Posts

Showing posts from August, 2015

Primary out of unit request transfer Time Table for 1-09-2015 ( Sl. NO 801 to 1100)

Image

Tingala Tirulu September 2015::ತಿಂಗಳ ತಿರುಳು ಸಪ್ಟೆಂಬರ್ ೨೦೧೫

Image

Dr.M M Kalaburagi

●ಡಾ. ಎಂ.ಎಂ.ಕಲಬುರ್ಗಿ. (PSGadyal Teacher Vijayapur ) ಜನನ 1938. ಮರಣ 30-8-2015. ಗುಬ್ಬೇವಾಡ, ಸಿಂದಗಿ ತಾಲ್ಲೂಕು, ವಿಜಾಪುರ ಜಿಲ್ಲೆ ವೃತ್ತಿ ಲೇಖಕ, ಪ್ರಾಧ್ಯಾಪಕ, ಕುಲಪತಿ ರಾಷ್ಟ್ರೀಯತೆ ಭಾರತೀಯ ಪ್ರಕಾರ/ಶೈಲಿ ಕಥೆ, ಕವನ, ಕಾದಂಬರಿ ವಿಷಯ ಕರ್ನಾಟಕ, ರಾಮಾಯಣ, ಸಾಹಿತ್ಯ ಚಳುವಳಿ ನವೋದಯ ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ೧೯೩೮ ನವಂಬರ ೨೮ರಂದು ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಗುರಮ್ಮ ತಂದೆ ಮಡಿವಾಳಪ್ಪ. ನಾಲ್ಕೈದು ಸೋದರರು. ಮತ್ತು ಅವರ ಹೆಂಡತಿ ಮಕ್ಕಳೊಂದಿಗೆ ಕೂಡಿದ ಕುಟುಂಬ. ತಂದೆಯವರು ವೃದ್ಧಾಪ್ಯದಲ್ಲೂ ಸಧ್ರುಢರಾಗಿ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದ್ದ ವ್ಯಕ್ತಿ. ಕಲಬುರ್ಗಿಯವರು, ಕರ್ನಾಟಕದ ಬಹು ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಧ್ಯಯನದ ವಿಶಾಲವಾದ ಪರಿಪ್ರೇಕ್ಷ್ಯವಿದೆ. ಸೃಜನಶೀಲ ಸಾಹಿತ್ಯದಲ್ಲೂ ಆಸಕ್ತಿಯಿರುವ ಕಲಬುರ್ಗಿಯವರು ಎರಡು ನಾಟಕಗಳು ಮತ್ತು ಒಂದಿ ಕವನ ಸಂಕಲವನ್ನು ಪ್ರಕಟಿಸಿದ್ದಾರೆ. ಅವರು ಕರ್ನಾಟಕ ವಿಶ್ವ

Full Form:

A.M. — Ante meridian P.M. — Post meridian B. A. — Bachelor of Arts M. A. — Master of Arts B. Sc. — Bachelor of Science M. Sc. — Master of Science B. Sc. Ag. — Bachelor of Science in Agriculture M. Sc. Ag. — Master of Science in Agriculture M. B. B. S. — Bachelor of Medicine and Bachelor of Surgery M. D. — Doctor of Medicine M. S. — Master of Surgery Ph. D. / D. Phil. — Doctor of Philosophy (Arts & Science) D. Litt./Lit. — Doctor of Literature / Doctor of Letters D. Sc. — Doctor of Science B. Com. — Bachelor of Commerce M. Com. — Master of Commerce Dr. — Doctor B. P. — Blood Pressure Mr. — Mister Mrs. — Mistress M.S. — miss (used for female married & unmarried) Miss — used before unmarried girls) M. P. — Member of Parliament M. L. A. — Member of Legislative Assembly M. L. C. — Member of Legislative Council P. M. — Prime Minister C. M. — Chief Minister C-in-C — Commander-In-Chief L. D. C. — Lower Division C

Indian Women Hockey Team Qualifies For Olympics After 36 Years

36 ವರ್ಷದಾಚೆ ಒಲಿಂಪಿಕ್ಗೆ ಭಾರತದ ವನಿತೆಯರು ಏಜೆನ್ಸೀಸ್| Aug 29, 2015, ಹೊಸದಿಲ್ಲಿ: ಭಾರತೀಯ ಮಹಿಳಾ ಹಾಕಿ ತಂಡ 36 ವರ್ಷಗಳ ದೀರ್ಘ ಅಂತರದ ಬಳಿಕ ಒಲಿಂಪಿಕ್ನಲ್ಲಿ ಆಡಲಿದೆ. ಈ ಸಾಧನೆಗಾಗಿ ಭಾರತ, ಇಂಗ್ಲೆಂಡ್ ಮಹಿಳಾ ತಂಡಕ್ಕೆ ಥ್ಯಾಂಕ್ಸ್ ಹೇಳಬೇಕು. ಏಕೆಂದರೆ, ಲಂಡನ್ನಲ್ಲಿ ನಡೆಯುತ್ತಿರುವ ಯೂರೋ ಹಾಕಿ ಚಾಂಪಿಯನ್ಶಿಪ್ನಲ್ಲಿ ಇಂಗ್ಲೆಂಡ್ ಫೈನಲ್ಗೇರಿದ್ದರ ಫಲವಾಗಿ ಭಾರತದ ಮಹಿಳೆಯರು ರಿಯೋ ಡಿ ಜನೈರೋದಲ್ಲಿ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ! ಅಸಲಿಗೆ ಆಗಿದ್ದು ಇದು. ಯುರೋಪಿಯನ್ ಚಾಂಪಿಯನ್ಶಿಪ್ನಲ್ಲಿ ನಡೆದ ಹಾಕಿ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಮಹಿಳೆಯರಯ ಸ್ಪೇನ್ ವನಿತೆಯರನ್ನು ಸೋಲಿಸಿ ಫೈನಲ್ಗೇರಿದರು. ಇನ್ನೊಂದು ಸೆಮೀಸ್ನಲ್ಲಿ ಜರ್ಮನಿ ತಂಡವನ್ನು ನೆದರ್ಲೆಂಡ್ ತಂಡ ಮಣಿಸಿ ಫೈನಲ್ ತಲುಪಿದೆ. ಫೈನಲ್ ತಲುಪಿದ ಎರಡೂ ತಂಡು ಸಹಜವಾಗಿಯೇ ಒಲಿಂಪಿಕ್ ಗೇಮ್ಸ್ಗೆ ಅರ್ಹತೆ ಪಡೆದಿವೆ. ಇದರಿಂದಾಗಿ ಒಲಿಂಪಿಕ್ಗೆ ಆಡುವ ತಂಡಗಳ ಕೋಟಾದಲ್ಲಿ ಒಂದು ಸ್ಥಾನ ತೆರವಾಗಿದೆ. ಇದರ ಫಲವಾಗಿ ಕಳೆದ ತಿಂಗಳು ಬೆಲ್ಜಿಯಂನ ಅಂಟೆವರ್ಪ್ನಲ್ಲಿ ನಡೆದ ಮಹಿಳಾ ಹಾಕಿ ವಿಶ್ವ ಲೀಗ್ನಲ್ಲಿ ಐದನೇ ಸ್ಥಾನ ಪಡೆದಿದ್ದ ಭಾರತದ ವನಿತೆಯರ ತಂಡದ ಹಾದಿ ಸುಗಮವಾಗಿ ಆ ಒಂದು ಸ್ಥಾನ ಅನಾಯಾಸವಾಗಿ ಒಲಿದು ಬಂದಿದೆ. ಹೀಗಾಗಿ ಮುಂದಿನ ವರ್ಷದ ಒಲಿಂಪ

Tchr Transfer Pry (OU) :** 30/8/2015 :Rankng No.351-500 **31/8/2015 : Rank No. 501-800

Image
👆 "ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣಾ ಕೌನ್ಸಲಿಂಗ್-2015" * ದಿನಾಂಕ: 30.08.2015, ಭಾನುವಾರ: Rankings 351 To 500. * ದಿನಾಂಕ: 31.08.2015, ಸೋಮವಾರ: Rankings 501 To 800. [Primary Assistant Master Cadre Only] 👆"ಶಿಕ್ಷಕರ ವರ್ಗಾವಣಾ ಕೌನ್ಸಲಿಂಗ್ ಗೆ ತೆಗೆದುಕೊಂಡು ಹೋಗಬೇಕಾದ ದಾಖಲೆಗಳು"

Aurangzeb Road in Lutyen’s Delhi will soon be known as A.P.J. Abdul Kalam Road

ದೆಹಲಿಯ ಔರಂಗಜೇಬ್ ರಸ್ತೆಗೆ ಅಬ್ದುಲ್ ಕಲಾಂ ಹೆಸರು ಮರುನಾಮಕರಣ : ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ನವದೆಹಲಿ: ದೆಹಲಿಯಲ್ಲಿರುವ ಔರಂಗಜೇಬ್ ರಸ್ತೆಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಹೆಸರನ್ನು ಮರುನಾಮನರಣ ಮಾಡಲು ನವದೆಹಲಿ ಪುರಸಭೆ ಒಪ್ಪಿಗೆ ನೀಡಿದೆ. ಇತ್ತೀಚೆಗೆ ನಿಧನರಾದ ಅಬ್ದುಲ್ ಕಲಾಂ ಅವರಿಗೆ ಗೌರವ ಸೂಚಕವಾಗಿ ದೆಹಲಿಯ ಔರಂಗಜೆಬ್ ರಸ್ತೆಗೆ ಅಬ್ದುಲ್ ಕಲಾಂ ಅವರ ಹೆಸರನ್ನಿಡಲು ಸಾರ್ವಜನಿಕರಿಂದ ಒತ್ತಡ ಉಂಟಾಗಿತ್ತು. ಈ ವಿಷಯವನ್ನು ದೆಹಲಿ ಪುರಸಭೆ ಮುಂದಿಡಲಾಗಿತ್ತು, ಪ್ರಸ್ತಾವನೆಗೆ ಪುರಸಭೆ ಅವಿರೋಧ ಒಪ್ಪಿಗೆ ಸೂಚಿಸಿದ್ದು ಶೀಘ್ರವೇ ದೆಹಲಿಯ ಔರಂಗಜೇಬ್ ರಸ್ತೆ ಅಬ್ದುಲ್ ಕಲಾಂ ಅವರ ಹೆಸರನ್ನು ನಾಮಕರಣ ಮಾಡಲಾಗುತ್ತದೆ ಎಂದು ಎನ್.ಡಿ.ಎಂ.ಸಿ ಉಪಾಧ್ಯಕ್ಷ ಕರಣ್ ಸಿಂಗ್ ತನ್ವರ್ ಹೇಳಿದ್ದಾರೆ. ಎನ್.ಡಿ.ಎಂ ಸಿ ಔರಂಗಜೇಬ್ ರಸ್ತೆಗೆ ಅಬ್ದುಲ್ ಕಲಾಂ ಅವರ ಹೆಸರನ್ನು ಮರುನಾಮಕರಣ ಮಾಡಲು ಒಪ್ಪಿಗೆ ನೀಡಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರಬಿರುದುಗಳು :

1. ಇಂದಿರಾ ಗಾಂಧಿ •ಪ್ರೀಯದರ್ಶಿನಿ 2. ಬಾಲಗಂಗಾಧರ ತಿಲಕ್•ಲೋಕಮಾನ್ಯ 3. ಸುಭಾಸ್ ಚಂದ್ರ ಬೋಸ್•ನೇತಾಜಿ 4. ಲಾಲ ಬಹದ್ದೂರ್ ಶಾಸ್ತ್ರೀ•ಶಾಂತಿದೂತ 5. ಸರದಾರ್ ವಲ್ಲಬಾಯಿ ಪಟೇಲ್•ಉಕ್ಕಿನ ಮನುಷ್ಯ,ಸರದಾರ್ 6. ಜವಾಹರಲಾಲ ನೆಹರು•ಚಾಚಾ 7. ರವೀಂದ್ರನಾಥ ಟ್ಯಾಗೋರ್• ಗುರುದೇವ 8. ಎಂ. ಎಸ್. ಗೋಳಲ್ಕರ್•ಗುರೂಜಿ 9. ಮಹಾತ್ಮಾ ಗಾಂಧಿಬಾಪೂಜಿ, ರಾಷ್ಟ್ರಪಿತ 10. ಸರೋಜಿನಿ ನಾಯ್ಡು• ಭಾರತದ ಕೋಗಿಲೆ. 11. ಪ್ಲಾರೆನ್ಸ್ ನೈಟಿಂಗೇಲ್• ದೀಪಧಾರಣಿ ಮಹಿಳೆ 12. ಅಬ್ದುಲ್ ಗಫಾರ್ ಖಾನ್•ಗಡಿನಾಡ ಗಾಂಧಿ 13. ಜಯಪ್ರಕಾಶ ನಾರಾಯಣ • ಲೋಕನಾಯಕ 14. ಪಿ.ಟಿ.ಉಷಾ •ಚಿನ್ನದ ಹುಡುಗಿ 15. ಸುನೀಲ್ ಗಾವಾಸ್ಕರ್ • ಲಿಟಲ್ ಮಾಸ್ಷರ್ 16. ಲಾಲಾ ಲಜಪತರಾಯ • ಪಂಜಾಬ ಕೇಸರಿ 17. ಷೇಕ್ ಮಹ್ಮದ್ ಅಬ್ಧುಲ್ • ಕಾಶ್ಮೀರ ಕೇಸರಿ 18. ಸಿ. ರಾಜಗೋಪಾಲಾಚಾರಿ • ರಾಜಾಜಿ 19. ಸಿ. ಎಫ್. ಆಂಡ್ರೋಸ್ • ದೀನಬಂಧು 20. ಟಿಪ್ಪು ಸುಲ್ತಾನ •ಮೈಸೂರ ಹುಲಿ 21. ದಾದಾಬಾಯಿ ನವರೋಜಿ * ರಾಷ್ಟ್ರಪಿತಾಮಹ 22. ರವೀಂದ್ರನಾಥ ಟ್ಯಾಗೋರ್ • ರಾಷ್ಟ್ರಕವಿ. 23. ಡಾ ಶ್ರೀಕೃಷ್ಣ ಸಿಂಗ್ • ಬಿಹಾರ ಕೇಸರಿ 24. ಟಿ ಪ್ರಕಾಶಂ •ಆಂಧ್ರ ಕೇಸರಿ25. ಚಿತ್ತರಂಜನ್ ದಾಸ್ •ದೇಶಬಂಧು 26. ಶೇಖ್ ಮುಜಿಬತ್ ರಹಮಾನ್ •ಬಂಗಬಂಧು 27. ಕರ್ಪೂರಿ ಠಾಕೂರ್ •ಜನ ನಾಯಕ 28. ಪುರುಷೋತ್ತಮ್ ದಾಸ್ ಟಂಡನ್ •ರ

ರೈಲ್ವೆ ನೇಮಕಾತಿ ಮಂಡಳಿಯು, ಮೊಟ್ಟ ಮೊದಲ ಬಾರಿಗೆ ಆನ್ಲೈನ್ ಮೂಲಕ ಪರೀಕ್ಷೆ ನಡೆಸುತ್ತಿದೆ.

: ನವದೆಹಲಿ(ಪಿಟಿಐ): ಮೂರು ಸಾವಿರಕ್ಕೂ ಹೆಚ್ಚು ಎಂಜಿನಿಯರ್ಗಳ ನೇಮಕಾತಿಗೆ ಮುಂದಾಗಿರುವ ರೈಲ್ವೆ ನೇಮಕಾತಿ ಮಂಡಳಿಯು, ಮೊಟ್ಟ ಮೊದಲ ಬಾರಿಗೆ ಆನ್ಲೈನ್ ಮೂಲಕ ಪರೀಕ್ಷೆ ನಡೆಸುತ್ತಿದೆ. ಖಾಲಿ ಇರುವ 3,273 ಕಿರಿಯ ಮತ್ತು ಹಿರಿಯ ಎಂಜಿನಿಯರ್ ಹುದ್ದೆಗಳಿಗೆ ಆಗಸ್ಟ್ 26ರಿಂದ ಆನ್ಲೈನ್ ಮೂಲಕ ಪರೀಕ್ಷೆ ಆರಂಭವಾಗಿದ್ದು, ಸೆ.4ರವರೆಗೆ ನಡೆಯಲಿದೆ. ಈ ಹುದ್ದೆಗಳಿಗೆ ದೇಶದಾದ್ಯಂತ 18 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ರಾಜ್ಯ ಸೇರಿದಂತೆ ವಿವಿಧ 242 ಕೇಂದ್ರಗಳಲ್ಲಿ ಏಕಕಾಲಕ್ಕೆ ಪರೀಕ್ಷೆ ನಡೆಯಲಿದೆ.

PREPARE FOR KAR TET 2015 IN THIS WAY...ಟಿ.ಇ.ಟಿ ಸಿದ್ಧತೆ ಹೀಗಿರಲಿ.... click below or read vijay next( 28/8/15)

Image

ಭಾರತದ 16 ಚಿನ್ಹೆಗಳು

1} # ರಾಷ್ಟ್ರಧ್ವಜ => ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2 => ಭಾರತದ ರಾಷ್ಟ್ರಧ್ವಜದ ಬಣ್ಣ ಕೆಸರಿ,ಬಿಳಿ,ಹಸಿರು ಹೊಂದಿದೆ => ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರವಿದೆ.ಇದು ನಿಲಿ ಬಣ್ಣದಿಂದ ಕೂಡಿದೆ. => ಭಾರತದ ಸಂವಿಧಾನ ರಚನಾ ಸಭೆಯು 22 ಜುಲೈ 1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು. => ಭಾರತದ ಧ್ವಜಸಂಹಿತೆ(flag code) 26 ಜನೆವರಿ 2002 ರಂದು ಜಾರಿಗೆ ಬಂದಿತು. => ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ಕಲಂ 19(i) ವಿವರಿಸುವುದು. => ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ ತಯಾರಿಸಿದವರು ಮೇಡಂ ಭೀಕಾಜಿ ಕಾಮಾ. => ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ ನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ ಅಧಿವೇಶನದಲ್ಲಿ ಜವಾಹರಲಾಲ ನೆಹರೂ ಹಾರಿಸಿದರು. => ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು => ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ. => ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ. 2} # ರಾಷ್ಟ್ರೀಯ_ಚಿನ್ಹೆ

Time Table: Primary request Transfer out of unit (29/08/2015) Sl.No 151 to 350

Image
ಪ್ರಾ.ಶಾ.ಶಿ. ವರ್ಗಾವಣೆ ವೇಳಾಪಟ್ಟಿ  29/08;2015 ಕ್ರ.ಸಂ.೧೫೧ ರಿಂದ ೩೫೦

AB de Villiers breaks Sourav Ganguly's 12-year-old record ..( the fastest batsman to reach 8000 ODI runs during)

ಗಂಗೂಲಿ ದಾಖಲೆ ಮುರಿದ ಡಿ'ವಿಲಿಯರ್ಸ್ : ಕಿವೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಸರಣಿ ಜಯ ಡರ್ಬನ್: ದಕ್ಷಿಣ ಆಫ್ರಿಕಾ ತಂಡದ ನಾಯಕ ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿ'ವಿಲಿಯರ್ಸ್, ಭಾರತ ತಂಡದ ಬ್ಯಾಟಿಂಗ್ ದಿಗ್ಗಜ ಸೌರವ್ ಗಂಗೂಲಿ ಅವರ 13 ವರ್ಷಗಳ ದಾಖಲೆ ಮುರಿದ್ದಾರೆ. ಇಲ್ಲಿನ ಕಿಂಗ್ಸ್ಮೀಡ್ ಅಂಗಳದಲ್ಲಿ ಬುಧವಾರ ನಡೆದ ಕಿವೀಸ್ ವಿರುದ್ಧದ ಮೂರನೇ ಹಾಗೂ ಸರಣಿ ನಿರ್ಣಾಯಕ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 62 ರನ್ ಜಯ ದಾಖಲಿಸಿ 2-1 ಅಂತರದಲ್ಲಿ ಪ್ರಶಸ್ತಿ ಮುಡಿಗೇರಿಸಿತು. ಈ ಪಂದ್ಯದಲ್ಲಿ 48 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 64 ರನ್ ಸಿಡಿಸಿ ಜಯದ ರೂವಾರಿ ಎನಿಸಿದ ಡಿ'ವಿಲಿಯರ್ಸ್, ಏಕದಿನ ಕ್ರಕೆಟ್ನಲ್ಲಿ ಅತ್ಯಂತ ವೇಗವಾಗಿ 8,000 ರನ್ ಪೂರೈಸಿದ ದಾಖಲೆ ಬರೆದರು. 182 ಇನಿಂಗ್ಸ್ಗಳಲ್ಲಿ ಈ ಮೈಲುಗಲ್ಲು ದಾಟಿದ ಎಬಿಡಿ, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ (200 ಇನಿಂಗ್ಸ್) ಅವರ ದಾಖಲೆ ಮುರಿದರು. ಸಂಕ್ಷಿಪ್ತ ಸ್ಕೋರ್ ದಕ್ಷಿಣ ಆಫ್ರಿಕಾ: 50 ಓವರ್ಗಳಲ್ಲಿ 7 ವಿಕೆಟ್ಗೆ 283 (ಮೊರ್ನೆ ವ್ಯಾನ್ ವಿಕ್ 58, ಹಶೀಮ್ ಆಮ್ಲಾ 44, ಡಿ'ವಿಲಿಯರ್ಸ್ 64, ಡೇವಿಡ್ ಮಿಲ್ಲರ್ 36, ಫರಾನ್ ಬೆಹರ್ಡೈನ್ 40; ಬೆನ್ ವೀಲರ್ 71ಕ್ಕೆ3, ಗ್ರ್ಯಾಂಟ್ ಎಲಿಯಟ್ 41ಕ್ಕೆ2) ನ್ಯೂಜಿಲೆಂಡ್: 49.2 ಓವರ್ಗಳಲ್ಲಿ 221 (ಟಾಮ್ ಲಥಾಮ್ 54, ಕೇ

Multiple choice Question on Current affairs of last week

Image

IBPS EXAM: MULTIPLE CHOICE QUESTIONS WITH ANSWER.. click below

Image

ENGLISH LANGUAGE QUESTIONS WITH ANSWER FOR IBPS EXAM

Image

ಇಸ್ರೋ ಸಾಧನೆಗೆ ಮತ್ತೊಂದು ಕಿರೀಟ: ಹೆಮ್ಮೆಯ 25ನೇ ಉಪಗ್ರಹ(GST-6) ಯಶಸ್ವಿ ಉಡಾವಣೆ

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಪಾಲಿಗೆ ಇಂದು ಮಹತ್ವದ ದಿನವಾಗಿದೆ. ಇಂದು ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಭಾರತದ ಹೆಮ್ಮೆಯ 25ನೇ ಉಪಗ್ರಹ ಯಶಸ್ವಿಯಾಗಿ ಉಡಾವಣೆ ನಡೆಸಿದೆ ಆಂಧ್ರಪ್ರದೇಶದ ಶ್ರೀ ಹರಿಕೋಟಾ ಉಡಾವಣೆ ನಿಲ್ದಾಣದಿಂದ ಉಪಗ್ರಹ ಗಗನಕ್ಕೆ ಚಿಮ್ಮಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೋ ನಿರ್ಮಿಸಿದ ಭಾರತದ 25ನೇ ನೂತನ ಸಂವಹನ ಉಪಗ್ರಹ ಜಿಸ್ಯಾಟ್- 6 ಇಂದು ಸಂಜೆ ಸತೀತ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳಿಸಲಾಯಿತು. ಈ ಮೂಲಕ ಭಾರತ ಬಾಹ್ಯಾಕಾಶ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಈ ಉಪಗ್ರಹವು ಸೇನೆಗೆ ಸಂಬಂಧಿಸಿದ ಕಾರ್ಯಾಚರಣೆ ನೆರವು ನೀಡಲಿದ್ದು, ಸಂವಹನಕ್ಕೆ ಉಪಕಾರಿಯಾಗಲಿದೆ.

Primary request Transfer out of unit for the year 2015-16 :

Image
Date 28/08/2015 Serial No. 001 to 150

Teacher transfer 2015-16 Primary School Teachers Schoolwise vacancy list. Download

schooleducation.kar.nic.in/pdffiles/Tran1516/primary_Schoolwise_vacancy_final27082015.pdf

Final provisional list of Primary request Transfer out of unit for the year 2015-16

schooleducation.kar.nic.in/pdffiles/Tran1516/Bng%20div_pry_outofunit_final%20prov_list27-08-2015.pdf

ಕರ್ನಾಟಕದ 6 ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕ

ನವದೆಹಲಿ: ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ 98 ನಗರಗಳ ಪಟ್ಟಿಯನ್ನು ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ವೆಂಕಯ್ಯ ನಾಯ್ಡು ಬಿಡುಗಡೆಗೊಳಿಸಿದ್ದಾರೆ. ಮಂಗಳೂರು, ಹುಬ್ಬಳ್ಳಿ- ಧಾರವಾಡ, ಶಿವಮೊಗ್ಗ, ದಾವಣಗೆರೆ, ಬೆಳಗಾವಿ ಮತ್ತು ತುಮಕೂರು ನಗರಗಳನ್ನು ರಾಜ್ಯ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಶಿಫಾರಸು ಮಾಡಿತ್ತು. ಈ ಶಿಫಾರಸಿನಂತೆ ಕೇಂದ್ರ ಸರ್ಕಾರ ಈ ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಸೇರಿಸಿದೆ. ಕರ್ನಾಟಕದ 6 ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಆಗಿದ್ದರೆ, ಯೋಜನೆಯಲ್ಲಿ ಉತ್ತರ ಪ್ರದೇಶ ಮತ್ತು ತಮಿಳುನಾಡಿಗೆ ಅಗ್ರ ಸ್ಥಾನ ಸಿಕ್ಕಿದೆ. ಉತ್ತರ ಪ್ರದೇಶದ 13, ತಮಿಳುನಾಡಿನ 12, ಮಹಾರಾಷ್ಟ್ರ 10, ಮಧ್ಯಪ್ರದೇಶ 7, ಗುಜರಾತ್ 6, ಬಿಹಾರ, ಪಂಜಾಬ್, ಆಂಧ್ರಪ್ರದೇಶದಲ್ಲಿ ತಲಾ 3 ನಗರಗಳನ್ನು ನಗರಾಭಿವೃದ್ಧಿ ಇಲಾಖೆ ಆಯ್ಕೆ ಮಾಡಿದೆ. ನಗರಗಳ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ವೆಂಕಯ್ಯ ನಾಯ್ಡು ಯೋಜನೆಯ ನೀಲಿ ನಕ್ಷೆ ತಯಾರಿಗೆ ಕೆಲ ದಿನದಲ್ಲೇ 2 ಕೋಟಿ ರೂ ಬಿಡುಗಡೆ ಮಾಡಲಾಗುವುದು. ಮುಂದಿನ ಐದು ವರ್ಷ ಪ್ರತಿ ವರ್ಷಕ್ಕೆ ಕೇಂದ್ರದಿಂದ 100 ಕೋಟಿ ರೂ ಬಿಡುಗಡೆ ಮಾಡುತ್ತೇವೆ. ಒಟ್ಟಾರೆ ಯೋಜನೆಗೆ ಕೇಂದ ಸರ್ಕಾರ 48 ಸಾವಿರ ಕೋಟಿ ರೂ. ಮೀಸಲಿಟ್ಟಿದೆ ಎಂದು ತಿಳಿಸಿದರು.

ಆಯ್ಕೆಪಟ್ಟಿ ಪ್ರಕಟ Krka Vidyut Nigam Sahayaka & Lekka Huddegala Vikala chetanara & Varadi Madikolladavar Badalige Selection List Prakata (VK p-9)

Image

Javahar Navodaya Vidyalaya callformed Application for 6th STD for the year 2016-17. Apply bfore 30 Sep 2015(who r studying in 5th STD) www.navodayahyd.gov.in

Image

ಬಿಬಿಎಂಪಿ: ಬಿಜೆಪಿಗೆ ಸ್ಪಷ್ಟ ಬಹುಮತ, ಕಾಂಗೆಸ್ಸಿಗೆ ಮುಖಭಂಗ

ಬಿಬಿಎಂಪಿ: ಬಿಜೆಪಿಗೆ ಸ್ಪಷ್ಟ ಬಹುಮತ, ಕಾಂಗೆಸ್ಸಿಗೆ ಮುಖಭಂಗ (PSGadyal Teacher Vijayapur). ಬೆಂಗಳೂರು, ಆಗಸ್ಟ್ 25: ಸಮೀಕ್ಷೆಗಳ ವರದಿಗಳನ್ನು ಸುಳ್ಳು ಮಾಡಿ, ಸಿದ್ದರಾಮಯ್ಯ ಅವರ ಅಬ್ಬರಕ್ಕೆ ಬ್ರೇಕ್ ಹಾಕಿರುವ ಬಿಜೆಪಿ ಮತ್ತೊಮ್ಮೆ ಬಿಬಿಎಂಪಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ. ನೂರು ಸ್ಥಾನ ಗಳಿಸಿರುವ ಬಿಜೆಪಿ ಬಹುಮತ ಸಾಬೀತುಪಡಿಸಲು ಬೇಕಾದ ಮ್ಯಾಜಿಕ್ ನಂಬರ್ ಗಳಿಸಲಿದೆ. ಬಿಜೆಪಿಯ 197, ಕಾಂಗ್ರೆಸ್‌ನ 197, ಜೆಡಿಎಸ್‌ನ 187, 399 ಪಕ್ಷೇತರರು ಸೇರಿ ಒಟ್ಟು 1,121 ಅಭ್ಯರ್ಥಿಗಳು ಕಣದಲ್ಲಿದ್ದ ಚುನಾವಣೆಯ ಫಲಿತಾಂಶ ಆಗಸ್ಟ್ 25ರಂದು ಬಹಿರಂಗಗೊಂಡಿದೆ. ಫಲಿತಾಂಶ: ಬೆಂಗಳೂರು ದಕ್ಷಿಣ | ಉತ್ತರ ಜಿಲ್ಲೆ | ನಗರ ಜಿಲ್ಲೆ| ಸೆಂಟ್ರಲ್ ಜಿಲ್ಲೆ ಈ ಸಮಯ (13.15)ಕ್ಕೆ ಫಲಿತಾಂಶ: ಬಿಜೆಪಿ 100; ಕಾಂಗ್ರೆಸ್ 75; ಜೆಡಿಎಸ್ 14; ಇತರೆ 8. ಹಿಂದಿನ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಕಾಂಗ್ರೆಸ್ 65 ಸದಸ್ಯ ಬಲ ಹೊಂದಿತ್ತು ಬಿಜೆಪಿ 111 ಸ್ಥಾನ ಗಳಿಸಿತ್ತು. ಜೆಡಿಎಸ್ 15 ಸ್ಥಾನ ಪಡೆದಿತ್ತು. [ಬಿಬಿಎಂಪಿ ಫಲಿತಾಂಶ, 100 ಸ್ಥಾನಗಳಿಸಿದ ಬಿಜೆಪಿ] ಹೊಂಗಸಂದ್ರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ, 198 ವಾರ್ಡ್‌ನ ಪಾಲಿಕೆಯಲ್ಲಿ 197 ವಾರ್ಡ್‌ಗಳಿಗೆ ಆ.22ರ ಶನಿವಾರ ಚುನಾವಣೆ ನಡೆದಿತ್ತು. ಶೇ 49ರಷ್ಟು ಮತದಾನವಾಗಿತ್ತು. ಸಾಮಾನ್ಯ ಬಹುಮತ

BBMP ELECTION : TOTAL=198 WARDS: BJP-100 CONG-75 JDS-14 OTHERS-8.

●ಬಿಬಿಎಂಪಿ ಚುನಾವಣಾ ಫ‌ಲಿತಾಂಶ: ಬಿಜೆಪಿ ಜಯಭೇರಿ ಬೆಂಗಳೂರು:ಸಾಕಷ್ಟು ಕುತೂಹಲ ಕೆರಳಿಸಿರುವ ಬಿಬಿಎಂಪಿ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ಬೆಳಗ್ಗೆ 8ಗಂಟೆಗೆ ಆರಂಭವಾಗಿದ್ದು ಮಧ್ಯಾಹ್ನ 1.15ಕ್ಕೆ ಮುಕ್ತಾಯಗೊಂಡಿದೆ. ಬಿಬಿಎಂಪಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಬಿಬಿಎಂಪಿ ಬಿಜೆಪಿ ವಶವಾಗಿದೆ. ಫಲಿತಾಂಶದಲ್ಲಿ ಬಿಜೆಪಿ 100, ಕಾಂಗ್ರೆಸ್ 75 ಹಾಗೂ ಜೆಡಿಎಸ್ 14 ವಾರ್ಡ್ ಗಳಲ್ಲಿ ಜಯ ಸಾಧಿಸಿದೆ. ಪಕ್ಷೇತರರು 08 ಮಂದಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರೆ 100 75 14 08 ಒಟ್ಟು 198 ವಾರ್ಡ್ ಗಳನ್ನು ಹೊಂದಿರುವ ಬಿಬಿಎಂಪಿಯಲ್ಲಿ ಈಗಾಗಲೇ ಒಂದು ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಬಿಜೆಪಿ ಖಾತೆ ತೆರೆದಿತ್ತು. ಇಂದು ನಡೆದ 197 ವಾರ್ಡ್ ಗಳ ಮತ ಎಣಿಕೆಯಲ್ಲಿ 100 ಸ್ಥಾನಗಳನ್ನು ಬಿಜೆಪಿ ತನ್ನ ಬಗಲಿಗೆ ಹಾಕಿಕೊಂಡಿದೆ. ಉಳಿದ 197 ವಾರ್ಡ್ ಗಳಿಗೆ ಶನಿವಾರ ಮತದಾನ ನಡೆದಿದ್ದು, ಮತಯಂತ್ರದಲ್ಲಿರುವ ಅಭ್ಯರ್ಥಿಗಳ ಭವಿಷ್ಯ ಸಂಪೂರ್ಣವಾಗಿ ಹೊರಬಿದ್ದಿದೆ. ಎಲ್ಲೆಡೆ ವಿಜಯಿ ಅಭ್ಯರ್ಥಿಗಳು, ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

●ಬಿಬಿಎಂಪಿ ಚುನಾವಣಾ ಫ‌ಲಿತಾಂಶ: ಬಿಜೆಪಿ ಜಯಭೇರಿ

●ಬಿಬಿಎಂಪಿ ಚುನಾವಣಾ ಫ‌ಲಿತಾಂಶ: ಬಿಜೆಪಿ ಜಯಭೇರಿ (PSGadyal Teacher Vijayapur) ಬೆಂಗಳೂರು:ಸಾಕಷ್ಟು ಕುತೂಹಲ ಕೆರಳಿಸಿರುವ ಬಿಬಿಎಂಪಿ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ಬೆಳಗ್ಗೆ 8ಗಂಟೆಗೆ ಆರಂಭವಾಗಿದ್ದು ಮಧ್ಯಾಹ್ನ 1.15ಕ್ಕೆ ಮುಕ್ತಾಯಗೊಂಡಿದೆ. ಬಿಬಿಎಂಪಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಬಿಬಿಎಂಪಿ ಬಿಜೆಪಿ ವಶವಾಗಿದೆ. ಫಲಿತಾಂಶದಲ್ಲಿ ಬಿಜೆಪಿ 100, ಕಾಂಗ್ರೆಸ್ 75 ಹಾಗೂ ಜೆಡಿಎಸ್ 14 ವಾರ್ಡ್ ಗಳಲ್ಲಿ ಜಯ ಸಾಧಿಸಿದೆ. ಪಕ್ಷೇತರರು 08 ಮಂದಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರೆ 100 75 14 08 ಒಟ್ಟು 198 ವಾರ್ಡ್ ಗಳನ್ನು ಹೊಂದಿರುವ ಬಿಬಿಎಂಪಿಯಲ್ಲಿ ಈಗಾಗಲೇ ಒಂದು ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಬಿಜೆಪಿ ಖಾತೆ ತೆರೆದಿತ್ತು. ಇಂದು ನಡೆದ 197 ವಾರ್ಡ್ ಗಳ ಮತ ಎಣಿಕೆಯಲ್ಲಿ 100 ಸ್ಥಾನಗಳನ್ನು ಬಿಜೆಪಿ ತನ್ನ ಬಗಲಿಗೆ ಹಾಕಿಕೊಂಡಿದೆ. ಉಳಿದ 197 ವಾರ್ಡ್ ಗಳಿಗೆ ಶನಿವಾರ ಮತದಾನ ನಡೆದಿದ್ದು, ಮತಯಂತ್ರದಲ್ಲಿರುವ ಅಭ್ಯರ್ಥಿಗಳ ಭವಿಷ್ಯ ಸಂಪೂರ್ಣವಾಗಿ ಹೊರಬಿದ್ದಿದೆ. ಎಲ್ಲೆಡೆ ವಿಜಯಿ ಅಭ್ಯರ್ಥಿಗಳು, ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

SBI Results 2015 – PO Main Exam Results Out (Exam was held on 26-07-2015.)

Download result.  http://www.freejobalert.com/wp-content/uploads/2015/08/Exam-Results-SBI-Probationary-Officer.pdf

ಪ್ರಸ್ತುತ ಸ.ಶಾ.ಶಿಕ್ಷಕರು ೬-೮ ನೇ ತರಗತಿ ಶಾಲಾ ಶಿಕ್ಷಕರೆಂದು ಆಯ್ಕೆಯಾದರೆ (ಅನುಮತಿ ಪಡೆದು) basic pay ಗೆ + increment ದೊರೆಯುತ್ತದೆ. detail below

Image

UPSC Civil Service Prelims IAS Answer key 2015 (exam held on 23/8/15) download

www.google.co.in/url?q=http://postalert.in/wp-content/uploads/2015/08/UPSC-Civil-Service-Prelims-IAS-Answer-key-2015-General-studies.pdf&sa=U&ved=0CA4QFjABahUKEwjZ0_bBy7_HAhUDMYgKHcqKD2s&sig2=WFV_RmTSOcFJBCA3_fDUCQ&usg=AFQjCNGUL603wd4wHC8eDY4xzJdkO5wAPQ

Notification of Establishing a bench of of KAT in Belagavi Dtd 13/8/15(KAT =Ktaka Administrative Tribunal)

Image

Vijaypur Dist Ella Schoolgalu Prayer Samayad Muktaayadalli Daily Swachhate Bagge Makkalige Pratidnye Maadisbeku Order By ZP CEO Vijayapur

Image
Vijaypur Dist Ella Schoolgalu  Prayer Samayad Muktaayadalli Daily Swachhate Bagge Makkalige Pratidnye  Maadisbeku Order By ZP CEO Vijayapur

Pankaj Advani bags 13th World Snooker Championship

Image
ಕರ್ನಾಟಕದ ಪಂಕಜ್ಗೆ ವಿಶ್ವ ಕಿರೀಟ ಉದಯವಾಣಿ, Aug 22, 2015, 7:33 PM IST 13ನೇ ಬಾರಿಗೆ ಬಿಲಿಯರ್ಡ್ಸ್-ಸ್ನೂಕರ್ ಮುಡಿಗೇರಿಸಿದ ರಾಜ್ಯದ ಹುಡುಗ , 10ನೇ ವಯಸ್ಸಿನಲ್ಲಿ ರಾಜ್ಯಕ್ಕೆ ಚಾಂಪಿಯನ್, ಈಗ ವಿಶ್ವಕ್ಕೇ ಚಾಂಪಿಯನ್. ಬಿಲಿಯರ್ಡ್ಸ್ ಇಲ್ಲವೇ ಸ್ನೂಕರ್ ಎಂದಾಕ್ಷಣ ಸಾಮಾನ್ಯವಾಗಿ ನೆನಪಿಗೆ ಬರುವುದೆಂದರೆ ಸಿಗರೇಟ್ ಹೊಗೆ ತುಂಬಿದ ಕೋಣೆ, ನಾಲ್ಕಾರು ಕೆಂಗಣ್ಣಿನ ಯುವಕರು ಅತ್ತಿಂದಿತ್ತ ಓಡಾಡುತ್ತಾ, ಪರಸ್ಪರ ಸಾವಾಲೊಡ್ಡುತ್ತಾ, ಕೀಟಲೆ ಮಾಡುತ್ತಾ ಟೈಂ ಪಾಸ್ ಮಾಡುವ ದೃಶ್ಯ. ಇದಕ್ಕೆ ವ್ಯತಿರಿಕ್ತವೆನ್ನುವಂತೆ, ಆಟದ ಸೂಕ್ಷ್ಮತೆಗಳನ್ನು ಅರಿತು, ಕಳೆದ ಹನ್ನೆರಡು ವರ್ಷದಲ್ಲಿ 13 ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡು, ಭಾರತದ ಕೀರ್ತಿ ಪತಾಕೆಯನ್ನು ಬಾನಂಗಣದಲ್ಲಿ ಹಾರಿಸುತ್ತಾ ಸಾಗಿರುವ ಬೆಂಗಳೂರು ಹುಡುಗ ಪಂಕಜ್ ಅಡ್ವಾಣಿ! ಇಂಗ್ಲೀಷ್ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನಲ್ಲಿ ಹ್ಯಾಟ್ರಿಕ್ನ ಹ್ಯಾಟ್ರಿಕ್ ಗೆಲುವಿನ ಸಾಧನೆ. ವಿಭಿನ್ನ ಮೂರು ಬೇರ ಬೇರೆ ವರ್ಷದಲ್ಲಿ ವಿಶ್ವ, ಏಷ್ಯಾ ಹಾಗೂ ರಾಷ್ಟ್ರ ಮಟ್ಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಪಂಕಜ್ ವೃತ್ತಿಪರ ಸ್ನೂಕರ್ಗೆ ಕಾಲಿರಿಸಿದ್ದು 2012ರಲ್ಲಿ. ಪಂಕಜ್ನೇ ಭಾರತದ ಮೊದಲ ವಿಶ್ವ 6-ರೆಡ್ ಸ್ನೂಕರ್ ಚಾಂಪಿಯನ್. ಹದಿಮೂರೆಂಬುದು ಅಪಶಕುನದ ಸಂಖ್ಯೆ ಎಂಬುದನ್ನು ಮೆಟ್ಟಿ ನಿಂತ ಈ ನಮ್ಮ

COMMISSIONS and their presidents:

Image

Kannadakke videshiyara koduge..read full in vjy next or click below

Image

Ghanakrutigalannu kandu hidiyuvudara kurit Qsn /Ans (useful to TET,IBPS,SDA,FDA)

Image

SDA QUESTION PAPER -General Knowledge-2011( WITH ANSWERS) vjy next ppr

Image

Reasoning Questions and answers for COMPETITIVE EXAM - Vjaynext paper

Image

Tchr Trnsfr2015: Download B,lore Division 2ndary School Tcrs Schoolwise Vacancy List

schooleducation.kar.nic.in/pdffiles/Tran1516/BD_SecTrsVacancy_210815.pdf

Mr. Koide was born on March 13, 1903. He became the world’s oldest man

Image
ಜಪಾನ್ನಿನ ಯಸುಟರೊ ಕೊಯ್ಡೆ ವಿಶ್ವದ ಹಿರಿಯಜ್ಜ : ಟೊಕಿಯೊ (ಎಪಿ): ಜಪಾನ್ನ 112 ವರ್ಷದ ಯಸುಟರೊ ಕೊಯ್ದೆ ಎಂಬುವರು ವಿಶ್ವದ ಅತಿ ಹಿರಿಯ ವ್ಯಕ್ತಿ ಎಂದು ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಗೊಂಡಿದ್ದಾರೆ. ಮಧ್ಯ ಜಪಾನ್ನ ನಾಗೊಯ ನಗರದ ಯಸುಟರೊ ಕೊಯ್ದೆ ಅವರು ಶುಕ್ರವಾರ ಅಧಿಕೃತವಾಗಿ ವಿಶ್ವದ ಹಿರಿಯಜ್ಜ ಎಂಬ ಬಿರುದನ್ನು ಪಡೆದುಕೊಂಡರು. ಕೊಯ್ದೆ ಅವರು 1903ರ ಮಾರ್ಚ್ 13ರಂದು ಜನಿಸಿದ್ದು, ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪ್ರಿಯ ತಿನಿಸು ಬ್ರೆಡ್. ಇವರು ಇಳಿವಯಸ್ಸಿನಲ್ಲಿಯೂ ಕನ್ನಡಕಗಳ ನೆರವಿಲ್ಲದೇ ದಿನಪತ್ರಿಕೆಗಳನ್ನು ಓದುತ್ತಾರೆ. ಜುಲೈನಲ್ಲಿ ಟೋಕಿಯೊದ ವಿಶ್ವದ ಹಿರಿಯ ವ್ಯಕ್ತಿ ಸಕರಿ ಮೊಮೊಯ್ ಸಾವನ್ನಪ್ಪಿದ್ದು, ಈಗ ಕೊಯ್ದೆ ಈ ಬಿರುದಿಗೆ ಪಾತ್ರರಾಗಿದ್ದಾರೆ.

Recruitment of 8500 police constables commence soon(20%reserved got women)-K K George(HM)

8500 ಪೊಲೀಸ್ ಹುದ್ದೆಗಳ ನೇಮಕ ಶೀಘ್ರ ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್​ಟೆಬಲ್ ಹುದ್ದೆಗಳ ಪೈಕಿ 8500 ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 8500 ಪೊಲೀಸ್ ಕಾನ್ಸ್​ಟೆಬಲ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಈಗ ಹೆಚ್ಚುವರಿಯಾಗಿ 8500 ಪೊಲೀಸ್ ಕಾನ್ಸ್​ಟೆಬಲ್ ಹುದ್ದೆಗಳ ಭರ್ತಿಗೆ ನಿರ್ಧರಿಸಲಾಗಿದೆ. ಈ ಸಂಬಂಧದ ಪ್ರಸ್ತಾವನೆಗೆ ಸಿಎಂ ತಾತ್ವಿಕ ಒಪ್ಪಿಗೆ ನೀಡಿದ್ದು, ಇನ್ನೂ ಹಣಕಾಸು ಇಲಾಖೆಯಿಂದ ಒಪ್ಪಿಗೆ ದೊರೆತ ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಹೇಳಿದರು. ಭೂಮಿಯೊಳಗೆ ರಸ್ತೆ ನಿರ್ವಣ: ಜಪಾನ್ ಮತ್ತು ಕೌಲಾಲಂಪುರದಲ್ಲಿ ಭೂಮಿಯ ಅಡಿಯಲ್ಲಿ ಸುರಂಗ ಕೊರೆದು ನಿರ್ವಿುಸಿರುವ ರಸ್ತೆ ಹಾಗೆ ಬೆಂಗಳೂರು ನಗರದಲ್ಲಿ ಪಿಪಿಪಿ ಆಧಾರದಲ್ಲಿ ರಸ್ತೆ ನಿರ್ವಿುಸಬೇಕಾಗಿದೆ. ಇದರಿಂದ ಭೂಸ್ವಾಧೀನ ಸಮಸ್ಯೆ ಎದುರಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಪೊಲೀಸ್ ಸಿಬ್ಬಂದಿ ರಜಾ ದಿನ ಭತ್ಯೆ ದ್ವಿಗುಣ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಪೇದೆಗಳಿಗೆ ನೀಡಲಾಗುತ್ತಿದ್ದ ದಿನ ಭತ್ಯೆಯನ್ನು 200 ರಿಂದ 400 ರೂ.ಗೆ ಹೆಚ್ಚಿಸಲು ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದು

Worlds Top 5 Travel Hotspots: 1)The Temples of Angkor 2)The Great Barrier Reef in Australia 3) Inca city of Machu Picchu in Peru 4)Great Wall of China 5) TajMahal

ತಪ್ಪದೆ ನೋಡಿ 'ತಾಜ್ ಮಹಲ್' ಮೆಲ್ಬೋರ್ನ್: ನಿಮಗೆ ಜೀವನದಲ್ಲಿ ಒಮ್ಮೆಯಾದರೂ ಪ್ರೇಮಸೌಧ ತಾಜ್ ಮಹಲ್ ನೋಡಬೇಕು ಎನಿಸಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ ಬಿಡಿ. ಏಕೆಂದರೆ ಜೀವನದಲ್ಲಿ ಪ್ರತಿಯೊಬ್ಬರೂ ತಪ್ಪದೆ ನೋಡಲೇಬೇಕಾದ ವಿಶ್ವದ 20 ಶ್ರೇಷ್ಠ ತಾಣಗಳ ಪಟ್ಟಿಯಲ್ಲಿ ಭಾರತದ ತಾಜ್ ಐದನೇ ಸ್ಥಾನ ಗಿಟ್ಟಿಸಿಕೊಂಡಿದೆ. ಆಸ್ಟ್ರೇಲಿಯಾ ಮೂಲದ ಪ್ರಮುಖ ಪ್ರವಾಸಿ ಮಾರ್ಗದರ್ಶಿ ಸಂಸ್ಥೆ 'ಲೋನ್ಲಿ ಪ್ಲಾನೆಟ್', ಇತ್ತೀಚೆಗೆ 'ಅಲ್ಟಿಮೇಟ್ ಟ್ರಾವೆಲ್ ಲಿಸ್ಟ್' ಎಂಬ ಪುಸ್ತಕ ಪ್ರಕಟಿಸಿದ್ದು, ಇದರಲ್ಲಿ ಪ್ರತಿಯೊಬ್ಬರೂ ತಪ್ಪದೇ ನೋಡಬೇಕಾದ ವಿಶ್ವದ 500 ತಾಣಗಳನ್ನು ಪಟ್ಟಿ ಮಾಡಿದೆ. ಈ ಪೈಕಿ ತಾಜ್ ಮಹಲ್ ಟಾಪ್ 20 ಪಟ್ಟಿಯಲ್ಲಿ, ಅದರಲ್ಲೂ ಐದನೇ ಸ್ಥಾನ ಪಡೆದಿರುವುದು ವಿಶೇಷ. ಆಂಗ್ಕೊರ್ ದೇವಾಲಯ ಫಸ್ಟ್: ಕಾಂಬೋಡಿಯಾದ ಪುರಾತನ 'ಅಂಗ್ಕೊರ್' ಹಿಂದೂ ದೇವಾಲಯ, ವಿಶ್ವದಲ್ಲಿ ನೋಡಲೇ ಬೇಕಾದ ಸ್ಥಳಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಯುನೆಸ್ಕೋದ ವಿಶ್ವ ಪರಂಪರೆ ತಾಣಗಳಲ್ಲಿ ಒಂದಾಗಿರುವ 'ಅಂಗ್ಕೊರ್' ಹಿಂದೂ ದೇವಾಲಯಗಳ ಸಮುಚ್ಛಯವಾಗಿದ್ದು, ಸುಮಾರು 1000 ಸಾವಿರ ಮಂದಿರಗಳು ಹಾಗೂ ಸಮಾಧಿಗಳನ್ನು ಒಳಗೊಂಡಿದೆ. ಪ್ರತಿವರ್ಷ ಸುಮಾರು 20 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಹವಳದ ದಂಡೆಗೆ ಎರೆಡನೇ ಸ್ಥಾನ: ಗ್ರೇಟ್ ಬ್ಯಾರ

ಶೈಕ್ಷಣಿಕ ಸಾಲಕ್ಕೆ ವಿನೂತನ ಜಾಲತಾಣ

ಶೈಕ್ಷಣಿಕ ಸಾಲಕ್ಕೆ ವಿನೂತನ ಜಾಲತಾಣ (PSGadyal Teacher Vijayapur). ನವದೆಹಲಿ (ಪಿಟಿಐ): ಉನ್ನತ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ  ಶೈಕ್ಷಣಿಕ ಸಾಲ ಹಾಗೂ ವಿದ್ಯಾರ್ಥಿ ವೇತನ ಪಡೆಯಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರವು  ವಿನೂತನ ಜಾಲತಾಣ ಆರಂಭಿಸಿದೆ. ಹಣಕಾಸು ಸಚಿವ ಅರುಣ್‌ ಜೇಟ್ಲಿ  ತಮ್ಮ ಬಜೆಟ್‌ ಭಾಷಣದಲ್ಲಿ ಘೋಷಿಸಿದಂತೆ ಆಗಸ್ಟ್‌ 15 ರಂದು ' ವಿದ್ಯಾಲಕ್ಷ್ಮಿ ಪೋರ್ಟಲ್‌ಗೆ  (wwww.vidyalakshmi.co.inn) ಚಾಲನೆ ನೀಡಲಾಗಿದೆ. ಎಸ್‌ಬಿಐ, ಐಡಿಬಿಐ, ಬ್ಯಾಂಕ್‌ ಆಫ್‌ ಇಂಡಿಯಾ, ಕೆನರಾ ಬ್ಯಾಂಕ್‌್, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ  ಈ ಜಾಲತಾಣದೊಂದಿಗೆ ತಮ್ಮ ಸಾಲ ನೀಡುವ ವ್ಯವಸ್ಥೆಯನ್ನು ಸೇರಿಸಿಕೊಂಡಿವೆ. ' ಇದೇ ಮೊದಲ ಬಾರಿ ಇಂತಹ ಏಕ ಗವಾಕ್ಷಿ ವ್ಯವಸ್ಥೆಯನ್ನು ಶುರುಮಾಡಲಾಗಿದೆ. ಶೈಕ್ಷಣಿಕ ಸಾಲ, ಬ್ಯಾಂಕುಗಳು ಯೋಜನೆಗಳ ಮಾಹಿತಿ ಇಲ್ಲಿ ದೊರೆಯುತ್ತದೆ' ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ವಿದ್ಯಾಲಕ್ಷ್ಮಿ ಪೋರ್ಟ್‌ನಲ್ಲಿ ಈವರೆಗೆ ಒಟ್ಟು 13  ಬ್ಯಾಂಕುಗಳು 22 ಶೈಕ್ಷಣಿಕ ಸಾಲ ಯೋಜನೆಗಳನ್ನು ನೋಂದಾಯಿಸಿಕೊಂಡಿವೆ. ವಿದ್ಯಾರ್ಥಿಗಳು ಹಣಕಾಸಿನ ನೆರವು ಇಲ್ಲ ಎನ್ನುವ ಕಾರಣಕ್ಕಾಗಿ ಉನ್ನತ ವ್ಯಾಸಂಗವನ್ನು ಕೈಬಿಡಬಾರದು ಎನ್ನುವ ಉದ್ದೇಶದಿಂದ  ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಹೇಳಿದ್ದಾರೆ. ಜಾಲತಾಣದ ವೈಶಿಷ್ಟ್ಯ * ಬ

11 ಪೇಮೆಂಟ್ ಬ್ಯಾಂಕ್ ಆರಂಭಕ್ಕೆ ಆರ್ಬಿಐ ಅಸ್ತು

The Reserve Bank of India (RBI) paved the way for payment banks in India, after giving an in principle approval to as many as 11 entities for the creation of payment banks. These include the likes of Bharti Airtel, Tech Mahindra, Reliance Industries, Dilip Shanghavi, Vodafone ಮುಂಬೈ, ಆಗಸ್ಟ್. 20: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆ ತರಲು ಭಾರತ ೀಯ ರಿಸರ್ವ್ ಬ್ಯಾಂಕ್‌ (ಆರ್ಬಿಐ) ಬುಧವಾರ ಹೊಸ ನೀತಿಯೊಂದಕ್ಕೆ ಒಪ್ಪಿಗೆ ನೀಡಿದೆ. ಅಂಚೆ ಇಲಾಖೆ, ರಿಲಯನ್ಸ್ ಇಂಡಸ್ಟ್ರೀಸ್, ಆದಿತ್ಯ ಬಿರ್ಲಾ ನುವೊ, ವೊಡಾಫೋನ್ ಮತ್ತು ಏರ್ ಟೆಲ್ ಸೇರಿದಂತೆ ಒಟ್ಟು 11 ಸಂಸ್ಥೆಗಳಿಗೆ ಪೇಮೆಂಟ್ ಬ್ಯಾಂಕ್ ಆರಂಭಿಸಲು ತಾತ್ವಿಕ ಒಪ್ಪಿಗೆ ನೀಡಿದೆ. ಆಯ್ಕೆಯಾದ ಕಂಪನಿಗಳಿಗೆ ಬ್ಯಾಂಕ್ ಆರಂಭಿಸಲು 18 ತಿಂಗಳ ಅವಧಿಗೆ ಒಪ್ಪಿಗೆ ನೀಡಲಾಗುತ್ತದೆ. ಆ ಅವಧಿಯಲ್ಲಿ ನಿಗದಿಪಡಿಸಲಾಗಿರುವ ಷರತ್ತುಗಳನ್ನು ಪೂರೈಸಿದರೆ ಅವುಗಳಿಗೆ ಪರವಾನಗಿ ನೀಡಲಾಗುವುದು ಎಂದು ಆರ್​ ಬಿಐ ತಿಳಿಸಿದೆ. ಅಲ್ಲದೇ ಚೋಳಮಂಡಲಂ ಡಿಸ್ಟ್ರಿಬ್ಯೂಷನ್ ಸರ್ವಿಸಸ್, ಟೆಕ್ ಮಹೀಂದ್ರಾ, ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿ., (ಎನ್ಎಸ್ಡಿಎಲ್), ಫಿನೊ ಪೇಟೆಕ್, ಸನ್ ಫಾರ್ಮಾಸ್ ದಿಲೀಪ್ ಶಾಂತಿಲಾಲ್ ಶಾಂಘ್ವಿ ಮತ್ತು ಪೇಟಿಎಮ್ಸ್ ವಿಜಯ್ ಶೇಖರ್

What is PAYMENT BANK?

ಪೇಮೆಂಟ್ ಬ್ಯಾಂಕ್ ಎಂದರೇನು? ವಾಣಿಜ್ಯ ಬ್ಯಾಂಕ್ ನಂತೆ ಪೂರ್ಣ ಪ್ರಮಾಣದ ಕೆಲಸವನ್ನು ಇದು ಮಾಡುವುದಿಲ್ಲ. ಹಣ ಪಾವತಿ ಸೇವೆಗಳಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಚಟುವಟಿಕೆಗಳನ್ನು ಸೀಮಿತ ಪ್ರಮಾಣದಲ್ಲಿ ನಡೆಸುವುದನ್ನು ಪೇಮೆಂಟ್ ಬ್ಯಾಂಕ್ ಎಂದು ಕರೆಯಬಹುದು. ಮೊಬೈಲ್ ಬ್ಯಾಂಕಿಂಗ್ ಸೇವೆ, ಸೂಪರ್ ಮಾರ್ಕೆಟ್ಗಳ ಸರಣಿಗೆ ಮತ್ತು ಸಣ್ಣ ಪ್ರಮಾಣದ ವಾಣಿಜ್ಯ ಸಂಸ್ಥೆಗಳ ವಹಿವಾಟಿಗೆ ಹಣ ಪಾವತಿ ಸೌಲಭ್ಯವನ್ನು ಶೀಘ್ರವಾಗಿ ಒದಗಿಸಿಕೊಡುತ್ತದೆ. ಬೇಡಿಕೆ ಆಧರಿಸಿದ ಠೇವಣಿ ಸಂಗ್ರಹ, ಹಣ ಜಮಾ ಸೇವೆಗಳು, ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ. ಮೆಂಟ್ ಬ್ಯಾಂಕ್ಗಳು ತಮ್ಮ ಖಾತೆದಾರರಿಗೆ ಎಟಿಎಂ ಅಥವಾ ಡೆಬಿಟ್ ಕಾರ್ಡ್, ಭಿನ್ನ ಸ್ವರೂಪದ ಪ್ರೀಪೇಯ್ಡ್ ಕಾರ್ಡ್ಗಳನ್ನು ವಿತರಿಸಬಹುದು. ಪೇಮೆಂಟ್ ಬ್ಯಾಂಕ್ ಗೆ ಅರ್ಜಿ ಸಲ್ಲಿಸಿರುವ ಇತರ ಸಂಸ್ಥೆಗಳ ಹೆಸರನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು ಹಂತಹಂತವಾಗಿ ಅನುಮತಿ ನೀಡಲಾಗುವುದು. ಈಗ ಪ್ರಾಯೋಗಿಕವಾಗಿ ಕೆಲ ಸಂಸ್ಥೆಗಳಿಗೆ ಅನುಮತಿ ನೀಡಿದ್ದು ಪ್ರತಿಕ್ರಿಯೆ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರ್ ಬಿಐ ತಿಳಿಸಿದೆ.

ಬಾಲ್ಯವಿವಾಹದಲ್ಲಿ ದಕ್ಷಿಣ ಭಾರತ ನಂ.1, ಕರ್ನಾಟಕ ದ್ವಿತೀಯ(Child Marriage:* South India Holds 1st Rank) *K,taka Holds 2nd Rank.

ನವದೆಹಲಿ, ಆಗಸ್ಟ್, 20 : ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (NCRB) ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಒಂದು ಸಮೀಕ್ಷೆ ಕೈಗೊಂಡಿದ್ದು, ಇದರಿಂದ ದೊರೆತ ಮಾಹಿತಿ ಪ್ರಕಾರ ದಕ್ಷಿಣ ಭಾರತಕ್ಕೆ ಪ್ರಥಮ ಸ್ಥಾನ. ರಾಜ್ಯಗಳಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ. ಇತಿಹಾಸದಿಂದಲೂ ಬಾಲ್ಯ ವಿವಾಹ ನಿಷೇಧ ಕುರಿತಾಗಿ ಹಲವಾರು ಮಹನೀಯರು ದನಿ ಎತ್ತುತ್ತಲೇ ಬರುತ್ತಿದ್ದಾರೆ. ಆದರೂ ಬಾಲ್ಯ ವಿವಾಹ ಪ್ರಕರಣದಲ್ಲಿ ಪ್ರಥಮ ಸ್ಥಾನ ಪಡೆದ ದಕ್ಷಿಣ ಭಾರತ, ಅದರಲ್ಲಿ 2ನೇ ಸ್ಥಾನ ಪಡೆದ ಕರ್ನಾಟಕ ಬಾಲ್ಯ ವಿವಾಹ ನಿಷೇಧದ ಕೂಗಿಗೆ ಎಚ್ಚರಗೊಂಡಂತೆ ಭಾಸವಾಗುತ್ತಿಲ್ಲ.[

ವಿಕ್ರಮ ಸಿಂಘೆ ಇಂದು ಪ್ರಮಾಣ ಸ್ವೀಕಾರ( ಸತತ 4ನೇ ಬಾರಿ)-

ಕೊಲಂಬೊ: ಲಂಕಾ ಸಂಸತ್ ಚುನಾವಣೆಯಲ್ಲಿ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್ಪಿ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದರೊಂದಿಗೆ ಪಕ್ಷದ ನಾಯಕ ರನಿಲ್ ವಿಕ್ರಮಸಿಂಘೆ ಅವರು ಸತತ ನಾಲ್ಕನೇ ಬಾರಿಗೆ ಲಂಕಾದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಖಚಿತವಾಗಿದೆ. ವಿಕ್ರಮಸಿಂಘೆ ಅವರ ಪ್ರಮಾಣ ವಚನ ಸಮಾರಂಭ ಗುರುವಾರ ನಡೆಯಲಿದೆ. ವಿಕ್ರಮ ಸಿಂಘೆ ನೇತೃತ್ವದ ಯುಎನ್ಪಿ 106 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಸರಳ ಬಹುಮತಕ್ಕೆ ಕೇವಲ ಎಳು ಸ್ಥಾನಗಳ ಕೊರತೆ ಇದೆ. ವಿಕ್ರಮಸಿಂಘೆ ಅವರಿಗೆ ರಾಜಕೀಯ ಪ್ರತಿಸ್ಪರ್ಧಿ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಯುನೈಟೆಡ್ ಪೀಪಲ್ಸ್ ಫ್ರೀಡಂ ಅಲೆಯನ್ಸ್ ನಿಂದಲೇ ಬೆಂಬಲ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಜಪಕ್ಸೆ ನೇತೃತ್ವದ ಮೈತ್ರಿಕೂಟ 95 ಸ್ಥಾನಗಳನ್ನು ಪಡೆದುಕೊಂಡಿದೆ. ತಮಿಳು ಪ್ರಾಬಲ್ಯದ ಕ್ಷೇತ್ರಗಳಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ತಮಿಳು ನ್ಯಾಷನಲ್ ಅಲೆಯನ್ಸ್ 16 ಸ್ಥಾನಗಳನ್ನು ಗೆದ್ದುಕೊಂಡಿದೆ. ''ಸಿಂಘೆ ಅವರು ಅಧಿಕಾರ ಸ್ವೀಕರಿಸಿದ ಬೆನ್ನಿಗೇ ಸಚಿವ ಸಂಪುಟ ರಚಿಸುತ್ತೇವೆ,'' ಎಂದು ಮಾಜಿ ವಿತ್ತ ಸಚಿವ ರವಿ ಕರುಣಾನಾಯಕೆ ತಿಳಿಸಿದ್ದಾರೆ. 1993ರಲ್ಲಿ ಸಿಂಘೆ ಅವರು ಮೊದಲಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಆ ಸಮಯದಲ್ಲಿ ಅಧ್ಯಕ್ಷರಾಗಿದ್ದ ರಾಣಾ ಸಿಂಘೆ ಪ್ರೇಮ

On August 19, World Photography Day is observed across the world.

ಆಗಸ್ಟ್ 19 ರಂದು "ವಿಶ್ವ ಛಾಯಾಗ್ರಾಹಕರ ದಿನ"ವನ್ನು ಆಚರಿಸಲಾಗುತ್ತದೆ. 👉ವಿಶ್ವ ಛಾಯಾಗ್ರಾಹಣಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ದೊರೆಯುವಂತೆ ಮಾಡಿದ್ದು ಭಾರತ ಎಂಬುದು ಹೆಮ್ಮೆಯಿಂದ ಹೇಳಬಹುದು. 👉ಇದಕ್ಕೆ ಕಾರಣೇಭೂತರು ಖ್ಯಾತ ಛಾಯಚಿತ್ರಕಾರ ಒ.ಪಿ ಶರ್ಮ. 👉ಶರ್ಮ 1991ರ ಆಗಸ್ಟ್ 19ರಂದು ವಿಶ್ವದಲ್ಲೇ ಪ್ರಥಮ ಬಾರಿಗೆ 'ವಿಶ್ವ ಫೋಟೋಗ್ರಫಿ ದಿನ'ವನ್ನು ಆಚರಿಸಿದರು.

Anupam Kher appointed UN ambassador of ‘He for She’ campaign for gender equality ವಿಶ್ವಸಂಸ್ಥೆಯ "ಅವಳಿಗಾಗಿ ಅವನು" ಅಭಿಯಾನಕ್ಕೆ ಅನುಪಮ್ ಖೇರ್ ರಾಯಭಾರಿ:

Image
ನ್ಯೂಯಾರ್ಕ್: ವಿಶ್ವಸಂಸ್ಥೆಯ ಹಿಫಾರ್ಶಿ (ಅವಳಿಗಾಗಿ ಅವನು) ಅಭಿಯಾನದ ರಾಯಭಾರಿಯಾಗಿ ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್ ಆಯ್ಕೆಯಾಗಿದ್ದಾರೆ. ಈ ಅಭಿಯಾನದಡಿಯಲ್ಲಿ ಮಹಿಳೆಯರು ಹಾಗೂ ಪುರುಷರ ನಡುವಿನ ಅಸಮಾನತೆ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಕಳೆದ ಸಂಜೆ ಇಲ್ಲಿ ನಡೆದ ಸಮಾರಂಭವೊಂದರಲ್ಲಿ ವಿಶ್ವಸಂಸ್ಥೆಯ ಮಹಿಳಾ ಉಪ ಕಾರ್ಯಕಾರಿ ನಿರ್ದೇಶಕಿ ಲಕ್ಷ್ಮಿ ಪುರಿ, ಖೇರ್ ಅವರ ನೇಮಕವನ್ನು ಘೋಷಿಸಿದರು. 'ಇಂಥದ್ದೊಂದು ಗೌರವದಿಂದ ಸಂತೋಷವಾಗಿದ್ದು, ಲಿಂಗ ಅಸಮಾನತೆ ಹೋಗಲಾಡಿಸಲು ಯತ್ನಿಸುತ್ತಿರುವ ಸಂಸ್ಥೆಯ ಯತ್ನಕ್ಕೆ ಸಂಪೂರ್ಣವಾಗಿ ಸಹಕರಿಸುವೆ,' ಎಂದು ಹೇಳಿದ್ದಾರೆ. 'ಇಂಥದ್ದೊಂದು ಬದಲಾವಣೆ ಮೊದಲು ಮನೆಯಿಂದಲೇ ಆರಂಭವಾಗಬೇಕು. ನಿಮ್ಮ ಮಗಳನ್ನು ನೀವು ಹೇಗೆ ನೋಡುತ್ತಿರಿ ಎಂಬುದು ಬಹಳ ಮುಖ್ಯ. ಮಗನಿಗಿಂತ ಮಗಳನ್ನು ವಿಭಿನ್ನವಾಗಿ ಕಾಣುವ ಪರಿಪಾಠ ತಪ್ಪಬೇಕು,' ಎಂದು ಖೇರ್ ಅಭಿಪ್ರಾಯಪಟ್ಟಿದ್ದಾರೆ. ಪೌರುಷತ್ವವೆಂದರೆ ಮಹಿಳೆಯರನ್ನು ದಮನಿಸುವುದು ಎಂದೇ ಭಾವಿಸಿರುವ ಜನರ ಮನೋಭಾವ ಹಾಸ್ಯಾಸ್ಪದವಾಗಿದೆ ಎಂದಿರುವ ಖೇರ್, 'ಕೇವಲ ಶಕ್ತಿ ಹೀನ ಪುರುಷ ಮಾತ್ರ ತನ್ನ ಪೌರುಷತ್ವವನ್ನು ಹೆಣ್ಣಿನ ಮುಂದೆ ತೋರಿಸುತ್ತಾನೆಯೇ ವಿನಾ, ಶಕ್ತಿಶಾಲಿ ಪುರುಷ ಮಹಿಳೆ ಪ್ರಭಾವಿಯಾಗಿ ಬೆಳೆಯಲು ಅನುವು ಮಾಡಿಕೊಡುತ್ತಾನೆ,' ಎಂದು ಅಭಿಪ್ರಾಯಪಟ್ಟಿದ್

ಸಾವಿತ್ರಿಬಾಯಿ ಪುಲೆ: ಮರೆತುಹೋದ ಭಾರತದ ಮೊದಲ ಶಿಕ್ಷಕಿ.. read details here

Image

GULABARGA DVSN 2ndary within unit Request trnsfr Prvsnal Final Priority List of 2015 (AM, PE, Spl Tchrs)

www.cpigulbarga.kar.nic.in/transfer2015-16/final/sec_req_final.pdf

GULABARGA DVSN Secondary within unit Request transfer Time Table of 2015-16 (AM, PE, Spl Teachers)

Image

ಮಾಜಿ ಸಚಿವ ಆರ್.ಎಲ್.ಜಾಲಪ್ಪ ಪ್ರಸಕ್ತ ಸಾಲಿನ ದೇವರಾಜ ಅರಸು ಪ್ರಶಸ್ತಿ:*

ಬೆಂಗಳೂರು, ಆ.18: ಮಾಜಿ ಸಚಿವ ಆರ್.ಎಲ್.ಜಾಲಪ್ಪ ಪ್ರಸಕ್ತ ಸಾಲಿನ ದೇವರಾಜ ಅರಸು ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆ.20ರಂದು ಮಧ್ಯಾಹ್ನ 3 ಗಂಟೆಗೆ ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದರು. ಅರಸು ಪ್ರಶಸ್ತಿಯು 2 ಲಕ್ಷ ರೂ.ನಗದು, ಪದಕವನ್ನು ಒಳಗೊಂಡಿರುತ್ತದೆ. ವಿಶ್ರಾಂತ ಕುಲಪತಿ ಪ್ರೊ.ಹೋ.ಅನಂತರಾಮಯ್ಯ ಅಧ್ಯಕ್ಷತೆಯ 7 ಮಂದಿ ಸದಸ್ಯರನ್ನು ಒಳಗೊಂಡ ಸಮಿತಿಯು ಆರ್.ಎಲ್.ಜಾಲಪ್ಪ ಹೆಸರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಅವರು ವಿವರಣೆ ನೀಡಿದರು. ಸಮಿತಿಯು 22 ಮಂದಿಯ ಹೆಸರುಗಳುಳ್ಳ ಪಟ್ಟಿಯನ್ನು ಮುಂದಿಟ್ಟುಕೊಂಡು ಕೂಲಂಕಷವಾಗಿ ಪರಿಶೀಲಿಸಿ, ಚರ್ಚೆ ನಡೆಸಿ ಅಂತಿಮವಾಗಿ ಜಾಲಪ್ಪರ ಹೆಸರನ್ನು ಸರಕಾರಕ್ಕೆ ಶಿಫಾರಸ್ಸು ಮಾಡಿತು. ಜಾಲಪ್ಪ ಅರಸು ಅವರ ನೈಜ ಅನುಯಾಯಿ ಹಾಗೂ ಅವರು ಮಾಡಿರುವ ಸಮಾಜ ಸೇವೆಯನ್ನು ಗುರುತಿಸಿ ಸರಕಾರ ಅವರ ಹೆಸರನ್ನು ಆಯ್ಕೆ ಮಾಡಿತು. ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಆಂಜನೇಯ ತಿಳಿಸಿದರು. ಆರ್.ಎಲ್.ಜಾಲಪ್ಪ ಒಡೆತನದಲ್ಲಿರುವ ವೃತಿ

Top 100 World Geography GK Questions and Answers:

1. The only zone in the country that produces gold is also rich in iron is - Southern zone 2. Why is well irrigation in alluvial areas is adopted mainly? – Because water level is high 3. Which is the leading wheat producer state in India? – Uttar Pradesh 4. In rice production, What is the India's position in the world? – Second 5. Which is a major staple food crop of a majority of people in India ? – Rice 6. Which area of output is witnessing a new revolution? – Oilseeds 7. Which pair of states is the leading producer of tabacco in India? – Andhra Pradesh and Gujarat 8. Which crops requires a cool growing season and a bright sun shine at the time of ripening? – Wheat 9. Which state in India are the largest producers of sugarcane? – Bihar and Uttar Pradesh 10. India is the world's largest producer as well as the consumer of which crops? – Pules 11. Slash and burn agriculture in North Eastern State is Known by which name? –

ಸೌರವ್ಯೂಹದ ಕುರಿತು 55 ಪ್ರಶ್ನೋತ್ತರಗಳು:

1. ಕ್ಷೀರ ಪಥಗಳು ಆಕಾಶ ಕಾಯಗಳ ಸಮೂಹವನ್ನು 'ವಿಶ್ವ ಅಥವಾ ಬ್ರಹ್ಮಾಂಡ' ಎನ್ನುವರು. 2. ಆಕಾಶಕಾಯಗಳ ಗಾತ್ರ, ದೂರ, ಚಲನೆ ಹೊಂದಿರುವ ಗುಣ ಲಕ್ಷಣಗಳ ಅದ್ಯಯನವನ್ನೇ ಭೂಗೋಳ ಶಾಸ್ತ್ರ ಎನ್ನುವರು. 3. ಬ್ರಹ್ಮಾಂಡದಲ್ಲಿ ಸ್ವಯಂ ಪ್ರಕಾಶವುಳ್ಳ ಆಕಾಶಕಾಯಗಳನ್ನೇ 'ನಕ್ಷತ್ರ'ಗಳೆಂದು ಕರೆಯಲಾಗಿದೆ. 4. ಪ್ರಕರವಾಗಿ ಬೆಳಗಲು ಆರಂಬಿಸುವ ನಕ್ಷತ್ರವನ್ನು ನೋವಾ ಎನ್ನುವರು. 5. ನಕ್ಷತ್ರಗಳು ಸ್ಪೋಟಗೊಳ್ಳುವ ಹಂತವನ್ನು 'ಸೂಪರ್ ನೋವಾ' ಎನ್ನುವರು. 6. ಸೂರ್ಯನಿಗೆ ಅತೀ ಸಮೀಪದ ನಕ್ಷತ್ರ ಪಾಕ್ಷಿಮಾ ಸೆಂಟಾರಿ. 7. ಸೂರ್ಯನನ್ನು ಬಿಟ್ಟರೆ ಭೂಮಿಯಿಂದ ಪ್ರಕರವಾಗಿ ಕಾಣುವ ನಕ್ಷತ್ರ ಸಿರಿಯಸ್ 8. ನಕ್ಷತ್ರಗಳ ಸಮೂಹವನ್ನು ನಕ್ಷತ್ರ ಪುಂಜ ಎನ್ನುವರು. 9. ನಕ್ಷತ್ರಗಳ ಸಮೂಹಗಳು ಸಾಲಾಗಿ ಬೆಳ್ಳಗೆ ಕಾಣುವುದನ್ನು ಕ್ಷಿರಪಥ ಅಥವಾ ಆಕಾಶ ಗಂಗೆ ಎನ್ನುವರು . 10. ಆಕಾಶ ಗಂಗೆಯನ್ನು ಸಂಶೋದಿಸಿದವನು ಗೆಲಿಲಿಯೋ. 11. ಸೂರ್ಯನು ಇರುವ ಕ್ಷೀರಪಥ 'ಆ್ಯಂಡ್ರೋಮೆಡ್ ಗ್ಯಾಲಾಕ್ಸಿ' 12. ಆಕಾಶ ಗಂಗೆಗೆ ಸಮೀಪದ ಎರಡು ಕ್ಷೀರಪಥಗಳೆಂದರೆ- ಲಾರ್ಜ ಮೆಗೆಲ್ಲಾನಿಕ, ಸ್ಮಾಲ್ ಮೆಗೆಲ್ಲಾನಿಕ್ ಕ್ಲೌಡ 13. ನಕ್ಷತ್ರಗಳ ನಡುವಣ ಅಂತರವನ್ನು ಅಳೆಯುವ ಮಾನವನ್ನು 'ಜ್ಯೋತಿರ್ವರ್ಷ' ಎನ್ನುವರು. 14. ಬೆಳಕು ಒಂದು ಸೆಕೆಂಡಿಗೆ 2,99,460 ಕಿ ಮೀ ವೇಗದಲ್ಲಿ ಒಂದು ವರ್ಷದಲ್ಲಿ ದೂರದಲ್ಲಿ ಸಂಚರಿಸುವುದೋ ಅದನ

ಪ್ರೌಢಶಾಲಾ ಸಹಶಿಕ್ಷಕರ ವರ್ಗಾವಣೆ ಅಂತಿಮ ಆದ್ಯತಾ ಪಟ್ಟಿ 2015 Final Provisional List of Request Transfers(2ndary)

>Dharwad Division Final Provisional List of Request Transfers - (Secondary Within Unit ) www.schooleducation.kar.nic.in/pdffiles/Tran1516/DwdD_WU_Req_FPL_180815.pdf >Mysore Division Final Provisional List of Request Transfers - (Secondary Within Unit ) www.schooleducation.kar.nic.in/pdffiles/Tran1516/MD_WU_Req_FPL_180815.pdf >Bangalore Division Final Provisional List of Request Transfers - (Secondary Within Unit) www.schooleducation.kar.nic.in/pdffiles/Tran1516/BD_WU_Req_FPL_180815.pdf

ಸಮೀರ್ ಲಲ್ವಾಣಿ ದಕ್ಷಿಣ ಏಷ್ಯಾನ್ ಯೋಜನಾ ನೂತನ ರೂವಾರಿ The Stimson Centre yesterday announced the appointment of Sameer Lalwani as Dy Director for its South Asia programme.

ವಾಷಿಂಗ್ಟನ್, ಆಗಸ್ಟ್, 18 : ಇಂಡೋ ಅಮೆರಿಕಾ ವಿದ್ವಾಂಸ, ಅಮೆರಿಕನ್ನರ ಚಿಂತನಾ ವೇದಿಕೆಯಲ್ಲಿನ ಸ್ಟಿಮ್ ಸನ್ ಕೇಂದ್ರದ ಪ್ರತಿಷ್ಠಿತ ದಕ್ಷಿಣ ಏಷ್ಯಾನ್ ಯೋಜನೆಯ ಮುಂದಾಳತ್ವದ ಸ್ಥಾನವನ್ನು ಅಲಂಕರಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ರಕ್ಷಣಾತ್ಮಕ ಸಲಹೆಗಳನ್ನು ನೀಡಲು ಇರುವ ಸ್ಟಿಮ್ ಸನ್ ಕೇಂದ್ರವೂ ದಕ್ಷಿಣ ಏಷ್ಯನ್ ಯೋಜನೆಗೆ ಸಮೀರ್ ಲಲ್ವಾಣಿ ಅವರನ್ನು ಡೆಪ್ಯೂಟಿ ಡೈರೆಕ್ಟರ್ ಆಗಿ ಘೋಷಣೆ ಮಾಡಿದೆ.[ ನಿಮ್ಮನ್ನು ಬೆರಗುಗೊಳಿಸುವ ಮಂಗಳನ 3ಡಿ ಚಿತ್ರಗಳು ] ಲಲ್ವಾಣಿ ಅವರು ಬಿಕ್ಕಟ್ಟು ನಿರ್ವಹಣೆ, ನ್ಯೂಕ್ಲಿಯರ್ ಸೆಕ್ಯುರಿಟಿ, ನ್ಯಾಷನಲ್ ಸೆಕ್ಯುರೆಟಿ ಡಿಸಿಷನ್ ಮೇಕಿಂಗ್ ಸೌತ್ ಏಷಿಯಾ ಹಾಗೂ ಆನ್ ಲೈನ್ನಲ್ಲಿ ನ್ಯೂಕ್ಲಿಯರ್ ಗೆ ಸಂಬಂಧಿಸಿದ ಕೋರ್ಸ್ ಆರಂಭಿಸಲು ಚಿಂತನೆ ನಡೆಸಿದ್ದಾರೆ. ಸೌತ್ ಏಷಿಯನ್ ತಂಡದಲ್ಲಿ ಸಹ ಸಂಸ್ಥಾಪಕ ಮತ್ತು ಹಿರಿಯ ಸಹಾಯಕ ಮೈಕೆಲ್ ಕ್ರೆಪಾನ್, ಸಂಶೋಧನಾ ಸಹಾಯಕ ಶೇನ್ ಮಾಸೊನ್ ಮತ್ತು ಜುಲಿಯಾ ಥಾಮ್ಸನ್ ಇನ್ನು ಮುಂತಾದವರಿದ್ದು, ಇದು ಒಂದು ಪ್ರತಿಭಾನ್ವಿತ ತಂಡವಾಗಿದ್ದು ಇದರಲ್ಲಿ ಸ್ಥಾನ ಪಡೆದಿರುವುದು ಬಹಳ ಸಮತೋಚವಾಗಿದೆ ಎಂದು ಹೇಳಿದರು. ಲಲ್ವಾಣಿ ಅವರು ಕೇಂಬ್ರಿಡ್ಜ್ನ ಪ್ರತಿಷ್ಠಿತ ಎಂಐಟಿ (Massachusetts Institution Of Technology)ಯಲ್ಲಿ ರಾಜಕೀಯ ಶಾಸ್ತ್ರದಲ್ಲಿ 2014ರಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ. ಇವರು

ಸ್ವಿಸ್ ಪರ್ವತ ಶಿಖರವೇರಿ ತ್ರಿವರ್ಣ ಧ್ವಜ ಹಾರಿಸಿದ ಅರುಣಿಮಾ Arunima Sinha Becomes First Female Amputee to Climb the Swiss Alps on our 69th Independence Day.

Image
ಪುಣೆ: ರೈಲು ಅಪಘಾತದಲ್ಲಿ ತನ್ನ ಒಂದು ಕಾಲನ್ನು ಕಳೆದುಕೊಂಡರೂ ಯಶಸ್ಸಿನ ಔನ್ನತ್ಯಕ್ಕೇರುವ ತನ್ನ ಸಾಧನೆಯ ಮಾರ್ಗಕ್ಕೆ ಅದೊಂದು ಕೊರತೆಯೇ ಅಲ್ಲ ಎಂಬುದನ್ನು ಸಾಬೀತುಪಡಿಸುವಂತೆ 8,848 ಮೀಟರ್ ಎತ್ತರದ ಎವರೆಸ್ಟ್ ಪರ್ವತವನ್ನು ಏರಿ, ಆ ಸಾಧನೆಯನ್ನು ಮಾಡಿರುವ ಭಾರತದ ಮೊತ್ತ ಮೊದಲ ವಿಕಲಾಂಗ ಸಾಹಸೀ ಮಹಿಳೆ ಎಂಬ ಅನನ್ಯ ಹೆಗ್ಗಳಿಕೆಗೆ ಪಾತ್ರರಾಗಿರುವ ಅರುಣಿಮಾ ಸಿನ್ಹಾ ಅವರು ಮೊನ್ನೆ ಮೊನ್ನೆ ಭಾರತದ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಇಡಿಯ ದೇಶವೇ ಹೆಮ್ಮೆ ಪಡುವಂತಹ ಇನ್ನೊಂದು ಸಾಧನೆಯನ್ನು ಮಾಡಿದ್ದಾರೆ. ಅದೆಂದರೆ ಆಕೆ ಸ್ವಿಟ್ಸರ್ಲಂಡ್ನ ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿರುವ ಮೌಂಟ್ ರೋಸಾ (4,634 ಮೀಟರ್) ಪರ್ವತ ಶಿಖರವನ್ನು ಯಶಸ್ವಿಯಾಗಿ ಏರಿ ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಅರುಣಿಮಾ ಅವರು ತನ್ನ ಈ ಸಾಧನೆಯನ್ನು ತನ್ನ ಯಶಸ್ಸಿಗಾಗಿ ಪ್ರಾರ್ಥಿಸಿದ ಅಗಣಿತ ಭಾರತೀಯರಿಗೆ ಮುಡಿಪಾಗಿರಿಸಿದ್ದಾರೆ ಎಂದು ಆಕೆಯ ಕುಟುಂಬದವರು ಹುಟ್ಟೂರಾದ ಅಂಬೇಡ್ಕರ್ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಆನಂದ ತುಂದಿಲರಾಗಿ ಹೇಳಿದರು. ರೈಲು ಅಪಘಾತದಲ್ಲಿ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದ ಅರುಣಿಮಾ ಅವರು ವಿಶ್ವದ ಎಲ್ಲ ಏಳು ಖಂಡಗಳಲ್ಲಿನ ಅತ್ಯುನ್ನತ ಶಿಖರಗಳನ್ನು ಏರುವ ಸಾಧನೆಯನ್ನು ತಾನು ಮಾಡಿಯೇ ಸಿದ್ಧ ಎಂಬ ಸಂಕಲ್ಪವನ್ನು ತೊಟ

ಲಂಕಾ ಎಲೆಕ್ಷನ್; ಸೋಲೊಪ್ಪಿಕೊಂಡ ರಾಜಪಕ್ಸೆ, ವಿಕ್ರಮಸಿಂಘೆ ಮತ್ತೆ ಪಿಎಂ Srilanka Reelected Ranil Wickremesinghe as New PM( HIS United National Party won 93 out of 196 directly elected seats, )

ಕೊಲಂಬೋ: ಲಂಕೆಯ ಸಂಸದೀಯ ಚುನಾವಣೆಗಳಲ್ಲಿ ಅತ್ಯಂತ ನಿಕಟ ಸ್ಪರ್ಧೆಯನ್ನು ನೀಡಿಯೂ ಫಲಿತಾಂಶ ಪ್ರಕಟನೆಗೆ ಮುನ್ನವೇ ಮಹಿಂದ ರಾಜಪಕ್ಷ ಅವರು ಸೋಲೊಪ್ಪಿಕೊಂಡಿರುವಂತೆಯ ೇ, ಸರಳ ಬಹುಮತ ಗಳಿಸುವುದಕ್ಕೆ ಸನಿಹದಲ್ಲಿರುವ ಯುನೈಟೆಡ್ ನ್ಯಾಶನಲ್ ಪಾರ್ಟಿ (ಯುಎನ್ಪಿ)ಯ ನೇತಾರ ರಾಣಿಲ್ ವಿಕ್ರಮಸಿಂಘೆ ಅವರು ದೇಶದ ಏಕತಾ ಸರಕಾರದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಇದೀಗ ಸಜ್ಜಾಗಿದ್ದಾರೆ. 66ರ ಹರೆಯದ ವಿಕ್ರಮಸಿಂಘೆ ಅವರು ಅಧ್ಯಕ್ಷೀಯ ಸಚಿವಾಲಯದಲ್ಲಿ ಇಂದು ನಡೆಯಲಿರುವ ಸರಳ ಸಮಾರಂಭದಲ್ಲಿ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಮತ್ತು ಅದನ್ನು ಅನುಸರಿಸಿ ರಾಷ್ಟ್ರೀಯ ಸರಕಾರದ ಸಚಿವ ಸಂಪುಟವು ನೇಮಕಗೊಳ್ಳಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಯುಎನ್ಪಿ 22 ಮತದಾರ ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ವಿಜಯ ಸಾಧಿಸಿದೆಯಾದರೆ ಎದುರಾಗಿ ಯುಪಿಎಫ್ಎ ಕೇವಲ ಎಂಟು ಜಿಲ್ಲೆಗಳಲ್ಲಿ ಜಯ ಗಳಿಸಿದೆ. ಮತಗಣನೆ ಕಾರ್ಯ ಮುಗಿತಾಯಕ್ಕೆ ಬರುತ್ತಿರುವಂತೆಯೇ ರಾಣಿಲ್ ವಿಕ್ರಮಸಿಂಘೆ ಅವರು "ನಿಮ್ಮೆಲ್ಲರಿಗೆ ನಾನು ನನ್ನೊಂದಿಗೆ ಕೈಜೋಡಿಸುವಂತೆ ಈ ಮೂಲಕ ಆಹ್ವಾನಿಸುತ್ತಿದ್ದೇನೆ' ಎಂದು ಕರೆ ನೀಡಿದರು. "ನಾವೆಲ್ಲ ಜತೆಗೂಡಿ ಒಂದು ಉತ್ತಮ ಪೌರ ರಾಷ್ಟ್ರವನ್ನು ನಿರ್ಮಿಸೋಣ, ಒಮ್ಮತದ ಸರಕಾರವನ್ನು ರಚಿಸೋಣ ಮತ್ತು ಸುಭ

B,lore Division Final Provisional List of Request Trnsfrs - 2ndary Within Unit Now avlble

schooleducation.kar.nic.in/pdffiles/Tran1516/BD_WU_Req_FPL_180815.pdf

ಮಂಗಳನಲ್ಲಿನ ಕಣಿವೆಯ 3ಡಿ ಫೋಟೋಗಳನ್ನು ಇಸ್ರೋಗೆ ಕಳಿಸಿದ ಮಾಮ್: ಮಂಗಳನಲ್ಲಿನ 5 ಸಾವಿರ ಕಿಮೀ ಉದ್ದದ ಕಣಿವೆಯ ಫೋಟೋಗಳನ್ನು ಭೂಮಿಗೆ ರವಾನಿಸಿದೆ

Image
: ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಮಹತ್ವಾಕಾಂಕ್ಷಿಯ ಮಾರ್ಸ್ ಆರ್ಬಿಟರ್ ಮಿಷನ್ ಅಥವಾ ಮಂಗಳಯಾನ, ಮಂಗಳನಲ್ಲಿನ ಕೆಲವೊಂದು 3ಡಿ ಚಿತ್ರಗಳನ್ನು ಇಸ್ರೋ ಸಂಸ್ಥೆಗೆ ಕಳುಹಿಸಿದೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮಂಗಳಯಾನ ಮಂಗಳನಲ್ಲಿನ 5 ಸಾವಿರ ಕಿಮೀ ಉದ್ದದ ಕಣಿವೆಯ ಫೋಟೋವನ್ನು ಭೂಮಿಗೆ ರವಾನಿಸಿದೆ. ಮಂಗಳಯಾನದಲ್ಲಿ ಅಳವಡಿಸಿರುವ ಮಾರ್ಸ್ ಕಲರ್ಸ್ ಕ್ಯಾಮೆರಾ ಮೂರು ವಿಭಿನ್ನ ರೀತಿಯ 3ಡಿ ಚಿತ್ರಗಳನ್ನು ಸೆರೆಹಿಡಿದಿದೆ. ಜುಲೈ 19 ರಂದು ಮಂಗಳನಿಂದ 1857 ಕಿಮೀ ದೂರದಲ್ಲಿದ್ದ ವೇಳೆ ಈ ಫೋಟೋವನ್ನು ಸೆರೆ ಹಿಡಿದಿದೆ. ಇದೇ ವರ್ಷದ ಆರಂಭದಲ್ಲಿ ಮಂಗಳಯಾನ ಹಲವು ಚಿತ್ರಗಳನ್ನು ಭೂಮಿಗೆ ರವಾನಿಸಿತ್ತು. ಕೇವಲ 450 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಮಾರ್ಸ್ ಆರ್ಬಿಟರ್ ಮಿಷನ್ 2013 ನವೆಂಬರ್ 5ರಂದು ಆಂಧ್ರಪ್ರದೇಶದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆಯಾದ ಮಾಮ್ 2014 ಸೆಪ್ಟೆಂಬರ್ 24ರಂದು ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆಗೆ ಸೇರಿತು. ಆ ಮೂಲಕ ಇಡೀ ವಿಶ್ವದ ಯಾವುದೇ ದೇಶ ಮಾಡದ ಸಾಧನೆಯನ್ನು ಇಸ್ರೋ ಮಾಡಿ ತೋರಿಸಿತ್ತು. ಮೊದಲ ಯತ್ನದಲ್ಲೇ ಮಂಗಳಯಾನ ಯಶಸ್ವಿಗೊಳಿಸಿದ ಏಕೈಕ ರಾಷ್ಟ್ರವೆಂಬ ಖ್ಯಾತಿ ಭಾರತಕ್ಕೆ ಲಭಿಸಿತು.

Tchr Transfr Bglkot(within Pry) 19/8: *1-9 MPS HM, * 1- 117 HPS HM *1-45 PE *1-100 AM 20/8:101-400AM 21/8: 401-700 AM 22/8: 701-end

Image

ಪ್ರತಿ ಸಾವಿರ ರೂ.ಗಳಿಗೆ 90 ರೂ. ಲಾಭಾಂಶವನ್ನು ಕರ್ನಾಟಕ ಸರಕಾರಿ ವಿಮಾ ಇಲಾಖೆ (ಕೆಜಿಐಡಿ) ಪ್ರಕಟಿಸಿದೆ

ಬೆಂಗಳೂರು: ಸರಕಾರಿ ನೌಕರರು ಮತ್ತು ನಿವೃತ್ತ ಸಿಬ್ಬಂದಿ ಕಡ್ಡಾಯ ಜೀವ ವಿಮಾ ಯೋಜನೆಯಡಿ ಮಾಡಿಸಿರುವ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂ.ಗಳಿಗೆ 90 ರೂ. ಲಾಭಾಂಶವನ್ನು ಕರ್ನಾಟಕ ಸರಕಾರಿ ವಿಮಾ ಇಲಾಖೆ (ಕೆಜಿಐಡಿ) ಪ್ರಕಟಿಸಿದೆ. ವಿಮಾ ಗಣಕರು ಮಾಡಿರುವ ಶಿಫಾರಸಿನಂತೆ ಲಾಭಾಂಶ ಪ್ರಕಟಿಸಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ಇದು 2010ರಿಂದ 2012ರವರೆಗಿನ ವಿಮಾ ಮೊತ್ತಕ್ಕೆ ಅನ್ವಯವಾಗಲಿದೆ. 2012ರ ಏ.1ರಿಂದ 2014ರ ಮಾ.31ರ ಅವಧಿಯಲ್ಲಿ ಮೆಚ್ಯೂರಿಟಿಯಾಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರಕ್ಕೆ 90 ರೂ. ಮಧ್ಯಾಂತರ ಲಾಭಾಂಶವನ್ನೂ ಘೋಷಿಸಲಾಗಿದೆ.

Kannada feature ‘Thithi’ wins two awards at Locarno Film Festival( the Swatch Award, & "Filmmakers of the present" award)

ಮುಂಬೈ (ಪಿಟಿಐ): ಕನ್ನಡಿಗ ನಿರ್ದೇಶಕ ರಾಮ್ ರೆಡ್ಡಿ ಅವರ ಚೊಚ್ಚಲ ಚಲನಚಿತ್ರ 'ತಿಥಿ' ಲೊಕೆರ್ನೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಗಳಿಸಿದೆ. ಪ್ಯಾರಡೋ ಡಿ'ಒರೊ ಸಿನೆಸ್ಟಿ ಡೆಲ್ ಪ್ರೆಸೆಂಟ್ ಪ್ರೆಮಿಯೊ ನೆಸಿನ್ಸ್ ಮತ್ತು ಸ್ವಚ್ ಫಸ್ಟ್ ಫೀಚರ್ ಪ್ರಶಸ್ತಿ ತಿಥಿ ಚಿತ್ರಕ್ಕೆ ದೊರೆತಿದೆ. ಈ ಕನ್ನಡ ಚಿತ್ರದಲ್ಲಿ ವೃತಿಪರರಲ್ಲದ ಕಲಾವಿದರು ಅಭಿನಯಿಸಿದ್ದಾರೆ. ಕಳೆದ ಎಂಟು ವರ್ಷದ ಅವಧಿಯಲ್ಲಿ ಭಾರತದಿಂದ ಈ ಚಿತ್ರೋತ್ಸವಕ್ಕೆ ಯಾವುದೇ ಸಿನಿಮಾಗಳು ಆಯ್ಕೆ ಆಗಿರಲಿಲ್ಲ. ಅದಕ್ಕೂ  ಮೊದಲು 'ಲಗಾನ್, 'ಬ್ಲ್ಯಾಕ್ ಫ್ರೈಡೆ' ಚಲನಚಿತ್ರಗಳು ಈ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದವು.

ALL INDIA PMT/PDT ENTRANCE EXAMINATION 2015 results - Announced on 17 th Aug 2015

ಎಐಪಿಎಂಟಿ ಫಲಿತಾಂಶ ಪ್ರಕಟ : -ನವದೆಹಲಿ(ಐಎಎನ್ ಎಸ್): ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳಿಗೆ ಜುಲೈ 25ರಂದು ನಡೆದ ಅಖಿಲ ಭಾರತ ಪೂರ್ವ ವೈದ್ಯಕೀಯ ಪರೀಕ್ಷೆಯ (ಎಐಪಿಎಂಟಿ) ಫಲಿತಾಂಶವನ್ನು ಸಿಬಿಎಸ್ಇ ತನ್ನ ವೆಬ್ಸೈಟ್ cbseresults.nic.in ನಲ್ಲಿ ಸೋಮವಾರ ಪ್ರಕಟಿಸಿದೆ. ಸಿಬಿಎಸ್ಇ 3,800 ಸೀಟುಗಳಿಗೆ ಜುಲೈ 25ರಂದು ಮರು ಪರೀಕ್ಷೆ ನಡೆಸಿದ್ದು, ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಸಿಬಿಎಸ್ಇ ಅಧಿಕಾರಿಗಳು ತಿಳಿಸಿದ್ದಾರೆ. 6,32,625 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 4,22,859 ಅಭ್ಯರ್ಥಿಗಳು ಪರೀಕ್ಷಾ ಪ್ರವೇಶ ಪತ್ರಗಳನ್ನು ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಿಕೊಂಡಿದ್ದಾರೆ. 50 ನಗರಗಳಲ್ಲಿನ 1,065 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ. ಮೇ 3ರಂದು ನಡೆದ ಎಐಪಿಎಂಟಿ ಪರೀಕ್ಷೆಯಲ್ಲಿ ದೊಡ್ಡಮಟ್ಟದ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಕೆಲವರು ಮರು ಪರೀಕ್ಷೆ ನಡೆಸುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನಾಲ್ಕು ವಾರಗಳಲ್ಲಿ ಮರು ಪರೀಕ್ಷೆ ನಡೆಸುವಂತೆ ಸಿಬಿಎಸ್ಇಗೆ ಜೂನ್ 15ರಂದು ಸೂಚನೆ ನೀಡಿತ್ತು. 19ರಂದು ನಡೆಸಿದ ಮೇಲ್ಮನವಿಯ ವಿಚಾರಣೆ ವೇಳೆ ಹೆಚ್ಚಿನ ಕಾಲಾವಕಾಶ ನೀಡಿ, ಮರು ಪರೀಕ್ಷೆ ನಡೆಸಿ ಜುಲೈ 17ರ ಒಳಗೆ ಫಲಿತಾಂಶ ಪ್ರಕಟಿಸುವ

ಬೆಳಗಾವಿಗೆ ಮೆರುಗು ನೀಡಲಿರುವ ಲೇಸರ್ ಟೆಕ್ ಪಾರ್ಕ್: ತೇಲುವ ಸಂಗೀತ ಕಾರಂಜಿ (first in Ktak)

Image
ಬೆಳಗಾವಿ: ಎದುರಿಗೆ ಪ್ರಶಾಂತವಾಗಿರುವ ಕೆರೆಯ ನೀರು. ಅದರ ಮಧ್ಯದಿಂದಲೇ ಚಿಮ್ಮುತ್ತ ಸಂಗೀತದೊಂದಿಗೆ ನೃತ್ಯ ಮಾಡುವ ಬಣ್ಣ ಬಣ್ಣದ ಕಾರಂಜಿ... ಇದರ ಜೊತೆಗೆ ಬೆಳಗಾವಿಯ ಕಥೆ ಹೇಳುವ ಲೇಸರ್ ಷೋ..! ನಗರದ ಕೋಟೆ ಕೆರೆಗೆ ವಾರಾಂತ್ಯದಲ್ಲಿ ಸಂಜೆಯ ಹೊತ್ತು ಹೋದರೆ ಇನ್ನು ಮುಂದೆ ಇಂಥ ಮನಮೋಹಕ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಕೋಟೆ ಕೆರೆಯ ನಡುವೆ ತೇಲುವ ಸಂಗೀತ ಕಾರಂಜಿಯನ್ನು ಒಳಗೊಂಡ ಲೇಸರ್ ಟೆಕ್ ಪಾರ್ಕ್ ನಿರ್ಮಿಸಲಾಗಿದೆ. ಶನಿವಾರ ರಾತ್ರಿ ಇದರ ಕಾರ್ಯ ಕ್ಷಮತೆಯನ್ನು ಪರಿಶೀಲಿಸಲಾಯಿತು. ಮಂಗಳವಾರ (ಆಗಸ್ಟ್ 18) ಸಂಜೆ ಉದ್ಘಾಟನೆಗೊಳ್ಳಲಿದೆ. ರಾಜ್ಯ ಸರ್ಕಾರವು ಮಹಾನಗರ ಪಾಲಿಕೆಗೆ ಮೊದಲನೇ ಹಂತದ ₹100 ಕೋಟಿ ವಿಶೇಷ ಅನುದಾನ ನೀಡಿದಾಗ ಈ ಅನುದಾನದಲ್ಲಿ ಸ್ವಲ್ಪ ಹಣ ಬಳಸಿಕೊಂಡು ನಗರದಲ್ಲಿ 'ಲೇಸರ್ ಟೆಕ್ ಪಾರ್ಕ್' ಹಾಗೂ 'ಸಂಗೀತ ಕಾರಂಜಿ' ನಿರ್ಮಿಸಲು ಉತ್ತರ ಕ್ಷೇತ್ರ ಶಾಸಕ ಫಿರೋಜ್ ಸೇಠ್ ಮುಂದಾದರು. ಒಟ್ಟು ₹1.67 ಕೋಟಿ ವೆಚ್ಚವಾಗಿದೆ. ರಾಜ್ಯದಲ್ಲೇ ಪ್ರಥಮ: 'ಬೆಳಗಾವಿಯ ಜನರಿಗೆ ವಿನೂತನ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಇದನ್ನು ನಿರ್ಮಿಸಿದ್ದೇವೆ. ಕುಟುಂಬದವರೆಲ್ಲ ಒಟ್ಟಿಗೆ ಬಂದು ಸಂತೋಷದಿಂದ ಕಾಲ ಕಳೆಯಬಹುದು. ಕೋಟೆ ಕೆರೆಯ ಅಂಗಳದಲ್ಲಿ ನಿಂತು ಒಂದು ಸಾವಿರಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಬಹುದು. ವಾರಾಂತ್ಯದಲ್ಲಿ ಉಚಿತವಾಗಿ ಪ್ರದರ್ಶನ ಏರ್ಪಡಿಸಲಾಗುವುದು. ಇದು ಬೆಳಗಾವಿಯ ಆಕರ್ಷಣೀಯ ಸ್ಥಳವಾಗಿ ಮ

ವಿಶೇಷ ದಿನಗಳು ಮತ್ತು ದಿನಾಚರಣೆಗಳು.

ವಿಶೇಷ ದಿನಗಳು ಮತ್ತು ದಿನಾಚರಣೆಗಳು. ■ಜನೆವರಿ - • 01 - ವಿಶ್ವ ಶಾಂತಿ ದಿನ. •02 - ವಿಶ್ವ ನಗುವಿನ ದಿನ. •12 - ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ) •15 - ಭೂ ಸೇನಾ ದಿನಾಚರಣೆ. •25 - ಅಂತರರಾಷ್ಟ್ರೀಯ ತೆರಿಗೆ ದಿನ. •28 - ಸರ್ವೋಚ್ಛ ನ್ಯಾಯಾಲಯ ದಿನ. •30 - ಸರ್ವೋದಯ ದಿನ/ಹುತಾತ್ಮರ ದಿನ/ಕುಷ್ಟರೋಗ ನಿವಾರಣಾ ದಿನ(ಗಾಂಧಿಜೀ ಪುಣ್ಯತಿಥಿ) ■ಫೆಬ್ರುವರಿ :-  •21- ವಿಶ್ವ ಮಾತೃಭಾಷಾ ದಿನ. •22 - ಸ್ಕೌಟ್ & ಗೈಡ್ಸ್ ದಿನ. •23 - ವಿಶ್ವ ಹವಾಮಾನ ದಿನ. •28 - ರಾಷ್ಟ್ರೀಯ ವಿಜ್ಞಾನ ದಿನಾಚರಣೆ. ■ಮಾರ್ಚ :- •08 - ಅಂತರಾಷ್ಟ್ರೀಯ ಮಹಿಳಾ ದಿನ. •12 - ದಂಡಿ ಸತ್ಯಾಗ್ರಹ ದಿನ. •15 - ವಿಶ್ವ ಬಳಕೆದಾರರ ದಿನ. •21 - ವಿಶ್ವ ಅರಣ್ಯ ದಿನ. •22 - ವಿಶ್ವ ಜಲ ದಿನ. ■ಏಪ್ರಿಲ್ :- •01 - ವಿಶ್ವ ಮೂರ್ಖರ ದಿನ. •07 - ವಿಶ್ವ ಆರೋಗ್ಯ ದಿನ. •14 - ಡಾ. ಅಂಬೇಡ್ಕರ್ ಜಯಂತಿ. •22 - ವಿಶ್ವ ಭೂದಿನ. •23 - ವಿಶ್ವ ಪುಸ್ತಕ ದಿನ. ■ಮೇ :- •01 - ಕಾರ್ಮಿಕರ ದಿನ. •02 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ. •05 - ರಾಷ್ಟ್ರೀಯ ಶ್ರಮಿಕರ ದಿನ. •08 - ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ •15 - ಅಂತರಾಷ್ಟ್ರೀಯ ಕುಟುಂಬ ದಿನ. (PSGadyal Teacher Vijayapur ) ■ಜೂನ್  :- •05 - ವಿಶ್ವ ಪರಿಸರ ದಿನ.(1973) •14 -

ಮನೆ ಕೆಲಸಗಾರರಿಗಿನ್ನು 9,000 ರೂ. ಮಾಸಿಕ ವೇತನ ಕಡ್ಡಾಯ!

ಹೊಸದಿಲ್ಲಿ: ಮನೆ ಕೆಲಸ ಮಾಡುವವರಿಗೆ ಅಚ್ಛೇ ದಿನ್ ಆಗಮಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಸಂಪೂರ್ಣ ಸಮಯ ಕಾರ್ಯನಿರ್ವಹಿಸುವ ಮನೆಗೆಲಸದವರಿಗೆ ಇನ್ನು ಮುಂದೆ ಕನಿಷ್ಠ 9,000 ರೂ. ಮಾಸಿಕ ವೇತನ ನೀಡುವುದು ಕಡ್ಡಾಯ. ಅಷ್ಟೇ ಅಲ್ಲ ವರ್ಷದಲ್ಲಿ 15 ದಿನಗಳ ವೇತನ ಸಹಿತ ರಜೆಯಲ್ಲದೇ, ಹೆರಿಗೆ ರಜೆಯನ್ನೂ ನೀಡುವುದನ್ನೂ ಸರಕಾರ ಕಡ್ಡಾಯಗೊಳಿಸುತ್ತಿದೆ. ಗೃಹೀಯ ನೌಕರರ ಹಿತಾರಕ್ಷಣೆಗಾಗಿ ಎನ್ಡಿಎ ಸರಕಾರ ರಾಷ್ಟ್ರೀಯ ನೀತಿಯೊಂದನ್ನು ಜಾರಿಗೊಳಿಸುತ್ತಿದ್ದು, ಅವರ ಭವಿಷ್ಯದ ದೃಷ್ಟಿಯಿಂದ ಸಾಮಾಜಿಕ ಭದ್ರತಾ ವಿಮೆ, ಲೈಂಗಿಕ ಕಿರುಕುಳದ ವಿರುದ್ಧ ಕಠಿಣ ಕ್ರಮಗಳು ಹಾಗೂ ಜೀತದಾಳು ಪದ್ಧತಿಗೆ ಫುಲ್ ಸ್ಟಾಪ್ ಇಡಲು ಪಣ ತೊಟ್ಟಿದೆ. ಇದರಿಂದ ವಯಸ್ಕರಾದಂತೆ ಹಾಗೂ ಇತರೆ ಕಾರಣಗಳಿಂದ ಅವಕು ಕೆಲಸ ಕಳೆದುಕೊಳ್ಳುವ ಭೀತಿ ಇರುವುದಿಲ್ಲ. ಈ ನೀತಿಯಡಿಯಲ್ಲಿ ಸಾಮಾಜಿಕ ಭದ್ರತಾ ವಿಮೆಗೆ ಉದ್ಯೋಗದಾತರು ಕಡ್ಡಾಯವಾಗಿ ತಮ್ಮ ಕೊಡುಗೆಯನ್ನು ನೀಡಬೇಕಾಗುತ್ತದೆ. ನೌಕರರು ಹೆಚ್ಚಿನ ಶಿಕ್ಷಣ ಪಡೆಯಲು, ಸುರಕ್ಷಿತ ಕಾರ್ಯ ಸ್ಥಳ ಹೊಂದಲು ಹಾಗೂ ಅವರ ಕುಂದು ಕೊರತೆಗಳನ್ನೂ ನೀಗಿಸಿಕೊಳ್ಳಬಹುದು. ಅಲ್ಲದೇ ಈ ನೀತಿಯಡಿಯಲ್ಲಿ ಉದ್ಯೋಗಿಗಳು ಹಾಗೂ ಉದ್ಯೋಗದಾತರು ತಮ್ಮದೇ ಆದ ಗುಂಪುಗಳನ್ನು ರಚಿಸಿಕೊಂಡು, ತಮ್ಮಿಚ್ಛೆಯಂತೆ ಕರಾರು ಮಾಡಿಕೊಳ್ಳುವ ಅವಕಾಶವೂ ಇದೆ. ಈ ಒಪ್ಪಂದಕ್ಕೆ ಕಾನೂನು ಪಾವಿ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​ನ ಫೈನಲ್ :ಸೈನಾ ನೆಹ್ವಾಲ್ ಗೆ ಬೆಳ್ಳಿ ಪದಕ:

Image
ಜಕಾರ್ತ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​ನ ಫೈನಲ್ ತಲುಪಿ ಇತಿಹಾಸ ನಿರ್ವಿುಸಿದ್ದ ಭಾರತದ ಅಗ್ರಮಾನ್ಯ ಆಟಗಾರ್ತಿ ಸೈನಾ ನೆಹ್ವಾಲ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಭಾನುವಾರ ನಡೆದ ಫೈನಲ್​ನಲ್ಲಿ ಅವರು ಸ್ಪೇನ್​ನ ಕೆರೋಲಿನಾ ಮರಿನಾ ವಿರುದ್ಧ 16-21, 19-21ರಿಂದ ಸೋಲೊಪ್ಪಿಕ ೊಂಡು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ ಷಿಪ್​ನಲ್ಲಿ ಭಾರತದ ಆಟಗಾರರೊಬ್ಬರು ಬೆಳ್ಳಿ ಪದಕ ಗೆದ್ದಿದ್ದು ಇದೇ ಮೊದಲು. ಆದ್ದರಿಂದ ಇದು ಅವರ ಐತಿಹಾಸಿಕ ಸಾಧನೆ ಎನಿಸಿಕೊಂಡಿದೆ.

ಕರ್ನಾಟಕದ ಪ್ರಮುಖ ನೀರಾವರಿ ಯೋಜನಗೆಳು : (The Major Irrigation Projects in Karnataka)

*Karnataka Economics *ಕರ್ನಾಟಕದ ಆರ್ಥಿಕತೆ. —ಭಾರತದಲ್ಲಿ ನೀರಾವರಿ ಯೋಜನೆಗಳು ಇರುವಂತೆ ಕರ್ನಾಟಕದಲ್ಲಿಯು ಕೆಲವು ನೀರಾವರಿ ಯೋಜನೆಗಳನ್ನು ಕಾಣಬಹುದು. ಈ ಕೆಳಕಂಡಂತೆ ಅವುಗಳನ್ನು ಕಾಣಬಹುದು. ●.ಕೃಷ್ಣರಾಜ ಸಾಗರ :••———•• ಈ ಜಲಾಶಯವನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಜಲಾಶಯ ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಸುಮಾರು ೧.೯೫ ಲಕ್ಷ ಹೆಕ್ಟೆರ್ ಭೂಮಿಗೆ ನೀರು ಒದಗಿಸಿದೆ. ●.ಕೃಷ್ಣಾ ಮೇಲ್ದಂಡೆ ಯೋಜನೆ :••———•• ಈ ಜಲಾಶಯವನ್ನು ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಮತ್ತು ನಾರಾಯಣಪುರಗಳಲ್ಲಿ ನಿರ್ಮಿಸಿದೆ. ಬರಗಾಲ ಪೀಡಿತ ಬಿಜಾಪುರ ಮತ್ತು ಗುಲ್ಬರ್ಗಾ ರಾಯಚೂರು ಜಿಲ್ಲೆಗಳ ೬.೧೭ ಲಕ್ಷ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸುವ ಗುರಿ ಹೊಂದಿದೆ. ●.ಮಲಪ್ರಭಾ ಯೋಜನೆ :••———•• ಮಲಪ್ರಭಾ ಯೋಜನೆಯಿಂದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ. ಈ ಯೋಜನೆಯಿಂದ ೨,೨೦,೦೨೮ ಹೆಕ್ಟರ್ ಭೂಮಿಗೆ ನೀರನ್ನು ಒದಗಿಸುವ ಗುರಿ ಇದೆ. ●.ಭದ್ರಾ ಜಲಾಶಯ :••———•• ಈ ಜಲಾಶಯಗಳನ್ನು ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಬಳಿ ನಿರ್ಮಿಸಲಾಗಿದ್ದು, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಂಗಳೂರು ಮತ್ತು ಬಳ್ಳಾರಿ ಜಿಲ್ಲೆಗಳ ೧,೦೫,೫೭೦ ಹೆಕ್ಟರ್ ಭೂಮಿಗೆ ನೀರಾವರಿ ಒದಗಿಸಲಾಗುತ್ತಿದೆ. ●.ತುಂಗಾಭದ್ರ ಜಲ

ಟ್ವಿಟರ್‌ ಖಾತೆ ತೆರೆದ ವಿಶ್ವದ ಮೊದಲ ಸ್ಮಾರಕ ತಾಜ್‌ ಮಹಲ್‌

ಟ್ವಿಟರ್‌ ಖಾತೆ ತೆರೆದ ವಿಶ್ವದ ಮೊದಲ ಸ್ಮಾರಕ ತಾಜ್‌ ಮಹಲ್‌.(Freegksms) ಲಖನೌ/ಆಗ್ರಾ (ಪಿಟಿಐ): ನಿಷ್ಕಲ್ಮಷ ಪ್ರೀತಿ, ಪ್ರೇಮದ ಸಂಕೇತದಂತಿರುವ 17ನೇ ಶತಮಾನದ ಐತಿಹಾಸಿಕ  ಸ್ಮಾರಕ ತಾಜ್‌ ಮಹಲ್‌ ಹೆಸರಲ್ಲಿ  ಇದೇ ಮೊದಲ ಬಾರಿಗೆ ಶನಿವಾರ ಟ್ವಿಟರ್‌ ಖಾತೆ ತೆರೆಯಲಾಗಿದೆ.  ಇದರೊಂದಿಗೆ ಟ್ವಿಟರ್‌ ಪ್ರವೇಶಿಸಿದ ವಿಶ್ವದ ಮೊದಲ ಸ್ಮಾರಕ ಎಂಬ ಹೆಗ್ಗಳಿಕೆಗೆ ತಾಜ್ ಪಾತ್ರವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಶನಿವಾರ ತಾಜ್ ಟ್ವಿಟರ್‌ ಖಾತೆಯನ್ನು (@Taj Mahal) ಬಿಡುಗಡೆ ಮಾಡಿದರು.  ಟ್ವಿಟರ್‌ ಖಾತೆ ಬಿಡುಗಡೆಯಾದ ತಾಸಿನಲ್ಲಿಯೇ ತಾಜ್ ಖಾತೆಯನ್ನು 2000 ಮಂದಿ ಹಿಂಬಾಲಿಸಿದ್ದಾರೆ. ತಮ್ಮ ಪತ್ನಿ, ಪುತ್ರನೊಂದಿಗೆ ತಾಜ್ ಮಹಲ್‌ನಲ್ಲಿ ತೆಗೆಸಿಕೊಂಡಿದ್ದ ಹಳೆಯ ಚಿತ್ರವನ್ನು ಅಖಿಲೇಶ್  #MyTajMemory ಪ್ರಕಟಿಸಿದರು. ಇದರ ಬೆನ್ನಲ್ಲೇ ಅನೇಕರು ತಮ್ಮ ತಾಜ್‌ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದರು