100 ವಿ.ಪ್ರಶ್ನೆ ಗಳು*

1.ವಲಸೆ ಹೋಗುವ ಕುಟುಂಬಗಳಿಗಾಗಿಯೇ ಇರುವ ವಿಶೇಷ ಶಿಕ್ಷಣ ಯೋಜನೆ

1.ಮರಳಿ ಬಾ ಶಾಲೆಗೆ
2.ಸಂಚಾರಿ ಶಾಲೆ★
3.ಕೂಲಿಯಿಂದ ಶಾಲೆಗೆ
4.ಬೀದಿಯಿಂದ ಶಾಲೆಗೆ
★★★★★★★★★★
2. ವಿಜ್ಞಾನ ಕ್ಷೇತ್ರದಲ್ಲಿನ ಅತ್ಯುನ್ನತ ಸೇವೆಗೆ ನೀಡಲಾಗುವ ಪ್ರಶಸ್ತಿ
1.ಭಟ್ನಾಗರ್ ಪ್ರಶಸ್ತಿ★
2.ಆರ್. ಡಿ. ಬರ್ಲಾ ಪ್ರಶಸ್ತಿ
3.ಕೀರ್ತಿ ಚಕ್ರ
4. ಜ್ಞಾನ ಪೀಠ ಪ್ರಶಸ್ತಿ
★★★★★★★★★★★
3.ವೆಂಕಟೇಶ್ ಪ್ರಸಾದ್ ಪ್ರಸಿದ್ಧಿರಿರುವ ಕ್ರೀಡೆ
1.ಟೆನಿಸ್
2.ಚದುರಂಗ
3.ಹಾಕಿ
4.ಕ್ರಿಕೆಟ್ ★
★★★★★★★★★★★
4.ಅಮರೇಶ್ವರ ಇದು ಯಾರ ಅಂಕಿತ ನಾಮ
1. ಅಜಗಣ್ಣ
2.ಮುಕ್ತಾಯಕ
3. ರಾಯಮ್ಮ★
4.ಸಂಕವ್ವೆ
*★★★★★★★★★★★
5.ಭಾರತದ ವಿದೇಶಾಂಗ ನೀತಿಯ ರೂವಾರಿ
1. ಜವಾಹರ್ ಲಾಲ್ ನೆಹರೂ★
2.ಬಾಬು ರಾಜೇಂದ್ರ ಪ್ರಸಾದ್
3.ರಾಧಕೃಷ್ಣನ್
4. ಡಾ. ಬಿ.ಆರ್. ಅಂಬೇಡ್ಕರ್
★★★★★★★★★★★
6.ಭಾರತದಲ್ಲಿ ಮೊದಲು ಆಕಾಶವಾಣಿ ಪ್ರಾರಂಭವಾದ ವರ್ಷ
1.1940
2.1930★
3.1935
4.1945
★★★★★★★★★★
7. ಅಮುಕ್ತ ಮೌಲ್ಯ. ಗ್ರಂಥವನ್ನು ಬರೆದವರು
1. ಕಾಳಿದಾಸ
2. ಸಮುದ್ರ ಗುಪ್ತ
3. ಕೃಷ್ಣ ದೇವರಾಯ☆
4. ಅಶೋಕ
★★★★★★★★★★★
8.ಆನಂದ ಮತ್ತು ಬದರಿ ಅಣ್ಣ ತಮ್ಮಂದಿರು ವಸಂತ ಆನಂದನ ತಂಗಿ. ದೇವಾ ಈಶ್ವರಿಯ ಸೋದರ, ಈಶ್ವರಿ ಬದರಿಯ ಮಗಳು ದೇವಾರವರ ಚಿಕ್ಕಪ್ಪ ಯಾರು?
1. ಆನಂದ★
2.ಬದರಿ
3.ದೇವಾ
4.ಯಾರು ಅಲ್ಲ.
★★★★★★★★★★★
9.ಒಬ್ಬನು ಒಂದು ಸ್ಕೂಟರ್ ನ್ನು ಕೊಂಡು ರೂ. 20,000 ಕ್ಕೆ ಕೊಂಡು ರೂ.22,000 ಕ್ಕೆ ಮಾರಿದಾಗ ಉಂಟಾಗುವ ಶೇಕಡಾ ಲಾಭ
1. 15%
2. 12%
3. 10%★
4.20%
★★★★★★★★★★★
10.ಮೌಲ್ಯ ಎಂದರೆ?
1.ಶ್ರೇಷ್ಠವಾದದ್ದು
2. ಬೆಲೆ ಕಟ್ಟುವುದು★
3. ತೀರ್ಮಾನ
4. ಉತ್ಕೃಷ್ಟವಾದದ್ದು
★★★★★★★★★
11. ಭಾರತದ ಲೋಕಸಭೆಯ ಮೊದಲ ಅಧ್ಯಕ್ಷರು
1. ಸಿ.ರಾಜಗೋಪಾಲಚಾರಿ
2. ಡಾ.. ಎಸ್. ರಾಧಕೃಷ್ಣನ್
3. ಡಾ.ರಾಜೇಂದ್ರ ಪ್ರಸಾದ್
4. ಜಿ.ವಿ. ಮಾಳವಂಕರ್★
★★★★★★★★★★★
12. ಸೂರ್ಯನ ಬೆಳಕಿನ ಜೀವಸತ್ವ ಎಂದು ಈ ಜೀವಸತ್ವವನ್ನು ಹೀಗೆ ಕರೆಯುತ್ತಾರೆ
1. A
2.B
3.C
4.D★
★★★★★★★★★★
13. ಕಾಳಿಯಾಟ್ಟಂ ಜಾನಪದ ನೃತ್ಯ ವನ್ನು ಆಚರಿಸುವ ರಾಜ್ಯ
1. ತಮಿಳುನಾಡು
2. ಆಂಧ್ರ ಪ್ರದೇಶ
3. ಜಮ್ಮು ಕಾಶ್ಮೀರ
4. ಕೇರಳಾ★
★★★★★★★★★★
14.ಮೂಲ ಶಿಕ್ಷಣದ ಪರಿಕಲ್ಪನೆಯನ್ನು ಕೊಟ್ಟ ಭಾರತೀಯ
1. ಮಹಾತ್ಮ ಗಾಂಧೀಜಿ★
2. ಅಟಲ್ ಬಿಹಾರಿ ವಾಜಪೇಯಿ
3. ಸ್ವಾಮಿ ವಿವೇಕಾನಂದ್
4. ಡಾ. ರಾಧಕೃಷ್ಣನ್
★★★★★★★★★★★
15.ತಲೆನೋವು ಇದರ ವಿಗ್ರಹ ರೂಪ
1. ತಲೆಯ + ನೋವು
2. ತಲೆಗೆ + ನೋವು
3. ತಲೆಯಲ್ಲಿ + ನೋವು★
4. ತಲೆಯಿಂದ + ನೋವು
★★★★★★★★★★
16.ಗ್ರಹದ ಸುತ್ತಲೂ ಸುತ್ತುತ್ತಿರುವ ವಸ್ತು ಎಂದರೆ
1. ನಕ್ಷತ್ರ
2. ಭೂಮಿ
3. ಸೂರ್ಯ
4. ಉಪಗ್ರಹ★
★★★★★★★★★★★
17.ಇಟಲಿಯಲ್ಲಿ ಕೆಂಪಂಗಿ ದಳವನ್ನು ಕಟ್ಟಿದವರು
1. ಬಿಸ್ಮಾರ್ಕ್
2. ನೆಪೋಲಿಯನ್
3. ಗ್ಯಾರಿಬಾಲ್ಡಿ★
4. ಮ್ಯಾಜಿನಿ
★★★★★★★★★★★★
18.ಒಬ್ಬನೂ 3ಮೀ/ಸೆಂ. ವೇಗದಲ್ಲಿ ಓಡಿದರೆ ಅವನು 1.40 ನಿ. ಎಷ್ಟು ಕಿ.ಮೀ. ದೂರ ಓಡಬಲ್ಲನು.?
1. 20
2. 16
3. 18★
4.12
★★★★★★★★★★★★
19. ಒಂದು ಕೈ ಗಡಿಯಾರದ ನಮೂದಿಸಿದ ಬೆಲೆಯು 1200
ರೂ. ಅದನ್ನು 900 ರೂ. ಗಳಿಗೆ ಕೊಂಡರೆ, ಸೋಡಿದರ
1. 15%
2. 20%
3.25%★
4.30%
★★★★★★★★★★★
20.ಮೌಲ್ಯಗಳ ಬೆಳವಣಿಗೆ ನಡೆಯುವುದು?
1. ಜ್ಞಾನ,  ಮೆಚ್ಚುಗೆ,  ಕ್ರಿಯೆ★
2. ಜ್ಞಾನ ಅನ್ವಯ,  ತಿಳುವಳಿಕೆ
3. ಗ್ರಹಿಕೆ,  ಮೆಚ್ಚುಗೆ,  ಕೌಶಲ್ಯ
4. ಯಾವುದು ಅಲ್ಲ ..
★★★★★★★★★★★
21. ಡೈನಮೈಟ್ ಕಂಡು ಹಿಡಿದವರು?
1.ನಿಕೋಲಾ ಟೆಸ್ಲಾ
2. ರುಡಾಲ್ಫ್ ಡೀಸೆಲ್
3. ಆಲ್ಫ್ರೆಡ್ ನೊಬೆಲ್★
4. ಮೈಕೆಲ್ ಫ್ಯಾರಡೆ
★★★★★★★★★★★
22. ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರನ್ನು ನೇಮಿಸುವವರು.
1. ಉಪರಾಷ್ಟ್ರಪತಿ
2. ರಾಷ್ಟ್ರಪತಿ★
3. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು
4. ಪ್ರಧಾನ ಮಂತ್ರಿ
★★★★★★★★★★★★★
23.ಹಿಮಾಲಯ ಪ್ರದೇಶದಲ್ಲಿ ಆಕಳನ್ನು ಹೋಲುವ ಪ್ರಾಣಿ
1. ಯಾಕ್ ಪ್ರಾಣಿ★
2. ಲಾಮಾ ಪ್ರಾಣಿ
3. ಆಲ್ಫಾಕ್ ಪ್ರಾಣಿ
4. ಯಾವುದು ಅಲ್ಲ
★★★★★★★★★★★
24. ಹೀಮೋಗ್ಲೋಬಿನ್ ಕಡಿಮೆಯಾದರೆ ಬರುವ ರೋಗ
1. ಲ್ಯೂಕೇಮಿಯಾ
2. ಅನಿಮೀಯಾ★
3. ಗಳಗಂಡ
4. ರಿಕೆಟ್ಸ್
★★★★★★★★★★★★
25. ಸರ್ವಶಿಕ್ಷಣ ಅಭಿಯಾನದಡಿಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ನೀಡಲಾಗುವ ತರಬೇತಿ
1. ಯೋಗ ಶಿಕ್ಷಣ
2. ಇಂದ್ರೀಯ ಶಿಕ್ಷಣ
3. ಬಹುಮುಖಿ
4.ಸಮನ್ವಯ ಶಿಕ್ಷಣ★
★★★★★★★★★★
26." ಕರ್ನಾಟಕ ಶಾಕುಂತಲ " ಎಂಬುದು
1. ಕಾದಂಬರಿ
2. ಕವನ ಸಂಕಲನ
3. ಸಣ್ಣ ಕಥೆ
4. ನಾಟಕ★
★★★★★★★★★★★★
27. ಎರಡನೆಯ ಅಶೋಕ ಎಂದು ಹೆಸರಾದ ಕುಷಾನರ ದೊರೆ.?
1. ಕನಿಷ್ಕ ★
2. ಕುಸುಲಕ
3. ಕಲ್ಹಣ
4. ವಾಸುದೇವ
★★★★★★★★★★★
28.ಒಂದು ರೈಲು ಪ್ರತಿ ಗಂಟೆಗೆ 108 ಕಿ.ಮೀ. ಚಲಿಸುತ್ತದೆ.  ಹಾಗಾದರೆ ರೈಲಿನ ವೇಗ ಮಿ./ಸೆ.ಗೆ ಎಷ್ಟು? ..
1. 38.8
2. 18.5
3. 30.0★
4. 10.8
★★★★★★★★★★★
29. ಒಬ್ಬ ವರ್ತಕನು ರೂ. 15 ಬೆಲೆಯ ಒಂದು ಪದಾರ್ಥವನ್ನು 10% ನಷ್ಟಕ್ಕೆ ಮಾರಿದನು. ಆಗ ಮಾರಿದ ಬೆಲೆ..
1
1. ರೂ. 12.50
2.ರೂ. 13.50★
3. ರೂ. 14.50
4.ರೂ. 16.50
★★★★★★★★★★★
30. ಕೆಳಕಂಡ ಮೌಲ್ಯಗಳಲ್ಲಿ ಸಾಮಾನ್ಯ ಮೌಲ್ಯ ಯಾವುದು?
1. ಪ್ರೀತಿ ★
2. ಜಾತ್ಯಾತೀತತೆ
3. ಸ್ವಾತಂತ್ರ್ಯ
4. ಸೇವೆ
★★★★★★★★★★
31. ಭಾರತದಲ್ಲಿ ಪಶ್ಚಿಮಕ್ಕೆ ಹರಿಯುವ ಅತ್ಯಂತ ಉದ್ದವಾದ ನದಿ
1.ತಪತಿ
2.ನರ್ಮದಾ★
3. ಕಾಳಿ
4. ಶಾರವತಿ
★★★★★★★★★★
32.ಭಾರತದಲ್ಲಿ ಯೋಜನಾ ಬದ್ಧವಾಗಿ ನಿರ್ಮಿತವಾದ ಅಧುನಿಕ ನಗರ ಯಾವುದು?
1. ರಾಂಚಿ
2. ಚಂಢಿಗಡ★
3. ರಾಂಚಿ
4. ವಾರಣಾಸಿ
★★★★★★★★★★★★
33. ಆವರಣ ಕಾದಂಬರಿಯ ಕರ್ತೃ ಯಾರು
1. ಕುವೆಂಪು
2. ರವಿ ಬೆಳಗೆರೆ
3. ಎಸ್.ಎಲ್.ಭೈರಪ್ಪ★
4. ತ್ರಿವೇಣಿ
★★★★★★★★★★★★★
34.ಭೂ ವಾತಾವರಣದಲ್ಲಿ ಹೆಚ್ಚಾಗಿ ದೊರೆಯುವ ಅನಿಲ
1. ಮಿಥೇನ್
2. ನೈಟ್ರೋಜನ್★
3. ಹೈಡ್ರೊಜನ್
4. ಇಂಗಾಲದ ಡೈ ಆಕ್ಸೈಡ್
★★★★★★★★★★★★
35.ಕೃಷ್ಣ ನದಿಯ ಅತೀ ದೊಡ್ಡ ಉಪನದಿ
1. ಘಟಪ್ರಭ
2. ಭೀಮ★
3. ಮಲಪ್ರಭಾ
4. ತುಂಗಭದ್ರಾ
★★★★★★★★★★
36.ವೇದಗಳ ಕಾಲದ ಬುಡಕಟ್ಟು ಸಭೆಗಳು
1. ವಿದಥ ಮತ್ತು ಗಣ
2. ಸಭಾ ಮತ್ತು ಸಮಿತಿ★
3. ಸಭಾ ಮತ್ತು ವಿದಥ
4. ಸಮಿತಿ ಮತ್ತು ಗಣ
★★★★★★★★★★★
37.ತಿರುಮಲರಾವ್ ಯಾರ ಅಧೀನದಲ್ಲಿ ಉನ್ನತ ಹುದ್ದೆಯನ್ನು ಹೊಂದಿದರು. ?
1. ರಾಜ ಒಡೆಯರು
2. ಟಿಪ್ಪು ಸುಲ್ತಾನ್
3. ಹೈದರಾಲಿ★
4. ರಾಣಿ ಲಕ್ಷ್ಮಮ್ಮಣ್ಣಿ
★★★★★★★★★★★
38.ರೂ. 5750 ಬೆಲೆಯ ವಸ್ತುವನ್ನು  ರೂ.4500 ಕ್ಕೆ ಮಾರಿದಾಗ ಉಂಟಾದ ಶೇಕಡ ನಷ್ಟ?
1. 12.74%
2. 18.74%
3. 21.74%★
4. 22.74%
★★★★★★★★★★★
39.ರೈಲೊಂದು 500 ಕಿ.ಮೀ. ದೂರವನ್ನು 8 ಗಂಟೆಗಳಲ್ಲಿ ಕ್ರಮಿಸುತ್ತದೆ. ಹಾಗಾದರೆ ಅದೇ ರೈಲು 3 ಗಂಟೆಗಳಲ್ಲಿ ಕ್ರಮಿಸಿದ ದೂರ ಎಷ್ಟು. ?
1. 180.5 km
2. 183.5 km
3. 185.5 km
4. 187.5 km★
★★★★★★★★★★
40.ಉತ್ತಮ ಮೌಲ್ಯ ಎಂದರೆ?
1. ಸಹನೆ
2. ತರ್ಕ
3. ಐಶ್ವರ್ಯ
4. ಜ್ಞಾನ ★
★★★★★★★★★★★
41.ಭಾರತದ ಯಾವ FMCG (Fast Moving Consumer
Goods) ಬ್ರಾಂಡ್ ಭಾರತೀಯ ಮಾರುಕಟ್ಟೆಯಲ್ಲಿ
ಒಂದೇ ವರ್ಷದಲ್ಲಿ 5000 ಕೋಟಿ
ರೂಪಾಯಿಗೂ ಹೆಚ್ಚಿನ ಉತ್ಪನ್ನಗಳನ್ನು ಮಾರಾಟ
ಮಾಡಿದ ಪ್ರಥಮ ಬ್ರಾಂಡ್ ಆಗಿದೆ
1. ಗೋದ್ರೇಜ್ ಉತ್ಪನ್ನ
2.ಪಾರ್ಲೇಜಿ ಉತ್ಪನ್ನ★
3.ಡಾಬರ್ ಉತ್ಪನ್ನ
4.ಟಾಟಾ ಉತ್ಪನ್ನ
★★★★★★★★★★★
42.ಪತ್ರಿಕಾ ಸ್ವಾತಂತ್ರ್ಯ ಕುರಿತು ವಿಶ್ವ
ಪತ್ರಿಕಾ ಸ್ವಾತಂತ್ರ್ಯ ಸೂಚಿ 2013 ನಡೆಸಿರುವ
ಸಮೀಕ್ಷೆಯಲ್ಲಿ ಭಾರತ ದ ಸ್ಥಾನ
1.121
2.140 ★
3.131
4.139
★★★★★★★★★★★★★
43. 2013 ನೇ ಸಾಲಿನ 'ವಿಶ್ವ ಪ್ರವಾಸಿ ಪ್ರಶಸ್ತಿ' ಪಡೆದ
ಪ್ರವಾಸಿ ತಾಣ
1.ಅಂಡಮಾನ್ ನಿಕೋಬಾರ್
2.ಮಾಲ್ಡಿವ್ಸ್★
3.ವೆನಿಜುಲ
4ಸೈಂಟ್ ಮೇರೀಸ್
★★★★★★★★★★★★★
44.ಕರ್ನಾಟಕ ಸರ್ಕಾರದ ಮಹತ್ವದ ಯೋಜನೇಯಾದ
ಸಕಾಲದಲ್ಲಿ ಸರ್ಕಾರದ ಎಷ್ಟು ಇಲಾಖೆಗಳ
ಎಷ್ಟು ಸೇವೆಗಳು ನಾಗರೀಕರಿಗೆ ಲಬ್ಯವಿದೆ
1. 11.ಇಲಾಖೆಗಳ 151 ಸೇವೆಗಳು
2. 18ಇಲಾಖೆಗಳ 265 ಸೇವೆಗಳು★
3. 22 ಇಲಾಖೆಗಳ 205 ಸೇವೆಗಳು
4. 18 ಇಲಾಖೆಗಳ 201 ಸೇವೆಗಳು
★★★★★★★★★★★★★
45. ಬಣ್ಣ ಕುರುಡುತನ(colour blindness) ಕ್ಕೆ
ಸಂಬಂದಿಸಿದಂತೆ ಈ ಕೆಳಕಂಡ ಯಾವ ಹೇಳಿಕೆ
ಸರಿಯಾಗಿದೆ ?
1. ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ
2.ಮಹಿಳೆಯರಲ್ಲಿ ಅಪರೂಪವಾಗಿರುತ್ತದೆ ★
3.ಪುರುಷರಲ್ಲಿ ತುಂಬಾ ವಿರಳ
4.ಎರಡೂ ಲಿಂಗಗಳಲ್ಲೂ ಸಮಾನವಾಗಿರುತ್ತದೆ
★★★★★★★★★★★★
46.ಈ ಕೆಳಕಂಡ ಯಾವ ನಗರದ ಎಸ್.ಟಿ.ಡಿ ಕೋಡ್ 044 ಆಗಿದೆ
1.ಚೆನ್ನೈ★
2.ದೆಹಲಿ
3.ಕೊಲ್ಕತ್ತ
4.ಬೆಂಗಳೂರು
★★★★★★★★★★★
47.ಗೆದ್ದಲುಗಳನ್ನು ಕುರಿತ ಈ ಹೇಳಿಕೆಗಳಲ್ಲಿ
ಯಾವುದು ಸರಿಯಲ್ಲ?
1. ಗೆದ್ದಲು ಕೀಟವರ್ಗಕ್ಕೆ ಸೇರಿದೆ
2. ಗೆದ್ದಿಲಿಗೆ ದೃಷ್ಟಿ ಶಕ್ತಿ ಇಲ್ಲ
3. ಗೆದ್ದಲು ಒಂದು ರೋಗಕಾರಕ ಜೀವಿ★
4. ಗೆದ್ದಲಿಗೆ ಬಿಸಿಲನ್ನು ಸಹಿಸುವ ಶಕ್ತಿ ಇಲ್ಲ
★★★★★★★★★★★★
48. ತಲೆ ಕೆಳಕಾದ ವೃಕ್ಷ' ದಂತೆ ಕಾಣುವ ಬೃಹತ್ ಕಾಂಡದ
ವಿಶಿಷ್ಟ ವೃಕ್ಷ `ಬಾವೋಬಾಬ್'. ಅಂದಹಾಗೆ ಈ
ವೃಕ್ಷಗಳ ನೈಸರ್ಗಿಕ ನೆಲೆ ಯಾವ ಭೂಖಂಡ?
1. ಏಷಿಯ
2. ದಕ್ಷಿಣ ಅಮೆರಿಕ
3. ಆಸ್ಟ್ರೇಲಿಯಾ
4. ಆಫ್ರಿಕ ★
★★★★★★★★★★★
49.. ಒಂದು ಸೈನ್ಯದ ತುಕಡಿಯ ಅಧಿಕಾರಿ 12,544
ಸೈನಿಕರನ್ನು ಚೌಕಾಕಾರದಲ್ಲಿ ನಿಲ್ಲುವ ವ್ಯವಸ್ಥೆ
ಮಾಡಲು ಇಚ್ಚಿಸಿದನು .ಹಾಗಾದರೆ ಪ್ರತಿ ಅಡ್ಡ
ಸಾಲಿನಲ್ಲಿ ಎಷ್ಟು ಸೈನಿಕರಿರುತ್ತಾರೆ?
1.122
2.102
3.118
4.112★
★★★★★★★★★★
50. ಒಂದು ಸಂಕೇತದ ಪ್ರಕಾರ PRODUCTS
ಅನ್ನು NPMBSARQ
ಎಂದೂ ಬರೆಯುವುದಾದರೆ ,ಅದೇಭಾಷೆಯಲ್ಲಿ
COMPREHENSION ಅನ್ನು ಹೇಗೆ ಬರೆಯಬಹುದು ?
1. AMKNPCFCLOML
2. AMKNPCFCLQGML★
3.AMKNPCFCLQGNL
4. AMKNPCFCKOML
★★★★★★★★★★★★★★
51.ಅಮ್ರತ ಶಿಲೆಯು ಯಾವ ಶಿಲೆಯ ರೂಪಾಂತರ
ಶಿಲೆಯಾಗಿದೆ
1.ಮರಳು ಕಲ್ಲು
2.ಸುಣ್ಣದ ಕಲ್ಲು ★
3.ಶೇಲ್
4.ಬಸಾಲ್ಟ್
★★★★★★★★★★★★★
52.ಯಾವ ರಾಷ್ಟ್ರಗಳ ಗಡಿರೇಖೆಯಲ್ಲಿ "ವಾಘಾ" ಇದೆ
1.ಭಾರತ ಮತ್ತು ನೇಪಾಳ
2.ಭಾರತ ಮತ್ತು ಬಾಂಗ್ಲ
3.ಭಾರತ ಮತ್ತು ಪಾಕಿಸ್ತಾನ ★
4.ಭಾರತ ಮತ್ತು ಚೀನಾ
★★★★★★★★★★★★★
53. ಅರಣ್ಯ ಸ್ಥಿತಿಗತಿ ವರದಿ 2011 ಪ್ರಕಾರ ಭಾರತದ
ವಿಸ್ತೀರ್ಣವನ್ನು ಆವರಿಸಿರುವ ಅರಣ್ಯ ಎಷ್ಟು
1. 16.5%
2. 17.18%
3. 18.48%
4. 21.5%★
★★★★★★★★★★★★★
54.ಭಾರತ ಸ್ವಾತಂತ್ರ್ಯಗಳಿಸಿದ ನಂತರ ಭಾರತೀಯ
ರಾಷ್ಟೀಯ ಕಾಂಗ್ರೆಸ್ ನ್ನು ವಿಸರ್ಜಿಸುವಂತೆ
ಯಾರು ಸಲಹೆ ನೀಡಿದರು
1.ಮಹಾತ್ಮ ಗಾಂಧಿ ★
2.ಜವಹರ್ ಲಾಲ್ ನೆಹರು
3.ಡಾ. ಬಿ. ಆರ್ ಅಂಬೇಡ್ಕರ್
4.ರಾಜೇಂದ್ರ ಪ್ರಸಾದ್
★★★★★★★★★★★★
55. ಆಲ್ ಇಂಡಿಯಾ ಟ್ರೇಡ್ ಯೂನಿಯನ್ ನ ಮೊದಲ
ಅಧ್ಯಕ್ಷರು ಯಾರು?
1.ಲಾಲ್ ಲಜಪತಿ ರಾಯ್★
2.ದಿವಾನ್ ಚಮನ್ಲಾಲ್
3.ಸ್ವಾಮಿ ಷಕಜಾನಂದ
4.ಎನ್,ಜಿ ರಂಗ
★★★★★★★★★★★★
56.2010 ರಲ್ಲಿ ಭಾರತಕ್ಕೆ ಬೇಟಿ ನೀಡಿದ್ದ
ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮ
ಮೊದಲು ಬೇಟಿ ನೀಡಿದ ನಗರ
1.ಮುಂಬಯಿ★
2.ನವ ದೆಹಲಿ
3.ಆಗ್ರ
4.ಹೈದರಾಬಾದ್
★★★★★★★★★★★★
57.ಈ ಕೆಳಕಂಡ ಯಾವ ರಾಷ್ಟದ ಬಾವುಟದ
ಮದ್ಯಭಾಗದಲ್ಲಿ ನಕ್ಷತ್ರ ಕಂಡುಬರುವುದಿಲ್ಲ
1. ಕ್ಯಾಮರೂನ್
2.ಘಾನಾ
3. ಲೆಬೆನಾನ್★
4. ವಿಯೆಟ್ನಾಂ
★★★★★★★★★★★★
58. "ಕಭಿ ಕಭಿ ಮೆರೆ ದಿಲ್ ಮೆ ಖಯಾಲ್ ಆತಾ ಹೆ "(kabhi kabhi
mere dil mein khayal ata hai) ಈ ಹಿಂದಿ ಗೀತೆಯ
ರಚನಾಕಾರರಾರು?
1.ಶಕೀಲ್ ಬದಯುನಿ (shakil badayuni)
2.ಮಜ್ರೂಹ ಸುಲ್ತಾನ್ ಪುರಿ(majrooha sultanpuri)
3.ಜಾವೆದ್ ಅಖ್ತರ್(javed akthar)
4.ಸಾಹಿರ್ ಲುಧ್ಯಾನ್ವಿ(sahir ludhyanvi) ★
★★★★★★★★★★★★★
59. 5 ಜನರ ಒಂದು ಗುಂಪಿನಿಂದ 3
ಜನರು ಒಂದೇ ಸಾಲಿನಲ್ಲಿ ಇರುವಂತೆ ಛಾಯಾಚಿತ್ರ
ತೆಗೆಯಲು ಅವರನ್ನು ಎಷ್ಟು ವಿಧದಲ್ಲಿ
ಕೂರಿಸಬಹುದು?
1.60★
2.72
3.50
4.85
★★★★★★★★★★★
60. ಒಂದು ವೇಳೆ AT=20, ಮತ್ತು BAT=40
ಎಂದು ಬರೆಯುವುದಾದರೆ CAT ನ್ನು ಹೇಗೆ
ಬರೆಯಬಹುದು ?
1.30
2.40
3.60★
4.70
★★★★★★★★★★★★★★★★
61. ಭಾರತದ ಸಂವಿಧಾನದಲ್ಲಿ ರಾಷ್ಟ್ರಪತಿಯವರಿಗೆ ಸಹಿ ಕೊಡುವ ಅಧಿಕಾರದ ಬಗ್ಗೆ ತಿಳಿಸುವ ಕಲಂ
1. 109
2. 110
3. 112
4.111★
★★★★★★★★★★★★★
62. ಶಾರ್ದೂಲ ವಿಕ್ರೀಡಿತ ಅಕ್ಷರ ವೃತದಲ್ಲಿರುವ ಅಕ್ಷರಗಳ ಸಂಖ್ಯೆ ( ಒಂದು ,.,
★★★★★★★★★★★★★
81.ಎಲೆಕ್ಟ್ರಾನ್ ಒಂದು ಹೆಚ್ಚಿನ ಕಕ್ಷೆಯಿಂದ ಕಡಿಮೆ ಕಕ್ಷೆಗೆ
ಚಲಿಸಿದರೆ ಏನಾಗುತ್ತದೆ
1.ಅಣುವಿನ ಗಾತ್ರ
ಕಡಿಮೆಯಾಗುತ್ತದೆ
2.ಶಕ್ತಿಯ ಹೀರಿಕೆಯಾಗುತ್ತದೆ ★
3.ಶಕ್ತಿಯ ಉತ್ಸರ್ಜನವಾಗುತ್ತದೆ
4.ಇವು ಯಾವುವು ಅಲ್ಲ
★★★★★★★★★★★
82. ಜೌಗು ಅನಿಲ ಎಂದು ಕರೆಯಲ್ಪಡುವ ಅನಿಲ
1.ಮೀಥೇನ್★
2.ಸಾರಜನಕ
3.ಈಥೇನ್
4.ಇಂಗಾಲ
★★★★★★★★★★★★
83, 1938 ರಲ್ಲಿ ಕಣ
ಸಿದ್ದಾಂತವನ್ನು ಪ್ರತಿಪಾದಿಸಿದವರು
1.ಕ್ರಿಕ್,ವ್ಯಾಟ್ಸನ್
2.ಪ್ಲಿಡನ್ ,ಶ್ಟಾನ್ ★
3. ಅಂಟನ್ ,ವಾನ್ ಲಿಹಾಕ್
4.ರಾಬರ್ಟ್ ಹುಕ್
★★★★★★★★★★★★
84.ನಿವಾಸ ಪ್ರಾಂತ್ಯಗಳ ದ್ವನಿ ತೀವ್ರತೆ ಯಾವ
ಮಟ್ಟವನ್ನು ಮೀರಬಾರದು
1. 65dB
2.50dB★
3.75dB
4.55dB
★★★★★★★★★★★
85. ಕವಿರಾಜ ಮಾರ್ಗದಲ್ಲಿರುವ
ಒಟ್ಟು ಪರಿಚ್ಚೇದಗಳು
1. 2
2.3
3.7★
4.10
★★★★★★★★★★★
86.ದಿ ಜವಹರಲಾಲ್ ನೆಹರೂ ನ್ಯಾಶನಲ್ ಅರ್ಬನ್
ರಿನ್ಯೂಯಲ್ ಮಿಶನ್ ಅನ್ನು ಆರಂಭಿಸಿದ ವರ್ಷ
ಎ. 2004-05
ಬಿ. 2005-06★
ಸಿ. 2006-07
ಡಿ. 2003-04
★★★★★★★★★★★
87. ಈ ಸರಣಿಯನ್ನು ಪೂರ್ಣಗೊಳಿಸಿ
81,69,58,48,39,………?
1.7
2.10
3.22
4.31★
★★★★★★★★★★★
88.500ಮೀ. ಉದ್ದದ ರೈಲೊಂದು ಗಂಟೆಗೆ 72
ಕಿ.ಮೀ./ ಗಂಟೆಗೆ ವೇಗದಲ್ಲಿ ಚಲಿಸುತ್ತಿರುವಾಗ
ರೈಲು ಹಳಿಗಳ ಪಕ್ಕದಲ್ಲಿ ನಿಂತಿರುವ
ಮನುಷ್ಯನನ್ನು ಹಾದು ಹೋಗಲು ತೆಗೆದುಕೊಳ್ಳುವ
ಕಾಲ ಎಷ್ಟು?
1. 20 sec
2. 18 sec
3. 23 sec
4.25 sec ★
★★★★★★★★★★★★
89. ಸ್ವಾಮಿಯ ಏಕೈಕ ಮಗಳು ಜ್ಯೋತಿ.
ರಾಶಿಯು ಸ್ವಾಮಿಯ ಮೊಮ್ಮಗಳು, ಜಾರ್ಜ್
ರಾಶಿಯ ಸೋದರಮಾವ, ಹಾಗಾದರೆ ಸ್ವಾಮಿ
ಮತ್ತು ಜಾರ್ಜ್ ಗಿರುವ ಸಂಬಂಧ
ಎನು.?
1. ತಂದೆ - ಮಗ★
2. ಅಣ್ಣ - ತಮ್ಮ
3. ತಾತ - ಮೊಮ್ಮಗ
4. ಯಾವುದು ಅಲ್ಲ
★★★★★★★★★★★★★
90. ಒಂದು ತ್ರಿಕೋನವು 14cms
ಆಧಾರವನ್ನು ಹೊಂದಿದೆ ಮತ್ತು 7cms ತ್ರಿಜ್ಯದ
ವೃತ್ತದಷ್ಟೇ ವಿಸ್ತೀರ್ಣವನ್ನು ಹೊಂದಿದೆ.
ಪೈ=22/7 ಆಗಿದ್ದರೆ ಈ ತ್ರಿಕೋನದ ಎತ್ತರ ಎಷ್ಟು ?
ಎ. 11cm
ಬಿ. 22cm★
ಸಿ. 33cm
ಡಿ. 22/7cm
★★★★★★★★★★★★
91. ಬಲೂಚಿಸ್ತಾನವು ಈ ದೇಶದ ಒಂದು ಭಾಗ
1. ಅಫ್ಘಾನಿಸ್ತಾನ
2. ಪಾಕಿಸ್ತಾನ★
3. ಸೌದಿ ಅರೇಬಿಯಾ
4. ಟಿಬೆಟ್
★★★★★★★★★
92. ಹಯವದನ ನಾಟಕದ ಕರ್ತೃ
1. ತರಾಸು
2. ಕುವೆಂಪು
3. ಕಾರ್ನಾಡ್★
4.ಲಂಕೇಶ್
★★★★★★★★★★★
93. ಮುಂದಿನ ಸಂಖ್ಯೆ ಗುರುತಿಸಿ
12, 22, 30, 36, ?
1. 38
2. 40★
3. 42
4. 44
★★★★★★★★★★★
94. ಜನವರಿ 1,2000 ಭಾನುವಾರವಿದ್ದರೆ ಜನವರಿ 1, 2001 ಯಾವ ದಿನ?
1. ಸೋಮವಾರ
2. ಮಂಗಳವಾರ ★
3. ಬುಧವಾರ
4. ಗುರುವಾರ
★★★★★★★★★★★
95.ಎರಡನೆಯ ಕರ್ನಾಟಕ್ ಯುದ್ಧವು ನಡೆದ ಸಮಯ
1. 1746-58
2. 1749-55
3. 1748-53
4. ಯಾವುದು ಅಲ್ಲ ★

★★★★★★★★★★★

96) ಮಜೋಲಿ ಯಾವ ನದಿಯಲ್ಲಿರುವ ದ್ವೀಪವಾಗಿದೆ?

1. ಗಂಗಾ
2. ಸಿಂಧೂ
3. ಬ್ರಹ್ಮಪುತ್ರ ☆
4. ದಾಮೋದರ

{}{}{}{}{}{}{}{}{}{}{}{}{}{}{}{}{}{}{}{}{}

97) ಕೆಳಗಿನವುಗಳಲ್ಲಿ ಯಾವುವು ಕಾಫಿಯ ವಿಧಗಳಾಗಿವೆ ?

1. ಅರೇಬಿಕಾ ☆
2. ರೊಬೆಸ್ಟಾ ☆
3. ನಿಕೋಸಿಮಾರ ಸ್ಟಿಕಾ
4. ಲೈಬೀರಿಕಾ ☆

{}{}{}{}{}{}{}{}{}{}{}{}{}{}{}{}{}{}{}{}{}

98) ಯುರೋಪಿನಲ್ಲಿ ಅತಿಹೆಚ್ಚು ಜಲವಿದ್ಯುತ್ ಬಳಸುವ ರಾಷ್ಟ್ರ ಯಾವುದು?

1. ನಾರ್ವೆ ☆
2. ಬ್ರಿಟನ್
3. ಸ್ವಿಟ್ಜರ್‌ಲೆಂಡ್ 
4. ಜರ್ಮನಿ

{}{}{}{}{}{}{}{}{}{}{}{}{}{}{}{}{}{}{}{}{}

99) ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಪ್ರಾಣಿ, ಸಸ್ಯವರ್ಗ ಮತ್ತು ವಾತಾವರಣದ ನಡುವಿನ ಅವಿನಾಭಾವ ಸಂಬಂಧದ ಕುರಿತು ತಿಳಿಸುವ ಶಾಸ್ತ್ರವನ್ನು ಏನೆನ್ನುವರು ?

1. ಕಾಸ್ಮೋಲಜಿ
2. ಬೈಯೋನಿಕ್ಸ್
3. ಜಿಯೋಲೋಜಿ
4. ಎಕೋಲೋಜಿ ☆

{}{}{}{}{}{}{}{}{}{}{}{}{}{}{}{}{}{}{}{}{}

100) ಭಾರಜಲ ಘಟಕವು ಮಹರಾಷ್ಟ್ರದಲ್ಲಿ ಎಲ್ಲಿದೆ ?

1. ತಲ್ಚಾರ್
2. ನಂಗಾಲ್
3. ತಲ್ ☆
4. ಮುನುಗುರು

{}{}{}{}{}{}{}{}{}{}{}{}{}{}{}{}{}{}{}{}

"★" ಈ ಚಿನ್ಹೆ  ಯು ಸರಿ ಉತ್ತರ ಗುರುತಿಸುತ್ತದೆ....

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023