Posts

Showing posts from July, 2015

ಟ್ವೀಟರ್ ಇಂಟರ್ಫೇಸ್ ಇದೀಗ ಕನ್ನಡದಲ್ಲಿ:

ಹೊಸದಿಲ್ಲಿ: ಕನ್ನಡ ಸಹಿತ ಮೂರು ಭಾರತೀಯ ಭಾಷೆಗಳಲ್ಲಿ ಶುಕ್ರವಾರದಿಂದ ಟ್ವೀಟರ್ ಇಂಟರ್ಫೇಸ್ ಆರಂಭಗೊಂಡಿವೆ. ಇದರಿಂದ ಕೇವಲ ಕನ್ನಡದಲ್ಲಿ ಟ್ವೀಟ್ ಮಾಡುವುದು ಮಾತ್ರವಲ್ಲದೇ, ಟ್ವೀಟರ್ನ ಪ್ರತಿಯೊಂದೂ ಸೂಚನೆಗಳೂ ಆಯಾ ಪ್ರಾದೇಶಿಕ ಭಾಷೆಗಳಲ್ಲಿಯೇ ಗೋಚರಿಸಲಿದೆ. ಇಂಟರ್ನೆಟ್ ಮತ್ತು ಆ್ಯಂಡ್ರಾಯಿಡ್ ಮೊಬೈಲ್ಗಳು ಗುಜರಾತಿ, ಮರಾಠಿ ಮತ್ತು ತಮಿಳಿನಲ್ಲಿರುವ ಈ ಇಂಟರ್ಫೇಸ್ ಅನ್ನು ಬೆಂಬಲಿಸುತ್ತವೆ. ಟ್ವೀಟ್, ಚಿತ್ರ ಸೇರಿಸಿ, ಸ್ಥಳ ನಮೂದಿಸಿ...ಮುಂತಾದ ಎಲ್ಲ ಸೂಚನೆಗಳೂ ಆಯಾ ಭಾಷೆಗಳಲ್ಲಿಯೇ ಗೋಚರಿಸಲಿವೆ, ಎಂದು ಟ್ವೀಟರ್ ಬ್ಲಾಗ್ ಪೋಸ್ಟ್ ಹೇಳಿದೆ. ಟ್ವೀಟರ್ ಭಾಷಾಂತರ ಕೇಂದ್ರದ ಮೂಲಕ ಭಾಷಾಂತರವನ್ನು ಭಾಗಶಃ ಅಳವಡಿಸಲಾಗಿದೆ. ಅಕಸ್ಮಾತ್ ಆಯಾ ಭಾಷೆಗಳನ್ನು ನಿಮ್ಮ ಪೋನ್ಗಳು ಟ್ವೀಟರ್ ಅನ್ನು ಬೆಂಬಲಿಸದೇ ಹೋದಲ್ಲಿ, ಈ ಕೇಂದ್ರದ ಸಹಾಯ ಪಡೆಯಬಹುದು. ಈಗಾಗಲೇ ಹಿಂದಿ ಮತ್ತು ಬಂಗಾಳಿಯಲ್ಲಿ ಈ ಸೌಲಭ್ಯವಿದ್ದು, ನಾಲ್ಕು ಹೊಸ ಭಾಷೆಗಳ ಸೇರ್ಪಡೆಯಿಂದ ಒಟ್ಟು ಆರು ಭಾರತೀಯ ಭಾಷೆಗಳಲ್ಲಿ ಟ್ವೀಟರ್ ಲಭ್ಯವಾದಂತೆ ಆಗಿದೆ. ನಿಮ್ಮ ಆ್ಯಂಡ್ರಾಯಿಡ್ ಫೋನ್ನಲ್ಲಿ ಆರಿಸಿಕೊಂಡ ಭಾಷೆಯೇ ಟ್ವೀಟರ್ನಲ್ಲಿಯೂ ಕಾಣಿಸಿಕೊಳ್ಳಲಿದೆ. ಇನ್ಯಾವ ಬೇರೆ ಸೆಟ್ಟಿಂಗ್ನ ಅಗತ್ಯವೂ ಇರುವುದಿಲ್ಲ.

The Karnataka State Civil Services (Regulation of Transfer of Teachers) (Second Amendment) Bill, 2015

passed by the assembly with a vote. The bill was tabled by Minister for Primary and Secondary Education Kimmane Rathnakar. The bill considers it necessary to amend Karnataka State Civil Services (Regulation of transfer of teachers) Act, 2007 to provide opportunity to transfer teachers appointed after May 4 2005, outside unit of seniority once in service. It also aims to provide transfer opportunity to the teachers to the place where their spouses are working in aided educational institutions outside the unit of seniority. Responding to various suggestions made by the members, Rathnakar said a comprehensive amendment will be brought to the Act in the future. PTI ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆ ಒಪ್ಪಿಗೆ ಪ್ರಜಾವಾಣಿ ವಾರ್ತೆ ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಸಚಿವ ಟಿ.ಬಿ.ಜಯಚಂದ್ರ, ವಿಧಾನ ಪರಿಷತ್ತಿನ ಕಾರ್ಯದರ್ಶಿ ವಿ.ಶ್ರೀಶ, ಸಚಿವ ಎಸ್.ಆರ್.ಪಾಟೀಲ್ ಪರಸ್ಪರ ಮಾತನಾಡುತ್ತಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಿಸಿದರು. ಕಾಂಗ್ರೆಸ್ ಸದಸ್ಯ ವೀರಣ್ಣ ಮತ್ತಿಕಟ್ಟಿ

Facebook now used by half of world's online users:

ಅರ್ಧ ಜಗತ್ತನ್ನೆ ತಲುಪಿದ ಫೇಸ್ಬುಕ್ - ವಾಷಿಂಗ್ಟನ್: ವಿಶ್ವದ ಅರ್ಧದಷ್ಟು ಜನಸಂಖ್ಯೆ ಸಾಮಾಜಿಕ ಜಾಲತಾಣ ಫೇಸ್ಬುಕ್ ಬಳಸುತ್ತಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಯಿಂದ ತಿಳಿದುಬಂದಿದೆ. ಮೊಬೈಲ್ ಇಂಟರ್ನೆಟ್ ವ್ಯಾಪ್ತಿಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದೇ ಫೇಸ್ಬುಕ್ ಬಳಕೆದಾರರ ಸಂಖ್ಯೆ ಧಿಡೀರನೆ ಏರಿಕೆಯಾಗಲು ಕಾರಣ ಎಂದು ಸರ್ವೆ ತಿಳಿಸಿದೆ. ಫೇಸ್ಬುಕ್ ಸಂಸ್ಥೆಯ ಪ್ರಕಾರ ತಿಂಗಳಿಗೆ ಒಮ್ಮೆ ಫೇಸ್ಬುಕ್ ಬಳಕೆ ಮಾಡುವವರ ಸಂಖ್ಯೆ 149 ಕೋಟಿ ಇದೆ ಎಂದು ತಿಳಿದುಬಂದಿದೆ. ಅದೂ ಅಲ್ಲದೆ ಈ ಸಂಖ್ಯೆಯು ಜಾಗತಿಕವಾಗಿ ಇಂಟರ್ನೆಟ್ ಬಳಸುವ 3 ಮಿಲಿಯನ್ ಜನಸಂಖ್ಯೆಯ ಅರ್ಧದಷ್ಟಿದೆ ಎನ್ನಲಾಗಿದೆ. ಶೇ. 65ರಷ್ಟು ಬಳಕೆದಾರರು ಪ್ರತಿದಿನವೂ ಫೇಸ್ಬುಕ್ ಬಳಸುತ್ತಿದ್ದಾರೆ. ಐವರಲ್ಲಿ ಒಬ್ಬರು ಫೇಸ್ಬುಕ್ನಲ್ಲಿ ಖಾತೆ ಹೊಂದಿದ್ದಾರೆ. ಶೇ. 39ರಷ್ಟಿರುವ ಮಾಸಿಕ ಸಕ್ರಿಯ ಬಳಕೆದಾರರಿಂದಲೇ ಕಂಪನಿಗೆ 4.04 ಶತಕೋಟಿ ಲಾಭವಾಗಿದೆ ಎಂದು ತಿಳಿದುಬಂದಿದೆ.

ತಿಂಗಳ ತಿರುಳು ಆಗಸ್ಟ್ ೨೦೧೫ (Tingal Tirulu August 2015)..click below link to download

Image

RBI to launch new 10 rupees coin for international yoga day 21 june 2015

ಯೋಗ ದಿನಾಚರಣೆ: 10 ರೂ. ನಾಣ್ಯ ಶೀಘ್ರ: ಮುಂಬಯಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಗೌರವಾರ್ಥ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರದಲ್ಲಿಯೇ 10 ರೂ. ಮುಖಬೆಲೆಯ ಹೊಸ ನಾಣ್ಯವನ್ನು ಬಿಡುಗಡೆ ಮಾಡಲಿದೆ. ನಾಣ್ಯದ ಮುಖಬದಿಯಲ್ಲಿ ಅಶೋಕಸ್ತಂಭದ ಲಾಂಛನ, ಸಂಸ್ಕೃತದಲ್ಲಿ ಸತ್ಯಮೇವ ಜಯತೇ ಘೋಷಾ ವಾಕ್ಯ ಇರಲಿದೆ. ರೂಪಾಯಿ ಚಿಹ್ನೆಯನ್ನೂ ಒಳಗೊಳ್ಳಲಿದೆ. ನಾಣ್ಯದ ಮತ್ತೊಂದು ಬದಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಲಾಂಛನ, 'ಸಮಾಜಸ್ಯ ಆವಮ್ ಶಾಂತಿ ಕೆ ಲಿಯೆ ಯೋಗ್' ಮತ್ತು :ಯೋಗ ಫಾಋ ಹಾರ್ಮನಿ ಆ್ಯಂಡ್ ಪೀಸ್' ಎಂಬ ಘೋಷಾ ವಾಕ್ಯಗಳು ಇರಲಿವೆ. ' 21 ಜೂನ್' ದಿನಾಂಕ ಲಾಂಛನದ ಕೆಳಗೆ ಇರಲಿದೆ.

70 Village Accountant posts in CHITRADURGA. Apply online btwn 29/7/15-28/8/15(Prvsnl Slctn list28/9/15 (Final list 30/10/15

Image

Entering Aadhar Card details of employees of Edn Dprmnt in HRMS Software.Last Date 15/09/2015 (to complete)

Image

Man Booker prize 2015: ANURADHA among 13 writers ಮ್ಯಾನ್ ಬುಕರ್ ಪ್ರಶಸ್ತಿ೨೦೧೫ : ಸಂಭವವನೀಯರ ಪಟ್ಟಿಗೆ ಅನುರಾಧಾ ರಾಯ್ಗೆ

Image
ಲಂಡನ್ (ಐಎಎನ್ಎಸ್): ಭಾರತದ ಲೇಖಕಿ ಅನುರಾಧಾ ರಾಯ್ ಸೇರಿದಂತೆ 13 ಮಂದಿ 2015ನೇ ಸಾಲಿನ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅನುರಾಧಾ ರಾಯ್ ಅವರ 'ಸ್ಲೀಪಿಂಗ್ ಆನ್ ಜುಪಿಟರ್' ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿ ಪಟ್ಟಿಯಲ್ಲಿನ 13 ಕೃತಿಗಳಲ್ಲಿ ಬ್ರಿಟನ್ ಲೇಖಕ ಟೊಮ್ ಮ್ಯಾಕ್ಕರ್ತಿ ಅವರ 'ಸಟೈನ್ ಐಸ್ಲಾಂಡ್', ಆ್ಯಂಡ್ರ್ಯೂ ಒ ಹಗನ್ ಅವರ 'ದಿ ಇಲ್ಯುಮಿನೇಶನ್', ಭಾರತ ಮೂಲದ ಲೇಖಕ ಸಂಜೀವ್ ಸಹೊತ ಅವರ 'ದಿ ಇಯರ್ ಆಫ್ ದಿ ರನ್ವೇಸ್' ಸೇರಿದೆ. ಐವರು ಸದಸ್ಯರನ್ನೊಳಗೊ ಂಡ ತೀರ್ಪುಗಾರರ ತಂಡ ಒಟ್ಟು 156 ಕೃತಿಗಳಲ್ಲಿ 13 ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದರಲ್ಲಿ ಆಯ್ದ 6 ಕೃತಿಗಳ ಅಂತಿಮ ಪಟ್ಟಿಯನ್ನು ಸೆಪ್ಟೆಂಬರ್ನಲ್ಲಿ ಪ್ರಕಟಿಸಲಾಗುತ್ತದೆ. ಅಕ್ಟೋಬರ್ 13ರಂದು ಪ್ರಶಸ್ತಿ ಪುರಸ್ಕೃತರನ್ನು ಘೋಷಿಸಲಾಗುತ್ತದೆ. ಮ್ಯಾನ್ ಬುಕರ್ ಪ್ರಶಸ್ತಿಯನ್ನು ಮೊದಲ ಬಾರಿಗೆ 1969ರಲ್ಲಿ ನೀಡಲಾಗಿತ್ತು. ಆಂಗ್ಲ ಸಾಹಿತ್ಯದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

Q. "Algorithms" is a documentary film about ------chess players. A)deaf B)dumb C)lame D)blind Ans : ?

'ಅಲ್ಗಾರಿಥಮ್ಸ್' ಸಾಕ್ಷ್ಯಚಿತ್ರ ಭಾರತದಲ್ಲಿ ಬಿಡುಗಡೆ: ನವದೆಹಲಿ: ಅಂಧ ಚೆಸ್ ಆಟಗರಾರ ಕುರಿತು ನಿರ್ಮಿಸಿರುವ 'ಅಲ್ಗಾರಿಥಮ್ಸ್' ಸಾಕ್ಷ್ಯಚಿತ್ರವನ್ನು ಭಾರತದ ಮೆಟ್ರೋ ನಗರಗಳಲ್ಲಿ ಆಗಸ್ಟ್ ೨೧ರಂದು ಬಿಡುಗಡೆ ಮಾಡಲಾಗುವುದು. ಸಮಾಜಶಾಸ್ತ್ರಜ್ಞ ಮತ್ತು ಸಾಕ್ಷ್ಯಚಿತ್ರ ನಿರ್ದೇಶಕ ಇಯಾನ್ ಮೆಕ್ ಡೋನಾಲ್ಡ್ ನಿರ್ದೇಶಿಸಿರುವ ಈ ಸಿನೆಮಾ ಪಿವಿಆರ್ ನಿರ್ದೇಶಕ ವಿರಳ ವಿಭಾಗದಲ್ಲಿ ಬಿಡುಗಡೆಯಾಗಲಿದ್ದು ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಕೊಚ್ಚಿಯಲ್ಲಿ ಪ್ರದರ್ಶನ ಕಾಣಲಿದೆ. ಎಲೆ ಮರೆ ಕಾಯಿಯಾಗಿರುವ ಭಾರತದಲ್ಲಿನ ಅಂಧ ಚೆಸ್ ಲೋಕದ ಬಗ್ಗೆ ಈ ಸಿನೆಮ ಮಾಡಲಾಗಿದೆ. ಮೂರು ವರ್ಷಗಳಿಗಿಂತಲೂ ಹೆಚ್ಚು ಕಾಲ ಚಿತ್ರೀಕರಣ ಮಾಡಿರುವ ಈ ಸಾಕ್ಷ್ಯಚಿತ್ರ ಮೂರು ಯುವ ಅಂಧ ಚೆಸ್ ಆಟಗಾರರ ಸುತ್ತ ಹೆಣೆಯಲಾಗಿದೆ. ಅವರಲ್ಲಿ ಒಬ್ಬ ರಾಷ್ಟ್ರಮಟ್ಟದ ಹಾಗೂ ವಿಶ್ವ ಮಟ್ಟದ ಚೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ ಕಥೆಯನ್ನು ಕೂಡ ಹೇಳಲಿದೆಯಂತೆ. ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಈ ಸಾಕ್ಷ್ಯಚಿತ್ರದಲ್ಲಿ ಅಂಧ ಚೆಸ್ ಆಟಗಾರರಾದ ಚಾರುದತ್ತ ಜಾಧವ್, ದರ್ಪಣ್ ಇನಾನಿ, ಸಾಯಿ ಕೃಷ್ಣ ಮತ್ತು ಅನಂತ್ ಕುಮಾರ್ ನಾಯಕ್ ಕಾಣಿಸಿಕೊಳ್ಳಲಿದ್ದಾರೆ.

Karnataka ranked no.1 in implementing Swachh Bharat Abhiyaan

Image
ಸ್ವಚ್ಛ ಭಾರತ ಜಾಗೃತಿಯಲ್ಲಿ ಕರ್ನಾಟಕ ನಂ.1 ನವದೆಹಲಿ: ಸ್ವಚ್ಛ ಭಾರತ ಅಭಿಯಾನದ ಬಗ್ಗೆ ನಗರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದ ಮೊದಲ ಸುತ್ತಿನಲ್ಲಿ ಕರ್ನಾಟಕ ಅಭೂತಪೂರ್ವ ಸಾಧನೆ ತೋರಿದ್ದು, 15 ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕ, ದೆಹಲಿ, ತಮಿಳುನಾಡು, ಮಧ್ಯಪ್ರದೇಶ, ಗೋವಾ ಹಾಗೂ ಆಂಧ್ರಪ್ರದೇಶ ರಾಜ್ಯಗಳು ನಗರ ಪ್ರದೇಶಗಳಲ್ಲಿ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮೊದಲ ಸಾಲಿನಲ್ಲಿದ್ದು, ಕರ್ನಾಟಕ ನಂ.1 ಸ್ಥಾನ ಪಡೆದುಕೊಂಡಿದೆ. ಸ್ವಚ್ಛ ಭಾರತ ಅಭಿಯಾನದ ಕುರಿತು ನಗರ ಪ್ರದೇಶಗಳಲ್ಲಿ ಅರಿವು ಮೂಡಿಸುವ ಸಲುವಾಗಿ ನಗರಾಭಿವೃದ್ಧಿ ಸಚಿವಾಲಯವು 15 ರಾಜ್ಯಗಳು ಮತ್ತು ಕೇಂದ್ರೀಯ ಪ್ರಾಂತ್ಯಗಳನ್ನು ಆಯ್ಕೆ ಮಾಡಿಕೊಂಡಿತ್ತು. ಅದರಲ್ಲಿ ಆರು ರಾಜ್ಯಗಳು ಉತ್ತಮ ಫಲಿತಾಂಶ ನೀಡಿದ್ದು, ಕರ್ನಾಟಕದ ಪ್ರತಿಕ್ರಿಯೆ ಅತ್ಯುತ್ತಮವಾಗಿದೆ. 15 ರಾಜ್ಯ ಹಾಗೂ ಕೇಂದ್ರೀಯ ಪ್ರಾಂತ್ಯಗಳ 1,129 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದು, ಮಕ್ಕಳಿಗೆ ಸ್ವಚ್ಛ ಭಾರತ ಅಭಿಯಾನ, ಸ್ವಚ್ಛತೆ ಬಗ್ಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ ಅರಿವು ಮೂಡಿಸಲಾಗಿದೆ. ಒಟ್ಟು 14,141 ಶಾಲೆಗಳಿಂದ 3,53,788 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ 96,524, ದೆಹಲಿ 47,000, ತಮಿಳು ನಾಡು 45,

Social worker Anshu Gupta and whistleblower Sanjiv Chaturvedi win Ramon Magsaysay awards

Image
ಇಬ್ಬರು ಭಾರತೀಯರಿಗೆ ಮ್ಯಾಗ್ಸೆಸೆ ಗೌರವ ಅಂಶು ಗುಪ್ತಾ– ಸಂಜೀವ್ ಚತುರ್ವೇದಿ ನವದೆಹಲಿ (ಏಜೆನ್ಸೀಸ್): 'ಗೂಂಜ್' ಸ್ವಯಂ ಸೇವಾ ಸಂಸ್ಥೆಯ ಸಂಸ್ಥಾಪಕ ಅಂಶು ಗುಪ್ತಾ ಮತ್ತು ಭಾರತೀಯ ಅರಣ್ಯ ಸೇವೆಯ (ಐಎಫ್ಎಸ್) ಅಧಿಕಾರಿ ಸಂಜೀವ್ ಚತುರ್ವೇದಿ ಅವರಿಗೆ ಈ ಬಾರಿಯ ರಾಮನ್ ಮ್ಯಾಗ್ಸೆಸೆ ಗೌರವ ಸಂದಿದೆ. 'ವಸ್ತ್ರದಿಂದ ಸುಸ್ಥಿರ ಅಭಿವೃದ್ಧಿ ಎಂಬ ಧ್ಯೇಯದಿಂದ ಕೆಲಸ ಮಾಡುತ್ತಿರುವ ಗೂಂಜ್ ಸಂಸ್ಥೆಯ ಅಂಶು ಗುಪ್ತಾ ಮತ್ತು ಸರ್ಕಾರಿ ಸೇವೆಯಲ್ಲಿದ್ದು ವ್ಯವಸ್ಥೆಯಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆದ ಕಾರ್ಯಕ್ಕಾಗಿ ಸಂಜೀವ್ ಚತುರ್ವೇದಿ ಅವರನ್ನು ಮ್ಯಾಗ್ಸೆಸೆ ಗೌರವಕ್ಕೆ ಆಯ್ಕೆ ಮಾಡಲಾಗಿದೆ' ಎಂದು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನ ತಿಳಿಸಿದೆ. 1999ರಲ್ಲಿ ಆರಂಭಗೊಂಡ ಗೂಂಜ್ ಸಂಸ್ಥೆಯು ಹಳೆಯ ಬಟ್ಟೆಯ ಪುನರ್ಬಳಕೆಯ ಮೂಲಕ ಅನೇಕ ಮಂದಿ ಬಡಜನರು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಕರ್ನಾಟಕವೂ ಸೇರಿದಂತೆ ದೇಶದ 21 ರಾಜ್ಯಗಳಲ್ಲಿ ಗೂಂಜ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಮುಖ್ಯ ವಿಚಕ್ಷಣ ಆಯುಕ್ತರಾಗಿದ್ದ ಸಂಜೀವ್ ಚತುರ್ವೇದಿ ಅವರನ್ನು ಕಳೆದ ವರ್ಷ ಆಗಸ್ಟ್ನಲ್ಲಿ ಏಮ್ಸ್ನಿಂದ ವರ್ಗಾವಣೆ ಮಾಡಲಾಗಿತ್ತು. ಏಮ್ಸ್ನಲ್ಲಿನ ಅಕ್ರಮಗಳನ್ನು ಹೊರಗೆಳೆದ ಕಾರಣಕ್ಕೆ ತ

Central Teachers Eligibility Test (CTET)-Sep 2015: Online Application: 30-7-2015-19-8-2015 CTET on: 20-9-2015 ctet.nic.in

The Ministry of Human Resource Development, Govt. of India has entrusted the responsibility of conducting the Central Teacher Eligibility Test (CTET) to the Central Board of Secondary Education Delhi. News Online Submission of application 30.07.2015 to 19.08.2015 Period for Online Corrections in Particulars 21.08.2015 to 25.08.2015 Contact CBSE, if Fee not received 21.08.2015 to 25.08.2015 Date of Examination: 20.09.2015

Karnataka TET ONLINE APPLICATION LAST DATE extended upto 10 August 2015 ಟಿ.ಇ.ಟಿ ಅರ್ಜಿ ಹಾಕಲು ಅ.೧೦ ಕೊ.ದಿನಾಂಕ

Image

SSC CALFORMED Jr Engineer Posts. Exam Date 9 Dec 2015

ಸಿಬ್ಬಂದಿ ನೇಮಕಾತಿ ಆಯೋಗ(ಎಸ್ಎಸ್ಸಿ) ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಜೂನಿಯರ್ಎಂಜಿನಿಯರ್ (ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್) ಹುದ್ದೆಗಳಿಗೆ ಡಿಸೆಂಬರ್ 6ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಸಿವಿಲ್, ಎಲೆಕ್ಟ್ರಿಕಲ್, ಮೆಕಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಅಥವಾ ಡಿಪ್ಲಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳು ಆಗಸ್ಟ್ 7ರೊಳಗೆ ಅರ್ಜಿ ಸಲ್ಲಿಸತಕ್ಕದ್ದು. ಅರ್ಜಿ ಶುಲ್ಕ 100 ರೂ (ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿಯಿದೆ).

ದೃಷ್ಟಿ ಭಾಗ್ಯ ನೀಡುವ ‘ಜೈವಿಕ ಕಣ್ಣು’

Image
** ಅಂಧರಿಗೆ ಜೈವಿಕ ತಂತ್ರಜ್ಞಾನದ ಕಣ್ಣು ಅಳವಡಿಸುವ ಮೂಲಕ ದೃಷ್ಟಿ ನೀಡುವ ಹೊಸ ಪ್ರಯೋಗವೊಂದು ಜಗತ್ತಿನಲ್ಲಿ ಪ್ರಥಮ ಬಾರಿ ಯಶಸ್ವಿಯಾಗಿದೆ. ದೃಷ್ಟಿ ಕಳೆದುಕೊಂಡವರಿಗೆ ಈ ಪ್ರಯೋಗ ದಾರಿದೀಪವಾಗಲಿದೆ ಎಂದೇ ನಿರೀಕ್ಷಿಸಲಾಗಿದೆ. 80 ವರ್ಷದ ವೃದ್ಧರೊಬ್ಬರಿಗೆ ಇದೀಗ ಜೈವಿಕ ತಂತ್ರಜ್ಞಾನದ ಕಣ್ಣು ಅಳವಡಿಸುವಲ್ಲಿ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ. ದೃಷ್ಟಿಹೀನತೆ ಕೆಲವರಿಗೆ ವಯೋಸಹಜ ಸಮಸ್ಯೆಯಾದರೆ, ಕೆಲವರಿಗೆ ವಂಶವಾಹಿ ಆಗಿರಬಹುದು. ಜೀವನಶೈಲಿ ಪರಿಣಾಮವೂ ಇರಬಹುದು. ಬದುಕಿನುದ್ದಕ್ಕೂ ಜಗತ್ತಿನ ಆಗುಹೋಗುಗಳನ್ನು ಕಂಡವರಿಗೆ ದೃಷ್ಟಿಹೀನತೆಯಿಂದ ಮಾನಸಿಕವಾಗಿಯೂ ಕುಗ್ಗುವ ಸಾಧ್ಯತೆಗಳಿವೆ. ಈ ಸಮಸ್ಯೆಯಿಂದ ನರಳುತ್ತಿರುವವರಿಗೆ ಈ ಪ್ರಯೋಗ ಹೊಸ ಆಶಾಕಿರಣ ಮೂಡಿಸಿದೆ ಎನ್ನುತ್ತಾರೆ ತಜ್ಞರು. ಜೈವಿಕ ಕಣ್ಣು ದೃಷ್ಟಿ ನೀಡುವ ಕೆಲಸ ಮಾಡುತ್ತದೆ. ಈ ಹೊಸ ತಂತ್ರಜ್ಞಾನದಲ್ಲಿ ದೃಷ್ಟಿಹೀನರಿಗೆ ಒಂದು ಉಪಕರಣ ಅಳವಡಿಸಲಾಗುತ್ತಿದೆ. ಈ ಉಪಕರಣವೇ ದೃಷ್ಟಿ ಸಮಸ್ಯೆಯನ್ನು ನಿವಾರಿಸುತ್ತದೆ. ಬೆಳಕಿನ ಕಿರಣ ಗುರುತಿಸುವ, 'ಮ್ಯಾಕ್ಯುಲರ್ ಡಿಜನರೇಷನ್ ಅಥವಾ ರೆಟಿನಿಟಿಸ್ ಪಿಗ್ಮೆಂಟೋಸ್' ಮುಂತಾದ ದೃಷ್ಟಿ ಸಮಸ್ಯೆ ಹೊಂದಿದವರಿಗೆ ಈ ಉಪಕರಣ ನೆರವಾಗುತ್ತದೆ. ದೃಷ್ಟಿಹೀನರು ಹಾಕಿಕೊಳ್ಳುವ ಕನ್ನಡಕದಲ್ಲಿ ಅತಿ ಸಣ್ಣದಾದ ಕ್ಯಾಮೆರಾ ಅಳವಡಿಸಲಾಗುತ್ತದೆ. ಈ ಕ್

APJ KALAM's 5 BOOKS u must read: *Turning Points, *Wings of Fire, *Ignited Minds, *Indomitable Sprit, *India2020

ನೀವು ಓದಲೇಬೇಕಾದ ಕಲಾಂ ಅವರ ೫ ಪುಸ್ತಕಗಳು ಬಡ ಕುಟುಂಬದಿಂದ ಬಂದ ಹುಡುಗ ಡಾ.ಎಪಿಜೆ ಅಬ್ದುಲ್ ಕಲಾಂ ಎಂದೇ ಖ್ಯಾತರಾಗಿರುವ ಆವುಲ್ ಫಕೀರ್ ಜಲಾಲುದ್ದೀನ್ ಅಬ್ದುಲ್ ಕಲಾಂ. ದೇಶದ 'ಮಿಸೈಲ್ ಮ್ಯಾನ್ ' ಎಂಬ ಹೆಗ್ಗಳಿಕೆಗೆ ಪಾತ್ರವಾದ ಕಲಾಂ, ಭಾರತದಲ್ಲಿ ವೈಜ್ಞಾನಿಕ ಕ್ರಾಂತಿಗೆ ನಾಂದಿ ಹಾಡಿದವರು. ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ ದೇಶದ ಏಳ್ಗೆಗೆ ನಿರಂತರವಾಗಿ ದುಡಿದವರು. ತನ್ನಲ್ಲಿರುವ ಜ್ಞಾನವನ್ನು ಮುಂದಿನ ಪೀಳಿಗೆಗೆ ದಾಟಿಸಬೇಕೆಂಬ ಅದಮ್ಯ ಉತ್ಸಾಹ ಹೊತ್ತುಅದನ್ನು ಸದಾ ಪಾಲಿಸಿಕೊಂಡು ಬಂದ ಕಲಾಂ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಈ 5 ಪುಸ್ತಕಗಳನ್ನು ಪ್ರತಿಯೊಬ್ಬ ಭಾರತೀಯನೂ ಓದಲೇ ಬೇಕು. ೧)ವಿಂಗ್ಸ್ ಆಫ್ ಫಯರ್: ಕಲಾಂ ಅವರ ಆತ್ಮಕತೆ ಇದು. ಹಲವಾರು ಭಾಷೆಗಳಿಗೆ ಈ ಪುಸ್ತಕ ಅನುವಾದಗೊಂಡಿದ್ದು ಕನ್ನಡದಲ್ಲಿ 'ಅಗ್ನಿಯ ರೆಕ್ಕೆಗಳು' ಎಂಬ ಹೆಸರಿನಲ್ಲಿ ಲಭ್ಯವಿದೆ. ಬಡ ಕುಟುಂಬದ ಹುಡಗನೊಬ್ಬ ಹೇಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಪ್ರಮುಖ ವಿಜ್ಞಾನಿಯಾದ ಎಂಬ ಬದುಕಿನ ಕಥೆ ಇಲ್ಲಿದೆ. ದೇಶಕ್ಕೆ ದೇಶವೇ ಹೆಮ್ಮೆ ಪಡುವ ವಿಜ್ಞಾನಿಯಾದ ಆತ ಅನಂತರ ರಾಷ್ಟ್ರಪತಿಯಾಗಿದ್ದು ಹೇಗೆ? ಅವರ ಬದುಕಿನ ಸವಾಲುಗಳು, ಸ್ಪೂರ್ತಿ ನೀಡುವ ಮಾತುಗಳು ಎಲ್ಲವೂ ಇನ್ನೊಬ್ಬರಿಗೆ ಆಶಾಕಿರಣವಾಗುತ್ತವೆ. ಈ ಪುಸ್ತಕದಲ್ಲಿ ಕಲಾಂ ಅವರ

125 various posts in forest Dpt(sports quota) Qulfcn- Degree/PUC/SSLC(apply online:Aug 19 last) www.aranya.gov.in

ಅರಣ್ಯ ಇಲಾಖೆಯಲ್ಲಿ 125 ಹುದ್ದೆಗಳು ಕರ್ನಾಟಕ ಅರಣ್ಯ ಇಲಾಖೆಯು ಖಾಲಿ ಇರುವ ಸುಮಾರು 125 ಹುದ್ದೆಗಳನ್ನು ಕ್ರೀಡಾ ಮೀಸಲಾತಿಯಡಿ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಖಾಲಿಯಿರುವ 50 ಉಪವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಪಶುಸಂಗೋಪನೆ ಮತ್ತು ಪಶುವೈದ್ಯ ವಿಜ್ಞಾನ, ಸಸ್ಯಶಾಸ್ತ್ರ , ಭೂ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಸಂಖ್ಯಾಶಾಸ್ತ್ರ ಅಥವಾ ಜೀವಶಾಸ್ತ್ರದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಅರಣ್ಯ ರಕ್ಷಕ ಹುದ್ದೆ (50)ಗಳಿಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶಿಕ್ಷಣ ಹೊಂದಿದವರು ಹಾಗೂ ಅರಣ್ಯ ವೀಕ್ಷಕ ಹುದ್ದೆ (25)ಗಳಿಗೆ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಶಿಕ್ಷಣ ಪಡೆದವರು ಅರ್ಜಿ ಸಲ್ಲಿಸಬಹುದು. ಒಲಿಂಪಿಕ್ಸ್ ಏಷ್ಯನ್ ಕ್ರೀಡಾಕೂಟ, ವಿಶ್ವ ಚಾಂಪಿಯನ್ಶಿಪ್, ರಾಷ್ಟ್ರೀಯ, ಅಂತರ್ ವಿವಿ, ದಕ್ಷಿಣ ವಿಭಾಗದ ಚಾಂಪಿಯನ್/ 19 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗಾಗಿ ನಡೆಯುವ ವಿವಿಧ ಚಾಂಪಿಯನ್ಶಿಪ್/ ರಾಷ್ಟ್ರಮಟ್ಟದ ಅಂತರ್ವಿವಿ ಕ್ರೂಡಾಕೂಟಗಳಲ್ಲಿ ಪ್ರಶಸ್ತಿ ಗೆದ್ದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿ ಶುಲ್ಕ : ಸಾಮಾನ್ಯ ವರ್ಗ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 100 ರೂ, ಮೀಸಲಾತಿ ಅಭ್ಯರ್ಥಿಗಳಿಗೆ 50 ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 2015, ಆಗಸ್ಟ್ 19 ಅರಣ

Civil Judge Recruitment Preliminary Exam held on 26/7/2015- Key Answers released . Last Dt for Objection 28/7/15 5:00pm

Image
ಆಕ್ಷೇಪಣೆ ಸಲ್ಲಿಕೆಗೆ ಅವಕಾಶ: ರಾಜ್ಯದಲ್ಲಿ ಖಾಲಿ ಇರುವ ಸಿವಿಲ್ ಜಡ್ಜ್ ಹುದ್ದೆಗಳಿಗೆ ಭಾನುವಾರ (ಜುಲೈ 26) ನಡೆದ ಪೂರ್ವಭಾವಿ ಪರೀಕ್ಷೆಯ ಕೀ ಉತ್ತರಗಳನ್ನು ಹೈಕೋರ್ಟ್ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆಗಳು ಇದ್ದಲ್ಲಿ ಜುಲೈ 28ರ (ಮಂಗಳವಾರ) ಸಂಜೆ 5 ರೊಳಗೆ rghck@kar.nic.in ಇಮೇಲ್ ಕಳುಹಿಸಬಹುದು. ಹೆಚ್ಚಿನ ವಿವರಗಳಿಗೆ karnatakajudicary.kar.nic.in ನಲ್ಲಿ ಗಮನಿಸಬಹುದು.

APJ Abdul Kalam Life History

●ಎ.ಪಿ.ಜೆ. ಅಬ್ದುಲ್ ಕಲಾಮ್ ೧೧ನೇ ಭಾರತದ ರಾಷ್ಟ್ರಪತಿ ವೈಯುಕ್ತಿಕ ಮಾಹಿತಿ (PSGadyal Teacher Vijayapur). ●ಜನನ ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಮ್ ೧೫ -೧೦ -೧೯೩೧ ●ಮರಣ ೨೭ ಜುಲೈ ೨೦೧೫ ಶಿಲ್ಲಾಂಗ್ ●ಅಭ್ಯಸಿಸಿದ ವಿದ್ಯಾಪೀಠ ಸೇಂಟ್ ಜೋಸೆಫ್ಸ್ ಕಾಲೇಜ್, ತಿರುಚಿರಾಪಳ್ಳಿ ●ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಉದ್ಯೋಗ ಉಪನ್ಯಾಸಕ, ಲೇಖಕ, ವಿಜ್ಞಾನಿ, ರಾಷ್ಟ್ರಪತಿ ●ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಓರ್ವ ವೈಮಾನೀಕ ಇಂಜಿನೀಯರ್ , ಪ್ರಾಧ್ಯಾಪಕ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ, ತಿರುವನಂತಪುರಂ (ಐ.ಐ.ಎಸ್.ಟಿ) ವೊದಲ ಛಾನ್ಸ್ಲರ್(ಮೂಖ್ಯೊಪಾಧ್ಯಯ), ಜುಲೈ ೨೫, ೨೦೦೨ ರಿಂದ ಜುಲೈ ೨೫ ೨೦೦೭ ರ ತನಕ ಭಾರತದ ರಾಷ್ಟ್ರಪತಿಗಳಾಗಿದ್ದರು. ಇವರು ಭಾರತದ ಹನ್ನೊಂದನೇ ರಾಷ್ಟ್ರಪತಿಗಳಾಗಿ ಜುಲೈ ೨೫, ೨೦೦೨ರಂದು ಅಧಿಕಾರ ಸ್ವೀಕರಿಸಿದರು. ಭಾರತ ಸರ್ಕಾರವು ೧೯೯೭ ರಲ್ಲಿ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ●ಪರಿಚಯ ರಾಷ್ತ್ರಪತಿ ಆಗುವುದಕ್ಕೂ ಮುನ್ನ ಇವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್ : ಡಿ.ಆರ್.ಡಿ.ಓ.) ಮತ್ತು ಇಸ್ರೊದಲ್ಲಿ ವೈಮಾನೀಕ ಇಂಜಿನೀಯರ್ ಆಗಿ ಸೇವೆ ಸಲ್ಲಿಸೀದರು. ಇವರು ಭಾರತಕ್ಕೆ ಕ್ಷಿಪಣಿ ಹಾಗೂ ರಾಕೆಟ್ ತಾಂತ್ರಜ್ಞಾನವನ್ನು ತಯಾರಿಸಿರುವ ಕಾರ

ಟಿಇಟಿ ಪರೀಕ್ಷೆ: ಅರ್ಜಿ ಸಲ್ಲಿಸಲು ಪರದಾಟ!

ಹುಬ್ಬಳ್ಳಿ: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಗೆ ಇಲಾಖೆಯು ಅರ್ಜಿ ಆಹ್ವಾನಿಸಿದೆ. ಆದರೆ, ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪರದಾಡುವಂತಾಗಿದೆ. ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಹಾಜರಾಗಬೇಕು ಎಂದರೆ ಟಿಇಟಿಯಲ್ಲಿ ಉತ್ತೀರ್ಣರಾಗಬೇಕಿರುವುದು ಕಡ್ಡಾಯವಾಗಿದೆ. 'ಅರ್ಜಿ ಸಲ್ಲಿಸಲು ಒಂದು ವಾರದಿಂದ ಪ್ರಯತ್ನಿಸುತ್ತಿದ್ದೇವೆ. ಎಲ್ಲ ವಿವರಗಳನ್ನು ಭರ್ತಿ ಮಾಡಿದ ನಂತರ, 'ಸಬ್ಮಿಟ್' ಬಟನ್ ಒತ್ತಿದರೆ, 'ರಿ ಸಬ್ಮಿಟ್' ಎಂಬ ಸೂಚನೆ ಕಾಣುತ್ತದೆ. ಪದೇ ಪದೇ ಇದೇ ಸೂಚನೆ ಬರುತ್ತದೆ. ನಂತರ ಕಂಪ್ಯೂಟರ್ ಸ್ಥಗಿತಗೊಳ್ಳುತ್ತದೆ. ಅರ್ಜಿ ಸ್ವೀಕೃತವಾಗುತ್ತಲೇ ಇಲ್ಲ' ಎಂದು ದೂರುತ್ತಾರೆ ಅಭ್ಯರ್ಥಿ ಫಕ್ಕೀರಪ್ಪ ಮುದಗುರಿ. 'ಸೈಬರ್ ಕೇಂದ್ರಗಳಿಗೆ ಅರ್ಜಿ ಸಲ್ಲಿಸಲು ಹೋಗುತ್ತೇವೆ. ನಾಲ್ಕರಿಂದ ಐದು ಗಂಟೆಗಳ ಕಾಲ ಪ್ರಯತ್ನಿಸಿದರೂ ಅರ್ಜಿ ಸ್ವೀಕೃತವಾಗುತ್ತಿಲ್ಲ. ನಮ್ಮ ಹಣ ಮತ್ತು ಸಮಯ ಎರಡೂ ವ್ಯರ್ಥವಾಗುತ್ತಿದೆ. ಓದುವುದಕ್ಕೂ ಆಗುತ್ತಿಲ್ಲ. ಸಹಾಯವಾಣಿಗೆ ಕರೆ ಮಾಡಿದರೆ, ಕಾರ್ಯನಿರತವಾಗಿದೆ ಎಂಬ ಉತ್ತರ ಬರುತ್ತದೆ. ರಿಂಗಣಿಸುತ್ತಿದ್ದರೂ ಯಾರೂ ಕರೆ ಸ್ವೀಕರಿಸುತ್ತಿಲ್ಲ' ಎಂದು ಧಾರವಾಡದಲ್ಲಿರುವ ರೇಣುಕಪ್ಪ ಗೋಡಿ ದೂರುತ್ತಾರೆ. 'ಅರ್ಜಿ ಸಲ್ಲಿಸಲು ಆ. 3 ಕೊನೆಯ ದಿನವಾಗಿದೆ. ಮುಂದಿನ ವಾರ ಇನ್ನೂ

TEACHING VIA examfear.com .. great achivement of a. MNC employee

Image

14year old Ranveer Saini becomes 1st Indian golfer to play in Special Olympics World Games

http://wap.business-standard.com/article/pti-stories/saini-1st-indian-golfer-to-play-in-special-oly-world-games-115072600484_1.html

ಬಳ್ಳಾರಿ, ಬೀದರ್, ಕೊಪ್ಪಳದಲ್ಲಿ ಪೊಲೀಸ್ ಪೇದೆ ನೇಮಕಾತಿ

ಬಳ್ಳಾರಿ, ಬೀದರ್, ಕೊಪ್ಪಳದಲ್ಲಿ ಪೊಲೀಸ್ ಪೇದೆ ನೇಮಕಾತಿ. ಬೆಂಗಳೂರು, ಜುಲೈ 25: ಕರ್ನಾಟಕ ರಾಜ್ಯ ಪೊಲೀಸ್ 2015ರ ಸಾಲಿನ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಸುಮಾರು 490 ಹುದ್ದೆಗಳನ್ನು ತುಂಬಲು ಅಧಿಸೂಚನೆ ಹೊರಡಿಸಲಾಗಿದೆ. ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳು ಲಭ್ಯವಿದ್ದು ಅರ್ಹ ಅಭ್ಯರ್ಥಿಗಳು ಜುಲೈ 28ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರುಗಳಲ್ಲಿ ಒಟ್ಟಾರೆ 490 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವಯೋಮಿತಿ, ಅರ್ಜಿ ವಿವರ, ವಿದ್ಯಾರ್ಹತೆ ಇನ್ನಿತರ ವಿವರಗಳು ಮುಂದಿವೆ. ಒಟ್ಟಾರೆ ಹುದ್ದೆಗಳು: 490 * ಬಳ್ಳಾರಿ : 92 ಹುದ್ದೆಗಳು * ಬೀದರ್: 93 * ಕಲಬುರಗಿ : 166 * ಕೊಪ್ಪಳ : 48 * ರಾಯಚೂರು : 91 ವಯೋಮಿತಿ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ 19-25 ವರ್ಷ ಹಾಗೂ ಎಸ್ ಸಿ/ಎಸ್ ಟಿ/ ಕೆಟಗೆರಿ 01/2ಎ/2ಬಿ/3ಎ/3ಬಿ (28/07/2015ಕ್ಕೆ ಅನ್ವಯವಾಗುವಂತೆ) 19-27 ವರ್ಷ. ವಿದ್ಯಾರ್ಹತೆ: ಪಿಯುಸಿ, 12ನೇ ತರಗತಿ(ಸಿಬಿಎಸ್ ಸಿ, ಐಸಿಎಸ್ ಇ ಹಾಗೂ ಇತರೆ ಎಸ್ಎಸ್ ಇ) ಅಥವಾ ಸಮಾನಂತರ. ಆಯ್ಕೆ ಪ್ರಕ್ರಿಯೆ: ಸಹನೆ, ಪರಿಶ್ರಮ ಪರೀಕ್ಷೆ, ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳು, 2ಎ, 2ಬಿ, 3ಎ, 3ಬಿ- 250 ರು, ಎಸ್ ಸಿ, ಎಸ್ ಟಿ ಕೆಟಗೆರಿ 01 ಅಭ್ಯರ್ಥಿಗಳು 100 ರು ಚಲನ್ (ಸ್ಟೇಟ್ ಬ್ಯಾಂಕ್

ಹಿಮಾಲಯದ 5260 ಶೃಂಗಕ್ಕೆ ನಳಿನಿ ಸೇನ್‍ಗುಪ್ತಾ ಹೆಸರು

Image
Published:  26 Jul 2015 09:44 AM IST ಸಾಂದರ್ಭಿಕ ಚಿತ್ರ ಪುಣೆ:  ಹಿಮಾಲಯದ ಹಮ್ಟಾ ಪಾಸ್ಪ್ರದೇಶದ 5260 ಪರ್ವತ ಶೃಂಗಕ್ಕೆ ಖ್ಯಾತ ಪರ್ವತಾರೋಹಿ ನಳಿನಿ ಸೇನ್‍ಗುಪ್ತಾ ಅವರ ಹೆಸರಿಡಲಾಗಿದೆ. ಗಿರಿಪ್ರೇಮಿ ಎಂಬಪರ್ವತಾರೋಹಣ ಸಂಸ್ಥೆಯ ತಂಡ ವೊಂದು ಇತ್ತೀಚೆಗೆ 5260 ಶೃಂಗಕ್ಕೆ ತಲುಪಿದ್ದು, ಇದಕ್ಕೆ `ಮೌಂಟ್ ನಳಿನಿ' ಎಂದು ನಾಮಕರಣ ಮಾಡಿದ್ದಾರೆ. ಹಿಮಾಲಯದ ಹೊಸ ಪರ್ವತ ಶೃಂಗಕ್ಕೆ ಯಾವ ತಂಡ ಮೊದಲು ಏರುತ್ತದೋ ಆ ತಂಡವೇ ಪರ್ವತಶ್ರೇಣಿಗೆ ನಾಮಕರಣ ಮಾಡುತ್ತದೆ. ಅದರಂತೆ, ಗಿರಿಪ್ರೇಮಿ ತಂಡವು 70ರ ದಶಕದ ಖ್ಯಾತ ಪರ್ವತಾರೋಹಿ ನಳಿನಿ ಅವರಿಗೆ ಈ ಗೌರವ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಳಿನಿ, ``ನನಗಂತೂ ಖುಷಿಯಾಯಿತು. ನಾನು ಆದಷ್ಟು ಬೇಗಬೇಸ್‍ಕ್ಯಾಂಪ್‍ಗೆ ಹೋಗುತ್ತೇನೆ. ಈಗ ವಯಸ್ಸಾಗಿರುವ ಕಾರಣ ನನಗೆ ಪರ್ವತಾ ರೋಹಣ ಸಾಧ್ಯವಿಲ್ಲ'' ಎಂದಿದ್ದಾರೆ.

IBPS CLERK CWE-5 NOTIFICATION out On-line registration Start: 11.08.2015 to 01.09.2015

IBPS CLERK CWE-5 NOTIFICATION OUT ================================== On-line registration Start: 11.08.2015 to 01.09.2015 Payment of Application Fees/Intimation Charges (Online): 11.08.2015 to 01.09.2015 Download of call letters for Pre - Exam Training: 03.11.2015 to 17.11.2015 Download of call letters for online examination - Preliminary: 18.11.2015 onwards Online Examination Preliminary: 05.12.2015, 06.12.2015 12.12.2015, 13.12.2015 Result of Online exam – Preliminary: December 2015 Download of Call letter for Online exam - Main: December 2015 Online Examination – Main:02.01.2016 & 03.01.2016 Declaration of Result – Main: January 2016 Download of call letters for interview: January 2016 Conduct of interview: February 2016 Provisional Allotment: April 2016 Click Here For Notification http://www.ibps.in/career_pdf/Detailed_Advt_CWE_Clerks_V.pdf

Scientists discover glacier-like ice on Pluto.ಪ್ಲೋಟೋದಲ್ಲಿ ಹಿಮನದಿ ಪತ್ತೆ

Image
ನ್ಯೂ ಹೊರೈಜನ್ ನೌಕೆಯ ಕ್ಯಾಮೆರಾ ತೆಗೆದಿರುವ ಪ್ಲೂಟೊ ಮೇಲ್ಮೈ ಚಿತ್ರ. ಚಿತ್ರದಲ್ಲಿರುವ ಕಪ್ಪುಗೆರೆಗಳನ್ನು ಹಿಮನದಿಗಳೆಂದು ಗುರುತಿಸಲಾಗಿದೆ ವಾಷಿಂಗ್ಟನ್ (ಎಎಫ್‌ಪಿ, ಐಎಎನ್‌ಎಸ್):  ಪ್ಲೂಟೊ ಮೇಲ್ಮೈನಲ್ಲಿ ಸಾರಜನಕದ ಹಿಮಹಾಸು ಹರಿಯುತ್ತಿರುವುದು ಪತ್ತೆಯಾಗಿದೆ. ಇದನ್ನು ಭೂಮಿಯಲ್ಲಿನ ಹಿಮ ನದಿಗಳಿಗೆ ಹೋಲಿಸಬಹುದು. ಅಲ್ಲದೆ ಅಲ್ಲಿನ ವಾತಾವರಣದಲ್ಲಿ ದೂಳಿನ ದಟ್ಟ ಮೋಡಗಳಿರುವುದೂ  ಪತ್ತೆಯಾಗಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ನಾಸಾದ ನ್ಯೂ ಹೊರೈಜನ್ ನೌಕೆ ಯಲ್ಲಿರುವ ಕ್ಯಾಮೆರಾ ತೆಗೆದಿರುವ ಚಿತ್ರಗ ಳನ್ನು ಪರಿಶೀಲಿಸಿ ನಾಸಾ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ‘ಪ್ಲೂಟೊದ ಸ್ಪುಟ್ನಿಕ್ ವಲಯ ದಲ್ಲಿರುವ  ಟಾಮ್‌ಬಾಗ್ ರೆಜಿಯೊ ಎಂಬ ಸಪಾಟಾದ ಪ್ರದೇಶದ ಚಿತ್ರದಲ್ಲಿ ಈ ಹಿಮನದಿಗಳು ಪತ್ತೆಯಾಗಿವೆ. ಸರಿ­ಸುಮಾರು ಬಿಳಿಬಣ್ಣದಂತೆ ಗೋಚರಿಸುವ ಮೇಲ್ಮೈನಲ್ಲಿ  ಸುರುಳಿ ಸುತ್ತಿದಂತಿರುವ ಕಪ್ಪು ಗೆರೆಗಳು ಪತ್ತೆಯಾಗಿವೆ. ವಾಸ್ತವವಾಗಿ ಇವು ಕೊರಕಲುಗಳು. ಹಿಮನದಿಗಳು ಹರಿದಿದ್ದರಿಂದ ಉಂಟಾಗಿವೆ’  ಎಂದು ಅವರು ಹೇಳಿದ್ದಾರೆ. ‘ಒಂದು ಹಿಮಹಾಸುಗಳು ಹರಿದಿರುವುದನ್ನು ಚಿತ್ರದಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದೆ. ಇನ್ನೂ ಹಲವು ಹಿಮಹಾಸುಗಳು ಹರಿಯುತ್ತಿವೆ. ಇವು ಭೂಮಿಯ ಮೇಲಿನ ಹಿಮನದಿಗಳನ್ನು ಬಹುಪಾಲು ಹೋಲುತ್ತವೆ. ಇಂತಹ ಲಕ್ಷಣಗಳನ್ನು ಭೂಮಿ ಮತ್ತು ಮಂಗಳದಂತಹ ಗ್ರಹಗಳಲ್ಲಿ ಮಾತ್ರ ಕಾಣಲ