FREEGKSMS ನ ಇಂದಿನ ನೇರ ಪ್ರಶ್ನೆಗಳಿಗೆ ನೇರ ಉತ್ತರಗಳು.(08-04-2015)
FREEGKSMS ನ ಇಂದಿನ ನೇರ ಪ್ರಶ್ನೆಗಳಿಗೆ ನೇರ ಉತ್ತರಗಳು.(08-04-2015)
01.ರಾಜ್ಯ ಸಭೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ತಪ್ಪಾದುದನ್ನು ಗುರುತಿಸಿ
A. ಉಪ ರಾಷ್ಟ್ರಪತಿಯು ಪದನಿಮಿತ್ತ ರಾಜ್ಯಸಭೆಯ ಅಧ್ಯಕ್ಷರಾಗಿರುತ್ತಾರೆ
B.ರಾಜ್ಯಸಭೆಯು ಪ್ರಧಾನ ಮಂತ್ರಿಗಳಿಂದ ನಾಮನಿರ್ದೇಶನಗೊಂಡ 12 ಸದಸ್ಯರನ್ನೊಳಗೊಂಡಿದೆ●●●
C. ಪ್ರತಿ ಎರಡು ವರ್ಷಗಳಿಗೊಮ್ಮೆ ರಾಜ್ಯಸಭೆಯ 1/3 ರಷ್ಟು ಸದಸ್ಯರು ನಿವೃತ್ತಿ ಹೊಂದುತ್ತಾರೆ
D. ರಾಜ್ಯಸಭೆಯನ್ನು ವಿಸರ್ಜಿಸಲು ಅವಕಾಶವಿಲ್ಲ
ನಾಮನಿರ್ದೇಶನಗೊಂಡ 12 ಸದಸ್ಯರನ್ನೊಳಗೊಂಡಿದೆ
02.ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ ಈ ಕೆಳಗಿನ ಯಾವ ರಾಜ್ಯಗಳ ಮೂಲಕ ಹಾದು ಹೋಗುತ್ತದೆ
1ಮಹಾರಾಷ್ಟ್ರ
2ಪಶ್ಚಿಮ ಬಂಗಾಳ
3ಮಣಿಪುರ
4ತ್ರಿಪುರ
5ಜಾರ್ಖಂಡ್
A. 1, 3, 4 ಮತ್ತು 5
B.2, 3 ಮತ್ತು 5
C. 1, 2, 3 ಮತ್ತು 4
D. 2, 4 ಮತ್ತು 5●●●
03 ಪಶ್ಚಿಮ ಕರಾವಳಿ ತೀರ ಮೈದಾನ ಪ್ರದೇಶಗಳ ಬಗೆಗಿನ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1 ಡಿಯು ನಿಂದ ಗೋವ ವರೆಗಿನ ಪಶ್ಚಿಮ ಕರಾವಳಿ ಪ್ರದೇಶವನ್ನು 'ಕೊಂಕಣ' ತೀರ ಮೈದಾನಗಳು ಎಂದು ಕರೆಯುತ್ತಾರೆ
2ಈ ತೀರ ಪ್ರದೇಶಗಳು ಉತ್ತರದ ಕಡೆ ಕಿರುದಾಗಿಯೂ ದಕ್ಷಿಣದ ಕಡೆಗೆ ವಿಶಾಲವಾಗಿಯೂ ಇದೆ ಇವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ
A. 1 ಮಾತ್ರ ಸರಿಯಾಗಿದೆ
B.2 ಮಾತ್ರ ಸರಿಯಾಗಿದೆ
C. 1 ಮತ್ತು 2 ಸರಿಯಾಗಿದೆ●●●
D. ಎರಡೂ ತಪ್ಪಾಗಿದೆ
04 ವಿಪತ್ತು ನಿರ್ವಹಣಾ ಕಾಯ್ದೆ 2005 ರನ್ವಯ "ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ"ಯನ್ನು ಯಾರು ನಿರ್ವಹಣೆ ಮಾಡುತ್ತಾರೆ
A. ಪ್ರಧಾನ ಮಂತ್ರಿ
B.ಗೃಹ ಮಂತ್ರಿ●●●
C. ಪರಿಸರ ಮತ್ತು ಅರಣ್ಯ ಮಂತ್ರಿ
D. ಹಣಕಾಸು ಮಂತ್ರಿ
05 ಭಾರತದಲ್ಲಿ ನೋಟು ಮುದ್ರಣ ಸಂಸ್ಥೆಗಳು ಈ ಕೆಳಗಿನ ಯಾವ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
1ಹೈದರಾಬಾದ್
2ದೇವಾಸ್
3ನಾಸಿಕ್
4ನಾಗಪುರ
5ಹೋಶಂಗಾಬಾದ್
A. 1, 4 ಮತ್ತು 5
B.2, 3 ಮತ್ತು 4
C. 1, 2, 3 ಮತ್ತು 5●●●
D. ಮೇಲಿನ ಎಲ್ಲವೂ
ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು)
ವಿಜಯಪುರ
Comments
Post a Comment