇ ನಾಗರಿಕರು ರೈಲ್ವೆ ಪೊಲೀಸರ ವಾಟ್ಸ್‌ಅಪ್ ಸಂಖ್ಯೆ 9480802140 ಇಲ್ಲಿಗೆ ಸಂದೇಶ ಕಳುಹಿಸಬಹುದು. ವಾಟ್ಸ್‌ಅಪ್  ಇಲ್ಲದೆ ಇರುವವರು ಸಹಾಯವಾಣಿ 18004251363 ಇಲ್ಲಿಗೆ ಮಾಹಿತಿ ನೀಡಬಹುದು. ರೈಲ್ವೆ ನಿಲ್ದಾಣಗಳಲ್ಲಿ ದಿನದ 24ಗಂಟೆಯೂ ನಿಗಾ ವಹಿಸುವ ಸಿಸಿಟಿವಿ ಸರ್ವಲೆನ್ಸ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜತೆಗೆ 300 ಜನ ತರಬೇತಿ ಪಡೆದ ನಾಗರಿಕ ಪೊಲೀಸರನ್ನು ನೇಮಿಸಲಾಗಿದೆ. ಈ ಎಲ್ಲ ಕ್ರಮಗಳಿಂದ ಪ್ರಯಾಣಿಕರ ಸುರಕ್ಷತೆ ಇನ್ನಷ್ಟು ಖಾತ್ರಿಗೊಂಡಿದೆ. ಅದರಲ್ಲೂ ಅತ್ಯಾಧುನಿಕ ವಾಟ್ಸ್‌ಅಪ್ ಸೇವೆಯನ್ನು ಅಳವಡಿಸಿರುವುದು ದೇಶದಲ್ಲೇ ಮೊದಲ ಬಾರಿಗೆ ಕ್ರಾಂತಿಕಾರಕ ಯೋಜನೆಯಾಗಿದೆ. ಅಹಿತಕರ ಘಟನೆಗಳ ಫೋಟೋ, ದೃಶ್ಯಗಳು ಆರೋಪಿಗಳ ಪತ್ತೆಹಚ್ಚಲು ಮತ್ತು ನ್ಯಾಯಾಲಯದಲ್ಲಿ ಶಿಕ್ಷೆ ಕೊಡಿಸಲು ಸಾಕ್ಷಿಗಳಾಗಿಯೂ ಬಳಕೆಯಾಗಲಿವೆ. ರಾಜ್ಯದಲ್ಲಿ 3089

USA's 1st HINDU SENATOR :TULASI(ಅಮೆರಿಕದ ಮೊದಲ ಹಿಂದು ಸಂಸದ-ತುಳಸಿ)

Image

Interview of Sub-inspector Recruitment on Feb 26 at 20.30 am (place CID central Office)

Image

Anil Kumble to be inducted into ICC Cricket Hall of Fame::

Image
He is 77th member of ICC Hall of Fame

ಮಗ ಕಲಿಸಿದ ಜೀವನಪಾಠ:-

ಮಗ : ಅಪ್ಪ .. ನಾನೊಂದು ಪ್ರಶ್ನೆ ಕೇಳಲೇ ..? ಅಪ್ಪ : ಹ್ಮ್ , ಕೇಳು… ಮಗ : ನಿಮ್ಮ ಒಂದು ಗಂಟೆಯ ಸಂಪಾದನೆಯೆಷ್ಟು ಅಪ್ಪಾ … ?! ಅಪ್ಪ : (ಕೋಪದಿಂದ) ನಿನಗ್ಯಾಕೆ ಅದೆಲ್ಲ …? ಮಗ : ನನಗೆ ಗೊತ್ತಾಗಬೇಕು .. ಪ್ಲೀಸ್ ಅಪ್ಪ … ಹೇಳು … ನಿಮ್ಮ ಒಂದು ಗಂಟೆಯ ಸಂಪಾದನೆಯೆಷ್ಟು ? ಅಪ್ಪ : (ಕೋಪವನ್ನು ನಿಯಂತ್ರಿಸುತ್ತಾ)ಒಂದು ಸಾವಿರ ರೂಪಾಯಿ.. ಮಗ : ಓಹ್ (ತಲೆ ತಗ್ಗಿಸುತ್ತಾ) ಮಗ: ಅಪ್ಪಾ , ನನಗೆ ಐನೂರು ರುಪಾಯಿ ಕೊಡ್ತ್ಯಾ ಪ್ಲೀಸ್..ಮಗನ ಈ ಪ್ರಶ್ನೆ ಕೇಳಿದ್ದೆ ತಡ ತಂದೆ ಕೆಂಡಾಮಂಡಲನಾದ. ಅಪ್ಪ : (ಏರು ದನಿಯಲ್ಲಿ) ಓಹೋ .. ಗೊತ್ತಾಯ್ತು … ಯಾವುದೊ ಅಂಗಡಿಯಲ್ಲಿ ನೋಡಿದ ಆಟಿಕೆ ಖರೀದಿಸಲು ನಿನಗೆ ದುಡ್ಡು ಬೇಕು ಆಲ್ವಾ .. ಹೋಗು .. ತಾಯಿ ಹತ್ರ ಹೋಗಿ ಬಿದ್ಕೋ … ಏನು ಅಂತ ಅನ್ಕೊಂಡಿದ್ದೀಯ .. ಎರಡು ದಿವಸದಲ್ಲಿ ಮುರಿದು ಹಾಕ್ಲಿಕ್ಕೆ ನಾನು ಕಷ್ಟಪಟ್ಟು ಸಂಪಾದಿಸಿದ ಹಣ ಬೇಕಾ ನಿಂಗೆ…?. ಆ ದುಡ್ಡಿನ ಹಿಂದಿನ ಶ್ರಮ ಏನು ಅಂತ ನಿಂಗೆ ಗೊತ್ತಾ…? ನನ್ನ ತಲೆ ಕೆಡಿಸ್ಬೇಡ.. ಹೋಗು… ಮಗು ಮರುಮಾತನಾಡದೆ ನೇರ ಬೆಡ್ರೂಮ್ ಗೆ ಹೋಗಿ ಬಾಗಿಲು ಹಾಕಿಕೊಂಡ . ಅಪ್ಪ ಮಗ ಏನೋ ಕೇಳಬಾರದನ್ನು ಕೇಳಿದನೆಂದು ನಖಶಿಖಾಂತ ಉರಿದುಹೋದ.. 'ಅವನಿಗೆ ಧೈರ್ಯ ಆದರೂ ಹೇಗೆ ಬಂತು ಅಂತಹ ಪ್ರಶ್ನೆ ಕೇಳಿ ನನ್ನಿಂದ ದುಡ್ಡು ಪಡೆಯಲು….' ಅವನ ಮತ್ತಷ್ಟು ಉದ್ರಿಕ್ತನಾದ .. ಕೆಲ ಸಮಯದ ಬಳಿಕ ಅವನ ಕೋಪ ಕರಗಿತು.. ಅವನು ಯೋಚಿಸಲು ಆರಂಭಿಸಿದ.

100 ವಿ.ಪ್ರಶ್ನೆ ಗಳು*

1.ವಲಸೆ ಹೋಗುವ ಕುಟುಂಬಗಳಿಗಾಗಿಯೇ ಇರುವ ವಿಶೇಷ ಶಿಕ್ಷಣ ಯೋಜನೆ 1.ಮರಳಿ ಬಾ ಶಾಲೆಗೆ 2.ಸಂಚಾರಿ ಶಾಲೆ★ 3.ಕೂಲಿಯಿಂದ ಶಾಲೆಗೆ 4.ಬೀದಿಯಿಂದ ಶಾಲೆಗೆ ★★★★★★★★★★ 2. ವಿಜ್ಞಾನ ಕ್ಷೇತ್ರದಲ್ಲಿನ ಅತ್ಯುನ್ನತ ಸೇವೆಗೆ ನೀಡಲಾಗುವ ಪ್ರಶಸ್ತಿ 1.ಭಟ್ನಾಗರ್ ಪ್ರಶಸ್ತಿ★ 2.ಆರ್. ಡಿ. ಬರ್ಲಾ ಪ್ರಶಸ್ತಿ 3.ಕೀರ್ತಿ ಚಕ್ರ 4. ಜ್ಞಾನ ಪೀಠ ಪ್ರಶಸ್ತಿ ★★★★★★★★★★★ 3.ವೆಂಕಟೇಶ್ ಪ್ರಸಾದ್ ಪ್ರಸಿದ್ಧಿರಿರುವ ಕ್ರೀಡೆ 1.ಟೆನಿಸ್ 2.ಚದುರಂಗ 3.ಹಾಕಿ 4.ಕ್ರಿಕೆಟ್ ★ ★★★★★★★★★★★ 4.ಅಮರೇಶ್ವರ ಇದು ಯಾರ ಅಂಕಿತ ನಾಮ 1. ಅಜಗಣ್ಣ 2.ಮುಕ್ತಾಯಕ 3. ರಾಯಮ್ಮ★ 4.ಸಂಕವ್ವೆ *★★★★★★★★★★★ 5.ಭಾರತದ ವಿದೇಶಾಂಗ ನೀತಿಯ ರೂವಾರಿ 1. ಜವಾಹರ್ ಲಾಲ್ ನೆಹರೂ★ 2.ಬಾಬು ರಾಜೇಂದ್ರ ಪ್ರಸಾದ್ 3.ರಾಧಕೃಷ್ಣನ್ 4. ಡಾ. ಬಿ.ಆರ್. ಅಂಬೇಡ್ಕರ್ ★★★★★★★★★★★ 6.ಭಾರತದಲ್ಲಿ ಮೊದಲು ಆಕಾಶವಾಣಿ ಪ್ರಾರಂಭವಾದ ವರ್ಷ 1.1940 2.1930★ 3.1935 4.1945 ★★★★★★★★★★ 7. ಅಮುಕ್ತ ಮೌಲ್ಯ. ಗ್ರಂಥವನ್ನು ಬರೆದವರು 1. ಕಾಳಿದಾಸ 2. ಸಮುದ್ರ ಗುಪ್ತ 3. ಕೃಷ್ಣ ದೇವರಾಯ☆ 4. ಅಶೋಕ ★★★★★★★★★★★ 8.ಆನಂದ ಮತ್ತು ಬದರಿ ಅಣ್ಣ ತಮ್ಮಂದಿರು ವಸಂತ ಆನಂದನ ತಂಗಿ. ದೇವಾ ಈಶ್ವರಿಯ ಸೋದರ, ಈಶ್ವರಿ ಬದರಿಯ ಮಗಳು ದೇವಾರವರ ಚಿಕ್ಕಪ್ಪ ಯಾರು? 1. ಆನಂದ★ 2.ಬದರಿ 3.ದೇವಾ 4.ಯಾ

Vacant TGT POSTS for upcoming Recruitment in Upgraded Pry School( District Wise):2015..... click here

Image

Green Signal 1078 posts (in Vlg Pnchyt)

Image
*439 PDO * 200 Pnchyt Scrtry Grd 1 * 200 Pnchyt Scrtry Grd 2 *239 SD Vlg Acntnts. Soon Notification .........

Impt Qsns:

1. Who is Known as 'Guru Dev' ? Answer: Rabindranath Tagore 2. Who is known as 'Guruji' ? Answer: Sadashiva Golkar 3. Who is known as 'Grand Old Lady of Indian Nationalism' ? Answer: Anie Basent 4. Who is known as 'Mother of Indian National Movement' ? Answer: Madam Bhikkaji Kama 5. Where is Tuberculosis Research Center Situated ? Answer: Chennai 6. Where is National Tuberculosis Institute Situated? Answer: Bangalore 7. Who founded Indian Institute of Science ? Answer: J.R.D Tata 8 .Who founded Indian Academy of Science ? Answer: C.V Raman 9. Who is Known as Shahid-e-Azam ? Answer: Bhagath Sing 10. Who is Known as Qaid-e-Azam ? Answer: Muhammad Ali Jinna 11. Who founded 'Servants of India' ? Answer: Gopal Krishna Gokhale 12. Who founded 'Servants of God' ? Answer: Khan Abdul Gaffer Khan 13. What is the Full Form of 'I.O.A' ? Answer: Indian Olympic Association 14. What is the Full For

ಮಾರ್ಚ 1 ರಿಂದ ಮತದಾನ ಚೀಟಿಗೆ ಆಧಾರ ಜೋಡಣೆ ಪ್ರಕ್ರಿಯೆ ಆರಂಭ

Image

ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

Image

ಹ್ಯಾಟ್ರಿಕ್ ಸಾಧನೆ ಮಾಡಿದ ಏಳನೇ ಬೌಲರ್ ಸ್ಟೀವನ್ ಫಿನ್(ಇಂಗ್ಲೆಂಡ್ )

Image

31-3-2010ಕ್ಕೂ ಮುಂಚಿತವಾಗಿ NPS ನೌಕರರ ವೇತನದಿಂದ ಕಟಾವಣೆ ಮಾಡಲಾಗಿರುವ NPS ಮೊತ್ತವನ್ನು ಹಿಂದಿರುಗಿಸುವ ಬಗ್ಗೆ (G.O.FD 50TAR 2013, ದಿ: 3-9-2013)

Image

DRIVER CUM CONDUCTOR JOBS IN KSRTC

Image
M,lore : 727 Chamrajnagar: 303 Puttur:433 Apply btwn.16/2/15 to 3/3/15

ವಿಶ್ವದ ಅತಿ ಎತ್ತರದ ಅಕ್ಷರ ಫಲಕ: ಅಲಮಟ್ಟಿಯಲ್ಲಿ ₹ ೫೦ ಲಕ್ಷ ವೆಚ್ಚದಲ್ಲಿ ನಿರ್ಮಾಣ

Image

Hassan Village Accountant Recruitment 2014

Image
*Cutoff % published in PRAJAVANI *Verification date 26/2/15 @ hasanamb kalakshetra salagame raste HASAN

ಮೈಸೂರು ಅರಮನೆ ಉತ್ತರಾಧಿಕಾರಿಯಾಗಿ ಯದುವೀರ್ ಆಯ್ಕೆ, ಫೆ.23ಕ್ಕೆ ದತ್ತು ಸ್ವೀಕಾರ ಸಮಾರಂಭ

ಮೈಸೂರು: ಮೈಸೂರಿನ ಕೊನೆಯ ಅರಸ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದ ನಂತರ ಉದ್ಭವಿಸಿದ್ದ ಉತ್ತರಾಧಿಕಾರಿ ವಿವಾದಕ್ಕೆ ಗುರುವಾರ ತೆರೆ ಬಿದ್ದಿದೆ. ಈ ಕುರಿತು ಇಂದು ಕುಟುಂಬದ ಸದಸ್ಯರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಮಹಾರಾಣಿ ಪ್ರಮೋದಾ ದೇವಿ ಅವರು, ಶ್ರಿಕಂಠದತ್ತ ಒಡೆಯರ್ ಅವರ ಹಿರಿಯ ಸಹೋದರಿ ಗಾಯತ್ರಿದೇವಿ ಅವರ ಮೊಮ್ಮಗ ಯದುವೀರ್ ಗೋಪಾಲರಾಜೇ ಅವರನ್ನು ಮೈಸೂರು ಸಂಸ್ಥಾನದ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಅರಮನೆಯ ಪರಂಪರೆಯಂತೆ ಇದೇ ತಿಂಗಳು 23ಕ್ಕೆ ದತ್ತು ಸ್ವೀಕಾರ ಸಮಾರಂಭ ನಡೆಯಲಿದ್ದು, ಅಂದು ಯದುವೀರ್ ಹೆಸರನ್ನು ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಎಂದು ಬದಲಾಯಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಉತ್ತರಾಧಿಕಾರಿ ನೇಮಕದ ಕುರಿತು ದಾಖಲೆ ಪ್ರದರ್ಶಿಸಿದ ಪ್ರಮೋದಾ ದೇವಿ, ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಉತ್ತರಾಧಿಕಾರಿಯಾಗುವವರು ಅರಮನೆ ಪರಂಪರೆ ಬಗ್ಗೆ ತಿಳಿದಿರಬೇಕು ಎಂದರು. ಫೆ. 21, 22 ಮತ್ತು 23ರಂದು ಅರಮನೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮೊದಲ ದಿನವೇ ಯದು ಗೋಪಾಲರಾಜೇ ಅರಸ್ ಅವರನ್ನು ಶುಭಲಗ್ನ 1.20ರಿಂದ 1.30 ವೇಳೆಯ ಓಳಗೆ ದತ್ತು ಸ್ವೀಕಾರ ಮಾಡಲಾಗುತ್ತದೆ. ಅಲ್ಲದೆ ಸಮಾರಂಭದ ಅತಿಥಿಗಳಾಗಿ ಶೃಂಗೇರಿ ಮಠದ ಪೀಠಾಧ್ಯಕ್ಷರು ಸೇರಿದಂತೆ ಇತರೆ ಮಠಾಧೀಶರು ಭಾಗಿಯಾಗಲಿದ್ದಾರೆ ಎಂದು ತಿಳ

ಮಾರ್ಚ್ 15 ರೊಳಗೆ ಜಾತಿ ಗಣತಿ ಮುಗಿಸಿ-ರಾಜ್ಯಗಳಿಗ ಕೇಂದ್ರ ಎಚ್ಚರಿಕೆ

Image

ಪರಿಸರ ಮಿತ್ರ ಶಾಲೆ ಪ್ರಶಸ್ತಿ : ಬೆಟ್ಟಹಳ್ಳಿ ಸರ್ಕಾರಿ ಶಾಲೆಗೆ ಪ್ರದಾನ

Image

FINAL KEY ANSWERS OF WRITTEN EXAM OF CIVIL PSI AND RSI(DAR/ DAR) 2014

Image

ಕನ್ನಡಿಗ ರಿಕಿ ಕೇಜ್ಹ್ ಅವರಿಗೆ ಪ್ರತಿಷ್ಠಿತ 57ನೇ ಗ್ರ್ಯಾಮಿ ಪ್ರಶಸ್ತಿ

Image
ರಿಕಿ ಅವರ 'ವಿಂಡ್ಸ್‌ ಆಫ್ ಸಂಸಾರ' ಎಂಬ ಆಲ್ಬಂ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಂದುಕೊಟ್ಟಿದೆ

ಮೂಕಹಂತಕ ಮಧುಮೇಹ

:- ಡಾ. ಲತಾ ದಾಮ್ಲೆ:- ಸಕ್ಕರೆ ಕಾಯಿಲೆಯಲ್ಲಿ ಸಕ್ಕರೆಯಂಶವನ್ನು ನಿಯಂತ್ರಿಸುವುದಕ್ಕಿಂತ ಮುಖ್ಯವಾದುದು ಅದು ಮುಂದೊಡ್ಡಬಹುದಾದಂತಹ ತೊಂದರೆಯನ್ನು ಗಮನಿಸುವುದು ಹಾಗೂ ತಕ್ಕ ಕ್ರಮ ಕೈಗೊಳ್ಳುವುದು. ಹೆಚ್ಚಿರುವ ಸಕ್ಕರೆಯಂಶದಿಂದ ಕಣ್ಣು, ನರಗಳು, ರಕ್ತನಾಳಗಳು, ಮೂತ್ರಕೋಶ, ಮೆದುಳು, ಜೀರ್ಣಾಂಗ, ಜನನಾಂಗಗಳು, ಮಾಂಸಪೇಶಿ ಇತ್ಯಾದಿಗಳು ತೊಂದರೆ ಅನುಭವಿಸುತ್ತವೆ. ಇದು ಅಕ್ಷರಶ: ದೇಹದ ಎಲ್ಲ ಅಂಗಾಂಗಗಳ ಮೇಲೂ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಮಧುಮೇಹವನ್ನು 'ಮೂಕ ಹಂತಕ' (ಸೈಲೆಂಟ್ ಕಿಲ್ಲರ್) ಎನ್ನುತ್ತಾರೆ. ಆದ್ದರಿಂದ ಇದನ್ನು ತಡೆಯುವುದು, ರಕ್ತದಲ್ಲಿನ ಸಕ್ಕರೆಯಂಶವನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಿಕೊಳ್ಳುವುದು, ಇದರಿಂದ ಬರಬಹುದಾದ ಉಪದ್ರವಗಳ ಬಗ್ಗೆ ಪೂರ್ಣ ಪ್ರಮಾಣದ ಅರಿವು ಅತ್ಯಗತ್ಯ. ಸಾಮಾನ್ಯವಾಗಿ ನಾವು ತಿಂದ ಆಹಾರವು ಕಟ್ಟ ಕಡೆಗೆ ಸಕ್ಕರೆಯ ರೂಪಕ್ಕೆ ಪರಿಣಾಮ ಹೊಂದಿ ಎಲ್ಲ ಜೀವಕಣಗಳಿಗೆ ರಕ್ತದ ಮೂಲಕ ಗ್ಲೂಕೋಸ್ ರೂಪದಲ್ಲಿ ದೊರಕುತ್ತದೆ. ಸುಲಭವಾಗಿ ಹೇಳುವುದಾದಲ್ಲಿ ಪ್ರತಿಯೊಂದು ಜೀವಕೋಶಗಳಿಗೆ ಒಂದು ದ್ವಾರವಿರುತ್ತದೆ. ಆ ದ್ವಾರ ತೆರೆದಾಗ ನಿರ್ದಿಷ್ಟ ಮತ್ತು ಅವಶ್ಯ ಪ್ರಮಾಣದ ಸಕ್ಕರೆಯಂಶ ಒಳ ಸೇರುತ್ತದೆ. ಇಲ್ಲಿ 'ಇನ್ಸುಲಿನ್' ಬಾಗಿಲು ತೆರೆಯುವ ಕೀಲಿ! ಪ್ಯಾಂಕ್ರಿಯಾ (ಮೇದೋಜೀರಕ ಗ್ರಂಥಿ)ಯಲ್ಲಿ ಇವುಗಳ ಉತ್ಪತ್ತಿ. ಇವನ್ನು ತಡೆಯುವ ಮೂರು ವಿಧವಾದ ಮಧುಮೇಹಗಳಿವೆ. 1. ಇನ್ಸುಲಿನ್ ಅವಲಂಬಿತ

ವಲಯ ಅರಣ್ಯಾಧಿಕಾರಿ ಹುದ್ದೆ:- ಮೂಲ ದಾಖಲಾತಿ ಪರಿಶೀಲನೆ (೧೦/೨/೧೫-೧೪/೨/೧೫), ಪೂರ್ವಭಾವಿ ಪರೀಕ್ಷೆ (೧೫/೨/೧೫), ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಸೂಚನೆ

Image

ಮುಧೋಳದ ಬೆಲ್ಲ ರಷ್ಯಾ ಕ್ಕೆ ರಫ್ತು

Image

KAS EXAM : MODEL QUESTIONS ON GENERAL STUDIES P-1

Image

ಕೆ ಎ ಎಸ್ ಪರೀಕ್ಷಾ ತಯಾರಿ ಕುರಿತ ಮಾಹಿತಿ ಲೇಖನ::- ಓದಿ

Image

IPBS EXAM : MODEL QUESTION PAPER

Image

ಪ್ರಚಲಿತ ವಿದ್ಯಮಾನಗಳನ್ನು ಆಧರಿಸಿ ಕೇಳಲಾಗುವ ೪೫ ಪ್ರಶ್ನೆಗಳು

Image

KITTUR RANI CHANNAMMA RESIDENTIAL SAINIK SCHOOL(GIRLS)- ELIGIBLE CANDIDATES FOR INTERVIEW -2015

Image

ಮುಕ್ತ ವಿವಿ ಕೋರ್ಸ್‌ಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಹುದ್ದೆ ಇಲ್ಲ

ಬೆಂಗಳೂರು, ಫೆ.2-ಅನುಕಂಪದ ಆಧಾರದ ಮೇಲೆ ಸರ್ಕಾರಿ ಹುದ್ದೆಗೆ ನೇಮಕ ಮಾಡಲು ಪಿಯುಸಿ ಕೋರ್ಸ್‌ಗೆ ತತ್ಸಮಾನವಾದ ಕೋರ್ಸ್‌ಗಳ ವಿದ್ಯಾರ್ಹತೆಯನ್ನು ಪರಿಗಣಿಸಲು ಸರ್ಕಾರ ಆದೇಶ ಹೊರಡಿಸಿದೆ. ಅನುಕಂಪದ ಆಧಾರದ ನೇಮಕಾತಿ ಮಾಡುವ ಅಧಿಕಾರವಿರುವ ಎಲ್ಲಾ ಪ್ರಾಧಿಕಾರಗಳು ಇನ್ನು ಮುಂದೆ ಈ ಅಂಶವನ್ನು ಗಮನಿಸುವಂತೆ ಸಿಬ್ಬಂದಿ ಮತ್ತು ಆಡಳಿತಾ ಸುಧಾರಣಾ ಇಲಾಖೆ ಸೂಚಿಸಿದೆ. ಸರ್ಕಾರಿ ನೌಕರರ ನಿವೃತ್ತಿಗೂ ಮುನ್ನ ಮರಣ ಹೊಂದಿದರೆ ಅವರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಹುದ್ದೆ ನೀಡಲಾಗುತ್ತದೆ. ಅಂತಹ ಹುದ್ದೆಗೆ ನೇಮಕಾತಿ ಮಾಡುವಾಗ  ಎಸ್‌ಎಸ್‌ಎಲ್‌ಸಿ ನಂತರ ಪದವಿ ಪೂರ್ವ ಶಿಕ್ಷಣಕ್ಕೆ ಬದಲಾಗಿ ಐಟಿಐ ಮತ್ತು ಇತರೆ ಮೂರು ವರ್ಷದ ಡಿಪ್ಲೊಮೋ ಕೋರ್ಸ್‌ನ್ನು ತತ್ಸಮಾನವೆಂದು ನೇಮಕಾತಿಯಲ್ಲಿ ಪರಿಗಣಿಸಬಹುದಾಗಿದೆ. ಆದರೆ ಮುಕ್ತ ವಿಶ್ವವಿದ್ಯಾಲಯಗಳು ನಡೆಸುವ 10+2 ಪರೀಕ್ಷೆಯನ್ನು ನೇಮಕಾತಿಗೆ ಪರಿಗಣಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. 2013, ಡಿ.13ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಕರ್ನಾಟಕ ಸಿವಿಲ್  ಸೇವಾ ನಿಯಮ 1978ರ ನಿಯಮ 4ಕ್ಕೆ ತಿದ್ದುಪಡಿ ಮಾಡಿದ್ದು, ಹಿರಿಯ ಸಹಾಯಕ ಅಥವಾ ದ್ವಿತೀಯ ದರ್ಜೆ ಸಹಾಯಕರ ನೇರ ನೇಮಕಾತಿಗೆ ಪದವಿಪೂರ್ವ ಶಿಕ್ಷಣ ಪರೀಕ್ಷೆ ಅಥವಾ ಅದರ ತತ್ಸಮಾನ ವಿದ್ಯಾರ್ಹತೆ ಎಂದು ತಿದ್ದುಪಡಿ ಮಾಡಲಾಗಿದೆ. 1996ರ ಸಿವಿಲ್ ಸೇವಾ ನಿಯಮಗಳ ಅನ್ವಯ ಕಿರಿಯ ಸಹಾಯಕರು ಅಥವಾ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಪದವಿ ಪೂರ್ವ ಶಿಕ್

ಆಸ್ಟ್ರೇಲಿಯನ್ ಒಪನ್- ಜೋಕೋವಿಚ್ ಚಾಂಪಿಯನ್( ಪುರುಷರ ಸಿಂಗಲ್ಸ್)

ಭಾರತೀಯ ಆಟಗಾರನಿಗೆ ೧೫ ನೇ ಗ್ರ್ಯಾಂಡ್ ಸ್ಲ್ಯಾಮ್: ಪೇಸ್-ಹಿಂಗಿಸ್ ಗೆ ಆಸ್ಟ್ರೇಲಿಯನ್ ಒಪನ್ ಮಿಶ್ರ ಡಬಲ್ಸ. ಕಿರೀಟ

Image

ಫಿಲ್ಮಪೇರ್ ಪ್ರಶಸ್ತಿ : ಕ್ವೀನ್-ಅತ್ಯುತ್ತಮ ಚಿತ್ರ, , ಶಾಹಿದ್ :ಅತ್ಯುತ್ತಮ ನಟ :: ಕಂಗನಾ :ಅತ್ಯುತ್ತಮ ನಟಿ

Image

ಮಾನಸ ಸರೋವರಕ್ಕೆ ಹೊಸ ಮಾರ್ಗ-ಚೀನಾ-ಭಾರತ ಮಾಹಿತಿ ವಿನಿಮಯ

Image

56 Village Accountant Posts @Chikmagalur.. aplly online 12 Feb to Mar 13, 2015 www.chikmaglur-va.kar.nic.in(ಚಿಕ್ಕ ಮಗಳೂರಿನಲ್ಲಿ ೫೬ ಗ್ರಾಮಲೆಕ್ಕಿಗರ ಹುದ್ದೆಗಳ ನೇಮಕಾತಿ ಪ್ರಕಟಣೆ)

Image