Posts

Showing posts from March, 2015

Notification regarding posting of teachers who are compleated 3 years as BRP & CRP as teachers through counselling 07/04/2015

Image
Notification regarding posting of teachers who are compleated 3 years as BRP & CRP as teachers through counselling 07/04/2015

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. 31/03/15

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. 31/03/15 01). "ಮೇಕೆದಾಟು" ಎಂತಹ ಯೋಜನೆಯಾಗಿದೆ? a) ಕೊಳವೆ ಬಾವಿ ಯೋಜನೆ b) ಮೇಕೆ ಸಾಕಾಣಿಕೆ ಯೋಜನೆ c) ಕುರಿ ಅಭಿವೃದ್ಧಿ ಯೋಜನೆ d) ಕುಡಿಯುವ ನೀರಿನ ಯೋಜನೆ■ 02). ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಯಾವ ಆಟಗಾರ್ತಿ ಇಂಡಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಭಾನುವಾರ ಚಾಂಪಿಯನ್ ಆಗಿ ಹೊರ ಹೊಮ್ಮಿದರು? a) ಸೈನಾ ನೆಹ್ವಾಲ್■‌ b) ಸಾನಿಯಾ ಮಿರ್ಜಾ c) ದಿಪಿಕಾ ಪಲಿಕಲ್ಲ d) ಮರಿಯಾ ಶರಪೋವಾ 03). 2015 ರ ಮಿಸ್ ಇಂಡಿಯಾ ಆಗಿ ಯಾರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು? a) ವರ್ತಿಕಾ ಸಿಂಗ್ b) ಅದಿತಿ ಆರ್ಯ● c) ಆಫ್ರೀನ್ ರಾಚೆಲ್ ವಾಚ್ d) ಯಾರೂ ಅಲ್ಲ 04). 2015 ರ ಮಿಸ್ ಇಂಡಿಯಾದ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದ ಮಂಗಳೂರಿನ ಯುವತಿ ಯಾರು? a) ಆಫ್ರೀನ್ ರಾಚೆಲ್ ವಾಚ್● b) ವರ್ತಿಕಾ ಸಿಂಗ್ c) ಪ್ರೀತಿ ಮೆಹತಾ d) ಯಾರೂ ಅಲ್ಲ 05).  ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದ ಪಕ್ಷ ಯಾವುದು? a) ಬಿ.ಜೆ.ಪಿ● b) ಕಾಂಗ್ರೇಸ್ c) ಪಿ.ಡಿ.ಪಿ d) ಚೀನಾದ ಕಮ್ಯೂನಿಸ್ಟ್‌ ಪಕ್ಷ 06). ಪ್ರಪ್ರಥಮ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಯನ್ನು ಪಡೆದವರು ಯಾರು ? a) ದೇವಿಕಾರಾಣಿ ರೋರಿಚ್● b) ಅಕ್ಕಿನೇನಿ ನಾಗೇಶ್ವರರಾವ

9 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಪ್ರಜಾವಾಣಿ ವಾರ್ತ

Image
Tue, 03/31/2015 - 01:00 ಬೆಂಗಳೂರು: ರಾಜ್ಯದ ಪ್ರಾಥಮಿಕ ಶಾಲೆಗಳಿಗೆ 9 ಸಾವಿರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಮಾರ್ಚ್‌ 26ರ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಇದಕ್ಕೆ ಅನುಗುಣವಾಗಿ ಒಂದು ವಾರದ ಒಳಗಾಗಿ ಅಧಿಕೃತವಾಗಿ ಅರ್ಜಿ ಆಹ್ವಾನಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್‌ ಮೊಹ್ಸೀನ್‌ 'ಪ್ರಜಾವಾಣಿ'ಗೆ  ತಿಳಿಸಿದ್ದಾರೆ. ಅರ್ಜಿ ಶುಲ್ಕ * ಪ.ಜಾತಿ, ವರ್ಗದ ಅಭ್ಯರ್ಥಿ ಗಳು ಎರಡೂ ಹುದ್ದೆ ಗಳಿಗೆ  ಅರ್ಜಿ ಶುಲ್ಕ ₨400 *ಇತರ ಎಲ್ಲ ಅಭ್ಯರ್ಥಿಗಳಿಗೆ  ಒಂದು ಪರೀಕ್ಷೆಗೆ  ₨500 *ಎರಡೂ ಪರೀಕ್ಷೆಗೆ ₨800 ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿಇಟಿ) ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಇಲಾಖೆಯು ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಿದೆ. ಪರೀಕ್ಷೆ: ಮೇ 23ರಂದು ಬೆಳಿಗ್ಗೆ  1ರಿಂದ 5ನೇ ತರಗತಿ ವರೆಗಿನ ಶಿಕ್ಷಕರ ಹುದ್ದೆಗಳಿಗೆ ಪರೀಕ್ಷೆ  ನಡೆಯಲಿದೆ. ಅದೇ ದಿನ ಮಧ್ಯಾಹ್ನ 'ಪೇಪರ್‌–1' (6ರಿಂದ 8ನೇ ತರಗತಿವರೆಗೆ ಶಿಕ್ಷಕರಾಗುವ ಅಭ್ಯರ್ಥಿಗಳಿಗೆ) ಪರೀಕ್ಷೆ ನಡೆಯಲಿದೆ. ಮೇ 24ರಂದು ಬೆಳಿಗ್ಗೆ ಸಾಮಾನ್ಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ 6 ರಿಂದ 8ನೇ ತರಗತಿವರೆಗಿನ ಬೋಧಕ  ಅಭ್ಯರ್ಥಿಗಳಿಗಾಗಿ 'ಪೇಪರ್‌–2'  ಮತ್ತು ಅದೇ ದಿನ ಮಧ್ಯಾಹ್ನ, ಇಂಗ್ಲಿಷ್‌  ಮಾಧ್ಯಮ ಹುದ್ದೆಗಳಿಗೆ ಅರ್ಜಿ ಸಲ್ಲಿಸ

ತಿಂಗಳ ತಿರುಳು ಏಪ್ರೀಲ್ ಮತ್ತು ಮೇ 2015:(Tingal Tirulu Apr/May 2015)

Image

Adhiti Arts : Crowned MISS INDIA 2015

Image
ಮುಂಬಯಿ:  ಪ್ರಸಕ್ತ ಸಾಲಿನ ಮಿಸ್ ಇಂಡಿಯಾ ಸೌಂದರ‌್ಯ ಸ್ಪರ್ಧೆಯಲ್ಲಿ ದಿಲ್ಲಿಯ ಗುರ್‌ಗಾಂವ್ ಮೂಲದ ಅದಿತಿ ಆರ‌್ಯ ವಿಜೇತರಾಗುವ ಮೂಲಕ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮುಂಬಯಿಯಲ್ಲಿ ನಡೆದ 52ನೇ ಮಿಸ್ ಇಂಡಿಯಾ ಸೌಂದರ‌್ಯ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಅದಿತಿ ಅವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಅದಿತಿ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಫ್ರೀನ್ ರಾಚೆಲ್ ವಾಜ್ ಮತ್ತು ಋತಿಕಾ ಸಿಂಗ್ ಅವರು ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದುಕೊಂಡರು. ಈ ಮೂವರೂ ಸೇರಿದಂತೆ ತಾನ್ಯಾ ಮತ್ತು ದೀಕ್ಷಾ ಕುಶಾಲ್ ಅವರು ಅಂತಿಮ ಸುತ್ತಿನಲ್ಲಿದ್ದರು. ತಾನ್ಯಾ ಅವರು ಗೆಲುವು ಸಾಧಿಸಬಹುದೆಂದು ನಿರೀಕ್ಷಿಸಲಾಗಿತ್ತು. ಈ ವರ್ಷ 21 ಸ್ಪರ್ಧೆಗಳು ಕಣದಲ್ಲಿದ್ದರು. ಜಡ್ಜ್‌ಗಳು ನೀಡಿದ ಅಂಕಗಳ ಆಧಾರದ ಮೇಲೆ ಐವರನ್ನು ಮಾತ್ರ ಫೈನಲ್ಸ್‌ಗೆ ಆಯ್ಕೆ ಮಾಡಲಾಗಿತ್ತು. ನಟಿ ಕರೀನಾಕಪೂರ್ ಖಾನ್, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನಟ ಶಾಹಿದ್ ಕಪೂರ್ ಅವರು ಪಾಲ್ಗೊಂಡಿದ್ದರು. ವಾಣಿಜ್ಯ ನಗರಿಯ ಯಶ್ ರಾಜ್ ಸ್ಟುಡಿಯೋದಲ್ಲಿ ನಡೆದ ಸೌಂದರ್ಯ ಸ್ಪರ್ಧೆ ಸಮಾರಂಭದಲ್ಲಿ ಖ್ಯಾತ ನಟರಾದ ಜಾನ್ ಅಬ್ರಹಾಂ, ಅನಿಲ್ ಕಪೂರ್, ಮನೀಶಾ ಕೊಯಿರಾಲಾ, ಅಬು ಜಾನಿ, ಸಂದೀಪ್ ಖೋಸ್ಲಾ ಹಾಜರಿದ್ದರು. ನಟಿಯರಾದ ಶಿಲ್ಪಾ ಶೆಟ್ಟಿ ಹಾಗೂ ಸೋನಾಲಿ ಬೇಂದ್ರೆ ತೀರ್ಪುಗಾರರಾಗಿದ್ದರು.

ಪೇಸ್ ಮೇಕರ್ :

Image
ಭ್ರೂಣಕ್ಕೇ ಅಳವಡಿಸಬಹುದಾದ 'ಪೇಸ್ ಮೇಕರ್' ಲಾಸ್ ಏಂಜೆಲಿಸ್: ಹೃದಯದಲ್ಲಿ ತಡೆ (ಹಾರ್ಟ್ ಬ್ಲಾಕ್) ಸಮಸ್ಯೆ ಇರುವ ಭ್ರೂಣಕ್ಕೆ ನೇರವಾಗಿ ಅಳವಡಿಸಬಹುದಾದ ಸೂಕ್ಷ್ಮ ಗತಿ ನಿಯಂತ್ರಕವನ್ನು (ಮೈಕ್ರೋ ಪೇಸ್​ವೆುೕಕರ್) ಅಮೆರಿಕದ ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ. ಬೆಳವಣಿಗೆ ಹಂತದಲ್ಲಿ ಇರುವ ಭ್ರೂಣದ ಹೃದಯದ ಎಲೆಕ್ಟ್ರಿಕಲ್ ವ್ಯವಸ್ಥೆಯಲ್ಲಿ ಉಂಟಾಗುವ ಲೋಪಕ್ಕೆ ಕಂಜೀನಿಯಲ್ ಹಾರ್ಟ್ ಬ್ಲಾಕ್ ಎನ್ನಲಾಗುತ್ತದೆ. ಇದರಿಂದ ಹೃದಯಬಡಿತ ನಿಧಾನಗೊಳ್ಳುತ್ತದೆ. ಪರಿಣಾಮವಾಗಿ ಹೃದಯದ ರಕ್ತ ಹೊರತಳ್ಳುವ ಸಾಮರ್ಥ್ಯಕುಗ್ಗುತ್ತದೆ. ಭ್ರೂಣಾವಸ್ಥೆಗೂ ಮೊದಲೇ ಈ ಸಮಸ್ಯೆಯನ್ನು ಕಂಡು ಹಿಡಿಯಬಹುದಾಗಿದ್ದರೂ, ಅದಕ್ಕೆ ಚಿಕಿತ್ಸೆ ನೀಡಲು ಸಾಧ್ಯವಾಗುವಂತಹ ಮಾದರಿ ಗುಣಮಟ್ಟದ ಗತಿ ನಿಯಂತ್ರಕ ಅಭಿವೃದ್ಧಿ ಗೊಳಿಸುವ ಪ್ರಯತ್ನಗಳು ವಿಫಲಗೊಂಡಿದ್ದವು. 'ಈವರೆಗೆ ನಾವು ಭ್ರೂಣದಲ್ಲಿ ಚಿಕಿತ್ಸೆಗಾಗಿ ಬಳಸುತ್ತಿದ್ದ ಗತಿ ನಿಯಂತ್ರಕ ಸಾಧನಗಳು ವಯಸ್ಕರಿಗಾಗಿ ವಿನ್ಯಾಸಗೊಂಡಂತಹವುಗಳಾಗಿದ್ದವು. ಈಗ ಭ್ರೂಣಾವಸ್ಥೆಯಲ್ಲೇ ಪರಿಣಾಮಕಾರಿಯಾಗಿ ಬಳಸಬಲ್ಲಂತಹ ವಿನ್ಯಾಸದ ಗತಿ ನಿಯಂತ್ರಕವನ್ನು ನಾವು ಅಭಿವೃದ್ಧಿ ಪಡಿಸಿದ್ದೇವೆ' ಎಂದು ಲಾಸ್ ಏಂಜೆಲಿಸ್ ಮಕ್ಕಳ ಆಸ್ಪತ್ರೆಯ ಶಿಶು ಹೃದಯ ತಜ್ಞ ಯನಿವ್ ಬಾರ್- ಕೊಹೆನ್ ಹೇಳಿದರು. 'ಈಗ ನಾವು ವಿನ್ಯಾಸಗೊಳಿಸಿರುವ ಗತಿ ನಿಯಂತ್ರಕವನ್ನು ಭ್ರೂಣಾವಸ್ಥೆಗೂ ಮೊದಲೇ ಭ್ರೂಣಕ್ಕಾಗಲೀ, ತಾಯಿಗಾಗಲೀ

ಸೈನಾಗೆ ಒಲಿಯಿತು ಆಲ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ

Image
ಸೈನಾಗೆ ಒಲಿಯಿತು ಆಲ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ (Sender PSG) ನವದೆಹಲಿ: ವಿಶ್ವದ ನಂಬರ್ ಒನ್ ಆಟಗಾರ್ತಿ ಸೈನಾ ನೆಹ್ವಾಲ್ ಆಲ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದಿದ್ದಾರೆ. ಭಾನುವಾರ ಸಿರಿ ಫೋರ್ಟ್ ನಲ್ಲಿ ನಡೆದ  ಮಹಿಳಾ ಸಿಂಗಲ್ಸ್  ಫೈನಲ್‍ನಲ್ಲಿ 8ನೇ ಶ್ರೇಯಾಂಕದಲ್ಲಿರುವ ಥೈಲೆಂಡ್‍ನ ರಾಚನೋಕ್ ಇನ್ತಾನನ್ ಅವರನ್ನು 21-16, 21-14   ನೇರ ಸೆಟ್‍ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡರು. ಒಟ್ಟು 14 ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಗೆದ್ದಿದ್ದ  ಸೈನಾ ನೆಹ್ವಾಲ್,  15ನೇ ಪ್ರಶಸ್ತಿಯಾಗಿ ಆಲ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಒಲಿದಿದೆ. ಶನಿವಾರ ಇಂಡಿಯನ್‌ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ನಲ್ಲಿ ಮೊದಲ ಸೆಮಿಫೈನಲ್‌ನಲ್ಲಿ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ ಸ್ಪೇನ್‌ನ ಕ್ಯಾರೋಲಿನಾ ಮರಿನ್‌ ಅವರನ್ನು ಥಾಯ್ಲೆಂಡ್‌ನ‌ ರಾಚೋನೊಕ್‌ ಇನ್ತಾನಾನ್‌ ಸೋಲಿಸಿದರು. ಇದರೊಂದಿಗೆ  ನಂ. 1 ಸ್ಥಾನಕ್ಕೆ ಏರುವ ಮರಿನ್‌ ಅವರ ಕನಸು ಭಗ್ನಗೊಂಡಿತು. ಹೀಗಾಗಿ ವಿಶ್ವ ಬ್ಯಾಡ್ಮಿಂಟನ್ ನಲ್ಲಿ  74381 ಶ್ರೇಯಾಂಕದಲ್ಲಿದ್ದ 25 ವರ್ಷದ ಸೈನಾ ಮೊದಲ ಸ್ಥಾನಕ್ಕೆ ಏರಿದರು. ಮುಂದಿನ ಗುರುವಾರ ಸೈನಾ ನಂ.1 ಸ್ಥಾನಕ್ಕೇರಿದ ಅಧಿಕೃತ ಘೋಷಣೆ ನಡೆಯಲಿದೆ. ಈ ಹಿಂದೆ ಪುರುಷರ ವಿಭಾಗದಲ್ಲಿ ಪ್ರಕಾಶ್ ಪಡುಕೋಣೆನಂ.1 ಪಟ್ಟ ಪಡೆದುಕೊಂಡಿದ್ದರು.

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು. 29-03-2015

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು. 29-03-2015 01). ಶನಿವಾರ ಇಂಡಿಯನ್ ಓಪನ್ ಸೂಪರ್ ಸೀರೀಸ್ ಸೆಮಿಫೈನಲ್ ನಲ್ಲಿ ಕರೋಲಿನಾ ಮರೀನ್ ಪರಾಭವಗೊಂಡ ಕಾರಣ ಭಾರತದ ಯಾವ ಬ್ಯಾಡ್ಮಿಂಟನ್ ತಾರೆ ನಂಬರ್ ೧ ಪಟ್ಟಕ್ಕೇರಿದ್ದಾರೆ? a) ಸೈನಾ ನೆಹ್ವಾಲ್● b) ಸಾನಿಯಾ ಮಿರ್ಜಾ c) ದೀಪಿಕಾ ಪಲ್ಲಿಕಲ್ d) ಯಾರೂ ಅಲ್ಲ 02). ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ಸಾಮಾಜಿಕ ಹೋರಾಟಗಾರ್ತಿ ಯಾರು? a) ಶ್ರೀಮತಿ ಆನಂದಿಬೆನ್ b) ಕುಮಾರಿ ಮೆಹ್ತಾ c) ಮೇಧಾ ಪಾಟ್ಕರ್● d) ಯಾರೂ ಅಲ್ಲ 03). ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದಿದ್ದ  ರಾಜ್ಯಪಾಲ ಅಜೀಜ್ ಖುರೇಷಿ ಅವರನ್ನು ಶನಿವಾರ ಉಚ್ಛಾಟನೆಗೊಳಿಸಲಾಗಿದೆ.  ಇವರು ಯಾವ ರಾಜ್ಯದ ರಾಜ್ಯಪಾಲರಾಗಿದ್ದರು? a) ಅಸ್ಸಾಂ b) ಮಿಜೋರಾಂ● c) ನಾಗಾಲ್ಯಾಂಡ್ d) ತ್ರಿಪುರಾ 04). "ಅಥೆನ್ಸ್" ಇದು ಈ ದೇಶದ ರಾಜಧಾನಿಯಾಗಿದೆ... a) ಗ್ರೀಸ್● b) ಜರ್ಮನಿ c) ನೆದರ್ ಲ್ಯಾಂಡ್ d) ಜೊರ್ಡನ್ 05). "ಮೂನ್ ವಾಕ್" ಗ್ರಂಥವನ್ನು ಬರೆದವರು ಯಾರು? a) ಎಡ್ವರ್ ಜೆನ್ನರ್ b) ಸ್ಟೀಫನ್ ಹಾಕಿಂಗ್ c) ಮೈಕಲ್ ಜಾಕ್ಸನ್● d) ಗುರುಮೀತ್ ಕನ್ವಾಲ್ ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) ವಿಜಯಪುರ

NOTIFICATION FOR RECRUITMENT OF BRP / CRP POSTS (2015-16)IN EDUCATION DEPARTMENT

Image

Australia WC2015 CHAMPION ( Its 5th time)

Image
5ನೇ ಬಾರಿ ಆಸೀಸ್ ವಿಶ್ವಚಾಂಪಿಯನ್ ಮೆಲ್ಬೋರ್ನ್: ಮೊದಲ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ನ್ಯೂಜಿಲೆಂಡ್ ವಿರುದ್ಧ ಸುಲಭ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ 5 ನೇ ಬಾರಿಗೆ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದೆ. ಇದೇ ಮೊದಲ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ನ್ಯೂಜಿಲೆಂಡ್ ಆಸ್ಟ್ರೇಲಿಯಾದ ಸವಾಲನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಲಿಲ್ಲ. ಮೊದಲು ಬ್ಯಾಟ್ ಮಾಡಿ ಕೇವಲ 183 ರನ್ ಗಳಿಸಿದ್ದ ನ್ಯೂಜಿಲೆಂಡ್ ಆರಂಭದಲ್ಲೇ ಹಿನ್ನಡೆ ಅನುಭವಿಸಿತ್ತು. 183 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಆಸೀಸ್ 33.1 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ ಗುರಿ ತಲುಪಿತು. ಆಸ್ಟ್ರೇಲಿಯಾ ಪರ ನಾಯಕ ಮೈಕಲ್ ಕ್ಲಾರ್ಕ್ (74), ಡೇವಿಡ್ ವಾರ್ನರ್ (41), ಸ್ಟೀವನ್ ಸ್ಮಿತ್ (56*), ರನ್ ಗಳಿಸಿ ಆಸ್ಟ್ರೇಲಿಯಾಗೆ ಸುಲಭ ಗೆಲುವು ತಂದಿತ್ತರು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ 46 ಕ್ಕೆ 2, ಟ್ರೆಂಡ್ ಬೋಲ್ಟ್ 40 ಕ್ಕೆ 1 ವಿಕೆಟ್ ಪಡೆದರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು 45 ಓವರ್​ಗಳಲ್ಲಿ 183 ರನ್ ಗಳಿಗೆ ಆಲೌಟ್ ಆಯಿತು. ಪ್ರಭಾವಿ ಬೌಲಿಂಗ್ ದಾಳಿ ನಡೆಸಿದ ಆಸ್ಟ್ರೇಲಿಯ ಬೌಲರ್​ಗಳು ನ್ಯೂಜಿಲೆಂಡ್ ಪ್ರಮುಖ ಬ್ಯಾಟ್ಸ್​ಮನ್​ಗಳಿಗೆ ರನ್ ಗಳಿಸಲು ಅವಕಾಶ ನೀಡಲಿಲ್ಲ. ನ್ಯೂಜಿಲೆಂಡ್ ಪರ ಗ್ರಾಂಟ್ ಎಲೆಯೋಟ್ (83) ಮತ್ತು ರಾಸ್ ಟೇಲರ್ (40) ಮಾತ್ರ ಆಸ್ಟ್ರೇಲಿಯಾ ಬೌಲರ್​ಗಳನ

ಟುಸ್ಸಾಡ್ಸ್ ಮೇಣದ ಪ್ರತಿಮೆಗಳ ಸಾಲಿಗೆ ಕತ್ರಿನಾ ಕೈಫ್

Image
್ ಲಂಡನ್: ಜನಪ್ರಿಯ ನಟಿ ಕತ್ರಿನಾ ಕೈಫ್ ಅವರು ಶನಿವಾರ ಇಂಗ್ಲೆಂಡಿನ ಪ್ರತಿಷ್ಠಿತ ಮೇಡಂ ಟುಸ್ಸಾಡ್ಸ್ ಮೇಣದ ಪ್ರತಿಮೆಗಳ ಸಾಲಿಗೆ ಸೇರ್ಪಡೆಯಾದ 7ನೇ ಬಾಲಿವುಡ್ ತಾರೆಯೆನಿಸಿದರು. ಬ್ರಿಟಿಷ್-ಭಾರತೀಯ ನಟಿ 1,50,000 ಪೌಂಡ್ ಮೌಲ್ಯದ ತನ್ನ ದೇಹಗಾತ್ರದ ಮೇಣದ ಪ್ರತಿಮೆಯನ್ನು (ವ್ಯಾಕ್ಸ್ ಸ್ಟ್ಯಾಚ್ಯೂ) ಸ್ವತಃ ಅನಾವರಣಗೊಳಿಸುವ ಮೂಲಕ ಟುಸ್ಸಾಡ್ಸ್ ಮೇಣದ ಪ್ರತಿಮೆಗಳ ಸಾಲಿಗೆ ಸೇರಿದ ಇತ್ತೀಚಿನ ಬಾಲಿವುಡ್ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ತನ್ನ ಮೇಣದ ಪ್ರತಿಮೆಯ ಎದುರು ನಿಂತ 31ರ ಹರೆಯದ ಕತ್ರಿನಾ 'ಇದು ಅದ್ಭುತ. ಇದು ನಿಜವಾಗಿಯೂ ನನ್ನಂತೆಯೇ ಇದೆ' ಎಂದು ಉದ್ಘರಿಸಿದರು. 'ನಮ್ಮ ವಿಶ್ವವಿಖ್ಯಾತ ಶಿಲ್ಪಿಗಳು ಕಳೆದ ಒಂದು ದಶಕದಿಂದ ಭಾರತೀಯ ಚಲನಚಿತ್ರ ಉದ್ಯಮದ ಜೊತೆಗೆ ನಿಕಟವಾಗಿ ದುಡಿದಿದ್ದಾರೆ. ಈಗ ನಾವು ಬಾಲಿವುಡ್​ಗಾಗಿಯೇ ಪ್ರತಿಮೆಗಳ ಸಾಲು ನಿರ್ಮಾಣ ಮಾಡಿದ್ದೇವೆ. ಈ ಪ್ರತಿಮೆಗಳ ಸಾಲು ಅತ್ಯಂತ ಹೆಚ್ಚು ಜನಪ್ರಿಯ ವಿಭಾಗವಾಗಿದೆ' ಎಂದು ಮೇಡಂ ಟುಸ್ಸಾಡ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಬ್ರಿಟಿಷ್ ತಾಯಿ ಮತ್ತು ಕಾಶ್ಮೀರಿ ತಂದೆಗೆ ಜನಿಸಿದ ಕತ್ರಿನಾ ಕಳೆದ ವರ್ಷ ಮೇಡಂ ಟುಸ್ಸಾಡ್ಸ್ ನಡೆಸಿದ್ದ ಆನ್​ಲೈನ್ ಸ್ಪರ್ಧೆಯಲ್ಲಿ ಪ್ರಿಯಾಂಕ ಛೋಪ್ರಾ ಮತ್ತು ದೀಪಿಕಾ ಪಡುಕೋಣೆ ಜೊತೆಗೆ ಸೆಣಸಿದ್ದರು. ಪಂಜಾಬ್ ರೇಡಿಯೋದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಕತ್ರಿನಾ ಪರ 2,25,00 ಮತಗಳು ಬ

ವಿಶ್ವಕಪ್ ಕ್ರಿಕೆಟ್ 2015:ವಿಶ್ವವಿಜೇತ ಆಸ್ಟ್ರೇಲಿಯಾ

Posted PSGadyal - ಕಿವೀಸ್ ಕಿವಿ ಹಿಂಡಿದ ಆಸೀಸ್ ಬೌಲರ್‍ಗಳು - ಏಕದಿನ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ ಮೈಕಲ್ ಕ್ಲಾರ್ಕ್ - ತವರಿನ ಹುಲಿಗಳಿಗೆ ವಿಶ್ವಕಪ್ VISHWA CHAMPION ಮೆಲ್ಬರ್ನ್: ತವರಿನಲ್ಲಿ ವಿಶ್ವಕಪ್ ಗೆಲ್ಲುವ ಆಸ್ಟ್ರೇಲಿಯಾದ ಕನಸು ನನಸಾಗಿದೆ. ಅಜೇಯ ನ್ಯೂಜಿಲ್ಯಾಂಡ್‍ನ್ನು ಫೈನಲ್‍ನಲ್ಲಿ  7ವಿಕೆಟ್‍ಗಳಿಂದ ಬಗ್ಗು ಬಡಿಯುವ ಮೂಲಕ 5ನೇ ಬಾರಿ ವಿಶ್ವಕಪ್‍ನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ.  ಗೆಲ್ಲಲು 184 ರನ್ ಸುಲಭದ ಸವಾಲನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 33.1 ಓವರ್‍ಗಳಲ್ಲಿ  186 ರನ್‍ಗಳಸಿವ ಮೂಲಕ ಗುರಿ ಮುಟ್ಟಿತು. ಆರಂಭದಲ್ಲೇ ಆರೋನ್ ಫಿಂಚ್ ಬೌಲ್ಟ್ ಎಸೆದಲ್ಲಿ ಅವರಿಗೆ ಕ್ಯಾಚ್ ನೀಡಿ ಔಟಾದಾಗ ನ್ಯೂಜಿಲ್ಯಾಂಡ್ ಪೈಪೋಟಿ ನೀಡುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ನಂತರ ಎರಡನೇ ವಿಕೆಟ್ ವಾರ್ನರ್ ಮತ್ತು ಸ್ವೀವನ್ ಸ್ಮಿತ್ 61 ರನ್ ಕಲೆ ಹಾಕುವ ಮೂಲಕ ಆಸ್ಟ್ರೇಲಿಯಾದ ಚೇತರಿಕೆಗೆ ಕಾರಣರಾದರು. ವಾರ್ನರ್ 45ರನ್(46 ಎಸೆತ, 7 ಬೌಂಡರಿ)ಗಳಿಸಿ ಹೆನ್ರಿಗೆ ವಿಕೆಟ್ ಒಪ್ಪಿಸಿದಾಗ ಆಸ್ಟ್ರೇಲಿಯಾ ತಂಡದ ಸ್ಕೋರ್ 63 ಆಗಿತ್ತು. ನಂತರ ಸ್ಮಿತ್ ಮತ್ತು ಮೈಕಲ್ ಕ್ಲಾರ್ಕ್  ಮೂರನೇ ವಿಕೆಟ್‍ಗೆ 18.5 ಓವರ್‍ಗಳಲ್ಲಿ 118 ರನ್ ಜೊತೆಯಾಟ ಆಡಿ ಆಸ್ಟ್ರೇಲಿಯಾಗೆ ಗೆಲುವು ತಂದುಕೊಟ್ಟರು. ನ್ಯೂಜಿಲ್ಯಾಂಡ್ ಪರವಾಗಿ ಬೌಲ್ಟ್ 1 ವಿಕೆಟ್ ಪಡೆದರೆ, ಹೆನ್ರಿ 2 ವಿಕೆಟ್ ಪಡೆದರು. ಅಬ್ಬರಿಸಲಿಲ್ಲ ಮೆಕ್ಕಲಂ: ಆರಂಭದ

ಖ್ಯಾತ ಹಾಕಿ ಆಟಗಾರ

Image
 ಬಲಬೀರ್​ಸಿಂಗ್​ಗೆ ಜೀವಮಾನ ಸಾಧನೆ ಪ್ರಶಸ್ತಿ ನವದೆಹಲಿ: ಖ್ಯಾತ ಹಾಕಿ ಆಟಗಾರ 90 ವರ್ಷದ ಬಲಬೀರ್ ಸಿಂಗ್ ಸೀನಿಯರ್ 'ಮೇಜರ್ ಧ್ಯಾನ್​ಚಂದ್ ಜೀವಮಾನ ಸಾಧನೆ ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ. ನವದೆಹಲಿಯಲ್ಲಿ ಶನಿವಾರ ನಡೆದ ಹಾಕಿ ಇಂಡಿಯಾ ಅವಾರ್ಡ್ಸ್ ಉದ್ಘಾಟನಾ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಒಲಿಂಪಿಕ್ ಸ್ವರ್ಣ ಪದಕ ವಿಜೇತ ಮೂರು ತಂಡಗಳಲ್ಲಿಯೂ ಸದಸ್ಯರಾಗಿದ್ದ ಬಲಬೀರ್ ಸಿಂಗ್​ಗೆ ಪ್ರಶಸ್ತಿ ಜತೆಗೆ 30 ಲಕ್ಷ ರೂ. ಚೆಕ್ ನೀಡಿ ಗೌರವಿಸಲಾಯಿತು.

ವಿಶ್ವ ವಿಜೇತ ಆಸ್ಟ್ರೇಲಿಯಾ

ವಿಶ್ವ ವಿಜೇತ ಆಸ್ಟ್ರೇಲಿಯಾ Posted PSGadyal - ಕಿವೀಸ್ ಕಿವಿ ಹಿಂಡಿದ ಆಸೀಸ್ ಬೌಲರ್‍ಗಳು - ಏಕದಿನ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ ಮೈಕಲ್ ಕ್ಲಾರ್ಕ್ - ತವರಿನ ಹುಲಿಗಳಿಗೆ ವಿಶ್ವಕಪ್ VISHWA CHAMPION ಮೆಲ್ಬರ್ನ್: ತವರಿನಲ್ಲಿ ವಿಶ್ವಕಪ್ ಗೆಲ್ಲುವ ಆಸ್ಟ್ರೇಲಿಯಾದ ಕನಸು ನನಸಾಗಿದೆ. ಅಜೇಯ ನ್ಯೂಜಿಲ್ಯಾಂಡ್‍ನ್ನು ಫೈನಲ್‍ನಲ್ಲಿ  7ವಿಕೆಟ್‍ಗಳಿಂದ ಬಗ್ಗು ಬಡಿಯುವ ಮೂಲಕ 5ನೇ ಬಾರಿ ವಿಶ್ವಕಪ್‍ನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ.  ಗೆಲ್ಲಲು 184 ರನ್ ಸುಲಭದ ಸವಾಲನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 33.1 ಓವರ್‍ಗಳಲ್ಲಿ  186 ರನ್‍ಗಳಸಿವ ಮೂಲಕ ಗುರಿ ಮುಟ್ಟಿತು. ಆರಂಭದಲ್ಲೇ ಆರೋನ್ ಫಿಂಚ್ ಬೌಲ್ಟ್ ಎಸೆದಲ್ಲಿ ಅವರಿಗೆ ಕ್ಯಾಚ್ ನೀಡಿ ಔಟಾದಾಗ ನ್ಯೂಜಿಲ್ಯಾಂಡ್ ಪೈಪೋಟಿ ನೀಡುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ನಂತರ ಎರಡನೇ ವಿಕೆಟ್ ವಾರ್ನರ್ ಮತ್ತು ಸ್ವೀವನ್ ಸ್ಮಿತ್ 61 ರನ್ ಕಲೆ ಹಾಕುವ ಮೂಲಕ ಆಸ್ಟ್ರೇಲಿಯಾದ ಚೇತರಿಕೆಗೆ ಕಾರಣರಾದರು. ವಾರ್ನರ್ 45ರನ್(46 ಎಸೆತ, 7 ಬೌಂಡರಿ)ಗಳಿಸಿ ಹೆನ್ರಿಗೆ ವಿಕೆಟ್ ಒಪ್ಪಿಸಿದಾಗ ಆಸ್ಟ್ರೇಲಿಯಾ ತಂಡದ ಸ್ಕೋರ್ 63 ಆಗಿತ್ತು. ನಂತರ ಸ್ಮಿತ್ ಮತ್ತು ಮೈಕಲ್ ಕ್ಲಾರ್ಕ್  ಮೂರನೇ ವಿಕೆಟ್‍ಗೆ 18.5 ಓವರ್‍ಗಳಲ್ಲಿ 118 ರನ್ ಜೊತೆಯಾಟ ಆಡಿ ಆಸ್ಟ್ರೇಲಿಯಾಗೆ ಗೆಲುವು ತಂದುಕೊಟ್ಟರು. ನ್ಯೂಜಿಲ್ಯಾಂಡ್ ಪರವಾಗಿ ಬೌಲ್ಟ್ 1 ವಿಕೆಟ್ ಪಡೆದರೆ, ಹೆನ್ರಿ 2 ವಿಕೆಟ್ ಪಡೆದರು. ಅಬ್

ಇಸ್ರೋಗೆ ಗಾಂಧಿ ಶಾಂತಿ ಪ್ರಶಸ್ತಿ-೨೦೧೪ ಗೌರವ

Image
ಸಾಂದರ್ಭಿಕ ಚಿತ್ರ ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ), ಪ್ರತಿಷ್ಟಿತ ಗಾಂಧಿ ಶಾಂತಿ ಪ್ರಶಸ್ತಿ-೨೦೧೪ ಅನ್ನು ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ, ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಎಚ್ ಎಲ್ ದತ್ತು, ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಸದಸ್ಯ ಎಲ್ ಕೆ ಅಡ್ವಾಣಿ ಮತ್ತು ಗೋಪಾಲ ಕೃಷ್ಣ ಗಾಂಧಿ ಇವರುಗಳನ್ನು ಒಳಗೊಂಡ ತೀರ್ಪುಗಾರರ ಸಂಘ ಈ ಪ್ರಶಸ್ತಿ ಘೋಷಿಸಿದೆ. "ಬಾಹ್ಯಾಕಾಶವನ್ನು ದೇಶದ ಮತ್ತು ಸಾಮಾನ್ಯ ಪ್ರಜೆಯ ಸೇವೆಗಾಗಿ ಬಳಸಿದ ಇಸ್ರೋ ಸೇವೆಯನ್ನು ಅಭಿನಂದಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಇಸ್ರೋ ವಿಶ್ವದ ಆರು ಅತಿ ದೊಡ್ಡ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದಾಗಿದೆ" ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಇಸ್ರೋ ಸಂಸ್ಥೆ ಇತ್ತೀಚೆಗೆ ಮಾರ್ಸ್ ಮೇಲೆ ಬಾಹ್ಯಾಕಾಶ ಯಾನವನ್ನು ಕಳುಹಿಸಿ, ಭಾರತವನ್ನು ಈ ಸಾಧನೆಗೈದ ನಾಲ್ಕನೇ ದೇಶವನ್ನಾಗಿಸಿತು. Posted by: Guruprasad Narayana | Source: TNIE

ISRO ದಿಂದ ದೇಶಿ GPS ಗೆ ಅನುಕೂಲಿಸುವ IRNSS -1 D ಯಶಸ್ವಿ ಉಡಾವಣೆ:

ಚೆನ್ನೈ, ಮಾ.29: ಮಂಗಳಯಾನದ ಯಶಸ್ಸಿನ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ) ಮತ್ತೊಂದು ಮೈಲಿಗಲ್ಲು ದಾಟಿದೆ. ಅಮೆರಿಕದ ಜಿಪಿಎಸ್ ಗೆ ಸೆಡ್ಡು ಹೊಡೆಯಬಲ್ಲ ದೇಶಿ ತಂತ್ರಜ್ಞಾನದ ದಿಕ್ಸೂಚಿ ಉಪಗ್ರಹವನ್ನು ಸುರಕ್ಷಿತವಾಗಿ ಕಕ್ಷೆಗೆ ಸೇರಿಸಲಾಗಿದೆ. ಅಮೆರಿಕದ ಜಿಪಿಎಸ್ ಜೊತೆಗೆ ಭಾರತದ ಐಆರ್ ಎನ್ ಎಸ್ಎಸ್ 1-ಡಿ ಹೋಲಿಕೆ ಮಾಡಿ ಪ್ರಶ್ನೆ ಕೇಳಿದಾಗ ಇಸ್ರೋ ಅಧ್ಯಕ್ಷ ಕನ್ನಡಿಗ ಕೆಎಸ್ ಕಿರಣ್ ಕುಮಾರ್ ಅವರು ಉತ್ತರಿಸಿದ್ದು ಹೀಗೆ: The globe comes later, the country comes first. [ಜಿಪಿಎಸ್ ತಂತ್ರಜ್ಞಾನದಲ್ಲಿ ಭಾರತ ಆಗಲಿದೆ ಸಾರ್ವಭೌಮ] ಐಆರ್ ಎನ್ ಎಸ್ಎಸ್ 1-ಡಿ ಯನ್ನು ಪಿಎಸ್ ಎಲ್ ವಿ ಸಿ -27 ಮೂಲಕ ಕಕ್ಷೆಗೆ ತಲುಪಿಸುವ ಮೂಲಕ ದೇಶಿ ತಂತ್ರಜ್ಞರು ಹೆಮ್ಮೆಯಿಂದ ಸಂಭ್ರಮಪಟ್ಟಿದ್ದಾರೆ. ಅದರೆ, ಈ ದಿಕ್ಸೂಚಿ ಯೋಜನೆ ಪೂರ್ಣಗೊಳ್ಳಲು ಈ ಸರಣಿಯ ಇನ್ನೂ ಮೂರು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಬೇಕಿದೆ. ಸುಮಾರು 1,420 ಕೋಟಿ ರು ವೆಚ್ಚದ ಐಆರ್ ಎನ್ ಎಸ್ಎಸ್ ಯೋಜನೆ ಈ ವರ್ಷಾಂತ್ಯಕ್ಕೆ ಪೂರ್ಣಗೊಳಿಸಲಾಗುವುದು. ಶನಿವಾರ(ಮಾ.28, 2015) ಉಡಾವಣೆಗೂ ಮುನ್ನ ಜುಲೈ1, 2013, ಏ.4 2014 ಹಾಗೂ ಅ.16, 2014ರಂದು ಯಶಸ್ವಿಯಾಗಿ ಉಪಗ್ರಹಗಳು ಕಕ್ಷೆ ಸೇರಿವೆ. ವೆಹಿಕಲ್ ಟ್ರಾಫಿಕಿಂಗ್, ನೌಕೆಗಳ ಪಥ ನಿರ್ವಹಣೆ, ಪ್ರಯಾಣಿಕರಿಗೆ ಮಾರ್ಗ ಸೂಚಿ, ಚಾಲಕರಿಗೆ ದಿಕ್ಸೂಚಿ, ಗಡಿ ಮತ್ತು ಸಾಗರ ದಿಕ್ಸೂಚಿ ಹೀಗೆ ಅಮೆರಿಕದ ಜಿಪಿಎಸ್ ತಂತ್ರಜ್ಞಾನ

INDRASHANUDMSH*: A HEALTH PROGRAM From Apr 7

Image
ಏ. 7 ರಿಂದ 'ಮಿಷನ್‌ ಇಂದ್ರಧನುಷ್‌' ರಾಜೇಶ್‌ ರೈ ಚಟ್ಲ Sun, 03/29/2015 - 01:00 ಹುಬ್ಬಳ್ಳಿ:  ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿದ 'ಮಿಷನ್‌ ಇಂದ್ರ ಧನುಷ್' ವಿಶೇಷ ಲಸಿಕಾ ಕಾರ್ಯಕ್ರಮ ರಾಜ್ಯದ ಆರು ಜಿಲ್ಲೆಗಳಲ್ಲಿ ವಿಶ್ವ ಆರೋಗ್ಯ ದಿನವಾದ ಏ. 7ರಿಂದ ಆರಂಭವಾಗಲಿದೆ. ಬೆಂಗಳೂರು ನಗರ ಮತ್ತು  ಹೈದರಾಬಾದ್ ಕರ್ನಾಟಕದ ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳನ್ನು ಇದಕ್ಕೆ ಆಯ್ಕೆ ಮಾಡಲಾಗಿದೆ.'ರಾಜ್ಯದಲ್ಲಿ ಲಸಿಕಾ ಪ್ರಮಾಣ ಶೇ 50ರಷ್ಟಿರುವ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾ ಲಯದ ಉಪ ನಿರ್ದೇಶಕ (ಲಸಿಕೆ) ಡಾ. ಎ.ರಾಮಚಂದ್ರ ಬಾಯರಿ 'ಪ್ರಜಾವಾಣಿ'ಗೆ ತಿಳಿಸಿದರು. 'ಈ ವಿನೂತನ ಅಭಿಯಾನದ ಭಾಗವಾಗಿ ಎರಡು ವರ್ಷದ ಒಳಗಿನ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಲಸಿಕೆ ಹಾಕಲಾಗುವುದು. ಮಕ್ಕಳಿಗೆ ಬಿಸಿಜಿ, ಡಿಪಿಟಿ, ಹೆಪಟೈಟಿಸ್–ಬಿ, ಪೋಲಿಯೊ ಮತ್ತು ಮೀಸಲ್ಸ್‌ (ದಡಾರ) ಲಸಿಕೆಗಳನ್ನು ಮತ್ತು ಗರ್ಭಿಣಿಯರಿಗೆ ಟಿಟಿ ಲಸಿಕೆ ಹಾಕಲಾಗುವುದು. ರಾಜ್ಯದಲ್ಲಿ ಡಿಪಿಟಿ ಮತ್ತು ಹೆಪ ಟೈಟಿಸ್–ಬಿ ಸೇರಿರುವ ಪೆಂಟಾ (ಫೈವ್‌–ಇನ್‌–ಒನ್‌) ಲಸಿಕೆ ಬಳಸಲಾಗುವುದು. ವಲಸೆ ಕಾರ್ಮಿಕರು ನೆಲೆಸಿರುವ ಮತ್ತು ಲಸಿಕಾ ಅಭಿಯಾನ ಈವ

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.28*03*2015

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.28*03*2015 01). ಲಂಡನ್ನಿನ ಥೇಮ್ಸ್ ನದಿ ದಡದಲ್ಲಿ ಯಾವ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ಅನಾವರಣಗೊಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ? a) ವಿಶ್ವಗುರು ಬಸವಣ್ಣನವರು■ b) ಗಾಂಧೀಜಿ c) ಜವಾಹರಲಾಲ್ ನೆಹರು d) ಸರ್ದಾರ್ ಪಟೇಲ್ 02). ಯಾವ ರಾಜ್ಯ ಸರ್ಕಾರವು  ಮಾತೃಭಾಷೆಯನ್ನು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ? a) ಕರ್ನಾಟಕ b) ತಮಿಳುನಾಡು c) ಮಹಾರಾಷ್ಟ್ರ■ d) ಕೇರಳ 03). ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ನಲ್ಲಿ ಯಾವ ತಂಡದ ವಿರುದ್ಧ ಭಾರತವು ಸೋಲನ್ನನುಭವಿಸಿತು? a) ದ. ಆಫ್ರಿಕಾ b) ಇಂಗ್ಲೆಂಡ್ c) ಆಸ್ಟ್ರೇಲಿಯಾ■ d) ನ್ಯೂಜಿಲ್ಯಾಂಡ್ 04). ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಗೆ ಭಾರತ ರತ್ನ ಪ್ರದಾನ ಮಾಡಿದವರು ಯಾರು? a) ರಾಷ್ಟ್ರಪತಿ ಪ್ರಣಬ್ ಮುಖರ್ಜಿ■ b) ನರೇಂದ್ರ ಮೋದಿ c) ರಾಜನಾಥ ಸಿಂಗ್ d) ಯಾರೂ ಅಲ್ಲ 05). ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ಯಾರು? a) ಜಗಜೀವನ್ ರಾಮ್ b) ಅಸಾರಾಮ್‌ ಬಾಪು■ c) ಪ್ರಶಾಂತ ರಾಜ್ d) ಜೀವನ್ ರಾಮ್ ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) ವಿಜಯಪುರ

ಶಿಕ್ಷಕರ ವರ್ಗಾವಣೆ : ತಿದ್ದುಪಡಿ ವಿಧೇಯಕ. ಮಾರ್ಚ, 2015 (Amendment Bill of Teacher's Transfer 2015) ,dwnld here...

Image

ಭಾರತ ರತ್ನ ಅಟಲ್ ಬಿಹಾರಿ ವಾಜಪೇಯ

Image
ಭಾರತ ರತ್ನ ಅಟಲ್ ಬಿಹಾರಿ ವಾಜಪೇಯ. Post PSGadyal ನವದೆಹಲಿ: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶುಕ್ರವಾರ 'ಭಾರತರತ್ನ' ಪುರಸ್ಕಾರವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಧಾನ ಮಾಡಿದರು. ಶುಕ್ರವಾರ ಸಂಜೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ವಾಜಪೇಯಿ ಅವರ ನಿವಾಸಕ್ಕೆ ತೆರಳಿ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ, ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಸೇರಿದಂತೆ ಸರ್ಕಾರದ ಹಲವು ಅಧಿಕಾರಿಗಳು ಭಾಗಿಯಾಗಿದ್ದರು. ಮಾರ್ಚ್ 31ರಂದು ದಿವಂಗತ ಮದನ್ ಮೋಹನ್ ಮಾಳವೀಯ ಅವರ ಪರವಾಗಿ ಅವರ ಕುಟುಂಬ ಸದಸ್ಯರು ಪುರಸ್ಕಾರ ಸ್ವೀಕರಿಸಲಿದ್ದಾರೆ. ಕೇಂದ್ರ ಸರ್ಕಾರ ಡಿಸೆಂಬರ್ 24ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಶಿಕ್ಷಣ ತಜ್ಞರೂ ಆಗಿದ್ದ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಮದನ್ ಮೋಹನ್ ಮಾಳವೀಯ (ಮರಣೋತ್ತರ) ಅವರಿಗೆ 'ಭಾರತರತ್ನ' ಪುರಸ್ಕಾರ ಘೋಷಣೆ ಮಾಡಿತ್ತು.

Notification of 1582 group D posts in Ktaka Health &Welfare Dpartmnt of Hyd -Ktka Area: Apply btwn 1/4/15 to 30/4/15 (Qualification-SSLC)

Image

ಶಿಕ್ಷಕರ ವರ್ಗ ಮಸೂದೆ ಮತ್ತು

Image
ಕನ್ನಡ ಕಡ್ಡಾಯಕ್ಕೆ 2 ಮಸೂದೆ ಉದಯವಾಣಿ, Mar 27, 2015, 3:40 AM IST ವಿಧಾನಸಭೆ:  ಒಂದರಿಂದ ಐದನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ಹಾಗೂ 1ರಿಂದ 10ನೇ ತರಗತಿವರೆಗೆ ಎಲ್ಲ ಶಾಲೆಗಳಲ್ಲೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸುವ ವಿಧೇಯಕಗಳನ್ನು ಗುರುವಾರ ಮಂಡಿಸಲಾಯಿತು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ "ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕ-2015' ಹಾಗೂ "ಕನ್ನಡ ಭಾಷಾ ಕಲಿಕೆ ವಿಧೇಯಕ-2015' ಮಂಡಿಸಿದರು. ಸಂವಿಧಾನದ 350 ಎ ಅನುಚ್ಛೇದದ ಅನ್ವಯ ಮಗುವಿಗೆ ಆತನ/ಆಕೆಯ ಮಾತೃಭಾಷೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಒದಗಿಸುವುದು ಸಂಬಂಧ ಪಟ್ಟ ರಾಜ್ಯಗಳ ಸಂವಿಧಾನಿಕ ಕರ್ತವ್ಯವಾಗಿದೆ. ಇದನ್ನು ಶಿಕ್ಷಣ ತಜ್ಞರು, ಬುದ್ಧಿ ಜೀವಿಗಳು ಮತ್ತು ಬರಹಗಾರರೊಂದಿಗೆ ಸವಿಸ್ತಾರವಾಗಿ ಚರ್ಚಿಸಲಾಗಿ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣದ ಅವಶ್ಯಕತೆಯನ್ನು ಎಲ್ಲರೂ ಅವಿರೋಧವಾಗಿ ಒಪ್ಪಿದ್ದಾರೆ. ಆದ್ದರಿಂದ 1 ರಿಂದ 5ನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಮಕ್ಕಳ ಹಕ್ಕು ಅಧಿನಿಯಮ 2009ಕ್ಕೆ (ಕೇಂದ್ರ ಅಧಿನಿಯಮ 35) ತಿದ್ದುಪಡಿ ಮಾಡುವುದು ಅವಶ್ಯಕ ಎಂದು "ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು (ತಿದ್ದುಪಡಿ) ವಿಧೇ

Driver cum Conductor Posts in KSRTC..

Image
Apply from 30/3/2015 to 18/4/15. www ksrtcjobs com

Atalgi Pension Plan: Get Rs.5000/per Month after 60 yrs. Premium Rs 210/per Month.. Max Age to open A/c : 40 yrs

Image

FREEGKSMS ನಲ್ಲಿ ಪ್ರಕಟವಾದ ಇಂದಿನ 12 ಪ್ರಶ್ನೆಗಳಿಗೆ ಸರಿ ಉತ್ತರಗಳು. [26-03-2015]

FREEGKSMS ನಲ್ಲಿ ಪ್ರಕಟವಾದ ಇಂದಿನ 12 ಪ್ರಶ್ನೆಗಳಿಗೆ ಸರಿ ಉತ್ತರಗಳು. [26-03-2015] 01. ಭಾರತೀಯ ಸಂಜಾತ ಅಮೆರಿಕ ಕಾದಂಬರಿಕಾರ ಅಖಿಲ್ ಶರ್ಮ ಅವರು ಪ್ರತಿಷ್ಠಿತ ಬ್ರಿಟಿಷ್ ಲೈಬ್ರೆರಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪ್ರಶಸ್ತಿ ಪಡೆದ ಅವರ ಕೃತಿ ಯಾವುದು? ●ಫ್ಯಾಮಿಲಿ ಲೈಫ್● ●ಮಾಡರ್ನ್ ಲೈಫ್ ●ಅಲೋನ್ ಲೈಫ್ ●ರೂರಲ್ ಲೈಫ್ 02. ಪ್ರಸ್ತುತ ಜಾರಿಯಲ್ಲಿರುವ 'ಪಹಲ್ ಯೋಜನೆ' ಕೆಳಕಂಡ ಯಾವುದರ ಸಬ್ಸಿಡಿಗೆ ಸಂಬಂಧಪಟ್ಟಿದೆ? ●ಕೃಷಿ ●ಮೀನುಗಾರಿಕೆ ●ಎಲ್.ಪಿ.ಜಿ.● ●ಪಡಿತರ 03. ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಸುವ ಕಾರ್ಖಾನೆ ಎಲ್ಲಿದೆ ? ●ಮೈಸೂರು ●ಬೆಂಗಳೂರು ◆ ●ಶಿವಮೊಗ್ಗ ●ಚನ್ನಪಟ್ಟಣ 04.'EPOS'ನ ವಿಸ್ತಾರ ರೂಪ ಏನು? ●Electronic Point of Sale● ●European Point of Service ●Estimated Point of Sale ●European Point of Sale 05. ಫೇಸ್ ಬುಕ್ ನ ಸಂಸ್ಥಾಪಕರು ಯಾರು? ●ನೆಲ್ಸನ್ ಕ್ರೀಮೆ ●ಮಾರ್ಕ್ ಜುಕರ್ ಬರ್ಗ್● ●ಹರ್ಮೀಟ್ ಮೆನನ್ ●ಯಾರೂ ಅಲ್ಲ 06. ಮೈಕ್ರೋಸಾಫ್ಟ್ ನ ಸಿ.ಇ.ಓ ಆಗಿರುವ ಭಾರತೀಯ............. ●ಸತ್ಯಂ ಪ್ರವೀಣ್ ●ಅಜೀಂ ಪ್ರೇಮ್ ಜೀ ●ಸತ್ಯ ನಾದೆಲ್ಲಾ● ●ಸುಂದರ್ ಪಿಳ್ಳೈ 07. ಇಸ್ರೋ ಯಶಸ್ವಿಯಾಗಿ ಉಡಾಯಿಸಿರುವ ಉಪಗ್ರಹ ಮಂಗಳನ ಕಕ್ಷೆಯಲ್ಲಿ ಆರು ತಿಂಗಳು ಪೂರೈಸಿದೆ. ಆ ಉಪಗ್ರಹದ ಹೆಸರೇನು? ●ಮಾವೆ

ಮಾಜಿ ಪ್ರಧಾನಿ ಅಟಲ್‌ಗೆ ಮಾ.27ರಂದು 'ಭಾರತ ರತ್ನ' ಪ್ರದಾನ

Image
Published: 25 Mar 2015 06:50 PM IST ಅಟಲ್ ಬಿಹಾರಿ ವಾಜಪೇಯಿ ನವದೆಹಲಿ:  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಮಾರ್ಚ್ 27ರಂದು ಪ್ರದಾನ ಮಾಡಲಾಗುತ್ತಿದೆ. 27ರಂದು ಸ್ವತಃ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಅಟಲ್ ನಿವಾಸಕ್ಕೆ ತೆರಳಿ, ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಡಿ. 25 ವಾಜಪೇಯಿ ಅವರ ಜನ್ಮದಿನ. ಜನ್ಮದಿನದ ಮುನ್ನಾದಿನವೇ ಕೇಂದ್ರ ಸರ್ಕಾರ ವಾಜಪೇಯಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ದಿ. ಪಂಡಿತ್ ಮದನ್ ಮೋಹನ್ ಮಾಳವೀಯಾ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿತ್ತು.

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. 25-03-2015

ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. 25-03-2015 1.ಮಾಲ್ಟೀಸ್ ಮತ್ತು ಹವಾನೀಸ್ ಯಾವ ಪ್ರಾಣಿಯ ಪ್ರಕಾರವಾಗಿದೆ? ●ಒಂಟೆ ●ಗಿಳಿ ●ಬೆಕ್ಕು ●ನಾಯಿ● 2 ಭೋಪಾಲ ಅನಿಲ ದುರಂತ ಸಂಭವಿಸಿದ ವರ್ಷ ಯಾವುದು? ●1984● ●1986 ●1988 ●1996 3 ಭಾರತದಲ್ಲಿ ನೌಕರರ ಭವಿಷ್ಯ ನಿಧಿ ಯೋಜನೆ ಜಾರಿಗೆ ಬಂದದ್ದು ಯಾವಾಗ? ●1947 ●1951 ●1952● ●1953 4 ಯಾವ ಚೋಳ ರಾಜನನ್ನು ಗಂಗೈಕೊಂಡ ಚೋಳ ಎಂದೂ ಕರೆಯಲಾಗುತ್ತಿತ್ತು? ●ರಾಜಾದಿತ್ಯ ●ರಾಜೇಂದ್ರ I● ●ರಾಜರಾಜ ●ವೀರ ಚೋಳ 5 ಮಹಾಭಾರತದಲ್ಲಿ, ಇವರಲ್ಲಿ ಯಾರು ವಸುಸೇನ ಎನ್ನುವ ಹೆಸರನ್ನು ಸಹ ಪಡೆದಿದ್ದರು? ●ಕರ್ಣ● ●ದುರ್ಯೋಧನ ●ಭೀಮ ●ಯುಧಿಷ್ಠಿರ 06. ಪ್ರಸ್ತುತ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯಾರು? ●ಬಾನ್ ಕಿ ಮೂನ್● ●ಅಂತೋನಿ ಲಾಕೆ ●ಯುಕಿಯಾ ಅಮನೊ ●ಜಾನ್ ಯಲಿಯಾಸನ್ 07. ಜರ್ಮನ್‌ವಿಂಗ್ಸ್‌ನ ಎ320 ವಿಮಾನವು ಆಗ್ನೇಯ ಫ್ರಾನ್ಸ್‌ನಲ್ಲಿ ಮಂಗಳವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ 148 ಜನರು ಮೃತಪಟ್ಟಿದ್ದಾರೆ. ಇದು ಯಾವ ಸಂಸ್ಥೆಗೆ ಸೇರಿದ ವಿಮಾನವಾಗಿದೆ? ●ಜರ್ಮನಿ ಏರ್‌ಲೈನ್‌ ಲುಫ್ತಾನ್ಸಾ ಸಂಸ್ಥೆ● ●ಫ್ರಾನ್ಸ್ ಏರ್‌ಲೈನ್‌ ಲುಫ್ತಾನ್ಸಾ ಸಂಸ್ಥೆ ●ಸಿಂಗಾಪೂರ್ ಏರ್‌ಲೈನ್‌ ●ಮಲೇಷಿಯಾ ಏರ್‌ಲೈನ್‌ 08.  ತಮ್ಮ 91ನೇ ವಯಸ್ಸಿನಲ್ಲಿ ಸೋಮವಾರ ಇಲ್ಲಿ ನಿಧನರಾದ ಸಿಂಗಾಪುರದ ಪಿತಾಮಹ ಯ

ದಯಮಾಡಿ ಚೀಟಿದಾರರೇ ಗಮನಿಸಿ:

: ಕಳೆದ 2 ವಷ೯ಗಳ ಹಿಂದೆ ಅಥವಾ ಇತ್ತೀಚೆಗೆ ಹೊಸ ಪಡಿತರ ಚೀಟಿಗೆ ಅಜಿ೯ಹಾಕಿ ಪಡಿತರ ಚೀಟಿಗಾಗಿ ಕಾಯುತ್ತಿರುವವರು ದಯಮಾಡಿ ಈ ತಿಂಗಳೊಳಗೆ ದಾಖಲಾತಿಗಳನ್ನು ತಾಲ್ಲೂಕು ಕಛೇರಿಯ ಆಹಾರ ಇಲಾಖೆಗೆ ಸಲ್ಲಿಸಿ ಪಡೆಯಬೇಕು, ಇಲ್ಲದಿದ್ದಲ್ಲಿ ಅಂತಹ ಕಾಡ್೯ನ್ನು ರದ್ದುಪಡಿಸಲಾಗುತ್ತದೆ. *ಹೊಸ ಪಡಿತರ ಚೀಟಿ ಪಡೆಯಲು ಈ ಕೆಳಗಿನ ದಾಖಲಾತಿ ಅವಶ್ಯ:           1.ಪಂಚಾಯ್ತಿಯಲ್ಲಿ ಹೊಸಪಡಿತರ ಚೀಟಿಗಾಗಿ ನೀಡಿದ ಗಣಕೀಕೃತ ಚೀಟಿ. ಬಿ ಪಿ ಎಲ್ ಪಡಿತರ ಚೀಟಿಗೆ ಅಜಿ೯ಹಾಕಿರುವವರು ಈ ಚೀಟಿ ಮೇಲೆ ಗ್ರಾಮಲೆಕ್ಕಿಗಾರ ವರದಿ ಬರೆಸಬೇಕು.                       2.ಬಿ ಪಿ ಎಲ್ ಗೆ ಅಜಿ೯ಹಾಕಿರುವವರು ಆದಾಯ ದೃಢೀಕರಣ                 3.ಹಳೆ ಪಡಿತರ ಚೀಟಿಯಿಂದ ಹೆಸರು ಕೈಬಿಟ್ಟ ಡಿಲಿಷನ್ ಪತ್ರ ಅಥವಾ ಹಳೆ ಪಡಿತರ ಚೀಟಿ ಸರೆಂಡರ್ ಮಾಡಬೇಕು              4.ಮನೆಕಂದಾಯ ರಶೀದಿ ಅಥವಾ ಬಾಡಿಗೆ ಕರಾರು ಪತ್ರ                5.ವಿದ್ಯುತ್ ಸಂಖ್ಯೆ ತೊರಿಸಿದ್ದಲ್ಲಿ ವಿದ್ಯುತ್ ಬಿಲ್                6.ಮತದಾರರ ಗುರುತಿನ ಚೀಟಿ ಹಾಗೂ ಆದಾರ್ ಸಂಖ್ಯೆ ಹೊಂದಾಣಿಕೆ ಪತ್ರ                 7.ಸದಸ್ಯರ ಮತಧಾರರ ಗುರುತಿನ ಚೀಟಿ ಹಾಗೂ ಆದಾರ್ ಜೆರಾಕ್ಸ ಪ್ರತಿ ಈ ಮೇಲಿನ ದಾಖಲಾತಿ ಸಲ್ಲಿಸಿ ಪಡೆಯಬಹುದು ಮಾಚ್೯ 31 ಕಡೆಯ ದಿನ. ಮೇ ತಿಂಗಳಲ್ಲಿ ಮತ್ತೆ ಹೊಸ ಪಡಿತರಚೀಟಿಗೆ ಅಜಿ೯ಯನ್ನು ಗ್ರಾಮ ಪಂಚಾಯಿತಿಗಳಲ್ಲಿ ಸಲ್ಲಿಸಬಹುದು. 2008

BOOKER AWARD 2015:Amitav Ghosh among 10 finalists for International Booker prize -

Image

Tweets of PM of India on Miscall : just dial 01130063006

Image
ಪ್ರದಾನ ಮಂತ್ರಿಯವರ ಟ್ವೀಟಗಳನ್ನು ಪಡೆಯಲು Just dial 01130063006

Doubles :Sania on 3rd place

Image
 ಡಬಲ್ಸ್: ಸಾನಿಯಾ ಈಗ ನಂಬರ್ 3 ನವದೆಹಲಿ: ಬಿಎನ್​ಪಿ ಪರಿಬಾಸ್ ಓಪನ್​ನಲ್ಲಿ ಸ್ವೀಸ್ ಕ್ರೀಡಾಪಟು ಮಾರ್ಟಿನಾ ಹಿಂಗಿಸ್ ಜೊತೆಗೆ ಅಪೂರ್ವ ಗೆಲುವು ಸಾಧಿಸಿದ ಬಳಿಕ ಡಬಲ್ಸ್​ನಲ್ಲಿ ಸಾನಿಯಾ ಮಿರ್ಜಾ ಅವರು ಮೂರನೇ ಶ್ರೇಯಾಂಕಕ್ಕೆ ಏರಿದ್ದಾರೆ. ಪ್ರಸ್ತುತ 6885 ಪಾಯಿಂಟ್​ಗಳೊಂದಿಗೆ ಸಾನಿಯಾ ಮಿರ್ಜಾ ಅವರು 3ನೇ ಸ್ಥಾನಕ್ಕೆ ನೆಗೆದಿದ್ದಾರೆ. ಇಟಲಿಯ ರೊಬೆರ್ಟಾ ವಿನ್ಸಿ ಮತ್ತು ಸಾರಾ ಎರ್ರಾನಿ ತಲಾ 7640 ಪಾಯಿಂಟ್​ಗಳೊಂದಿಗೆ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ.

'ಹರಿವು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ, ಸಂಚಾರಿ ವಿಜಯ್ ಉತ್ತಮ ನಟ

Image
ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪ್ರಕಟ Published: 24 Mar 2015 05:22 PM IST | Updated: 24 Mar 2015 06:11 PM IST ಕಂಗನಾ ರಣಾವತ್ ಮತ್ತು ಸಂಚಾರಿ ವಿಜಯ್ ದೆಹಲಿ:  ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು ಕ್ವೀನ್ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಕಂಗನಾ ರಣಾವತ್ ಉತ್ತಮ ನಟಿ ಪ್ರಶಸ್ತಿ ಹಾಗು 'ನಾನು ಅವಳಲ್ಲ ಅವನು' ಎಂಬ ಕನ್ನಡ  ಚಿತ್ರಕ್ಕಾಗಿ ಸಂಚಾರಿ ವಿಜಯ್ ಅವರಿಗೆ ಉತ್ತಮ ನಟ ಪ್ರಶಸ್ತಿ ಲಭಿಸಿದೆ. ಉತ್ತಮ ಚಿತ್ರ ನಿರ್ದೇಶಕ -  ಸೃಜಿತ್ ಮುಖರ್ಜಿ ( ಚಟುಷ್ಕೋನೆ - ಬಂಗಾಳಿ) ಉತ್ತಮ ಸಹನಟ  -ಬಾಬ್ಬಿ ಸಿಂಹ  (ಜಿಗರ್ತಂಡಾ -ತಮಿಳು) ಮತ್ತು ಬಲ್ಜಿಂದರ್ ಕೌರ್ (ಪಗ್ಡಿ -The honor (ಹರ್ಯಾಣ್ವಿ ) ಜನಪ್ರಿಯ ಮನೋರಂಜನಾ ಚಿತ್ರ  - ಮೆರಿಕೋಮ್ ಉತ್ತಮ ಹಿನ್ನೆಲೆಗಾಯಕ   -ಸುಖ್ವಿಂದರ್ ಸಿಂಗ್ (ಹೈದರ್) ಅದೇ ವೇಳೆ ಉತ್ತಮ ನೃತ್ಯ ನಿರ್ದೇಶನ, ಸಂಗೀತ, ವೇಷ ಭೂಷಣಕ್ಕಾಗಿ ಹೈದರ್ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ. ಶ್ರೇಷ್ಠ ಪ್ರಾದೇಶಿಕ ಚಿತ್ರಗಳು ಶ್ರೇಷ್ಠ  ಮರಾಠಿ ಚಿತ್ರ -ಕಿಲ್ಲಾ ಶ್ರೇಷ್ಠ ಕನ್ನಡ ಚಿತ್ರ -ಹರಿವು ಶ್ರೇಷ್ಠ ಬಂಗಾಳಿ ಚಿತ್ರ -ನಿರ್ಭಾಶಿತೋ ಶ್ರೇಷ್ಠ  ಅಸ್ಸಾಮಿ ಚಿತ್ರ  -ಒತೆಲ್ಲೋ ವಿಶೇಷ ಪ್ರಶಸ್ತಿ ಅಮಿತಾಬ್ ಬಚ್ಚನ್ -ಭೂತ್ನಾಥ್ ರಿಟರ್ನ್ಸ್

FREEGKSMS ನಲ್ಲಿ ಪ್ರಕಟವಾದ ಇಂದಿನ 21 ಪ್ರಶ್ನೆಗಳಿಗೆ ಸರಿ ಉತ್ತರಗಳು. (24:03:2015)

FREEGKSMS ನಲ್ಲಿ ಪ್ರಕಟವಾದ ಇಂದಿನ 21 ಪ್ರಶ್ನೆಗಳಿಗೆ ಸರಿ ಉತ್ತರಗಳು. (24:03:2015) 1.ಬೆಂಗಳೂರು ಅರಮನೆಯನ್ನು ಯಾವ ಕಟ್ಟಡದ ಪ್ರೇರಣೆಯಿಂದ ನಿರ್ಮಿಸಲಾಗಿದೆ? ●ಕೆಂಪುಕೋಟೆ ●ವಿಂಡ್ಸರ್ ಕ್ಯಾಸ್ಟಲ್● ●ಐಫೆಲ್ ಗೋಪುರ ●ತಾಜ್ಮಹಲ್ 2 ಮುಸ್ಲಿಂಮೇತರ ಜನತೆಯ ಮೇಲೆ 1679ರಲ್ಲಿ ಜೆಜಿಯಾ ನಿಯಮ ಮರುಹೇರಿದ ಮೊಗಲ್ ದೊರೆ ಯಾರು? ●ಶಾಹಜಹಾನ್ ●ಔರಂಗಜೇಬ್● ●ಜಹಾಂಗೀರ್ ●ಬಹದ್ದೂರ್ ಶಾ 3 ಗೋವಾದಲ್ಲಿ ಕುರುಬರ ಸಮುದಾಯದ ನಂತರ ಯಾವ ನೃತ್ಯವನ್ನು ಹೆಸರಿಸಲಾಯಿತು? ●ಥುಲ್ಲಾಳ ●ಥೈಯ್ಯಮ್ ●ಪೆರಿನಿ ●ಢಂಗರ್● 4 ಎಚ್ .ಸೈಕಿಯಾ ಯಾವ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಮೊದಲ ರಾಜ್ಯಪಾಲರಾಗಿ ನೇಮಕಗೊಂಡರು? ●ಮಿಜೋರಂ● ●ಮಣಿಪುರ್ ●ಆಸ್ಸಾಂ ●ಬಿಹಾರ್ 5 ಇವುಗಳಲ್ಲಿ ಶಿವಾಜಿಯ ಜೀವನಗಾಥೆಯನ್ನು ವರ್ಣಿಸುವ ಲಾವಣಿಗಳು ಯಾವವು? ●ಪೊವಾದಾಸ್● ●ಓಜಾ-ಪಾಲಿ ●ಥುಲ್ಲಾಲ ●ಗರ್ಬಾ 6. ಭಾರತದ ಯಾವ ರಾಜ್ಯದ ಹೆಸರು ಅಕ್ಷರಶಃ 'ದೇವರ ಸನ್ನಿಧಿ' ಎಂಬ ಅರ್ಥ ಕೊಡುತ್ತದೆ? ●ಮೇಘಾಲಯ ●ಸಿಕ್ಕಿಂ ●ಮಣಿಪುರ ●ಹರ್ಯಾಣ● 7. ಬಾಲ ಕಾರ್ಮಿಕ ಕಾಯಿದೆ ಯಾವ ವಯಸ್ಸಿನ ಕೆಳಗಿನ ಮಕ್ಕಳು ಉದ್ಯೋಗ ಮಾಡುವುದನ್ನು ನಿಷೇಧಿಸಿದೆ? ●12 ●13 ●14● ●15 8. ನೀವು ಫಾರ್ವರ್ಡ್ ಪಾಸ್ ಮಾಡಿದರೆ ಅದನ್ನು ಫೌಲ್ ಎಂದು ಪರಿಗಣಿಸಲಾಗುವ ಕ್ರೀಡೆ ಯಾವುದು? ●ಹಾಕಿ ●ರಗ್ಬಿ● ●ಬಾಸ್ಕೆಟ್ಬಾಲ್ ●ಫ

ಕನ್ನಡ ಚಲನಚಿತ್ರ ’ನಾನು ಅವನಲ್ಲ ಅವಳು’ ಚಿತ್ರದ ನಟ ವಿಜಯ್ ಗೆ ಅತ್ಯುತ್ತಮ ಚಿತ್ರನಟ ಪ್ರಶಸ್ತಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

Image

ಆಧುನಿಕ ಸಿಂಗಪುರ ನಿರ್ಮಾತೃ :ಲೀ ಕು ಆನ್ ಯೂ ವಿಧಿವಶ

Image

ಆಧುನಿಕ ಸಿಂಗಪುರ ನಿರ್ಮಾತೃ :ಲೀ ಕು ಆನ್ ಯೂ ವಿಧಿವಶ

ಮೇ1ರಿಂದ ಹೊಸ ರೇಷನ್ ಕಾರ್ಡ್​ಗೆ ಅರ್ಜಿ

Image
ಬೆಂಗಳೂರು: ರಾಜ್ಯಾದ್ಯಂತ ಹೊಸ ಪಡಿತರ ಚೀಟಿಗೆ ಮೇ 1 ರಿಂದ ಸರ್ಕಾರ ಅರ್ಜಿ ಆಹ್ವಾನಿಸಲಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಮೇಲ್ಮನೆಗೆ ಈ ಕುರಿತು ಮಾಹಿತಿ ನೀಡಿದರು. ರಾಜ್ಯದಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಪಡಿತರ ಚೀಟಿಗಾಗಿ 39,23,607 ಅರ್ಜಿ ಸ್ವೀಕರಿಸಲಾಗಿದೆ. ಇದರಲ್ಲಿ 18,87,870 ಪಡಿತರ ಚೀಟಿ ವಿತರಿಸಲಾಗಿದೆ. ಬಾಕಿ ಇರುವ 5,05,340 ಅರ್ಜಿದಾರರು ಮಾತ್ರ ತಮ್ಮ ಕುಟುಂಬದ ಅರ್ಹ ಸದಸ್ಯರ ಎಪಿಕ್ ಸಲ್ಲಿಸಿದ್ದು ಈ ಅರ್ಜಿಗಳನ್ನು ಅದ್ಯತೆ ಮೇಲೆ ವಿತರಿಸಲಾಗುವುದು ಎಂದರು. ಅಧಿವೇಶನದ ಪ್ರಮುಖಾಂಶಗಳು * ಸರ್ಕಾರಿ ಆಸ್ಪತೆಗಳಲ್ಲಿ ಪರಿಶಿಷ್ಟ ರೋಗಿಗಳಿಗೆ ಚಿಕಿತ್ಸಾ ವಿವರ ಫಲಕ ಅಳವಡಿಕೆ * ದರಪಟ್ಟಿ ಪ್ರಕಟಿಸಲು ಖಾಸಗಿ ಆಸ್ಪತ್ರೆಗಳಿಗೆ 3 ತಿಂಗಳ ಗಡುವು: ಸಚಿವ ಖಾದರ್ * ಕುಣಬಿ ಜನಾಂಗ ಎಸ್​ಟಿ ಪಟ್ಟಿ ಸೇರ್ಪಡೆಗೆ ವರದಿ ಬಂದ ನಂತರ ಕ್ರಮ: ಸಚಿವ ಆಂಜನೇಯ * ಕೊಳವೆ ಬಾವಿಗಳಿಗೆ 6 ತಿಂಗಳಲ್ಲಿ ವಿದ್ಯುತ್ ಸಂಪರ್ಕ * ರಾಜ್ಯದ ಎಲ್ಲ ನಗರಗಳಲ್ಲೂ ನಗರಸಾರಿಗೆ * ಹಳೆ ಭೂ ಸ್ವಾಧೀನ ಕಾಯ್ದೆ ಪ್ರಕಾರವೇ ಪರಿಹಾರ * ಹನ್ನೊಂದು ಹೊಸ ಉಪ ವಿಭಾಗಾಧಿಕಾರಿ ಕಚೇರಿಗಳ ಆರಂಭಕ್ಕೆ ನಿರ್ಧಾರ

CCCE SYSTEM WILL BE CHANGED -KIMMANE....in Vjay k,tak paper

Image

Shashi Kapoor to Receive Dadasaheb Phalke Award

Image
Written By: Gitanjali Roy | March 23, 2015 17:54 IST ( New Delhi) SHASHI KAPOOR WAS INSTRUMENTAL IN REVIVING THE PRITHVI THEATRE GROUP STARTED BY HIS FATHER PRITHVIRAJ KAPOOR Actor Shashi Kapoor, who just celebrated his 77th birthday, will receive this year's Dadasaheb Phalke Award, India's highest honour in cinema. Mr Kapoor is the star of several Bollywood films as well as English movies produced by Merchant Ivory. His extensive filmography contains blockbusters like Deewar and Namak Halaal , acclaimed performances in Junoon and New Delhi Times, and Merchant Ivory productions like Heat and Dust and The Householder. He also turned director with 1991 film Ajooba and produced films such as 36 Chowringhee Lane and Utsav . Shashi Kapoor, the son of actor Prithviraj Kapoor, was instrumental in reviving the Prithvi theatre group started by his father. He is the younger brother of actors Raj and Shammi Kapoor. He was married to actress Jenn

FREEGKSMS ನಲ್ಲಿ ಪ್ರಕಟವಾದ ಇಂದಿನ ಪ್ರಶ್ನೆಗಳಿಗೆ ಸರಿ ಉತ್ತರಗಳು.[23=03=2015]

FREEGKSMS ನಲ್ಲಿ ಪ್ರಕಟವಾದ ಇಂದಿನ ಪ್ರಶ್ನೆಗಳಿಗೆ ಸರಿ ಉತ್ತರಗಳು.[23=03=2015] 1 ವಡಾ ಪಾವ್ ಯಾವ ರಾಜ್ಯದ ಅತೀ ಪ್ರಸಿದ್ಧ ಖಾದ್ಯ? □ಕರ್ನಾಟಕ □ಮಹಾರಾಷ್ಟ್ರ● □ಆಂಧ್ರ ಪ್ರದೇಶ □ಕೇರಳ 2 ಹಿಂದೂ ಪುರಾಣದಲ್ಲಿ, ಸುಪರ್ಣ ಎಂದು ಯಾರನ್ನು ಕರೆಯುತ್ತಾರೆ? □ಗರುಡ● □ಅರುಣ □ಸೂರ್ಯ □ಇಂದ್ರ 3 ಇವುಗಳಲ್ಲಿ ಯಾವ ಗುಹೆಯಲ್ಲಿ ನೀವು ಹನ್ನೊಂದು ತಲೆಗಳ ಬುದ್ಧನ ಪ್ರತಿಮೆಯನ್ನು ಕಾಣುತ್ತೀರಿ? □ಬಾದಾಮಿ □ಯಾಣ □ಬೋರಾ □ಕನ್ನೇರಿ● 4 ಜಾನಪದ ಕಲೆಯ ರಕ್ಷಣೆ ಮತ್ತು ಪ್ರಗತಿಯ ಕೇಂದ್ರ ಜಾನಪ ಲೋಕ ಎಲ್ಲಿದೆ? □ಅಸ್ಸಾಂ □ರಾಜಸ್ತಾನ □ಮಹಾರಾಷ್ಟ್ರ □ಕರ್ನಾಟಕ● 5. ಕಂಪ್ಯೂಟರ್ಗಳಲ್ಲಿ, ಹೈಪರ್ಟೆಕ್ಟ್ಸ್ ಲಿಂಕ್ಗಳಿಗೆ ಮತ್ತು ಬಳಕೆದಾರರು ಸೈಟ್ಗಳನ್ನು ನೋಡಲು ಮತ್ತು ಒಂದು ಇಂರ್ಟನೆಟ್ನಿಂದ ಮತ್ತೊಂದಕ್ಕೆ ಹೋಗಲು ಅವಕಾಶ ಮಾಡಿಕೊಡುವುದಕ್ಕೆ ಏನೆನ್ನುತ್ತಾರೆ? □ರೂಟ್ □ಬ್ರೌಸರ್● □ಬ್ರೌಟರ್ □ರಿಡ್ಜ್ ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) ವಿಜಯಪುರ

World Meteorological Day ವಿಶ್ವ ವಾತಾವರಣ ದಿನ (Mar 23) is observed today

Image
Published: 23 Mar 2015 04:03 PM IST ವಿಶ್ವ ವಾತಾವರಣ ದಿನ (ಸಾಂದರ್ಭಿಕ ಚಿತ್ರ ) ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು ಮಳೆ ಬಿತ್ತೋ ಬಿಡದಲ್ಲ ಶನಿ ಎಂಬ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ - ಕೆಎಸ್ ನರಸಿಂಹ ಸ್ವಾಮಿ ನಿಜ, ನಾವು ಮೆಚ್ಚುವ ವಸ್ತು ಇಲ್ಲಿ ಇಲ್ಲವೇ ಇಲ್ಲ. ಬದಲಾಗುವ ಹವಾಮಾನವನ್ನು ಗೊಣಗುತ್ತಾ, ಅದರೊಂದಿಗೆ ಏಗುತ್ತಾ ಬಾಳುವುದು ನಮ್ಮ ಸದ್ಯದ ಪರಿಸ್ಥಿತಿ. ನಮ್ಮ ಪರಿಸರದಲ್ಲಾಗುವ ಬದಲಾವಣೆಯನ್ನು ನಾವು ದೂರುತ್ತೇವೆ. ಆದರೆ ಇದಕ್ಕೆಲ್ಲಾ ಕಾರಣಕರ್ತರು ಯಾರು? ಎಂಬುದನ್ನು ನಾವು ಯಾವತ್ತಾದರೂ ಚಿಂತಿಸಿದ್ದೇವೆಯೇ? ತಾಳ ತಪ್ಪಿದ ಮಳೆ, ಬಿಸಿಲ, ಗಾಳಿಯಿಂದ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ತಲೆ ಮೇಲೆ ಕೈಯಿಟ್ಟು ಗೋಳಾಡುವ ಬದಲು ನಮಗೆಲ್ಲವನ್ನು ನೀಡುವ ಭೂಮಿಯನ್ನು ನಾವು ಸಂರಕ್ಷಿಸಿದ್ದೇವೆಯೇ? ಇಂಥಾ ವಿಕೋಪಗಳಿಂದ ನಾವೇನು ಕಲಿತಿದ್ದೇವೆ? ಎಲ್ಲವೂ ಪ್ರಶ್ನೆಗಳಾಗಿಯೇ ಉಳಿಯುತ್ತವೆಯೇ ವಿನಾ ಉತ್ತರದ ಬಗ್ಗೆ ಚಿಂತಿಸಲು ನಮಗೆಲ್ಲಿದೆ ಸಮಯ? ಇಂಥಾ ಹೊಡೆತಗಳಿಂದ ಕಲಿತರೂ ಇಲ್ಲದೇ ಇದ್ದರೂ ಹವಾಮಾನದ ಬಗ್ಗೆ  ಜಾಗೃತಿ ಮೂಡಿಸುವ ಸಲುವಾಗಿ ಮಾರ್ಚ್ 24 ನ್ನು ವಿಶ್ವ ವಾತಾವರಣ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವ ಪವನಶಾಸ್ತ್ರೀಯ ಸಂಸ್ಥೆ ((World Meteorological Organization-WMO) ಈ ದಿನಾಚರಣೆಯ ನೇತೃತ್ವವನ್ನು ವಹಿಸಿಕೊಂಡಿದೆ. ಮಾರ್ಚ್ 23ನ್ನ

USAಗೆ ಸೋಲಿಗ ತಜ್ಞ -ಚಿಕ್ಕನಂಜೇಗೌಡ ಮಾದೇಗೌಡ

Image
Mon, 03/23/2015 - 01:00 ಯಳಂದೂರು (ಚಾಮರಾಜನಗರ):  ಅಮೆರಿಕದ ಫ್ಲಾರಿಡಾ ವಿಶ್ವವಿದ್ಯಾಲಯ ಮಾರ್ಚ್‌ 25ರಿಂದ 27ವರೆಗೆ ಆಯೋಜಿಸಿರುವ ಸಮ್ಮೇಳನದಲ್ಲಿ 'ಕಾಡಿನ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ' ಕುರಿತು ವಿಷಯ ಮಂಡಿಸಲು ಸೋಲಿಗ ವ್ಯಕ್ತಿಯೊಬ್ಬರಿಗೆ ಇದೇ ಮೊದಲ ಬಾರಿಗೆ ಆಹ್ವಾನ ನೀಡಲಾಗಿದೆ. ಯಳಂದೂರು ತಾಲ್ಲೂಕಿನ ಬಿ.ಆರ್‌.ಹಿಲ್ಸ್‌ನ ಚಿಕ್ಕನಂಜೇಗೌಡ ಮಾದೇಗೌಡ ಅಮೆರಿಕಕ್ಕೆ ತೆರಳುತ್ತಿರುವವರು. ಮಾದೇಗೌಡ ಈಗಾಗಲೇ ಕಾಡು ಸಂರಕ್ಷಣೆ ವಿಷಯದಲ್ಲಿ ಪ್ರಬಂಧ ಮಂಡಿಸಿ, ಪಿಎಚ್‌.ಡಿ ಪಡೆದಿದ್ದಾರೆ. ಅವರ ಜತೆ ನವದೆಹಲಿಯ ಏಟ್ರಿ ಸಂಸ್ಥೆಯ ಡಾ.ಅಂಕಿತ್ ಹಿರೇಮಠ ಅಮೆರಿಕಕ್ಕೆ ತೆರಳಲಿದ್ದಾರೆ. ಮಾರ್ಚ್ 25ರಂದು ಲ್ಯಾಟಿನ್ ಅಮೆರಿಕ ಮತ್ತು ಭಾರತದ ಪ್ರತಿನಿಧಿಗಳು ಅರಣ್ಯ ಸಂರಕ್ಷಣೆ ಕುರಿತು ಚರ್ಚಿಸಲಿದ್ದಾರೆ. ಜೀವವೈವಿಧ್ಯಗಳ ಸುಸ್ಥಿರ ಬೆಳವಣಿಗೆ, ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರದ ಒದಗಿಸುವಿಕೆ, ಪರಿಸರ ಸಂರಕ್ಷಣೆಯಲ್ಲಿ ಆದಿವಾಸಿಗಳ ಪಾತ್ರ, ಪರಿಸರ ಸಂರಕ್ಷಣೆ ಮತ್ತು ಆರ್ಥಿಕಾಭಿವೃದ್ಧಿ, ಜಾಗತಿಕ ತಾಪಮಾನ ತಗ್ಗಿಸುವಲ್ಲಿ ಅರಣ್ಯದ ಪಾತ್ರ ಕುರಿತು ಸಮಾಲೋಚನೆ ನಡೆಯಲಿದೆ. ಮಾದೇಗೌಡ ಅವರು ಮಾರ್ಚ್‌ 23ರಂದು ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಬಿಳಿಗಿರಿರಂಗನಬೆಟ್ಟದ ವನವೈವಿಧ್ಯ, ಪ್ರಾಣಿ ಸಂಕುಲ ಹಾಗೂ ಅಲ್ಲಿ ಬದುಕು ಕಟ್ಟಿಕೊಂಡಿರುವ ಸೋಲಿಗರು, ಅವರ ಆಹಾರ ಪದ್ಧತಿ, ಅರಣ್ಯ ಹಕ್ಕು ಕಾಯ್ದೆ, ಅಶೋಕ ಪರಿಸರ ಸಂಶೋಧನ

ಭಾರತೀಯನಿಗೆ 'ಜಲ ನೊಬೆಲ್' ಪ್ರಶಸ್ತಿ:

Image
ಸ್ಟಾಕ್‌ಹೋಂ, ಸೋಮವಾರ, 23 ಮಾರ್ಚ್ 2015 (09:27 IST) ಪ್ರಖ್ಯಾತ ಪರಿಸರವಾದಿ ಮತ್ತು ಜಲಸಂರಕ್ಷಣಾ ಹೋರಾಟಗಾರ ರಾಜೇಂದ್ರಸಿಂಗ್ ಪ್ರತಿಷ್ಠಿತ ಸ್ಟಾಕ್‌ಹೋಂ ಜಲಪ್ರಶಸ್ತಿ  ಗೌರವ ಲಭಿಸಿದೆ. ರಾಜಸ್ಥಾನದವರಾದ ಸಿಂಗ್ ಮರುಭೂಮಿ ಪ್ರದೇಶದಲ್ಲಿ ಜಲಸಂರಕ್ಷಣೆಗೆ ಶ್ರಮಿಸಿದ್ದಾರೆ. ಈ ಮೊದಲು ಅವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ದೊರಕಿತ್ತು.  ಈ  ಪ್ರಶಸ್ತಿಯನ್ನು 'ಜಲ ನೊಬೆಲ್' ಎಂದೇ ಕರೆಯಲಾಗುತ್ತಿದ್ದು, ನೀರಿನ ರಕ್ಷಣೆ ಕುರಿತು ವಿವಿಧ ವಿಧಾನಗಳನ್ನು ಪರಿಚಯಿಸುವುದರ ಮೂಲಕ ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗೆ ವಿಶಿಷ್ಠ ಕೊಡುಗೆಗಳನ್ನು ನೀಡಿರುವ ರಾಜೇಂದ್ರರವರ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಪ್ರಶಸ್ತಿ ಸಮಿತಿ ತಿಳಿಸಿದೆ.    ತಮ್ಮ ಪ್ರಶಸ್ತಿಯನ್ನು ಭಾರತದ ಸಾಂಪ್ರದಾಯಿಕ ಜಲಸಂರಕ್ಷಣಾ ತಂತ್ರಗಳಿಗೆ ಅರ್ಪಿಸಿರುವ ಸಿಂಗ್, ಪ್ರಶಸ್ತಿಯಿಂದ ತಮ್ಮ ಉತ್ಸಾಹ, ಮನೋಬಲ ಇಮ್ಮಡಿಸಿದೆ ಎಂದಿದ್ದಾರೆ.  

KCSR (REGULATION OF TRANSFER OF TEACHERS) AMENDMENT BILL-2015 click below to read

Image
‪ಶಿಕ್ಷಕರ‬ ‪ವರ್ಗಾವಣೆ‬ ‪ತಿದ್ದುಪಡಿ‬ ‪   ನಿಯಮಾವಳಿಗಳು‬-೨೦೧೫: * ಘಟಕದ ಒಳಗಿನ ವರ್ಗಾವಣೆ ೫% * ಅಂತರ್-ಘಟಕ ವರ್ಗಾವಣೆ ೩% * ಒಟ್ಟು ೩%+೫%=೮% ವರ್ಗಾವಣೆ! * ಪರಸ್ಪರ ವರ್ಗಾವಣೆಗೆ ಒಂದು ಸಲ ಮಾತ್ರ ಅವಕಾಶ * ಪರಸ್ಪರ ವರ್ಗಾವಣೆ ಪಡೆಯಲು ಇಬ್ಬರು ಶಿಕ್ಷಕರಿಗೂ ಕನಿಷ್ಠ ೩ ವರ್ಷದ ಸೇವಾವಧಿ ಪೂರೈಸಿರಬೇಕು ಮತ್ತು ಕನಿಷ್ಠ ೩ ವರ್ಷದ ಸೇವಾವಧಿ ಇರಬೇಕು * ಅಂತರ್-ಘಟಕ ಎರಡು ಸಲ ಮಾತ್ರ ಅವಕಾಶ ‪#‎ವರ್ಗಾವಣಾ‬ ನಿಯಮದ ವಿಶ್ಲೇಷಣೆ: * ಘಟಕದ ಒಳಗಿನ ವರ್ಗಾವಣೆ ೫% ಈ ಮೊದಲೇ ಇತ್ತು, ಅದು ಮುಂದುವರೆದಿದೆ. * ಅಂತರ್-ಘಟಕ ವರ್ಗಾವಣೆ ೧% ನಿಂದ ೩% ಗೆ ಏರಿಕೆಯಾಗಿದೆ * ಪರಸ್ಪರ ವರ್ಗಾವಣೆ ಎಷ್ಟು ಸಲ ಬೇಕಾದರೂ ಪಡೆಯಬಹುದಿತ್ತು, ಆದರೆ ಈಗ ಪರಸ್ಪರ ವರ್ಗಾವಣೆಯನ್ನು ಒಂದು ಸಲ ಮಾತ್ರ ಪಡೆಯಲು ಅವಕಾಶ ಇದೆ * ಪರಸ್ಪರ ವರ್ಗಾವಣೆ ಪಡೆಯಲು 'ಪ್ರೊಬೇಷನರಿ ಪೀರಿಯಡ್ ಡಿಕ್ಲೇರ್ಡ್' ಆಗಿರುವ ಮತ್ತು ೩ ವರ್ಷದ ಸೇವಾವಧಿ ಆಗಿದ್ದರೆ ಸಾಕಾಗಿತ್ತು, ಮತ್ತು ನಿವೃತ್ತಿಗೆ ೨ ವರ್ಷ ಸೇವಾವಧಿ ಇದ್ದವರೂ ಕೂಡ ಪರಸ್ಪರ ವರ್ಗಾವಣೆಗೆ ಅರ್ಹರಿದ್ದರು, ಆದರೆ ಈಗ ಕನಿಷ್ಠ ೩ ವರ್ಷದ ಸೇವಾವಧಿ ಅಥವಾ ೩ ವರ್ಷದ ಶಾಲಾ ಸೇವಾವಧಿ ಆಗಲೇ ಬೇಕು ಮತ್ತು ನಿವೃತ್ತಿಗೆ ಕನಿಷ್ಠ ೩ ವರ್ಷದೊಳಗಿರಬೇಕು. ‪#‎ಪೂರೈಸದ‬ ಈ ಕೆಳಗಿನ ವರ್ಗಾವಣೆ ನಿಯಮದ ಬೇಡಿಕೆ: * ಸಿ.ಇ.ಟಿ ಬ್ಯಾಚ್ ಪ್ರಾಥಮಿಕ ಶಿಕ್ಷಕರಿಗೆ 'ಘಟಕ=ತಾಲ್ಲೂಕು" ಮುಂದ

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು . 22-03-2015

ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು . 22-03-2015 01.ಬೊಬ್ಬಿಲಿ ವೀಣೆಗಳನ್ನು ತಯಾರಿಸಲು ಯಾವ ಮರವನ್ನು ಬಳಸುತ್ತಾರೆ? ●ತೇಗ ●ಹಲಸು● ●ಸಲ್ ●ಶ್ರೀಗಂಧ 2 ಈ ಯಾವ ಜಾನಪದ ನೃತ್ಯಗಳಲ್ಲಿ, ಒಬ್ಬ ಮಹಿಳೆ ನೃತ್ಯಗಾರ್ತಿ ತನ್ನ ತಲೆಯಲ್ಲಿ ಉರಿಯುತ್ತಿರುವ ದೀಪವನ್ನು ಸಮತೋಲನ ಮಾಡಿಕೊಂಡು ನರ್ತಿಸುತ್ತಾಳೆ? ●ಪೆರಿನಿ ●ಚಾರ್ಕುಲಾ● ●ತೆಯ್ಯಾಮ್ ●ಕೋಲಿ 3 ಶ್ರೀಖಂಡದಲ್ಲಿರುವ ಮುಖ್ಯ ಆಹಾರ ಮೂಲ ಸಾಮಗ್ರಿ ಯಾವುದು? ●ಕಡಲೆ ಹಿಟ್ಟು ●ಅಕ್ಕಿ ಹಿಟ್ಟು ●ಮೊಸರು● ●ಅಕ್ಕಿ 4 ಯಾವುದೇ ಜಾತಿ, ಧರ್ಮ, ಮತ ಭೇದವಿಲ್ಲದೆ, ಪೋರ್ತುಗೀಸ್ ಪೌರ ಸಂಹಿತೆಯ ಆಧಾರದಲ್ಲಿ ಕೌಟುಂಬಿಕ ಕಾನೂನು ಈಗಲೂ ಜಾರಿಯಲ್ಲಿರುವ ಭಾರತದ ರಾಜ್ಯ ಯಾವುದು? ●ಗೋವಾ● ●ಮಹಾರಾಷ್ಟ್ರ ●ತಮಿಳುನಾಡು ●ಅಸ್ಸಾಂ 5 ರಾಮಾಯಣದಲ್ಲಿ ದಶಕಂಧರ ಎಂದು ಯಾರನ್ನು ಕರೆಯುತ್ತಾರೆ? ●ರಾಮ ●ದಶರಥ ●ರಾವಣ● 06. ಎಪ್ರೀಲ್ 1 ರಿಂದ ಕೇಂದ್ರ ನೌಕರರಿಗೆ ಯವ ತರಬೇತಿಯನ್ನು ಕೊಡಲು ಸರ್ಕಾರ ನಿರ್ಧರಿಸಿದೆ? ●ಕರಾಟೆ ●ಯೋಗ● ●ಕಂಪ್ಯೂಟರ್ ●ಓಟ 07. ಕರ್ನಾಟಕ ಕ್ರಿಕೆಟ್ ತಂಡ ಇತ್ತೀಚೆಗೆ ಯಾವ ಕಪ್ ನ್ನು ಪಡೆದುಕೊಂಡಿತು? ●ಇರಾನಿ ಕಪ್● ●ಐಪಿಎಲ್ ಕಪ್ ●ಕರ್ನಾಟಕ ಕ್ರಿಕೆಟ್ ಕಪ್ ●ಐಸಿಸಿ ಕಪ್ 08. ಭಾರತದಲ್ಲಿ ರಾಜ್ಯದ ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು? ●ಪ್ರಧಾನ ಮಂತ್ರಿಗಳು ●ಆಡಳ

ಆಧಾರ್ ಕಾರ್ಡ್ ಜೊತೆಗೆ ಮತದಾರರ ಚೀಟಿಯನ್ನು ಸೇರ್ಪಡೆ ಮಾಡಲಾಗುವುದು: ಹೆಚ್.ಎಸ್.ಬ್ರಹ್ಮ

Image
10 ವರ್ಷಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸದ ಪಕ್ಷಗಳ ನೋಂದಣಿ ರದ್ದತಿಗೆ ಚು.ಆ ಚಿಂತನೆ Published: 22 Mar 2015 09:14 AM IST | Updated: 22 Mar 2015 12:21 PM IST ಚುನಾವಣಾ ಆಯುಕ್ತ ಮುಖ್ಯಸ್ಥ ಹೆಚ್.ಎಸ್. ಬ್ರಹ್ಮ ನವದೆಹಲಿ:  ಇನ್ನು ಮುಂದೆ ಆಧಾರ್ ಕಾರ್ಡ್ ಜೊತೆಗೆ ಮತದಾರ ಚೀಟಿಯನ್ನು ಸೇರ್ಪಡೆ ಮಾಡಲಾಗುವುದು ಇದರಿಂದ ನಕಲಿ ಮತದಾರರನ್ನು ನಿಯಂತ್ರಿಸಬಹುದು ಎಂದು ಚುನಾವಣಾ ಆಯುಕ್ತ ಮುಖ್ಯಸ್ಥ ಹೆಚ್.ಎಸ್. ಬ್ರಹ್ಮ ಶನಿವಾರ ಹೇಳಿದ್ದಾರೆ. ಈ ಕುರಿತಂತೆ ನವದೆಹಲಿಯಲ್ಲಿ ಮಾತನಾಡಿರುವ  ಹೆಚ್.ಎಸ್. ಬ್ರಹ್ಮ  ಅವರು, ಆಧಾರ್ ಕಾರ್ಡ್ ನೊಂದಿಗೆ ಮತದಾರರ ಚೀಟಿಯನ್ನು ಸೇರ್ಪಡೆ ಮಾಡುವುದರಿಂದ ನಕಲಿ ಮತದಾರರ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಈ ಪ್ರಯತ್ನದಿಂದ ವಿಶ್ವದಲ್ಲಿಯೇ ಮಾಹಿತಿಯಾಧಾರಿತ ಬಯೋಮೆಟ್ರಿಕ್ ಹೊಂದಿರುವ ಮೊದಲ ದೇಶ ಭಾರತ ಎಂದು ಹೆಸರು ಪಡೆಯಲಿದೆ.ಆಗಸ್ಟ್ ತಿಂಗಳೊಳಗೇ ಭಾರತದ 25-30 ಕೋಟಿ ಜನರಿಗೆ ಆಧಾರ್ ಸಂಖ್ಯೆಯನ್ನು ನೀಡಲಾಗುತ್ತದೆ. ನಂತರ ಈ ವರ್ಷದ ಅಂತ್ಯದಲ್ಲಿ ಆಧಾರ್ ಕಾರ್ಡ್ ಜೊತೆಗೆ ಮತದಾರರ ಫೋಟೋ ಹಾಗೂ ಗುರುತಿನ ಚೀಟಿಯನ್ನು ಸೇರ್ಪಡೆಗೊಳಿಸಲಾಗುವುದು ಎಂದು ಹೇಳಿದ್ದಾರೆ. ಇದೇ ವೇಳೆ ಸಾರ್ವಜಿನಕ ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂಬ ಸುಪ್ರೀಂ ಕೋರ್ಟ್ ನ ಆದೇಶದ ಕುರಿತು ಮಾತನಾಡಿರುವ ಅವರು, ಆಧಾರ್ ಕಾರ್ಡ್ ಮಾಡಿಸಿಕೊಳ್ಳಲೇಬೇಕು ಎಂದು ಜನರ ಮೇಲೆ ನಾವು ಒತ್ತಡ ಹೇರುತ್ತಿಲ್ಲ. ಪ್ರತಿದ

ರೈತರ ಸಮಸ್ಯೆ ಕುರಿತು ಮೋದಿ ಮನ್ ಕಿ ಬಾತ್ ಭೂ ಮಸೂದೆ ಕಾಯ್ದೆ ಕುರಿತ ಪ್ರತಿಪಕ್ಷಗಳ ತಪ್ಪು ಕಲ್ಪನೆ ಕುರಿತು ಮೋದಿ ವಾಗ್ಧಾಳಿ

Image
Published: 22 Mar 2015 01:25 PM IST | Updated: 22 Mar 2015 01:30 PM IST ಪ್ರಧಾನಮಂತ್ರಿ ನರೇಂದ್ರ ಮೋದಿ ನವದೆಹಲಿ:  ದೇಶದಲ್ಲಿ ರೈತರ ಸಮಸ್ಯೆ ಹಾಗೂ ಅವರ ಸ್ಥಿತಿಗತಿ ಕುರಿತಂತೆ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೂ ಮಸೂದೆ ಕಾಯ್ದೆ ತಿದ್ದುಪಡಿ ಕುರಿತಂತೆ ಜನರಲ್ಲಿರುವ ತಪ್ಪು ಕಲ್ಪನೆಗಳಿಗೆ ತೊಡೆದು ಹಾಕಿದ್ದಾರೆ. ಕಾರ್ಯಕ್ರಮದ ಪ್ರಾರಂಭದಲ್ಲಿ ಎಲ್ಲರನ್ನೂ ನಮಸ್ಕರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಇಂದಿನ ಕಾರ್ಯಕ್ರಮ ವಿಭನ್ನ ರೀತಿಯ ಅನುಭವವನ್ನು ನೀಡಿದ್ದು, ರೈತರ ಸಮಸ್ಯೆ ಕುರಿತ ಪತ್ರಗಳು ತಮಗೂ ನೋವುಂಟು ಮಾಡಿದೆ. ನಿಮ್ಮ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದ್ದು, ಮುಂದಿನಗಳಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ಭೂ ಮಸೂದೆ ಕಾಯ್ದೆ ತಿದ್ದುಪಡಿ ಕುರಿತಂತೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿಗೆ ಮುಂದಾದ ಮೋದಿ ಅವರು, ಪ್ರತಿಪಕ್ಷಗಳು ಜನರಿಗೆ ಸುಳ್ಳು ಸುದ್ದಿ ಹಬ್ಬಿಸುತ್ತಿವೆ. 120 ವರ್ಷಗಳ ಹಿಂದೆನಿಂದಲೂ ಭೂ ಮಸೂದೆ ಕಾಯ್ದೆ ಜಾರಿಯಲ್ಲಿದೆ. ಜಾರಿಯಲ್ಲಿದ್ದ ಕಾಯ್ದೆಯನ್ನೇ ರೈತರಿಗೆ ಅನುಕೂಲವಾಗುವಂತೆ ಸರ್ಕಾರ ಕೊಂಚ ತಿದ್ದುಪಡಿ ಮಾಡಿದೆ. ಈ ಭೂ ಮಸೂದೆ ಕಾಯ್ದೆ ತಿದ್ದುಪಡಿ ರೈತರಿಗೆ ಲಾಭವಾಗಲಿದೆಯೇ ಹೊರತು ನಷ್ಟವನ್ನು ತರುವುದಿಲ್ಲ. ತಿದ್ದುಪಡಿಯಿಂದ ರೈತರಿಗೆ ಹಣ ಹರಿ

ಐಎಎಸ್‌,ಐಪಿಎಸ್‌ ಬಡ್ತಿ ವಯೋಮಿತಿ 56ಕ್ಕೆ ಏರಿಕೆ: ಪ್ರಸಕ್ತ ಸಾಲಿನಿಂದ ಜಾರಿ Published: 22 Mar 2015 11:54 AM IST | Updated: 22 Mar 2015 12:05 PM IST

Image
ಐಎಎಸ್‌,ಐಪಿಎಸ್‌ ಬಡ್ತಿ ವಯೋಮಿತಿ 56ಕ್ಕೆ ಏರಿಕೆ: ಪ್ರಸಕ್ತ ಸಾಲಿನಿಂದ ಜಾರಿ Published: 22 Mar 2015 11:54 AM IST | Updated: 22 Mar 2015 12:05 PM IST ನವದೆಹಲಿ:  ಅಖಿಲ ಭಾರತ ಸೇವೆಗಳಾದ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ಗಳಿಗೆ ರಾಜ್ಯ ವೃಂದದ ಅಧಿಕಾರಿಗಳ ಬಡ್ತಿಯ ವಯೋಮಿತಿಯನ್ನು 54ರಿಂದ 56ಕ್ಕೆ ಏರಿಸಲಾಗಿದ್ದು, ಪ್ರಸಕ್ತ ವರ್ಷದಿಂದ ಜಾರಿಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಭಾರತೀಯ ಆಡಳಿತ ಸೇವೆ (ಐಎಎಸ್‌), ಭಾರತೀಯ ಪೊಲೀಸ್‌ ಸೇವೆ (ಐಪಿಎಸ್‌) ಮತ್ತು ಭಾರತೀಯ ಅರಣ್ಯ ಸೇವೆಗಳಿಗೆ (ಐಎಫ್‌ಎಸ್‌) ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ಸಂಬಂಧ ಹೊಸ ನಿಯಮಾವಳಿಗಳನ್ನು ಪ್ರಕಟಿಸಿದೆ. ಹೊಸ ನಿಯಮದ ಪ್ರಕಾರ, ರಾಜ್ಯ ಸೇವೆಗಳಿಂದ ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌ ವಿಭಾಗಗಳ ಆಯ್ಕೆಯ ಜವಾಬ್ದಾರಿ ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್‌ಸಿ) ಸಮಿತಿಯದ್ದಾಗಿರಲಿದೆ.

ಇರಾನಿ ಕಪ್ ಎತ್ತಿ ಹಿಡಿದ ಕರ್ನಾಟಕ ತಂಡ:

ಬೆಂಗಳೂರು: ರಣಜಿ ಟ್ರೋಫಿ ಗೆದ್ದು ಬೀಗಿದ್ದ ಕರ್ನಾಟಕ ತಂಡ ಇದೀಗ ಇರಾನಿ ಟ್ರೋಫಿಯನ್ನೂ ಮುಡಿಗೇರಿಸಿಕೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಶೇಷಭಾರತವನನ್ನು 246 ರನ್ ಗಳ ಅಂತರದಿಂದ ಮಣಿಸಿ ಸತತ 2ನೇ ಬಾರಿಗೆ ಇರಾನಿ ಟ್ರೋಫಿಯನ್ನು ಮುಡಿಗೇರಿಸಿಕೊಂಡ ಸಾಧನೆ ಮಾಡಿದೆ. 2ನೇ ಇನ್ನಿಂಗ್ಸ್ ನಲ್ಲಿ 403 ರನ್ ಗಳ ಗುರಿ ಪಡೆದಿದ್ದ ಶೇಷಭಾರತ ಕರ್ನಾಟಕ ಬೌಲಿಂಗ್ ದಾಳಿ ಎದುರು ತರಗೆಲೆಯಂತೆ ಉರುಳಿತು. ತಂಡದ ಎಲ್ಲ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು. ಮನೋಜ್ ತಿವಾರಿ 56 ರನ್ ಗಳಿಸಿದ್ದು ಬಿಟ್ಟರೆ ಮತ್ಯಾವ ಬ್ಯಾಟ್ಸ್ ಮನ್ ಉತ್ತಮವಾಗಿ ಆಡಲಿಲ್ಲ. ಕೇವಲ 156 ರನ್'ಗಳಿಗೆ ಆಲೌಟ್ ಆಗುವ ಮೂಲಕ 246 ರನ್ ಅಂತರದಿಂದ ಶೇಷಭಾರತ ಸೋಲೊಪ್ಪಿಕೊಂಡಿತು. ಕರ್ನಾಟಕದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ನಾಯಕ ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಮತ್ತು ಶ್ರೇಯಸ್ ಗೋಪಾಲ್ ತಲಾ 3 ವಿಕೆಟ್ ಕಬಳಿಸಿದರು. ಅಜೇಯ 123 ರನ್ ಗಳಿಸಿದ ಮನೀಶ್ ಪಾಂಡೆ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಸಂಕ್ಷಿಪ್ತ ಸ್ಕೋರ್ ಕರ್ನಾಟಕ 244 ಮತ್ತು 422 ರನ್ ಶೇಷಭಾರತ 264 ಮತ್ತು 156 ರನ್

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. (20-03-2015)

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. (20-03-2015) 1 ಆಗ್ನೇಯ ಏಷ್ಯಾದ ಅತಿದೊಡ್ಡ ಬಂದರು ಯಾವುದು? ●ಕೊಚ್ಚಿ ●ಸಿಂಗಾಪುರ● ●ಕರಾಚಿ ●ಕೊಲಂಬೊ 2 ಮಹಾರಾಷ್ಟ್ರ ಮತ್ತು ಕರ್ನಾಟಕದ ಸಾಲ್ವಿ ಸಿಲ್ಕ್ ನೇಕಾರರು ಯಾವ ಪ್ರಸಿದ್ದ ನೆಯ್ಗೆ ವಿಧಾನವನ್ನು ಮಾಡುವವರು? ●ಹಿಮ್ರೂ ●ಮಶ್ರೂ ●ಪಟೋಲಾ● ●ನಾರಾಯಣ್ ಪೇತ್ 3 ಮಹಾಭಾರತದಲ್ಲಿ ಪಾಂಡವರಿಗಾಗಿ ಅರಗಿನ ಅರಮನೆ ನಿರ್ಮಿಸಲು ಪುರೋಚನನಿಗೆ ಯಾರು ಹೇಳಿದರು? ●ಕ್ರಿಪಾಚಾರ್ಯ ●ಕರ್ಣ ●ದುರ್ಯೋಧನ● ●ಶಕುನಿ 4 ಈ ಯಾವ ನಗರಗಳಲ್ಲಿ ಒಲಂಪಿಕ್ ಆಟಗಳನ್ನು ಒಂದಕ್ಕಿಂತಲೂ ಹೆಚ್ಚು ಬಾರಿ ಆಡಲಾಗಿದೆ? ●ಮಾಸ್ಕೋ ●ಸಿಯೋಲ್ ●ಟೋಕಿಯೊ ●ಲಾಸ್ ಏಂಜಲೀಸ್● 5 ಯಾವ ಆಸಿಯಾನ್ ರಾಷ್ಟ್ರವು ವಿಶ್ವಸಂಸ್ಥೆಯ ಖಾಯಂ ಸದಸ್ಯತ್ವ ಹೊಂದಿದೆ? ●ಭಾರತ ●ಪಾಕಿಸ್ತಾನ ●ಜಪಾನ್ ●ಚೀನಾ● 06. ಚೀನದ 5 ವರ್ಷದ ಬಾಲಕ 35 ನಿಮಿಷಗಳ ಕಾಲ ಹಗುರ ವಿಮಾನವನ್ನು ಚಲಾಯಿಸಿ ಅತಿ ಕಿರಿಯ ವಯಸ್ಸಿನ ಪೈಲೆಟ್ ಎಂಬ ಕೀರ್ತಿಗೆ ಭಾಜನನಾದ ಆತನ ಹೆಸರೇನು? a) ಯಿದೆ (ಡೌ ಡೌ)● b) ನಾಂ ಗೊಂಬು c) ಮಿಗ್ ಚಾಂಗ್ d) ಡಿಂಗ್ ಬಿಂಗೂ 07. ಮಹರಾಷ್ಟ್ರದಲ್ಲಿ ಹುಟ್ಟುವ ಭೀಮಾ ನದಿ ಕರ್ನಾಟಕದಲ್ಲಿ ಹರಿದು ಕೃಷ್ಣಾ ನದಿಯನ್ನು ಸೇರುತ್ತದೆ. ಹಾಗಾದರೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅದು ಕೃಷ್ಣಾ ನದಿಯನ್ನು ಸೇರುತ್ತದೆ? a) ರಾಯಚೂರು ● b

' ಶಿಕ್ಷಕರ ವರ್ಗಾವಣೆ ಶೇ.8ಕ್ಕೆ ಹೆಚ್ಚಳ

Image

' ಶಿಕ್ಷಕರ ವರ್ಗಾವಣೆ ಶೇ.8ಕ್ಕೆ ಹೆಚ್ಚಳ

ಉದಯವಾಣಿ, Mar 20, 2015, 3:40 AM ಬೆಂಗಳೂರು:  ಶಿಕ್ಷಕ ಸಮುದಾಯದ ಬಹುದಿನ ಗಳ ಬೇಡಿಕೆಗೆ ಸರ್ಕಾರ ಕೊನೆಗೂ ಮನ್ನಣೆ ನೀಡಿದ್ದು, ಶಿಕ್ಷಕರ ವರ್ಗಾವಣೆ ಪ್ರಮಾಣ ಶೇ.5 ರಿಂದ 8ಕ್ಕೆ ಹೆಚ್ಚಿಸಿದೆ. ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಯಾಗಲಿದೆ. ಪತಿ -ಪತ್ನಿ ಪ್ರಕರಣ ಹಾಗೂ ಪರಸ್ಪರ ಒಪ್ಪಿಗೆ ಮೇರೆಗೆ ವರ್ಗಾವಣೆ ಕೋರುವ ಪ್ರಕರಣಗಳಿಗೆ ಆದ್ಯತೆ ನೀಡಲು ಸಂಪುಟ ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರದಿಂದ ವರ್ಗಾವಣೆ ಕೋರಿ ಈಗಾಗಲೇ ಸಲ್ಲಿಕೆಯಾಗಿರುವ ಹದಿನೇಳು ಸಾವಿರ ಅರ್ಜಿಗಳಿಗೆ ಮೋಕ್ಷ ಸಿಗುವ ಸಾಧ್ಯತೆಯಿದೆ. ಕನ್ನಡ ಕಡ್ಡಾಯಕ್ಕೆ ಮಸೂದೆಗೆ ಸಮ್ಮತಿ ಒಂದರಿಂದ 5ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವುದು ಕಡ್ಡಾಯ ಗೊಳಿಸುವ ಸಂಬಂಧ ತಿದ್ದುಪಡಿ ವಿಧೇಯಕ ವನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

FREEGKSMS ನಲ್ಲಿ ಪ್ರಕಟವಾದ ಇಂದಿನ ಪ್ರಶ್ನೆಗಳಿಗೆ ಸರಿ ಉತ್ತರಗಳು. 19/03/2015

FREEGKSMS ನಲ್ಲಿ ಪ್ರಕಟವಾದ ಇಂದಿನ ಪ್ರಶ್ನೆಗಳಿಗೆ ಸರಿ ಉತ್ತರಗಳು. 1 ರಾಮಾಯಣದಲ್ಲಿ ರಾವಣನ ಆದೇಶದಂತೆ ಹನುಮಂತನ ಹತ್ಯೆಯನ್ನು ವಿರೋಧಿಸಿದವರು ಯಾರು? ●ವಿಭೀಷಣಾ● ●ಇಂದ್ರಜಿತ್ ●ಕುಬೇರ ●ಮಂಡೋದರಿ 2 ಆನಿಯೆಂಟ್ ಯಾವ ರಾಷ್ಟ್ರದ ಸಾಂಪ್ರದಾಯಿಕ ನೃತ್ಯ? ●ಜಪಾನ್ ●ಚೀನಾ ●ಮಯನ್ಮಾರ್● ●ಶ್ರೀಲಂಕಾ 3 ಬಾದಷಾ ಬೇಗಂ ಎಂದೂ ಕೂಡ ಹೆಸರಾದವರು ಯಾರು ? ●ನೂರ್ ಜಹಾನ್● ●ಮುಮ್ತಾಜ್ ಮಹಲ್ ●ಜಹನಾರಾ ●ಜೋಧಾ ಬಾಯ್ 4 ದಕ್ಷಿಣ ಆಫ್ರಿಕದ ರಾಷ್ಟ್ರೀಯ ಪ್ರಾಣಿ ಹಾಗೂ ಕ್ರೀಡಾ ಲಾಂಛನದಲ್ಲಿರುವ ಪ್ರಾಣಿ ಯಾವುದು? ●ರೈನೋಸಾರ್ ●ಆನೆ ●ಸಿಂಹ ●ಕಡವೆ● 5 1977-78ರ ಆಸ್ಟ್ರೇಲಿಯಾ ಪ್ರವಾಸದ ವೇಳೆಗೆ ಭಾರತದ ಯಾವ ಆಟಗಾರನಿಗೆ ನಡುವಲ್ಲಿ ತೂತಿದ್ದ ಬ್ಯಾಟನ್ನು ಉಡುಗೋರೆಯಾಗಿ ನೀಡಲಾಯಿತು? ●ಸುನಿಲ್ ಗಾವಸ್ಕರ್ ●ಬಿ.ಎಸ್. ಚಂದ್ರಶೇಖರ್● ●ಕಪಿಲ್ ದೇವ್ ●ಚೇತನ್ ಚೌವಾಣ್ ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) ವಿಜಯಪುರ

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.18/03/2015

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.18/03/2015 1.ನಾರಾಯಣ ಪೇತ್ ಎಂಬುದು ಭಾರತದ ಯಾವ ರಾಜ್ಯದ ಸೀರೆ? ●ಹಿಮಾಚಲ ಪ್ರದೇಶ ●ಮಹಾರಾಷ್ಟ್ರ● ●ಅಸ್ಸಾಂ ●ಉತ್ತರ ಪ್ರದೇಶ 2 ಇವುಗಳಲ್ಲಿ 1913ರಲ್ಲಿ ನಿರ್ಮಾಣಗೊಂಡ ವನ್ಯಜೀವಿ ಧಾಮ ಯಾವುದು? ●ಗಿರ್ ಅರಣ್ಯ ರಾಷ್ಟ್ರೀಯ ಉದ್ಯಾನ● ●ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ●ಪಲಮು ರಾಷ್ಟ್ರೀಯ ಉದ್ಯಾನ ●ಕಾಜಿರಂಗ ರಾಷ್ಟ್ರೀಯ ಉದ್ಯಾನ 3 ರಾಜೀವ್ಸ್ ವರ್ಲ್ಡ್ ಕೃತಿಯ ಲೇಖಕ ಯಾರು? ●ರಾಜೇಶ್ ಪೈಲಟ್ ●ಮಾಧವರಾವ್ ಸಿಂಧಿಯಾ ●ಸೋನಿಯಾ ಗಾಂಧಿ● ●ಪ್ರಿಯಾಂಕ ಗಾಂಧಿ 4 ಅರ್ಜುನ್ ಅಟ್ವಳ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದವರು? ●ಬಾಸ್ಕೆಟ್ಬಾಲ್ ●ಗಾಲ್ಫ್● ●ಕ್ರಿಕೆಟ್ ●ಹಾಕಿ 5 ಪರ್ವತಧಾಮ ಹಾಫ್ಲಾಂಗ್ ಎಂಬುದು ಭಾರತದ ಯಾವ ರಾಜ್ಯದಲ್ಲಿದೆ? ●ಕೇರಳ ●ಅಸ್ಸಾಂ● ●ಒರಿಸ್ಸಾ ●ಆಂಧ್ರಪ್ರದೇಶ ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) ವಿಜಯಪುರ

News:

Microsoft plans to kill passwords in Windows 10 | ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ ಇನ್ನು ಪಾಸ್‌ವರ್ಡ್ ಮುಕ್ತ |  http://t.co/E2x6YmN35V/s/gNAW

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು. (17-03-2015)

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು. (17-03-2015) 01.ಹುಸೇನ್ ಸಾಗರ್ ಸರೋವರದ ಶಿಲೆಯ ಮೇಲೆ ಯಾರ ಪ್ರತಿಮೆ ನಿಂತಿದೆ? ●ನಿಜಾಮ್ ಉಲ್ ಮುಲ್ಕ್ ●ಸ್ವಾಮಿ ವಿವೇಕಾನಂದ ●ಬುದ್ಧ● ●ಸಾಲಾರ್ ಜಂಗ್ 2 ಆನ್ ಆಟೋಬಯೋಗ್ರಫಿ ಮತ್ತು ಗ್ಲಿಂಪ್ಸಸ್ ಆಫ್ ದಿ ವರ್ಲ್ಡ್ ಹಿಸ್ಟರಿ ಎಂಬ ಕೃತಿಗಳನ್ನು ರಚಿಸಿದ ಭಾರತದ ರಾಜಕಾರಣಿ ಯಾರು? ●ಸುಭಾಸ್ ಚಂದ್ರ ಬೋಸ್ ●ಮುಜಾಫರ್ ಅಹ್ಮದ್ ●ಬಿ.ಆರ್.ಅಂಬೇಡ್ಕರ್ ●ಜವಾಹರಲಾಲ್ ನೆಹರು● 3 ಸಾಂಬಾರ್ ಎಂಬುದು ಯಾವ ರೀತಿಯ ಆಹಾರ ಪದಾರ್ಥ? ●ಹದಮಾಡಿದ ಲೆಂಟಿಲ್ ಸಾರು● ●ತರಕಾರಿ ಪದಾರ್ಥ ●ಡೆಸ್ಸರ್ಟ್ ●ಚಿಕನ್ ಕರಿ 4 ಅಭಿನವ ಭಾರತ ಸಮಾಜವನ್ನು ಸಂಘಟಿಸಿದ ಮಹಾರಾಷ್ಟ್ರದ ನಾಯಕ ಯಾರು? ●ಬಾಲ ಗಂಗಾಧರ ತಿಲಕ್ ●ವೀರ ಸಾವರ್ಕರ್● ●ಫಿರೋಜ್ ಶಾ ಮೆಹ್ತಾ ●ದಾದಾಭಾಯಿ ನವರೋಜಿ 5 ಫಾರ್ಸಿ ಯಾವ ದೇಶದ ಅಧಿಕೃತ ಭಾಷೆಯಾಗಿದೆ? ●ಇರಾನ್● ●ಯುಎ ●ಇರಾಕ್ ●ಈಜಿಪ್ ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) ವಿಜಯಪುರ 9900777436

PGDELT COURSE FROM RIESI, B,lore.

Image
Course commencing from 1/6/2015 *Fees Rs 9000 *Qualification: any degree

Jyoti Sanjevini : yarige prayojan....

Image

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. (16-03-2015)

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. (16-03-2015) 01. ಹೆಲಿಕಾಪ್ಟರ್'ನ್ನು ಸಂಶೋಧಿಸಿವರು ಯಾರು.? ಅ. ಎಟಿಸಿ ಓಹೆಮಿಚೆನ್■ ಆ. ಡೆನಿಸ್ ಗ್ಯಾಸನ್ ಇ. ಎ ಎಂ ಅಂಪೇರ್ ಈ. ವಾಟರ ಹಂಟ್ 02. ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಮೊದಲ ಮುಸ್ಲಿಮ್ ಅಧ್ಯಕ್ಷರು ಯಾರಾಗಿದ್ದರು? A. ಹಕೀಮ್ ಅಜ್ಮಲ್ ಖಾನ್ B. ರಫಿ ಅಹಮದ್ ಕಿದ್ವಾಯಿ C. ಅಬ್ದುಲ್ ಕಲಾಮ್ ಆಝಾದ್ D. ಬದರುದ್ದೀನ್ ತೈಯಬಜಿ● 03. ರೋಗದ ಸೋಂಕಿನಿಂದ ರಕ್ಷಣೆ ನೀಡಲು ಮಕ್ಕಳಿಗೆ ಸಮಗ್ರ ಲಸಿಕೆ ಹಾಕುವ ಕರ್ನಾಟಕ ಸರಕಾರದ ಯೋಜನೆ ಮಾರ್ಚನಲ್ಲಿ ಆರಂಭವಾಗುತ್ತಿದೆ.ಅದು ಯಾವುದು? a) ಸುರಕ್ಷಾ ಚೇತನ b) ಇಂದ್ರಚಾಪ c) ಇಂದ್ರ ಧನುಷ್● d) ಸುರಕ್ಷಾ ಸುರಭಿ 04. ಗಣಿತದಲ್ಲಿ ಶೂನ್ಯವನ್ನು ತೋರಿಸಿಕೊಟ್ಟ ಗಣಿತಜ್ಞ ಯಾರು? a) ಆರ್ಯಭಟ b) ಬ್ರಹ್ಮಗುಪ್ತ● c) ವಾಗ್ಭಟ d) ಅಮರಸಿಂಹ 05. ಗುಪ್ತರ ಕಾಲದ ಪ್ರಸಿದ್ಧ ವಿಶ್ವವಿದ್ಯಾನಿಲಯಗಳು ಯಾವವು? a) ನಲಂದ b) ವಲ್ಲಭಿ c) ಎರಡು ಹೌದು● d) ಎರಡು ಅಲ್ಲ 06.ಸಿಂಹಾಸನವೇರಿದ ತಕ್ಷಣವೇ ಇಡೀ ಸಿಲೋನ್ ಅನ್ನು ಆಕ್ರಮಿಸಿದ ರಾಜ ಯಾರು? a)ರಾಜೇಂದ್ರ ಚೋಳ● I b)ಹರ್ಷವರ್ಧನ c)ಕನಿಷ್ತ d)ಅಶೋಕ 07. ಇವುಗಳಲ್ಲಿ ಯಾವ ಗ್ರಹದಲ್ಲಿ ಮಂಜುಗಡ್ಡೆಯ ಸೆಲೆ ಪತ್ತೆಯಾಗಿದೆ? a)ಶುಕ್ರ b)ಮಂಗಳ● c)ಗುರು d)ಶನಿ

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.15/03/2015

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು.15/03/2015 1 ಅರ್ಜುನ ನೃತ್ಯಂನಲ್ಲಿ ಉಡುಗೆಯಾಗಿ ಯಾವುದನ್ನು ಅತ್ಯಂತ ವಿಶಿಷ್ಟವಾಗಿ ಅಳವಡಿಸುತ್ತಾರೆ? ●ಗುಲಾಬಿ ಮೊಗ್ಗುಗಳು ●ಶ್ರೀಗಂಧ ●ಕಮಲ ದಳಗಳು ●ನವಿಲಿನ ಗರಿಗಳು ● 2 ಹಿಂದೂ ಪುರಾಣದ ಪ್ರಕಾರ, ಶ್ರೀಕೃಷ್ಣನ ಮಗ ಸಾಂಬನಿಗೆ ಕುಷ್ಠ ರೋಗ ಬರುವಂತೆ ಶಪಿಸಿದವರು ಯಾರು? ●ಶ್ರೀಕೃಷ್ಣನೇ ● ●ಸೂರ್ಯ ●ಅರ್ಜುನ ●ಗಾಂಧಾರಿ 3 ವಿಶ್ವದ ಅತಿ ದೊಡ್ಡ ದ್ವೀಪ ಯಾವುದು? ●ಕ್ರಿಸ್ಮಸ್ ದ್ವೀಪ ●ಗ್ರೀನ್‌ಲ್ಯಾಂಡ್● ●ಕ್ರೀಟ್ ●ಸಿಸಿಲಿ 4 ಮಿಲ್ಕಾ ಸಿಂಗ್ ಅಥ್ಲೆಟಿಕ್ಸ್‌ನಲ್ಲಿ ಪ್ರಸಿದ್ದರಾದರೆ, ಜೀವ್ ಮಿಲ್ಕಾ ಸಿಂಗ್ ಯಾವ ಕ್ರೀಡೆಯಲ್ಲಿ ಪ್ರಖ್ಯಾತರು? ●ಗೋಲ್ಫ್ ● ●ಕ್ರಿಕೆಟ್ ●ಚೆಸ್ ●ಫುಟ್‌ಬಾಲ್ 5 ಇವುಗಳಲ್ಲಿ ಹಿಂದಿ ಚಿತ್ರ ನಟ ಶಾರೂಖ್ ಖಾನ್ ಅವರು ಹಾಕಿ ಕೋಚ್ ಪಾತ್ರವನ್ನು ನಿರ್ವಹಿಸಿದ ಚಿತ್ರ ಯಾವುದು? ●ಓಂ ಶಾಂತಿ ಓಂ ●ಚಕ್ ದೇ ಇಂಡಿಯಾ● ●ಬಿಲ್ಲು ದರ್ಬಾರ್ ●ಡರ್ ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) ವಿಜಯಪೂರ ಗ್ರಾಮೀಣ ವಲಯ 9900777436

ಐದು ರಸಪ್ರಶ್ನೆಗಳು (೧೪/೩/೧೫)

01. ಭಾರತದ ಅತಿ ಹಳೆಯ ಪರ್ವತ ಯಾವುದು? a) ಹಿಮಾಲಯ b) ಮೈಕಲ್ ಬೆಟ್ಟ c) ಸಾತ್ಪುರಾ d) ಅರಾವಳಿ ಬೆಟ್ಟಗಳು● 02. ಪತ್ಕಾಯಿ ನಾಗಾ ಬೆಟ್ಟಗಳ ಸಾಲು ಭಾರತವನ್ನು ಇದರಿಂದ ಪ್ರತ್ಯೇಕಿಸುತ್ತದೆ... a) ಟಿಬೆಟ್ b) ಚೀನಾ c) ಬರ್ಮಾ-● d) ಪಾಕಿಸ್ತಾನ 03. ಅತಿ ಉದ್ದದ ಕರಾವಳಿ ತೀರವನ್ನು ಯಾವ ರಾಜ್ಯವು ಹೊಂದಿದೆ? a) ಆಂಧ್ರಪ್ರದೇಶ b) ಕರ್ನಾಟಕ c) ಗುಜರಾತ್● d) ಮಹಾರಾಷ್ಟ್ರ 04. ನರ್ಮದಾ ಮತ್ತು ತಪತಿ ನದಿಗಳ ಮಧ್ಯೆ ಕಂಡುಬರುವ ಪರ್ವತ ಯಾವುದು? a) ಸಾತ್ಪುರಾ b) ವಿಂಧ್ಯಾ● c) ಅರಾವಳಿ d) ಅಜಂತ 05. ಭಾರತದ ಕರಾವಳಿಯ ಒಟ್ಟು ಉದ್ದ ಎಷ್ಟು? a) ೯೪೫೦ b) ೫೧೨೦ c) ೮೩೧೫ d) ೭೫೧೬● ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) 9900777436

Provisional Answer Key of Special Reserve Police Constable (KSRP) (Men/Women) released on 13/3/15

Image