Posts

Showing posts from October, 2015

MCQs on Mental Ability..for competitive exams

Image

PSI EXAM: MODEL GK PAPER

Image

IBPS EXAM: MATHS MODEL QUESTION PAPER

Image

೬೦ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ::

ಶನಿವಾರ - ಅಕ್ಟೋಬರ್ -31-2015 ಬೆಂಗಳೂರು, ಅ. 30: ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ, ಹಿರಿಯ ಸಾಹಿತಿ ಎಚ್.ಎಲ್. ಕೇಶವಮೂರ್ತಿ, ಹಿರಿಯ ನಟಿ ಸಾಹುಕಾರ್ ಜಾನಕಿ ಮತ್ತು ಮಂಗಳಮುಖಿ ಅಕೈ ಪದ್ಮಶಾಲಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 60 ಮಂದಿಗೆ ರಾಜ್ಯ ಸರಕಾರ 2015ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿ ಪಟ್ಟಿ ಪ್ರಕಟಿಸಿದೆ. ಸಾಹಿತ್ಯ, ರಂಗಭೂಮಿ, ಸಂಗೀತ-ನೃತ್ಯ, ಚಿತ್ರಕಲೆ- ಶಿಲ್ಪಕಲೆ, ಯಕ್ಷಗಾನ-ಬಯಲಾಟ, ಕೃಷಿ-ಪರಿಸರ, ವಿಜ್ಞಾನ, ವೈದ್ಯಕೀಯ, ಸಿನಿಮಾ- ಕಿರುತೆರೆ, ಸಮಾಜ ಸೇವೆ, ನ್ಯಾಯಾಂಗ, ಕ್ರೀಡೆ, ಜಾನಪದ, ಮಾಧ್ಯಮ, ಹೊರನಾಡು, ಸಂಘ ಸಂಸ್ಥೆ ಮತ್ತು ಸಂಕೀರ್ಣ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 60 ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಸಾಹಿತ್ಯ: ಡಾ. ಕೆ.ಜಿ. ನಾಗರಾಜಪ್ಪ (ತುಮಕೂರು), ಡಾ. ಜಿನದತ್ತ ದೇಸಾಯಿ (ಬೆಳಗಾವಿ), ಶ್ರೀಮತಿ ಆರ್ಯಾಂಭ ಪಟ್ಟಾಭಿ (ಮೈಸೂರು), ಡಾ. ವೀರೇಂದ್ರ ಸಿಂಪಿ (ಬೀದರ್), ಎಚ್.ಎಲ್. ಕೇಶವಮೂರ್ತಿ (ಮಂಡ್ಯ). ರಂಗಭೂಮಿ: ಎಚ್.ಜಿ. ಸೋಮಶೇಖರರಾವ್- ಹವ್ಯಾಸಿ (ಬೆಂಗಳೂರು), ಬಿ. ಕರಿಯಪ್ಪ ಮಾಸ್ತರ್- ಹಾರ್ಮೋನಿ (ರಾಯಚೂರು), ಶ್ರೀಮತಿ ಮುಮ್ತಾಜ್ ಬೇಗಂ- ವೃತ್ತಿ ಕಂಪನಿ ನಟಿ( ಗದಗ), ಸಂಜೀವಪ್ಪ ಗಬೂರು- ವೃತ್ತಿ ಕಂಪನಿ ನಟ(ರಾಯಚೂರು), ವೀ

ತಿಂಗಳ ತಿರುಳು ನವ್ಹೆಂಬರ್ ೨೦೧೫

Image

China’s first lunar rover Yutu sets record for longest stay on Moon:-

China's first lunar rover, Yutu, has been operating on the moon for almost two years, setting a record for the longest stay by a rover. About Yuty:- Yutu was deployed and landed on the moon via China's Chang'e-3 lunar probe in 2013, staying longer than the Soviet Union's 1970 moon rover Lunokhod 1, which spent 11 months on the moon. Reports of its operations have streamed live through Sina Weibo, Chinese microblogging site, and its Weibo account has nearly 600,000 followers. Yutu experienced a mechanical control abnormality in 2014, but it was revived within a month and, though it is unable to move, it continues to collect data, send and receive signals, and record images and video. The launch of Dongfanghong-1, China's first satellite, in 1970 made China the fifth country to launch a domestic satellite using a domestic rocket, following the Soviet Union, the US, France and Japan. Shanghai Aerospace System

ನನ್ನ ಹೆಮ್ಮೆಯ ಸರ್ಧಾರ ಪಟೇಲ:

ವಲ್ಲಭಬಾಯಿ ಪಟೇಲ್ ವಲ್ಲಭಬಾಯಿಯ ಹುಟ್ಟೂರು ಕರಮಸ,.ಗುಜರಾತ್ ಪ್ರಾಂತದಲ್ಲಿ ಪೇಟ್ಗಾ ತಾಲ್ಲೂಕಿಗೆ ಸೇರಿಸ ಸಣ್ಣದೊಂದು ಹಳ್ಳಿ ಅದು. ತಂದೆ ಝಾವೇರಬಾಯಿ ಪಟೇಲ್.ತಾಯಿ ಲಾಡಬಾಯಿ. ಝಾವೆರಬಾಯಿ ಬಡ ರೈತರು. ಅವರ ದೇಹಬಲಿಷ್ಠವಾಗಿತ್ತು. ಸ್ವದೇಶ, ಸ್ವಾತಂತ್ಯ್ರ ಎಂದರೆ ಅವರಿಗೆ ಪ್ರಾಣ. ೧೮೫೭ರಲ್ಲಿ ನಮ್ಮ ಜನ ಸ್ವಾತಂತ್ಯ್ರಕ್ಕಾಗಿ ಇಂಗ್ಲೀಷರ ಮೇಲೆ ಯುದ್ಧ ಹೂಡಿದರು. ಆಗ ಯುವಕರಾಗಿದ್ದ ಝವೇರಬಾಯಿಯೂ ಆ ಯುದ್ಧಕ್ಕೆ ಸೇರಿ ತಮ್ಮಸಾಹಸ ತೋರಿಸಿದ್ದರು. ವಲ್ಲಭಬಾಯಿ ಅರ್ಣಣ ವಿ‌ಠ್ಠಲಬಾಯಿ ಪಟೇಲರು ಪ್ರಖ್ಯಾತ ದೇಶಪ್ರೇಮಿ. ಅವರು ಭಾರತದ ವಿಧಾನ ಪರಿಷತ್ತಿನ ಅಧ್ಯಕ್ಷರೂ ಆಗಿದ್ದರು. ಬಾಲಕ ವಲ್ಲಭಬಾಯಿಗೆ ಒಮ್ಮೆ ಕಂಕುಳದಲ್ಲಿ ದೊಡ್ಡ ಕುರುಎದ್ದಿತು. ಅವರ ಹಳ್ಳಿಯಲ್ಲಿ ಒಬ್ಬ ಕುರುವಿಗೆ ಬರೆಹಾಕಿ ವಾಸಿ ಮಾಡುತ್ತಿದ್ದ. ಈ ಹುಡುಗನೂ ಅವನಬಳಿ ಹೋದ.ಅವನುಕಬ್ಬಿಣದ ಸಾಲಾಕಿಯನ್ನು ಕೆಂಪಗೆ ಕಾಯಿಸಿದ.  ಆದರೆ ಬಾಲಕ ಎಳೆ ವಯಸ್ಸು ಕಂಡು ಬರೆ ಹಾಕಲು ಮನಸ್ಸು ಹಿಂಜರಿಯಿತು. "ಏನು ನೋಡೀತ್ತಿದ್ದೀ? ಕಬ್ಬಿಣ ಆರಿ ತಣ್ಣಗಾಗಿ ಹೋಗುತ್ತೆ ಬೇಗ ನಿಗಿನಿಗಿ ಕಾದ ಸರಳಿನಿಂದ ಕುರುವನ್ನು ಚೆನ್ನಾಗಿ ಸುಟ್ಟುಕೊಂಡ. ನೋಡುತ್ತಿದ್ದವರೆಲ್ಲ ಗಾಬರಿಯಿಂದ ಚೀರಿದರು. ಆದರೆ ವಲ್ಲಭಬಾಯಿಯ ಮುಖದಲ್ಲಿ ನೋವಿನ ಛಾಯೆಯೂ  ಸುಳಿಯಲಿಲ್ಲ. ದಿಟ್ಟ ವಿದ್ಯಾರ್ಥಿ ಈ ಪ್ರಚಂಡ ಹುಡುಗ ಹುಟ್ಟಿದ್ದು ೧೮೭೫ ಅಕ್ಟೊಬರ್ ೩೧ ರಂದು. ಚಿಕ್ಕಂದಿನಲ್ಲಿಯೇ ಇವನ ಎದೆಗಾರಿ ಕಂಡುಹಿರಿಯರಿಗೆಲ

ಕ್ಷಯ: ಭಾರತ ವಿಶ್ವಕ್ಕೇ ನಂ. 1

ವಿಶ್ವಸಂಸ್ಥೆ / ಹೊಸದಿಲ್ಲಿ: 'ಟಿಬಿ' ಎಂದೇ ಕುಖ್ಯಾತಿಗೀಡಾಗಿರುವ ಕ್ಷಯರೋಗದ ನಿಯಂತ್ರಣಕ್ಕೆ ಕೇಂದ್ರ ಸರಕಾರ ಏನೆಲ್ಲ ಕ್ರಮ ಕೈಗೊಳ್ಳುತ್ತಿದ್ದರೂ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಕ್ಷಯ ರೋಗ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. 2014ನೇ ಸಾಲಿನಲ್ಲಿ ವಿಶ್ವದ 96 ಲಕ್ಷ ಮಂದಿಯಲ್ಲಿ ಕ್ಷಯ ರೋಗ ಕಾಣಿಸಿಕೊಂಡಿದೆ. ಆ ಪೈಕಿ ಆಗ್ನೇಯ ಏಷ್ಯಾ ಮತ್ತು ಪಶ್ಚಿಮ ಪೆಸಿಫಿಕ್ ವಲಯದ ಪಾಲು ಶೇ. 58. ಅದಕ್ಕೆ ಭಾರತದ ಕೊಡುಗೆ ಬರೋಬ್ಬರಿ ಶೇ. 23ರಷ್ಟಿದೆ. ಇಂಡೋನೇಷ್ಯಾದಲ್ಲಿ ಶೇ. 10, ಚೀನದಲ್ಲಿ ಶೇ. 10ರಷ್ಟು ಪ್ರಕರಣಗಳು ಪತ್ತೆಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕ್ಷಯರೋಗಕ್ಕೆ ಸಂಬಂಧಿಸಿದ ವರದಿ ತಿಳಿಸಿದೆ. ನೈಜೀರಿಯಾ, ಪಾಕಿಸ್ಥಾನ ಹಾಗೂ ದಕ್ಷಿಣ ಆಫ್ರಿಕಾದಲ್ಲೂ ಕ್ಷಯರೋಗ ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ ಒಟ್ಟಾರೆ ವಿಶ್ವಾದ್ಯಂತ ಈ ರೋಗಕ್ಕೆ 15 ಲಕ್ಷ ಮಂದಿ ಬಲಿಯಾಗಿದ್ದಾರೆ. ಆ ಪೈಕಿ 1.40 ಲಕ್ಷ ಮಕ್ಕಳೂ ಸೇರಿದ್ದಾರೆ. ಭಾರತದಲ್ಲಿ ನಿತ್ಯ ಕ್ಷಯ ರೋಗದಿಂದಾಗಿ ಒಂದು ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂಬ ಅಂದಾಜಿದೆ. ಈ ರೋಗ ನಿಯಂತ್ರಣಕ್ಕೆ ಕೇಂದ್ರ ಸರಕಾರ ಪ್ರತಿ ವರ್ಷ 500 ಕೋಟಿ ರೂ. ವ್ಯಯಿಸುತ್ತಿದೆ.

ಆಯ್ಕೆಪಟ್ಟಿ ಪ್ರಕಟ: ಆಕ್ಷೇಪ ಸಲ್ಲಿಕೆಗೆ ಸೂಚನೆ.

ಆಯ್ಕೆಪಟ್ಟಿ ಪ್ರಕಟ: ಆಕ್ಷೇಪ ಸಲ್ಲಿಕೆಗೆ ಸೂಚನೆ. ಬೆಂಗಳೂರು: ಕೆಪಿಎಸ್ಸಿಯು ಕಳೆದ ಸೆ.29ರಂದು ಅಧಿಸೂಚನೆ ಹೊರಡಿಸಿದ್ದ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು ಭಾಷೆಯ ಶಿಕ್ಷಕರು ಹಾಗೂ ಗಣಕಯಂತ್ರ ಶಿಕ್ಷಕರು, ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ ನಿರೀಕ್ಷಕರು ಹಾಗೂ ವಾರ್ತಾ ಇಲಾಖೆಯಲ್ಲಿನ ಸ್ವಾಗತಕಾರರು ಹಾಗೂ ಗ್ರಂಥಪಾಲಕರ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಗುರುವಾರ ಪ್ರಕಟಿಸಿದೆ. ಈ ಆಯ್ಕೆಪಟ್ಟಿಗೆ ಆಕ್ಷೇಪ ಇದ್ದಲ್ಲಿ ಅಭ್ಯರ್ಥಿಗಳು ಹದಿನೈದು ದಿನದೊಳಗೆ ಆಯೋಗದ ಕಾರ್ಯದರ್ಶಿಗೆ ಸಲ್ಲಿಸಬಹುದು. ವಿವರಕ್ಕೆ ಆಯೋಗದ ವೆಬ್ಸೈಟ್ ವೀಕ್ಷಿಸಲು ಕೆಪಿಎಸ್ಸಿ ಪ್ರಕಟಣೆ ತಿಳಿಸಿದೆ.

35 ವರ್ಷಗಳ ಬಳಿಕ "ಒಂದೇ ಮಗು'" ನೀತಿಯನ್ನು ರದ್ದುಗೊಳಿಸಿದ ಚೀನಾ:(China scraps one-child policy)

ಬೀಜಿಂಗ್: ವಿವಾದಾತ್ಮಕ ಒಂದೇ ಮಗು ನೀತಿಯನ್ನು ಚೀನಾ ಕೊನೆಗೂ ಸುಮಾರು 35 ವರ್ಷಗಳ ಬಳಿಕ ರದ್ದು ಮಾಡುವ ಮೂಲಕ ದೇಶದ ಎಲ್ಲಾ ದಂಪತಿಗಳು 2 ಮಕ್ಕಳನ್ನು ಹೊಂದಲು ಕಮ್ಯೂನಿಷ್ಟ್ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. 1979ರಲ್ಲಿ ಚೀನಾ ಸರ್ಕಾರ ಒಂದೇ ಮಗು ನೀತಿಯನ್ನು ಜಾರಿಗೆ ತಂದಿತ್ತು. ಆ ಬಳಿಕ ಒಂದೇ ಮಗು ನೀತಿಯನ್ನು ಸಡಿಲಿಸಬೇಕೆಂದು ಸಾಕಷ್ಟು ಒತ್ತಡ ಬಂದಿದ್ದರೂ ಕೂಡಾ ಚೀನಾ ಅದಕ್ಕೆ ಮಣಿದಿರಲಿಲ್ಲವಾಗಿತ್ತು. ಇದೀಗ ಚೀನಾ ಒಂದೇ ಮಗು ನೀತಿಯನ್ನು ರದ್ದುಗೊಳಿಸಿರುವುದಾಗಿ ಚೀನಾದ ಅಧಿಕೃತ ನ್ಯೂಸ್ ಏಜೆನ್ಸಿ ಕ್ಸಿನ್ ಹುವಾ ವರದಿ ಮಾಡಿದೆ. ಸುಮಾರು 5 ದಿನಗಳ ಕಾಲ ಚೀನಾದ ಆಡಳಿತ ಕಮ್ಯೂನಿಷ್ಟ್ ಪಕ್ಷ ಚರ್ಚೆ ನಡೆಸಿದ ಬಳಿಕ ಇನ್ಮುಂದೆ ಚೀನಾದಲ್ಲಿ ದಂಪತಿಗಳು 2 ಮಕ್ಕಳನ್ನು ಹೊಂದಬಹುದು ಎಂದು ತಿಳಿಸಿದೆ. ಸುಮಾರು 3 ದಶಕಗಳ ಬಳಿಕ ಚೀನಾ ಮೊದಲ ಬಾರಿಗೆ ಒಂದೇ ಮಗು ನೀತಿಯನ್ನು ಸಡಿಲಿಸಿದೆ. ಪ್ರಸಕ್ತ ಚೀನಾ ಜನಸಂಖ್ಯೆ 136 ಕೋಟಿ ಇದೆ. ಒಂದೇ ಮಗು ನೀತಿಯಿಂದಾಗಿ ದೇಶದಲ್ಲಿ ಬಲವಂತದ ಗರ್ಭಪಾತ ಹೆಚ್ಚಿತ್ತು. ಅಲ್ಲದೇ ಇದಕ್ಕೆ ಚೀನಾದಲ್ಲೇ ತೀವ್ರ ವಿರೋಧ ವ್ಯಕ್ತವಾಗಿತ್ತು.

ಭಾರತ ಈಗ ವಿಶ್ವದ 10ನೆ ಶ್ರೀಮಂತ ರಾಷ್ಟ್ರ (NWW REPORTS)

15 ವರ್ಷಗಳಲ್ಲಿ ಶೇ.211ಕ್ಕೇರಿದ ಸಂಪತ್ತು , ತಲಾದಾಯದಲ್ಲಿ ಭಾರತ ಬಡ ದೇಶ...! ---------------------------------- ವಾಷಿಂಗ್ಟನ್, ಅ.29- ಕಳೆದ 15 ವರ್ಷಗಳಲ್ಲಿ ಭಾರತದ ಸಂಪತ್ತು ಶೇ.211ರಷ್ಟು ಏರಿಕೆಯಾಗಿದ್ದು , ಪ್ರತಿ ಭಾರತೀಯನ ವಾರ್ಷಿಕ ತಲಾದಾಯ 2,800 ಅಮೆರಿಕ ಡಾಲರ್ಗಳಾಗಿದೆ. 2000ದ ಸಾಲಿನಲ್ಲಿ ವಾರ್ಷಿಕ ತಲಾದಾಯ 900 ಡಾಲರ್ ಇದ್ದದ್ದು 2015ರಲ್ಲಿ ಅದರ ಗಾತ್ರ 2,800 ಡಾಲರ್ಗಳಾಗಿದ್ದು , ಭಾರತ ಈಗ ವಿಶ್ವದ 10ನೆ ಶ್ರೀಮಂತ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಆದರೆ ಇದು ವೈಯಕ್ತಿಕ ಆಸ್ತಿಯ ಒಟ್ಟು ಮೊತ್ತವಾಗಿದೆ ಎಂದು ನ್ಯೂ ವರ್ಲ್ಡ್ ವೆಲ್ತ್ (ಎನ್ಡಬ್ಲ್ಯುಡಬ್ಲ್ಯು) ವರದಿ ತಿಳಿಸಿದೆ. ವೈಯಕ್ತಿಕ ಸೊತ್ತುಗಳು ಎಂದರೆ ಖಾಸಗಿಯವರ ಹಿಡಿತದಲ್ಲಿರುವ ಸಂಪತ್ತಿನ ಮೊತ್ತ. ಭಾರತ ಮತ್ತು ಇಂಡೋನೇಷ್ಯಾ ದೇಶಗಳು ಜಗತ್ತಿನ 20 ಅತಿ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ದೇಶಗಳು ಹೊಂದಿರುವ ಅಗಾಧ ಜನಸಂಖ್ಯೆಯ ಹೊರತಾಗಿಯೂ ಈ ಸಾಧನೆಯಾಗಿದೆ. ಆದರೆ, ತಲಾದಾಯದ ಲೆಕ್ಕಾಚಾರದಲ್ಲಿ ಮಾತ್ರ ಈ ಎರಡೂ ರಾಷ್ಟ್ರಗಳು ಕಡು ಬಡತನದಲ್ಲಿವೆ ಎಂದು ಎನ್ಡಬ್ಲ್ಯುಡಬ್ಲ್ಯು ವರದಿ ಹೇಳಿದೆ. ತಲಾದಾಯವನ್ನು ಲೆಕ್ಕ ಹಾಕಿದರೆ ಭಾರತ 20 ಶ್ರೀಮಂತ ರಾಷ್ಟ್ರಗಳ ಕೊನೆ ಸಾಲಿನಲ್ಲಿ ಬರುತ್ತದೆ. ನ್ಯೂ ವರ್ಲ್ಡ್ ವೆಲ್ತ್ ನಡೆಸಿದ ಸಮೀಕ್ಷೆಯ ಪ್ರಕಾರ, ಸಾಧನೆಯ ಹೊರತಾಗಿಯೂ

"KPSC ತಾಂತ್ರಿಕ & ತಾಂತ್ರಿಕೇತರ ಹುದ್ದೆಗಳ ನೇಮಕಾತಿ -2015 ರ ಪರೀಕ್ಷೆಗಳ 'ಕೀ ಉತ್ತರ' ಗಳನ್ನು ಪ್ರಕಟಿಸಲಾಗಿದೆ"

http://kpsc.kar.nic.in/KEY%20ANSWERS%20OF%20R1BR.htm

ವಿಶ್ವ ಬ್ಯಾಂಕ್ ಉದ್ಯಮ ಸ್ನೇಹಿ ಪಟ್ಟಿ: 130ಕ್ಕೇರಿದ ಭಾರತ:

ವಾಷಿಂಗ್ಟನ್: ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ 189 ರಾಷ್ಟ್ರಗಳ ಪೈಕಿ ಭಾರತ 130ನೇ ಸ್ಥಾನಕ್ಕೆ ಜಿಗಿದಿದೆ. 2014ನೇ ಸಾಲಿನಿಂದ ಈ ವರ್ಷ ಭಾರತ 12 ಸ್ಥಾನ ಮೇಲೇರಿದೆ ಎಂದು ವಿಶ್ವ ಬ್ಯಾಂಕ್ ವರದಿ ತಿಳಿಸಿದೆ. ಹೂಡಿಕೆಯಲ್ಲಿ ಭಾರತವನ್ನು ಅಗ್ರ ಸ್ಥಾನಕ್ಕೆ ಕೊಂಡೊಯ್ಯ ಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಕಾಂಕ್ಷೆಗೆ ಈ ವರದಿ ಸಕಾರಾತ್ಮಕವಾಗಿದೆ. 'ಬೃಹತ್ ಆರ್ಥಿಕತೆಯ ಭಾರತ, ಉದ್ಯಮ ಸ್ನೇಹಿ ಪಟ್ಟಿಯಲ್ಲಿ 12 ಅಂಕಗಳಷ್ಟು ಮೇಲೇರುವುದು ಗಣನೀಯ ಸಾಧನೆ,' ಎಂದು ವಿಶ್ವಸಂಸ್ಥೆಯ ಮುಖ್ಯ ಆರ್ಥಿಕತಜ್ಞ, ಹಿರಿಯ ಉಪಾಧ್ಯಕ್ಷ ಕೌಶಿಕ್ ಬಸು ಹೇಳಿದ್ದಾರೆ. ವಿಶ್ವ ಬ್ಯಾಂಕ್ ಬಿಡುಗಡೆ ಮಾಡುವ ಈ ಪಟ್ಟಿಯಲ್ಲಿ ಭಾರತ ಪ್ರತಿ ವರ್ಷ 50 ಅಗ್ರ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕು ಎಂಬುದು ಪ್ರಧಾನಿ ಮೋದಿ ಅವರ ಬಯಕೆ. ಸದ್ಯ ಈ ಪಟ್ಟಿಯಲ್ಲಿ 6 ಅಂಕಗಳಷ್ಟು ಜಿಗಿತ ಕಂಡಿರುವ ಚೀನಾ 84 ಸ್ಥಾನದಲ್ಲಿದೆ. 10 ಅಂಕಗಳ ಕುಸಿತದೊಂದಿಗೆ ಪಾಕಿಸ್ತಾನ 138 ಸ್ಥಾನಕ್ಕೆ ತಲುಪಿದೆ. ಸಿಂಗಾಪುರ, ನ್ಯೂಜಿಲೆಂಡ್, ಡೆನ್ಮಾರ್ಕ್ ಮೊದಲ ಮೂರು ಸ್ಥಾನದಲ್ಲಿದ್ದರೆ, ದಕ್ಷಿಣ ಸೂಡಾನ್, ಲಿಬಿಯಾ, ಎರಿಟ್ರಿಯಾ ಕಡೆಯ ಮೂರು ಸ್ಥಾನಗಳಲ್ಲಿವೆ.

ನೇಪಾಳದ ಮೊದಲ ಮಹಿಳಾ ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ

GKPOINTS ಖಟ್ಮಂಡು : ನೇಪಾಳದ ಆಡಳಿತ ಪಕ್ಷ ಸಿ ಪಿ ಎನ್-ಯು ಎನ್ ಎಲ್ ನ ಉಪಾಧ್ಯಕ್ಷೆ ವಿದ್ಯಾ ದೇವಿ ಭಂಡಾರಿ ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ಚುನಾವಣೆಗಳಲ್ಲಿ ನೇಪಾಳದ ಕಾಂಗ್ರೆಸ್ ಅಭ್ಯರ್ಥಿ ಕೌಲ್ ಬಹದೂರ್ ಗುರಂಗ್ ಅವರನ್ನು ಬಂಢಾರಿ ಸೋಲಿಸಿದ್ದಾರೆ. ನೇಪಾಳ ಸಂಸತ್ತಿನ ಸ್ಪೀಕರ್ ಅನ್ಸಾರಿ ಘರ್ತಿ ಮಗರ್ ಅವರು ಈ ವಿಷಯವನ್ನು ಘೋಷಿಸಿದ್ದಾರೆ. ಮಾಜಿ ಭದ್ರತಾ ಸಚಿವೆ ಭಂಡಾರಿ ಕ್ಯಾನ್ಸರ್ ರೋಗದಿಂದ ಪಾರಾಗಿದ್ದರು ಮತ್ತು ತಮ್ಮ ಪತಿ ಎಡ ಪಕ್ಷದ ನಾಯಕ ಮದನ್ ಭಂಡಾರಿ ಅವರನ್ನು ೧೯೯೧ರಲ್ಲಿ ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದರು. ೨೦೦೮ರಲ್ಲಿ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದ ನೇಪಾಳಿ ಕಾಂಗ್ರೆಸ್ ಅಭ್ಯರ್ಥಿ ರಾಮ್ ಬರಣ್ ಯಾದವ್ ಆವರನ್ನು ಬಂಢಾರಿ ಬದಲಿಸಲಿದ್ದಾರೆ.

Bidhya Devi Bhandari elected as 1st woman president of # Nepal:ಬಿ(ವಿ)ದ್ಯಾದೇವಿ ನೇಪಾಳದ ಪ್ರಪ್ರಥಮ ಮಹಿಳಾ ಅಧ್ಯಕ್ಷೆ:

Image
Bidhya Devi Bhandari, deputy leader of the Communist Party of Nepal Unified Marxist-Leninist, has long campaigned for women's rights. | Reuters Bidhya Devi Bhandari is the deputy leader of the Communist Party of Nepal Unified Marxist-Leninist led by Prime Minister Khadga Prasad Oli. A Communist leader who has long campaigned for women's rights was elected on Wednesday as Nepal's first female President. Bidhya Devi Bhandari of the Communist Party of Nepal Unified Marxist-Leninist received 327 votes against her opponent's 214 in the Parliament on Wednesday, Parliament Speaker Onsari Gharti announced. Ceremonial head The President is the ceremonial head in Nepal while the Prime Minister is the nation's leader. Ms. Bhandari (54) is the deputy leader of the party led by Prime Minister Khadga Prasad Oli, who was elected earlier this month and leads a coalition government. The new Constitution adopted last month required Nepal to name a new President.

ಇನ್ನು ವಿದೇಶಿಯರಿಗೆ ಭಾರತದಲ್ಲಿ ಬಾಡಿಗೆ ತಾಯಂದಿರು ಸಿಗುವುದಿಲ್ಲ...! Foreigners cannot have children through Indian surrogate mothers:

ನವದೆಹಲಿ,ಅ.28- ವಿದೇಶಿ ದಂಪತಿಗಳು ಭಾರತಕ್ಕೆ ಬಂದು ಇಲ್ಲಿ ಬಾಡಿಗೆ ತಾಯಂದಿರನ್ನು ಪಡೆದು ಸಂತಾನ ಸಮಸ್ಯೆ ಬಗೆಹರಿಸಿಕೊಳ್ಳುವಂತಿಲ್ಲ. ಇದುವರೆಗೆ ವಿದೇಶದಿಂದ ಬರುವ ದಂಪತಿ ಭಾರತದಲ್ಲಿ ಬಡ ಮಹಿಳೆಯರ ಗರ್ಭವನ್ನು ಬಾಡಿಗೆ ಪಡೆದು ತಮ್ಮ ಸಂತಾನ ವೃದ್ಧಿಸಿಕೊಳ್ಳುವ ಮೂಲಕ ನಡೆಸುತ್ತಿದ್ದ ಶೋಷಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಕಲ ಸಿದ್ದತೆಗಳನ್ನು ನಡೆಸಿದೆ. ಈ ಕುರಿತಂತೆ ಇಂದು ಕೇಂದ್ರ ಸರ್ಕಾರ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಮಾಣ ಪತ್ರ ಸಲ್ಲಿಸಿದೆ. ಇನ್ನು ಮುಂದೆ ಭಾರತವು ಈ ವಿಶ್ವದ ಬಾಡಿಗೆ ತಾಯಂದಿರ ರಾಜಧಾನಿ ಎಂಬ ಅಪಖ್ಯಾತಿಗೆ ಗುರಿಯಾಗಲು ಬಿಡುವುದಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸುವಂತೆ ಉನ್ನತ ಮಟ್ಟದ ಸಭೆಯ ನಂತರ ಮೋದಿ ಸರ್ಕಾರ ಸಾಲಿಸಿಟರ್ ಜನರಲ್ ರಂಜೀತ್ ಕುಮಾರ್ ಅವರಿಗೆ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಎಸ್ಜಿ ರಂಜಿತ್ಕುಮಾರ್ ಈ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಆದರೆ ಭಾರತೀಯರಿಗೆ ಈ ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆಯುವ ಅವಕಾಶ ಇರುತ್ತದೆ ಎಂದು ಸ್ಪಷ್ಟಪಡಿಸಿರುವ ರಂಜಿತ್ ಕುಮಾರ್ ವಿದೇಶಿ ದಂಪತಿಗಳು ಅಲ್ಲಿಂದ ಭ್ರೂಣವನ್ನು ತಂದು ಇಲ್ಲಿ ಬಾಡಿಗೆ ತಾಯಿ ಮೂಲಕ ಮಗು ಪಡೆಯುವಂತಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ವಿದೇಶಿ ಭ್ರೂಣವನ್ನು ಇಲ್ಲಿ ಅಭಿವೃದ್ಧಿಪಡಿಸಿಕೊಳ್ಳುವ ಮುಕ್ತ ಅವಕಾಶ ನೀಡುವ 2013ರ ಕಾಯ್ದೆಯನ್ನು ಹಿ

ಅಂಗನವಾಡಿ ಮೇಲ್ವಿಚಾರಕಿಯರ ಹುದ್ದೆಗೆ ಪದವಿ ಮಾನದಂಡ::-

28 Oct, 2015ರಾಹುಲ ಬೆಳಗಲಿ      ಚಿಕ್ಕಬಳ್ಳಾಪುರ: ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಬಡ್ತಿ ನೀಡಿ ಮೇಲ್ವಿಚಾರಕಿಯರ ಹುದ್ದೆಗೆ ನೇಮಿಸಲು ಹೊಸ ಮಾರ್ಗಸೂಚಿ ರಚಿಸಲಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊಸ ಮಾರ್ಗಸೂಚಿ ಅನುಸರಿಸಲು ಮುಂದಾಗಿದೆ. ಮೇಲ್ವಿಚಾರಕಿಯರ ಹುದ್ದೆಗೆ ಪದವಿ ವಿದ್ಯಾರ್ಹತೆ ನಿಗದಿಪಡಿಸಲು ಮುಂದಾಗಿದೆ. ಎಸ್‌ಎಸ್‌ಎಲ್‌ಸಿ ಶಿಕ್ಷಣದ ಜತೆಗೆ 10 ವರ್ಷದ ಸೇವಾನುಭವಕ್ಕೆ ಒತ್ತು ನೀಡುತ್ತಿದ್ದ ಇಲಾಖೆಯು ಈಗ ಪದವಿ ಶಿಕ್ಷಣಾರ್ಹತೆಗೆ ಆದ್ಯತೆ ನೀಡಲು ಉದ್ದೇಶಿಸಿದೆ. ನೇಮಕಾತಿಗೆ ಸಂಬಂಧಿಸಿದ ನಿಯಮಾವಳಿ ತಿದ್ದುಪಡಿ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸೂಚಿಸಿರುವುದರಿಂದ ಹೊಸ ನೇಮಕಾತಿ ಪ್ರಕ್ರಿಯೆ ಪಾಲಿಸಬೇಕಿದೆ. ಅದರಂತೆ ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರ ಜೇಷ್ಠತಾ ಪಟ್ಟಿ ಸಿದ್ಧಪಡಿಸಬೇಕಿದೆ. ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರ ಕುರಿತು ಮಾಹಿತಿ ನೀಡುವಂತೆ ಇಲಾಖೆ ಜಂಟಿ ನಿರ್ದೇಶಕರು ರಾಜ್ಯದ ಎಲ್ಲ ಜಿಲ್ಲೆಗಳ ಉಪನಿರ್ದೇಶಕರಿಗೆ ಸುತ್ತೋಲೆ ರವಾನಿಸಿದ್ದಾರೆ. ಹೊಸ ನಿಯಮ:   ಮೇಲ್ಚಿಚಾರಕಿಯರ ಶೇ 45ರಷ್ಟು ಹುದ್ದೆಗಳಿಗೆ ಪದವಿ ಶಿಕ್ಷಣ ಮತ್ತು 7 ವರ್ಷ ಸೇವಾನುಭವ ಉಳ್ಳವರು ಮತ್ತು ಎಸ್‌ಎಸ್‌ಎಲ್‌ಸಿ ಶಿಕ್ಷಣ ಮತ್ತು 10 ವರ್ಷ ಸೇವಾನುಭವ ಉಳ್ಳವರಿಗೆ ಆದ್ಯತೆ ನೀಡಬೇಕಿತ್ತು. ಆದರೆ ಕೇಂ

ಉನ್ನತ ಶಿಕ್ಷಣದಲ್ಲಿ ಎಲ್ಲಾ ಬಗೆಯ ಮೀಸಲಾತಿಗಳನ್ನು ರದ್ದು ಮಾಡಿ : ಸುಪ್ರೀಂ ಕೋರ್ಟ್ ಸೂಚನೆ:

ನವದೆಹಲಿ. ಅ. 28- ಭಾರತಕ್ಕೆ ಸ್ವಾತಂತ್ರ್ಯ ಬಂದು 68 ವರ್ಷಗಳೇ ಕಳೆದಿದ್ದರೂ ಕೆಲವು ವ್ಯವಸ್ಥೆಗಳು ಬದಲಾಗದೆ ಇರುವುದು ದುರದೃಷ್ಟಕರ ಎಂದಿರುವ ಸರ್ವೋಚ್ಚ ನ್ಯಾಯಾಲಯ ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆಯ ಸಲುವಾಗಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಎಲ್ಲಾ ಬಗೆಯ ಮೀಸಲಾತಿಗಳನ್ನು ರದ್ದು ಮಾಡಬೇಕು ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಪಿ.ಸಿ.ಪಂಥ್ ಅವರಿದ್ದ ವಿಭಾಗೀಯ ಪೀಠ ಕೇಂದ್ರ ಸರ್ಕಾರವು ಉನ್ನತ ಶಿಕ್ಷಣದಲ್ಲಿನ ಕೆಲವು ಮೀಸಲಾತಿ ಪದ್ಧತಿಗಳನ್ನು ರದ್ದು ಮಾಡಲು ವಸ್ತುನಿಷ್ಠವಾಗಿ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದೆ. ಅರ್ಹತೆ ಆಧಾರದ ಮೇಲೆ ನೇಮಕಾತಿ ಮಾಡುವ ವ್ಯವಸ್ಥೆ ಇಂದಿನ ಅಗತ್ಯವಾಗಿದ್ದು, ವೈದ್ಯಕೀಯ ಶಿಕ್ಷಣದಂತಹ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿರುವ ಪ್ರಸಕ್ತ ಮೀಸಲಾತಿ ವ್ಯವಸ್ಥೆಯನ್ನು ರದ್ದುಪಡಿಸಬೇಕು. ಅಭ್ಯರ್ಥಿಯ ಅರ್ಹತೆಯೇ ಮಾನದಂಡವಾಗಬೇಕು. ಆಗ ನಾವು ಎಲ್ಲರಿಗೂ ನ್ಯಾಯ ಒದಗಿಸಲು ಸಾಧ್ಯ ಎಂದು ಪೀಠ ಅಭಿಪ್ರಾಯಪಟ್ಟಿದೆ. ಮೀಸಲಾತಿ ಪದ್ಧತಿಯನ್ನು ಎಲ್ಲಾ ಕ್ಷೇತ್ರಗಳಲ್ಲೂ ನಿರಂತರವಾಗಿ ಮುಂದುವರೆಸಿಕೊಂಡು ಹೋಗುವ ಅಗತ್ಯವಿರುವುದಿಲ್ಲ ಮತ್ತು ಸಾಮಾಜಿಕ ನ್ಯಾಯಕ್ಕೆ ಮಾರ್ಗವೂ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ 1988 ರಲ್ಲೇ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ಎರಡು ತೀರ್ಪುಗಳಲ್ಲೂ ಕೂಡ ಈಬಗ್ಗೆ ಪ್ರಸ್ತಾಪ ಮಾಡಿತ್ತು. ಆದರೆ ಅದು

October 27 – "World Day for Audiovisual Heritage":

UNESCO declared October 27 as the World Day for AudioVisual (AV) Heritage to raise awareness of the significance of AV documents and to draw attention to the need to safeguard them. Every year, activities are organized by different institutions worldwide around a theme to drum up interest in the event. The World Day provides an occasion to raise general awareness of the need to take urgent measures and to acknowledge the importance of audiovisual documents. Theme :- Archives at risk: protecting the world's identities. Why it is declared so…? Audiovisual documents, such as films, radio and television programmes, are our common heritage and contain the primary records of the 20th and 21st centuries. They help to maintain the cultural identity of a people; but countless documentary treasures have disappeared since the invention of image and sound technologies that permit the peoples of the world to better share their experiences, c

ಮಧುಮೇಹಕ್ಕೆ 5 ರೂ. ಗಿಡಮೂಲಿಕೆ ಔಷಧ (ಬಿ.ಜಿ.ಆರ್-34):

ವೈಜ್ಞಾನಿಕವಾಗಿ ದೃಢೀಕೃತ ಔಷಧ ಮಾರುಕಟ್ಟೆಗೆ ಲಖನೌ: ಇಲ್ಲಿನ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್ಐಆರ್)ಯು ಭಾನುವಾರ ವೈಜ್ಞಾನಿಕವಾಗಿ ಸಮ್ಮತವಾದ ಸಕ್ಕರೆಕಾಯಿಲೆ ವಿರುದ್ಧ ಹೋರಾಡುವ ಗಿಡಮೂಲಿಕೆ ಔಷಧ 'ಬಿಜಿಆರ್-34'ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಇದರ ದರ ಕೇವಲ 5 ರೂ. ಎಂಬುದು ಜನರಿಗೆ ಖುಷಿ ಕೊಡುವ ವಿಷಯ. ಇದು ನಾಲ್ಕು ಗಿಡಮೂಲಿಕೆಗಳಿಂದ ತಯಾರಾದ ಆಯುರ್ವೇದಿಕ್ ಔಷಧವಾಗಿದ್ದು, ಯಾವುದೇ ಅಡ್ಡಪರಿಣಾಮಗಳಿಲ್ಲ. 'ಬಿಜಿಆರ್-34' ಟೈಪ್ 2 ಡಯಾಬಿಟೀಸ್ ಮೆಲಿಟಸ್ ತಡೆಯುತ್ತದೆ ಎಂದು ಸಿಎಸ್ಐಆರ್ ತಿಳಿಸಿದೆ. ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ಸಾಬೀತಾಗಿದ್ದು, ಕ್ಲಿನಿಕಲ್ ಪ್ರಯೋಗಗಳಲ್ಲಿ ಶೇ.67ರಷ್ಟು ಯಶಸ್ಸು ಕಂಡಿದೆ ಎಂದು ಸಂಸ್ಥೆಯ ವೈದ್ಯ ಡಾ. ರಾವತ್ ಹೇಳಿದ್ದಾರೆ. ಮಾರುಕಟ್ಟೆಯಲ್ಲಿ ಡಯಾಬಿಟೀಸ್ಗೆ ಹಲವಾರು ಆಯುರ್ವೇದಿಕ್ ಔಷಗಳಿದ್ದರೂ ವೈಜ್ಞಾನಿಕವಾಗಿ ಸಮ್ಮತವಾದದ್ದು 'ಬಿಜಿಆರ್-34' ಮಾತ್ರ. ಮುಂದಿನ 15 ದಿನಗಳಲ್ಲಿ ದೇಶಾದ್ಯಂತ ಮಾರುಕಟ್ಟೆಯಲ್ಲಿ ದೊರೆಯಲಿದೆ. ಮಾತ್ರೆಯೊಂದಕ್ಕೆ 5 ರೂ. ಇರುತ್ತದೆ ಎನ್ನಲಾಗಿದೆ. ನಿರೋಧಕ ಶಕ್ತಿ ವೃದ್ಧಿ ಈ ಔಷಧ ಬಳಕೆಯಿಂದ ಶರೀರದ ರೋಗ ನಿರೋಧಕ ಶಕ್ತಿ ವೃದ್ಧಿಸಲಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಒಂದೇ ಪ್ರಮಾಣದಲ್ಲಿ ಕಾದ

India’s first AC double-decker Shatabdi train to run on Mumbai-Goa route:

India's first AC double-decker Shatabdi train To run on Mumbai-Goa route: The Ministry of Railways on 23 October 2015 announced that India's first AC double-decker Shatabdi train will soon run between Mumbai and Goa route. As per the announcement, the proposed train between Mumbai and Goa will cater to growing demand by tourists that come to Goa from all over the globe. The first double-decker air conditioned train between Howrah and Dhanbad was flagged off in October 2011. Since then, the service is operational between many cities, including Ahmedabad- Mumbai, Chennai–Bangalore, Delhi- Jaipur and Delhi-Lucknow. Shatabdi Express, which is considered prestigious by the Indian Railways, runs over short to medium distances. The first Shatabdi, which means centenary in Hindi language, train was started in 1988 by Madhav Rao Scindia to commemorate the centenary of Pandit Jawahar Lal Nehru's Birthday. The train operated from N

ವಾಲ್ಮೀಕಿಯ ದರ್ಶನ ಪ್ರತಿಭೆ:

Image

 Nandakumara, Sivanesan honoured in UK with Lifetime Achievement award:

Who: Dr MN Nandakumara and Sivasakthi Sivanesan Where: Nehru centre in the UK What: Honoured with Lifetime Achievement Award & Sangeet Acharya Ratna Indian High Commissioner to the UK, Ranjan Mathai in October 2015 honoured Dr MN Nandakumara and Sivasakthi Sivanesan with Lifetime Achievement Award and Sangeet Acharya Ratna Award respectively in London. Nandakumara, Executive Director of the Bharatiya Vidya Bhavan, London, and Sivasakthi Sivanesan, Resident Carnatic Music at the Bhavan were awarded for their contribution to Indian arts and music at a function held at the Nehru centre. The duo has been propelling the Bhavans mission of teaching and promoting traditional Indian arts and culture in the UK. Other awards announced and their recipients include • Nritya Acharya Award - Pushkala Gopal • Tarang Musician of the Year - Jasdeep Singh Degun • Samyo Musician of the Year - Sanjuran Keerthikumar • Young Musician of the

China made copying in examinations a crime punishable up to seven years:-

October 26, 2015• From November 2015, students trying to copy in examinations in China will face a jail term of up to seven years as the government has brought about a new law making cheating a crime. The new law, effective from November 1, will make cheating on major exams in China a crime punishable with a jail sentence. Parents involved will also be seriously punished, according to the law. The amended criminal law stipulates that those who aid in cheating will be sentenced to three to seven years in prison and face penalties. The law also stipulates that people trying to impersonate during examinations will be detained by police. Every year, China mobilises its security forces in a big way to prevent copying specially in the nationwide entrance test Gaokao in which nearly 10 million students took part last year. The entrance determines the future of education and job opportunities of high school students. The Ministry of Education

ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ನಾಳೆ 27-10-2015' TOMORROW ADI KAVI VALMIKI JAYANTHI.

ಭಗವಂತನ ನಾಮ ಸ್ಮರಣೆಯು  ಎಂಥ ಪಾಪವನ್ನೂ ತೊಳೆಯ ಬಲ್ಲದು  ತಿಳಿಯದೆ  ಉಚ್ಚರಿಸಿದರೂ ಭಗವನ್ನಾನವು ಪುಣ್ಯ  ಪ್ರದವಾಗುತ್ತದೆ. ನಮ್ಮ ದೇಶದ ಆದಿ ಕಾವ್ಯವೆನಿಸಿದ ಶ್ರೀ ಶ್ರೀ ಮದ್ರಾಮಾಯಣದ ಕವಿ ವಾಲ್ಮೀಕಿಯ  ಕಥೆಯೇ  ಇದಕ್ಕೆ ಸಾಕ್ಷಿ . ಪ್ರಚೇತಸನ ಮಗ ವಾಲ್ಮೀಕಿ  ಕಾಡಿನಲ್ಲಿ ಬೇಡರ ಸಂಗಡ ಸೇರಿ  ಆತನು ದಾರಿಗಳ್ಳನಾಗಿದೆ. ಹಾಗೂ ಕಾಡಿನಲ್ಲಿ ಬೇಟೆಯಾಡಿ ಪ್ರಾಣಿ ವಧೆ ಮಾಡಿ  ಬೇಯಿಸಿ  ತಿನ್ನುತ್ತಿದ್ದನು  ಪಮ್ಮೆ ಸಪ್ತರ್ಷಿಗಳು ಬಂದಾಗ ಅವರನ್ನು  ಅಡ್ಡಗಟ್ಟಿದ  ಅವರು ನೀನುಮಾಡುವ ಕಾಯಕ  ಪಾಪದ ಕಾರ್ಯ ಈ ಪಾಪ ಲೇಸಗಳಿಗೆ  ನೀನೇ  ಫಲವನ್ನಬೇಕಾಗುತ್ತದೆ ಎಂದು ಅವರು ಎಚ್ಚರಿಸುತ್ತಾರೆ.  ಸಂಸಾರ ನಿರ್ವಹಣೆಗಾಗಿ ತಾನು  ಈ ಕೃತ್ಯವನ್ನು  ಮಾಡಿದುದರಿಂದ ಈ ಪಾಪದ  ಫಲದಲ್ಲಿ  ತನ್ನ  ಹೆಂಡತಿ  ಮಕ್ಕಳಿಗೂ ಸಮ ಪಾಲಿದೆ.  ಎಂದು ಉತ್ತರಿಸುತ್ತಾನೆ.  ಹಾಗಾದರೆ ಕೇಳಿ ಕೊಂಡು ಬಾ ಎನ್ನಲಾಗಿ ಸ್ವಾಮಿ ಸ್ವಲ್ಪ ಹೊತ್ತು  ನೀವೆಲ್ಲೌ ಇರಿ ಮನೆಗೆ ಹೋಗಿ  ವಿಚಾರಿಸಿಕೊಂಡು  ಬರುತ್ತೇನೆ.ಎಂದು  ಮನೆಗೆ ಹೋಗಿ ನಾನು ಮಾಡುವ  ಕೆಲಸದಲ್ಲಿ ಪಾಪದ ಕೆಲಸವಿದೆ.  ಅಂತೆ ಅದರಲ್ಲಿ ನೀವು ಪಾಲುದಾರರಾಗುತ್ತೀರಾ? ಎಂದು ಎಲ್ಲರನ್ನು ಕೇಳುತ್ತಾನೆ. ಅವರು ಅದಕ್ಕೆ ಬಪ್ಪುವದಿಲ್ಲ. ಆಗ ಬೇಡನ ಮಗನನ್ನು ಸಂಸಾರ ಬಂಧನದಿಂದ ಮುಕ್ತನಾಗಿ ವೈರಾಗ್ಯದ ಕಡೆಗೆ ತಿರುಗುತ್ತದೆ. ಮರಳಿ ಸಪ್ತರ್ಷಿಗಳ  ಬಳಿ ಬಂದು  ಇದಕ್ಕೆ ಪರಿಹಾರವೇನು  ಎಂದು ಕೇಳಲಾಗಿ ವಾರದ ಮಹರ್ಷಿಗಳು  ತುಂಬಾ ಸರ

15 ವರ್ಷಗಳ ನಂತರ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಗೀತಾ

Image
15 ವರ್ಷಗಳ ನಂತರ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಗೀತಾ 26 October, 2015 1 2 3 4 ) ನವದೆಹಲಿ, ಅ.26-ಪಾಕಿಸ್ತಾನದಲ್ಲಿ15 ವರ್ಷಗಳಿಂದ ಕರಾಚಿಯ ಇಧಿ ಫೌಂಡೇಶನ್‌ನಲ್ಲಿ  ಆಶ್ರಯ ಪಡೆದು ಪೋಷಕರ ಮಡಿಲು ಸೇರಲು ಕಾತರಿಸುತ್ತಿದ್ದ  ಭಾರತ ಮೂಲದ ಗೀತಾ ಇಂದು ವಿಶೇಷ ವಿಮಾನದಲ್ಲಿ ಇಂದು ಬೆಳಗ್ಗೆ 10.40ಕ್ಕೆ ಇಲ್ಲಿನ ಇಂದಿರಾಗಾಂಧಿ ವಿಮಾನನಿಲ್ದಾಣಕ್ಕೆ ಬಂದಿಳಿದಿದ್ದಾಳೆ. ಭಾರತ ಸರ್ಕಾರದಿಂದ ವಿಶೇಷ ಅತಿಥಿಯಂತೆ ಆಕೆಯನ್ನು ಸ್ವಾಗತಿಸಿದೆ. ಇಂದು ಬೆಳಗ್ಗೆ ತಾನು ನೆಲೆಸಿದ್ದ ಫೌಂಡೇಶನ್‌ನ  ನಾಲ್ವರು ಗೆಳತಿಯರೊಂದಿಗೆ ಕರಾಚಿ ವಿಮಾನ ನಿಲ್ದಾಣದಿಂದ ನವದೆಹಲಿಗೆ ಗೀತಾ ಆಗಮಿಸಿದಾಗ ಭಾರತದಲ್ಲಿ ಪಾಕಿಸ್ತಾನ ರಾಯಭಾರಿಯಾಗಿರುವ ಮಂಜೂರು ಆಲಿ ಮೆನನ್ ಸ್ವಾಗತಿಸಿದರು. ಗೀತಾ ಅವರ ಪೋಷಕರೆಂದು ಹೇಳಿಕೊಂಡಿರುವ ಜನಾರ್ದನ್ ಮೆಹ್ತಾ ಅವರ ಕುಟುಂಬ ಸದಸ್ಯರು ಕೂಡ ಜೊತೆಗಿದ್ದರು. ಕಳೆದ ಒಂದು ವರ್ಷದಿಂದ ಭಾರತದಲ್ಲಿ ಈಕೆಯ ಪೋಷಕರನ್ನು ಹುಡುಕಲು ಕೇಂದ್ರ  ಸರ್ಕಾರ ಹಾಗೂ ಪಾಕಿಸ್ತಾನದ ಮಾನವ ಹಕ್ಕು ಸಂಘಟನೆ ಸಾಕಷ್ಟು ಪ್ರಯಾಸ ಪಡಲಾಗಿತ್ತು. ಕೊನೆಗೆ ಬಿಹಾರದಲ್ಲಿರುವ ಕುಟುಂಬವೊಂದರ ಛಾಯಾಚಿತ್ರ ತೋರಿಸಿದಾಗ ಆಕೆ ತನ್ನ ಪೋಷಕರು ಎಂದು ತಿಳಿಸಿರುವ ಹಿನ್ನೆಲೆಯಲ್ಲಿ  ಭಾರತಕ್ಕೆ ಕರೆತರಲಾಗಿದೆ. ಪ್ರಸ್ತುತ ಗೀತಾಳನ್ನು ತಮ್ಮ ಪುತ್ರಿ ಎಂದು ಹೇಳಿಕೊಳ್ಳುತ್ತಿರುವ ಜನಾರ್ದನ್ ಅವರನ್ನು  ಡಿಎನ್‌ಎ ಪರೀಕ್ಷೆಗೆ ಒಳಪಡಿಸಿ ಖಾತರಿ ಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿ

7,538 ಮಂದಿಗೆ ಸರಕಾರಿ ನೌಕರಿ ಭಾಗ್ಯ:

7,538 ಮಂದಿಗೆ ಸರಕಾರಿ ನೌಕರಿ ಭಾಗ್ಯ: www.freegksms.blogspot.in -ಕೆಪಿಎಸ್ಸಿಯಿಂದ ಆಯ್ಕೆಪಟ್ಟಿ ಸಿದ್ಧತೆಗೆ ಕಸರತ್ತು- * ಆರ್. ತುಳಸಿಕುಮಾರ್ ಬೆಂಗಳೂರು ವಿವಾದಗಳಿಂದಾಗಿ ಸದಾ ಸುದ್ದಿಯಲ್ಲಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಇದೀಗ ನಾನಾ ಇಲಾಖೆಗಳ ನೇಮಕ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಯ್ಕೆಪಟ್ಟಿಯನ್ನು ಸರಕಾರಕ್ಕೆ ರವಾನಿಸಲು ಅಂತಿಮ ಸಿದ್ಧತೆ ಮಾಡಿಕೊಂಡಿದೆ. ಸರಕಾರದ ಸಚಿವಾಲಯ ಸೇರಿದಂತೆ ನಾನಾ ಇಲಾಖೆಗಳಲ್ಲಿ ಖಾಲಿ ಇರುವ 7,538 ಹುದ್ದೆಗಳಿಗೆ ಪರೀಕ್ಷೆಗಳು ಪೂರ್ಣಗೊಂಡಿವೆ. ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ವರ್ಷಾಂತ್ಯದ ವೇಳೆಗೆ ಸರಕಾರಕ್ಕೆ ರವಾನಿಸಲು ಆಯೋಗ ಮಗ್ನವಾಗಿದೆ. ಆಯ್ಕೆ ಪಟ್ಟಿ ಸಲ್ಲಿಸುತ್ತಿದ್ದಂತೆಯೇ ಹೊಸ ವರ್ಷದಲ್ಲಿ ಅಷ್ಟೂ ಮಂದಿ ಸರಕಾರಿ ನೌಕರಿ ಭಾಗ್ಯ ಪಡೆಯಲಿದ್ದಾರೆ. ಸಾವಿರಾರು ಸಂಖ್ಯೆಯ ಹುದ್ದೆಗಳಿಗೆ ಸಂಬಂಧಿಸಿದ ಆಯ್ಕೆ ಪಟ್ಟಿ ಒಂದೇ ಬಾರಿಗೆ ಕೆಪಿಎಸ್ಸಿಯಿಂದ ಸರಕಾರಕ್ಕೆ ಸಲ್ಲಿಕೆಯಾಗಲ್ಲ. ಏನಿದ್ದರೂ, ವರ್ಷಕ್ಕೆ 2-3 ಸಾವಿರ ಹುದ್ದೆಗಳಿಗಷ್ಟೇ ಆಯ್ಕೆ ಪಟ್ಟಿ ಸಿದ್ಧಗೊಳ್ಳುತ್ತಿತ್ತು. ನಾನಾ ಇಲಾಖೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಹುದ್ದೆಗಳು ಭರ್ತಿ ಆಗಬೇಕಿದ್ದರೂ, ನೇಮಕ ಪ್ರಕ್ರಿಯೆಗೆ ಒಪ್ಪಿಗೆ ದೊರೆಯುವುದು ವಿಳಂಬವಾಗುತ್ತಿತ್ತು. ನೌಕರಿ ನೀಡುವಂತೆ ಯುವಜನತೆ ಮೊರೆ ಇಟ್ಟಿದ್ದರೂ, ನಿರು

HRD Ministry Appoints Review Committee to Look into Non-NET and NET Fellowshipso::

As a part of the overall process of bringing about change in the higher education sector, and improving access, quality, impact and equity in the Universities, the Ministry of Human Resource Development is in the process of reviewing the current research framework, efforts, opportunities, quality and output. Follow this news feed: India  Government • India • politics  Dr. Harsh Vardhan Urges Indian Pharma Industry to Pursue Serious Research to Provide Quality and Cost Effective Medicines to People

ಲಂಡನ್ ನಲ್ಲಿ ಅಂಬೇಡ್ಕರ್ ಭವನ ಮತ್ತು ಬಸವಣ್ಣ ಪ್ರತಿಮೆ ಉದ್ಘಾಟಿಸಲಿರುವ ಮೋದಿ:

ನವದೆಹಲಿ: ಲಂಡನ್ ನಲ್ಲಿ ಅಂಬೇಡ್ಕರ್ ಭವನವನ್ನು ಮತ್ತು ಬಸವಣ್ಣನ ಪ್ರತಿಮೆಯನ್ನು ಅನಾವರಣಗೊಳಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅವರು ಬರುವ ತಿಂಗಳು ಬ್ರಿಟನ್ ಗೆ ಭೇಟಿ ನೀಡಲಿದ್ದಾರೆ. ದೀಪಾವಳಿ ಹಬ್ಬ ಮುಗಿದ ಬಳಿಕ ನಾನು ಬ್ರಿಟನ್ ಪ್ರವಾಸ ಕೈಗೊಳ್ಳಲಿದ್ದೇನೆ. ಅಲ್ಲಿ ಅಂಬೇಡ್ಕರ್ ಭವನವನ್ನು ಉದ್ಘಾಟಿಸಲಿದ್ದೇನೆ. ಅದು ಭಾರತ ಸರ್ಕಾರದ ಆಸ್ತಿಯಾಗಿದೆ ಎಂದು ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ತಿಳಿಸಿದ್ದಾರೆ. ಬ್ರಿಟನ್ ನ ಅಂಬೇಡ್ಕರ್ ಭವನ ನಮಗೆಲ್ಲರಿಗೂ ಸ್ಪೂರ್ತಿಯ ಮೂಲವಾಗಿದೆ.ಕೆಲವು ವಾರಗಳ ಹಿಂದೆ ಮುಂಬೈಯ ಬಾಬಾ ಸಾಹೇಬ್ ಚೈತ್ಯ ಭೂಮಿಯ ಪಕ್ಕದಲ್ಲಿ ಸ್ಮಾರಕವೊಂದನ್ನು ಉದ್ಘಾಟಿಸಲು ಹೋಗಿದ್ದೆ. ಇಲ್ಲಿಯೇ ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಇಷ್ಟೊಂದು ಸಾಧನೆ ಮಾಡಿದ ಸ್ಥಳವಾಗಿದೆ ಎಂದರು. ಇಂದು ವಿದೇಶಗಳಿಗೆ ಅಧ್ಯಯನಕ್ಕೆಂದು ತೆರಳುವ ದಲಿತ ಮಕ್ಕಳಿಗೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುತ್ತದೆ. ಅವರಿಗೆ ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿದರು.

68ನೇ ವರ್ಷಾಚರಣೆ ಆಚರಿಸಲಿರುವ ಜಮ್ಮು- ಕಾಶ್ಮೀರ:-

ಶ್ರೀನಗರ: ಭಾರತ ಒಕ್ಕೂಟದ ಅವಿಭಾಜ್ಯ ಅಂಗವಾಗಿ ಜಮ್ಮು-ಕಾಶ್ಮೀರ ರಾಜ್ಯ ಸೇರ್ಪಡೆಗೊಂಡ 68ನೇ ವರ್ಷಾಚರಣೆ, ನಾಡಿದ್ದು 27ನೇ ತಾರೀಖಿನಂದು ನಡೆಯಲಿದ್ದು, ಈ ಸಂಭ್ರಮಾಚರಣೆಗಾಗಿ ಅಂದು ರಾಜ್ಯದ ಜನತೆ ತಮ್ಮ ಮನೆ-ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಬೇಕೆಂದು ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಪ್ಯಾಂಥರ್ಸ್ ಪಕ್ಷ ಮನವಿ ಮಾಡಿದೆ. ಪಕ್ಷದ ಅಧ್ಯಕ್ಷ ಮತ್ತು ಮಾಜಿ ಸಚಿವ ಹರ್ಷ ದೇವ್ ಸಿಂಗ್ ಜಮ್ಮು ನಗರದಲ್ಲಿ ಮಾತನಾಡಿ, ಈ ಸಂದರ್ಭದಲ್ಲಿ ರಾಷ್ಟ್ರದ ಹೆಮ್ಮೆ ಮತ್ತು ಗೌರವಗಳನ್ನು ಎತ್ತಿ ಹಿಡಿಯುವ ಪ್ರತೀಕವಾಗಿ ಜನತೆ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. 1947ರ ಅಕ್ಟೋಬರ್ 27ರಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾರತದ ಗೌರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್ ಬ್ಯಾಟನ್ ಜಮ್ಮು ಕಾಶ್ಮೀರವನ್ನು ಭಾರತ ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಡಿ.18 ರಿಂದ ಯುಪಿಎಸ್ ಸಿ ಮುಖ್ಯಪರೀಕ್ಷೆ ಪ್ರಾರಂಭ : The civil services main examination will be conducted in December this year. The civil services examination is conducted by the Union Public Service Commission annually in three stages -- preliminary, main and interview

ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್(ಯು.ಪಿ.ಎಸ್.ಸಿ) ನಡೆಸುವ ನಾಗರಿಕ ಸೇವಾ ಮುಖ್ಯ ಪರೀಕ್ಷೆ ಡಿಸೆಂಬರ್ ನಿಂದ ಪ್ರಾರಂಭವಾಗಲಿದೆ. ವಾರ್ಷಿಕವಾಗಿ ಮೂರು ಹಂತಗಳಲ್ಲಿ ಯು.ಪಿ.ಎಸ್.ಸಿ ಪರೀಕ್ಷೆ ನಡೆಯಲಿದ್ದು ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮುಖ್ಯಪರೀಕ್ಷೆಗಳು ಡಿಸೆಂಬರ್ 18 ರಿಂದ ಪ್ರಾರಂಭವಾಗಲಿದ್ದು 23 ವರೆಗೆ ನಡೆಯಲಿದೆ ಎಂದು ಯುಪಿಎಸ್ ಸಿ ವೇಳಾಪಟ್ಟಿ ಮೂಲಕ ತಿಳಿದುಬಂದಿದೆ. ಬೆಳಿಗ್ಗೆ ಹಾಗೂ ಮಧ್ಯಾಹ್ನ ಅವಧಿಯಲ್ಲಿ ಪರೀಕ್ಷೆಗಳು ನಡೆಯಲಿವೆ. ಅಕ್ಟೋಬರ್ 12 ರಂದು ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಈ ವರ್ಷ15 ,008 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 4 .63 ಲಕ್ಷ ಜನರು ಯು.ಪಿ.ಎಸ್.ಸಿ ಪರೀಕ್ಷೆ ಬರೆದಿದ್ದರು.

ಬಿ.ಸಿ.ಡಿ. ಹುದ್ದೆಗಳ ಸಂದರ್ಶನ ರದ್ದು : ಮನ್ಕಿಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರಮೋದಿ

ನವದೆಹಲಿ, ಅ.25- ಕೇಂದ್ರ ಸರ್ಕಾರಿ ಉದ್ಯೋಗ ನೇಮಕಾತಿ ವೇಳೆ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಇತಿಶ್ರೀ ಹಾಡಲು ಕ್ರಮ ಕೈಗೊಳ್ಳುತ್ತಿರುವುದಾಗಿ ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ. ಆಕಾಶವಾಣಿಯಲ್ಲಿಂದು ಬಿತ್ತರಗೊಂಡ ಮನ್ಕಿಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಹುದ್ದೆಗೆ ನೇಮಕ ಮಾಡುವ ಸಂದರ್ಭದಲ್ಲಿ ನಡೆಯುವ ಸಂದರ್ಶನದಲ್ಲಿ ಅರ್ಹ ಅಭ್ಯರ್ಥಿಗಳು ವಂಚನೆಗೊಳಗಾಗುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಬರುವ 2016ರ ಜನವರಿ1ರಿಂದ ಬಿ, ಸಿ, ಡಿ ದರ್ಜೆಯ ಹುದ್ದೆಗಳ ಸಂದರ್ಶನವನ್ನು ರದ್ದು ಮಾಡುವುದಾಗಿ ಘೋಷಿಸಿದ್ದಾರೆ. ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಅರ್ಹರಿಗೆ ಹುದ್ದೆ ಸಿಗಬೇಕೆಂಬ ದೃಷ್ಟಿಯಿಂದ ಸರ್ಕಾರ ಈ ನಿರ್ಧಾರ ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಅಂಗಾಂಗ ದಾನದ ಬಗ್ಗೆಯೂ ಪ್ರಸ್ತಾಪಿಸಿರುವ ಮೋದಿ, ಎಲ್ಲ ದಾನಗಳಿಗಿಂತ ಅಂಗಾಂಗ ದಾನ ಮಹತ್ವದ್ದು ಎಂದು ಬಣ್ಣಿಸಿದ್ದಾರೆ. ದೇಶದಲ್ಲಿ ದೃಷ್ಟಿ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಪ್ರತಿ ವರ್ಷ ಒಂದು ಲಕ್ಷ ನೇತ್ರಗಳ ಅಗತ್ಯವಿದ್ದು, ಆದರೆ, ಪ್ರಸ್ತುತ ಕೇವಲ 25 ಸಾವಿರ ಮಾತ್ರ ನೇತ್ರಗಳು ದಾನದ ರೂಪದಲ್ಲಿ ಲಭ್ಯವಾಗುತ್ತಿವೆ.ಇದಲ್ಲದೆ ಕಿಡ್ನಿ ಮತ್ತು ಲಿವರ್ಗಳ ಕೊರತೆಯೂ ಇದ್ದು, ಇದರ ಬಗ್ಗೆ ಜನತೆಯಲ್ಲಿ ಅಂಗಾಗ

ಶಿಕ್ಷಕರ ನೇಮಕಾತಿ ತಾತ್ಕಾಲಿಕ ಪಟ್ಟಿ ಪ್ರಕಟ ಇನ್ನಷ್ಟು ದಿನ ತಡ

ಶಿಕ್ಷಕರ ನೇಮಕಾತಿ ತಾತ್ಕಾಲಿಕ ಪಟ್ಟಿ ಪ್ರಕಟ ಇನ್ನಷ್ಟು ದಿನ ತಡ. (PSGadyal Teacher Vijayapur ) ಎರಡೇ ದಿನದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಪಟ್ಟಿ ಘೋಷಣೆ ಮಾಡುವುದಾಗಿ ಸಚಿವರೇ ಹೇಳಿಕೆ ನೀಡಿದ್ದರೂ, ಪಟ್ಟಿ ಪ್ರಕಟವಾಗಿಲ್ಲ. ಸಚಿವರ ಹೇಳಿಕೆಗೂ ಅಧಿಕಾರಗಳು ಬೆಲೆ ಕೊಡದ ಸ್ಥಿತಿ ಬಂದರೆ? ದಾಖಲೆ ಪರಿಶೀಲಿಸಿಕೊಂಡ ಅಭ್ಯರ್ಥಿಗಳ ಗತಿಯೇನು? ಎಂದು ರಾಜ್ಯದ ವಿವಿಧ ಭಾಗದ ಅಭ್ಯರ್ಥಿಗಳು ವಿಜಯವಾಣಿ ಸಹಾಯವಾಣಿಗೆ ಕರೆಮಾಡಿ ಅಳಲು ಹೇಳಿಕೊಂಡಿದ್ದರು. ಅಧಿಕಾರಿಗಳಿಂದ, ಸಚಿವರ ಆಪ್ತ ವಲಯದಿಂದ ಮಾಹಿತಿ ಪಡೆದು ನಮ್ಮ ವರದಿಗಾರ ರಾಜು ಖಾರ್ವಿ ಈ ವರದಿ ಸಿದ್ಧಪಡಿಸಿದ್ದಾರೆ. **** ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಹಾಗೂ ಹೈಕೋರ್ಟ್​ನಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿ ಇರುವುದರಿಂದ ಶಿಕ್ಷಕರ ತಾತ್ಕಾಲಿಕ ಪಟ್ಟಿಯ ಘೊಷಣೆ ಇನ್ನಷ್ಟು ವಿಳಂಬವಾಗಲಿದೆ. ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ಕೆಲವು ಅಭ್ಯರ್ಥಿಗಳ ಇಂಗ್ಲಿಷ್ ಮತ್ತು ಭಾಷಾ ವಿಷಯದ ಸಮಸ್ಯೆ ಪರಿಹಾರಕ್ಕಾಗಿ ಕೆಎಟಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣಾ ಹಂತದಲ್ಲಿದ್ದು, ಶಿಕ್ಷಕರ ನೇಮಕ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಸಂಬಂಧ ಕೇಂದ್ರೀಕೃತ ದಾಖಲಾತಿ ಘಟಕ(ಸಿಎಸಿ) ನಡೆಸಿದ್ದ ಸಿಇಟಿಯಲ್ಲಿ ಕೆಲವು ಪ್ರಶ್ನೆಗೆ ಉತ್ತರವನ್ನೇ ತಪ್ಪಾಗಿ ನೀಡ

Job News

Image

MCQs on reasoning : For IBPS Exam

Image

MCQs on General Knowledge

Image

ENGLISH LANGUAGE MODEL QUESTION /ANSWERS : FOR COMPETITIVE EXAM

Image

ವಾಟ್ಸಾಪ್ ಸಂದೇಶಗಳನ್ನು ಬುಕ್ ಮಾರ್ಕ ಮಾಡಿಕೊಳ್ಳಲು ಅವಕಾಶ.

GKPOINTS ವಾಟ್ಸಾಪ್'ನಲ್ಲಿ ಇನ್ಮುಂದೆ ನೀವು ಮೆಸೇಜ್ ಗುರುತು ಮಾಡಿಟ್ಟುಕೊಳ್ಳಬಹುದು ವಾಟ್ಸಾಪ್'ನಲ್ಲಿ ದಂಡಿಯಾಗಿ ಮೆಸೇಜ್'ಗಳು ಬಂದು ಬೀಳುತ್ತಲೇ ಇರುತ್ತವೆ. ಕೆಲವೊಮ್ಮೆ ತೀರಾ ಮುಖ್ಯವಾದ ಮೆಸೇಜ್'ಗಳು ಈ ರಾಶಿಯಲ್ಲಿ ಬಹುತೇಕ ಕಳೆದೇಹೋಗುತ್ತವೆ. ಜನರ ಈ ಒದ್ದಾಟಕ್ಕೆ ವಾಟ್ಸಾಪ್ ಪರಿಹಾರ ಒದಗಿಸಿದೆ. ಮೆಸೇಜ್'ಗಳನ್ನು ಬುಕ್'ಮಾರ್ಕ್ ಮಾಡಿಟ್ಟುಕೊಳ್ಳುವ ಅವಕಾಶವನ್ನು ವಾಟ್ಸಾಪ್ ನೀಡಿದೆ. ನಿಮಗೆ ಬೇಕಾದ ಮೆಸೇಜ್'ಗೆ ಸ್ಟಾರ್ ಗುರುತು ಮಾಡಬಹುದು. ನೀವು ಸರ್ಚ್ ಮಾಡಿದಾಗ ಈ ಸ್ಟಾರ್ಡ್ ಸಂದೇಶಗಳು ಪ್ರತ್ಯೇಕ ಫೋಲ್ಡರ್'ನಲ್ಲಿ ಕಾಣಿಸುತ್ತವೆ. ಆಗ, ನಿಮಗೆ ಹುಡುಕಲು ಸುಲಭವಾಗುತ್ತದೆ. ಸದ್ಯಕ್ಕೆ ಇತ್ತೀಚಿನ ಐಓಎಸ್ ಸೆಟ್'ಗಳಲ್ಲಿ ವಾಟ್ಸಾಪ್'ನ ಬುಕ್ ಮಾರ್ಕ್ ಫೀಚರ್ ಲಭ್ಯವಿದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಸೆಟ್'ಗಳಲ್ಲೂ ಈ ಆಪ್ಷನ್ ಸಿಗಲಿದೆ.

Mukesh Ambani launches Sam Pitroda’s autobiography- "Dreaming Big" : My Journey to Connect India*

Image
utobiography of Sam Pitroda named Dreaming Big: My Journey to Connect India has been launched by Mukesh Ambani. It is written with the help of an American author David Chanoff. The autobiography describes the journey of Satanarayan Gangaram Pitroda (famously known as Sam Pitroda), known as father of Indian telecommunication revolution. Former prime minister Manmohan Singh and Congress vice-president Rahul Gandhi were present during the launch of the book. The book embarks a life long journey of Sam Pitroda starting from his birth in 1964 in Titilagarh in Odisha to his revolutionary career in United States and India. Speaking on the occasion, Mr Pitroda expressed his gratitude to Rajiv Gandhi for all his success. Did You Know? Mr Pitroda served as the chairman of the National Knowledge Commission under Singh from 2005 to 2009.Pitroda also founded the National Innovation Council (2010), and served as the Advisor to the Prime Minister with rank of a cabinet minister on Public Inform

ಅದ್ಭುತ , 10 ಲಕ್ಷ ಮೈಲು ದೂರದಿಂದ ಭೂ ಪರಿಭ್ರಮಣ : ವಿಡಿಯೋ ನೋಡಿ

Image
ವಾಷಿಂಗ್ಟನ್: ನಾಸಾ ಒಂದು ಹೊಸ ವೆಬ್ಸೈಟನ್ನು ಚಾಲನೆಗೊಳಿಸಿದೆ . ಅದರಲ್ಲಿ ನೀವು ಸೂರ್ಯನ ಬೆಳಕಿಗೆ ಮುಖ ಮಾಡಿರುವ ಭೂಮಿಯ ಪಾರ್ಶ್ವವನ್ನು ಅದು ದಿನಂಪ್ರತಿ ಪರಿಭ್ರಮಣ ಗೈವ ಗತಿಯಲ್ಲಿ ಕಾಣಬಹುದಾಗಿದೆ . ಅಂದ ಹಾಗೆ ಇದರಲ್ಲಿ ಒಂದ ವಿಶೇಷವಿದೆ. ನಾಸಾದ ಈ ವೆಬ್ಸೈಟ್ನಲ್ಲಿ ನೀವು ಕಾಣುವ ತಿರುಗುವ ಭೂಮಿಯ ನೇರ ಚಿತ್ರವು ಹತ್ತು ಲಕ್ಷ ಮೈಲು ದೂರ ಬಾಹ್ಯಾಕಾಶದಿಂದ ತೆಗೆಯಲ್ಪಡುತ್ತಿರುವ ಚಿತ್ರವಾಗಿರುತ್ತದೆ ! ಅಮೆರಿಕದ ಬಾಹ್ಯಾಕಾಶ ಸಂಶೋಧನ ಸಂಸ್ಥೆ ನಾಸಾ ದಿನ ನಿತ್ಯ ಭೂ ಪರಿಭ್ರಮಣದ ಡಜನ್ಗಟ್ಟಲೆ ವರ್ಣರಂಜಿತ ಚಿತ್ರಗಳನ್ನು ತನ್ನ ವೆಬ್ಸೈಟಿಗೆ ಹಾಕುತ್ತಲೇ ಇರುತ್ತದೆ. ಈ ಚಿತ್ರಗಳು ನಾಸಾದ ಎಪಿಕ್ ( ಅರ್ತ್ ಪೊಲಿಕ್ರೋಮ್ಯಾಟಿಕ್ ಇಮೇಜಿಂಗ್ ) ಕ್ಯಾಮರಾ ಭೂ ಪರಿಗ್ರಹಣ ಚಿತ್ರ ಸೆರೆ ಹಿಡಿಯುವ 12 ರಿಂದ 36 ತಾಸು ಮುನ್ನವೇ ಸೆರೆಹಿಡಿಯಲ್ಪಟ್ಟದ್ದಾಗಿರುತ್ತವೆ . Daily views of Earth from 1 million miles away now available on our new website. Take a look : http: // t. co /7 dQFwMjsfe pic. twitter. com / NH 1 e 1 Pwgag — NASA (@ NASA) October 19 , 2015 ನಾಸಾದ ಈ ನೇರ ಚಿತ್ರಗಳಿಂದಾಗಿ ದೈನಂದಿನ ಪರಿಭ್ರಮಣದಲ್ಲಿ ಭೂಮಿಯು ಹತ್ತು ಲಕ್ಷ ಮೈಲುಗಳಾಚೆಯಿಂದ ಹೇಗೆ ಕಾಣಿಸುತ್ತದೆ ಎಂಬುದನ್ನು ನೋಡಬಹುದಾಗಿದೆ . ಮಾತ್ರವಲ್ಲದೆ ಭೂಮಿಯನ್ನು ವಿವಿಧ ಪಾರ್ಶ್ವಗಳಿಂದಲೂ ಕಾಣಬಹುದಾಗಿದೆ . ನಾಸಾದ ಈ ಹೊಸ ವೆಬ್ಸೈಟ

ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ:

Image
ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಗೆ ಪ್ರಧಾನಿ ನರೇಂದ್ರ ಮೋದಿ ಯಂತ್ರ ಪ್ರತಿಷ್ಠಾಪನೆ ಮಾಡುವ ಮೂಲಕ ಇಂದು ಶಂಕು ಸ್ಥಾಪನೆ ನೆರವೇರಿಸಿದರು. ಬಳಿಕ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಮರಾವತಿ ನಿಜಾರ್ಥದಲ್ಲೇ ಜನರ ರಾಜಧಾನಿಯಾಗಲಿದೆ ಎಂದು ಬಣ್ಣಿಸಿದರು. ತನ್ನ ಶ್ರೇಷ್ಠ ಸಂಸ್ಕೃತಿಗಾಗಿ ಇತಿಹಾಸದಲ್ಲಿ ಮಹತ್ತರ ಸ್ಥಾನಗಳಿಸಿರುವ ಐತಿಹಾಸಿಕ ಪ್ರದೇಶವನ್ನು ವಿಜಯ ದಶಮಿಯಂದೇ ತನ್ನ ರಾಜಧಾನಿಯಾಗಿ ಸ್ವೀಕರಿಸಲು ಆಂಧ್ರಪ್ರದೇಶ ಮುನ್ನಡಿಯಿಟ್ಟಿದೆ. ಇಂತಹದ್ದೊಂದು ರಾಜಧಾನಿಯ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿಶ್ವದ ಅತ್ಯುನ್ನತ ಮನಸ್ಸುಗಳನ್ನು ಒಂದುಗೂಡಿಸಿದ್ದಾರೆ. ಇದಕ್ಕಾಗಿ ನಾವವರನ್ನು ಅಭಿನಂದಿಸಲೇಬೇಕು ಎಂದು ಮೋದಿ ಶ್ಲಾಘಿಸಿದರು. ಸ್ವಾತಂತ್ರ್ಯದ ನಂತರ ದೇಶದಲ್ಲಿ ಕೆಲವೇ ಕೆಲವು ರಾಜಧಾನಿಗಳನ್ನು ನಿರ್ಮಿಸಲಾಗಿದೆ. ಇದಕ್ಕೆ ಅಡ್ಡಿಯಾಗಿರುವ ಸಂಗತಿಗಳನ್ನು ನಾವು ನಿವಾರಿಸಬೇಕಾಗಿದೆ. ನಗರೀಕರಣವನ್ನು ಒಂದು ಸಮಸ್ಯೆಯಾಗಿ ಕಾಣದೆ ಅವಕಾಶದಂತೆ ಕಾಣಬೇಕೆಂದು ಮೋದಿ ಕರೆ ನೀಡಿದರು. ಭುಜ್ ಭೂಕಂಪವು ನಮಗೆ ಹೊಸ ನಗರ ಕಟ್ಟಲು ಅವಕಾಶವೊಂದನ್ನು ತೆರೆದುಕೊಟ್ಟಿತು. ಹಾಗೆಯೇ, ಅಭಿವೃದ್ಧಿಯತ್ತ ದಾಪುಗಾಲಿಡಲು ರಾಜಕೀಯ ಇಚ್ಛಾಶಕ್ತಿಯೊಂದನ್ನು ನೀಡಿತು. ಕಚ್ ಜಿಲ್ಲೆಯು ಇದಕ್ಕೊಂದು ಜೀವಂತ ಉದಾಹರಣೆ ಎಂದು ಪ್ರಧಾನಿ ಮೋದಿ ಹೇಳಿದರು. ಸ್ಮಾರ್ಟ್ ಸಿಟಿಗಳು ಹೊಚ್ಚ ಹೊಸ ತಂತ್ರಜ್ಞಾನಗಳನ್ನು ಹೊಂದಿರಬೇಕು. ಅಲ್ಲಿ

October 22 – International Stuttering Awareness Day ( ಅಂತರರಾಷ್ಟ್ರೀಯ ಉಗ್ಗಿನ / ತೊದಲುವಿಕೆಯ ಜಾಗೃತಿ ದಿನ)

October 22 – International Stuttering Awareness Day October 22, 2015•0 Comments October 22 was designated International Stuttering Awareness Day (ISAD) in 1998. The day is intended to raise public awareness of the millions of people – one percent of the world's population – who have the speech disorder of stuttering, also known as stammering. ISAD includes an online conference, running annually from October 1 to 22 each year, targeted at people with an interest in stuttering as well as speech-language pathologists and their clients. ISAD 2015 Theme – Spread the Word – Education, Cooperation, Communication Did You Know? Stammering is a speech disorder in which the flow of speech is disrupted by involuntary repetitions and prolongations of sounds, syllables, words or phrases as well as involuntary silent pauses or blocks in which the person who stutters is unable to produce sounds. The impact of stuttering on a person's fu

Thekkady named world’s top emerging destination by PATA (Pacific Asia Travel Association)

Thekkady, Kerala's iconic attraction has been named the world's top emerging destination. Thekkady is known for its jaw dropping landscape splattered with rolling hills, dense forests and spice plantations. Thekkady won the inaugural Pacific Asia Travel Association (PATA) CEO Challenge 2015 along with Albay in the Philippines. The destination in 'God's Own Country', which is home to the Periyar Wildlife Sanctuary, bagged the Top Destination award in the second and third-tier cities category, the only category for cities. Albay received the honour in the category for regions, states and provinces. The award, instituted by PATA, was announced in Bangkok. Thekkady and Albay beat a large number of destinations from around the world to win the award. The PATA CEO Challenge is aimed at utilising the 500,000-dollar award purse to develop and create a digital marketing campaign to showcase the destination to a global audienc

Justin Trudeau to become Canada's next prime minister:

Image
October 20, 20150 Comments Justin Trudeau, the young leader of Canada's Liberals and the son of a popular former prime minister, has surged to a stunning election victory, bringing a dramatic end to Stephen Harper's nine-year government. Now, he has the chance to restore the late Pierre Trudeau's Liberal legacy, which has been under siege during 10 years of Conservative rule under Stephen Harper. Mr Trudeau, 43, is the son of charismatic former leader Pierre Trudeau, who governed Canada from 1968 to 1979 and again from 1980 to 1984. His victory comes the day after his late father would have turned 95. Breakdown: Seats won out of 338 Liberal: 184 (54%) Conservative: 99 (29%) NDP: 44 (13%) BQ: 10 (3%) Green: 1 (0%) A 43-year-old former high school teacher who until recently sported long hair, Trudeau first captured national attention in 2000 with a moving eulogy at his father's state funeral. He challenged the country to cement Pierre Trudeau's vis

ಮೈಕ್ರೋಸಾಫ್ಟ್ ನಾದೆಳ್ಲಾಗೆ ನಿತ್ಯ 44 ಲಕ್ಷ ರೂ. ವೇತನ

Image
ಹೊಸದಿಲ್ಲಿ: ಮೈಕ್ರೋಸಾಫ್ಟ್ ಸಿಇಒ, ಭಾರತೀಯ ಸತ್ಯ ನಾದೆಳ್ಲಾ ಅವರು 2015ನೇ ಸಾಲಿನಲ್ಲಿ ಪ್ರತಿ ಕೆಲಸದ ದಿನಕ್ಕೆ 44 ಲಕ್ಷ ರೂ.ಗಿಂತಲೂ ಹೆಚ್ಚು ವೇತನ ಪಡೆದುಕೊಂಡಿದ್ದಾರೆ. ಕಂಪೆನಿಯ ಹೇಳಿಕೆಯ ಪ್ರಕಾರ, ನಾದೆಳ್ಲಾ ಜೂ.30ಕ್ಕೆ ಕೊನೆ ಗೊಂಡ 2015ನೇ ಹಣಕಾಸು ವರ್ಷದಲ್ಲಿ 116 ಕೋಟಿ ರೂ.ಗಳಿಸಿದ್ದಾರೆ. ತಮಗೆ ನೀಡಿದ್ದ ಗುರಿಯನ್ನು ಪೂರ್ಣ ಗೊಳಿಸಿದ ಸಲುವಾಗಿ 27 ಕೋಟಿ ರೂ. ಬೋನಸ್ ಅನ್ನು ಪಡೆದುಕೊಂಡಿದ್ದಾರೆ. 7.7 ಕೋಟಿ ರೂ. ಹಣವನ್ನು ಸಂಬಳದ ರೂಪದಲ್ಲಿ ಪಡೆದುಕೊಂಡಿದ್ದಾರೆ. ಇನ್ನು ಕಂಪೆನಿಯ ಷೇರಿನ ಪಾಲಿನಲ್ಲಿ 83 ಕೋಟಿ ಪಡೆದಿದ್ದಾರೆ.

' ಸಿ ' ವರ್ಗದ ಹುದ್ದೆ ನೇಮಕಕ್ಕೆ ಸಂದರ್ಶನ ಇಲ್ಲ:

: ಉದಯವಾಣಿ, Oct 21, 2015, 3:45 AM IST ಬೆಂಗಳೂರು: ಸರ್ಕಾರದ ಇಲಾಖಾ ನೇರ ನೇಮಕಾತಿಗಳಲ್ಲಿ ಸಿ ವರ್ಗದ ಹುದ್ದೆಗಳಿಗೆ ಇನ್ನು ಮುಂದೆ ಸಂದರ್ಶನ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು, ನೇಮಕಾತಿ ವ್ಯವಸ್ಥೆ ಸುಧಾರಣೆ ಕುರಿತು ಹೋಟಾ ಸಮಿತಿ ನೀಡಿರುವ ಶಿಫಾರಸುಗಳನ್ನು ಎಲ್ಲ ನೇಮಕಾತಿಗಳಿಗೂ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಸಚಿವ ಟಿ.ಬಿ.ಜಯಚಂದ್ರ, ಇಲಾಖಾ ನೇಮಕಾತಿಗಳಲ್ಲಿ ಸಿ ವರ್ಗದ ಹುದ್ದೆಗಳಿಗೆ ಸಂದರ್ಶನ ಮಾಡದಿರಲು ನಿರ್ಧರಿಸಲಾಗಿದೆ. ಪರೀಕ್ಷೆ ಅಂಕಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು. ಕೆಪಿಎಸ್ಸಿ ಮೂಲಕ ನೇಮಕಾತಿ ಮಾಡುವ ಎ ಮತ್ತು ಬಿ ವರ್ಗದ ಹುದ್ದೆಗಳ ಪರೀಕ್ಷಾ ಅಂಕಗಳನ್ನು ಮೌಖೀಕ ಸಂದರ್ಶನಕ್ಕೂ ಮುಂಚೆ ಪ್ರಕಟಿಸುವಂತಿಲ್ಲ. ಹೋಟಾ ಸಮಿತಿ ಶಿಫಾರಸು ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಇದಕ್ಕಾಗಿ ಕರ್ನಾಟಕ ಸಿವಿಲ್ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) ತಿದ್ದುಪಡಿ ನಿಯಮ-2006ಕ್ಕೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ ಎಂದರು. ಅರಣ್ಯ ಇಲಾಖೆಯಲ್ಲಿ ಗಾರ್ಡ್ಗಳ ನೇಮಕಾತಿ ಸಂಬಂಧದ ವಿದ್ಯಾರ್ಹತೆ ನಿಗದಿ ಕ

Karnataka TET Answer Key 2015 or KAR TET Answer key 2015 for 27th Sept Exam Download at kartet.caconline.in :

Image
keyans.kartet.caconline.in/FinalKeyAnswer.aspx

SDA KEYS: ALL SERIES: GK AND KANNADA (EXAM HELD ON 18/10/15)

www.achieverscoachingcentreshimoga.com/images/pdf/answer_key.pdf

ಸ್ವರ್ಣ ಕಮಲ ಪ್ರಶಸ್ತಿ' ವಿಜೇತ ಕೆ.ಎಸ್.ಎಲ್.ಸ್ವಾಮಿ ಇನ್ನಿಲ್ಲ...)

Image
ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತಿದ್ದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ (77) ಅವರು ಮಂಗಳವಾರ ನಿಧನರಾಗಿದ್ದಾರೆ. ಹಲವು ದಿನಗಳಿಂದಲ ಶ್ವಾಸಕೋಶ ಸೋಕಿನಿಂದ ಬಳುತ್ತಿದ್ದ ಸ್ವಾಮಿ ಅವರಿಗೆ ಕೆಲವು ದಿನಗಳ ಹಿಂದೆ ಲಘು ಹೃದಯಾಘಾತವಾಗಿತ್ತು. ಹೀಗಾಗಿ ಸ್ವಾಮಿ ಅವರು ಕೊಲಂಬಿಯಾ ಆಸ್ಪತ್ರೆಗೆ ದಾಖಲಾಗಿದ್ದರು. 45 ದಿನಗಳಿಂದಲೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಮಧ್ಯಾಹ್ನ 3.30ರ ಸುಮಾರಿಗೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಆದರೆ, ನಿನ್ನೆ ರಾತ್ರಿ ಇದ್ದಕ್ಕಿಂತೆ ತೀವ್ರ ಉಸಿರಾಟದ ಸಮಸ್ಯೆಯುಂಟಾದ್ದರಿಂದ ಸ್ವಗೃಹದಲ್ಲೇ ತಡರಾತ್ರಿ 2 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 1938ರಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ಜನಿಸಿದ್ದ ಕೆ.ಎಸ್.ಎಲ್.ಸ್ವಾಮಿ ಅವರು, ಕಥೆಗಾರ, ನಟ ಹಾಗೂ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ್ಡಿದ್ದರು. ಜಿ.ವಿ.ಅಯ್ಯರ್, ಎಂ.ಆರ್.ವಿಠಲ್ ಅವರ ಬಳಿ ಕೆಲಸ ಕಲಿತಿದ್ದ ಸ್ವಾಮಿ ಅವರು, ಕನ್ನಡ ಚಿತ್ರರಂಗದ ದಿಗ್ಗಜರೆಂದೇ ಖ್ಯಾತಿಹೊಂದಿದ್ದ ಪುಟ್ಟಣ್ಣ ಕಟಗಲ್ ಜೊತೆ ಹಲವು ವರ್ಷಗಳಿಂದ ಕೆಲಸ ಮಾಡಿದ್ದರು. 1966ರಲ್ಲಿ ಸ್ವತಂತ್ರ ನಿರ್ದೇಶಕರಾಗಿ ವೃತ್ತಿ ಬದುಕು ಆರಂಭಿಸಿದ್ದರು. ಇದರಂತೆ ಜಿಮ್ಮಿಗಲ್ಲು, ಗಾಂಧಿನಗ

ಸ್ವೀಡನ್ ರಾಷ್ಟ್ರವೀಗ, ವಿಶ್ವದ ಮೊದಲ 'ನಗದುಮುಕ್ತ ರಾಷ್ಟ್ರ'ವಾಗಿ ಹೊರಹೊಮ್ಮುವ ಹಾದಿಯಲ್ಲಿ ಮುನ್ನಡೆಯುತ್ತಿದೆ:

ಸ್ವೀಡನ್ ನಗದು ಬಳಕೆಮುಕ್ತ ಏಜೆನ್ಸೀಸ್ | Oct 18, 2015, 04.00 AM IST MAP_OF_SWEDEN A A A ಲಂಡನ್: ಮಾಹಿತಿ ತಂತ್ರಜ್ಞಾನದ ವ್ಯಾಪಕ ಬಳಕೆ ಮತ್ತು ನಗದು ಬಳಕೆಗೆ ಸಂಪೂರ್ಣ ಕಡಿವಾಣ ಹಾಕಿರುವ ಸ್ವೀಡನ್ ರಾಷ್ಟ್ರವೀಗ, ವಿಶ್ವದ ಮೊದಲ 'ನಗದುಮುಕ್ತ ರಾಷ್ಟ್ರ'ವಾಗಿ ಹೊರಹೊಮ್ಮುವ ಹಾದಿಯಲ್ಲಿ ಮುನ್ನಡೆದಿದೆ. ಹೊಸ ಅಧ್ಯಯನವೊಂದರ ಪ್ರಕಾರ, ಮೊಬೈಲ್ ಪಾವತಿ ವ್ಯವಸ್ಥೆಗೆ ವ್ಯಾಪಕವಾಗುತ್ತಿರುವ ಹಾಗೂ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ, ಸ್ವೀಡನ್ ರಾಷ್ಟ್ರದಲ್ಲಿ ನಗದು ಬಳಕೆ ತ್ವರಿತ ಗತಿಯಲ್ಲಿ ಕಡಿಮೆಯಾಗುತ್ತಿದೆ. ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ಮಾರುಕಟ್ಟೆಗಳಲ್ಲಿ ಹಲವು ರೀತಿಯ ಪಾವತಿಗಳಿಗೆ ನಗದು ಬಳಕೆ ಅತಿಮುಖ್ಯವಾದ ಪಾತ್ರ ವಹಿಸುತ್ತಿದೆ. ಆದರೆ ಸ್ವೀಡನ್ ಇದಕ್ಕೆ ಹೊರತಾಗಿ ನಗದು ಬಳಕೆಯನ್ನು ಸಂಪೂರ್ಣ ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಿದೆ ಎನ್ನುತ್ತಾರೆ ಸ್ಟಾಕ್ಹೋಮ್ನ ಕೆಟಿಎಚ್ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕ ನಿಕ್ಲಸ್ ಅರ್ವಿದ್ಸನ್. ನಗದು ಬಳಕೆ ತೀರಾ ಕಡಿಮೆ ಇದೆ. ಜತೆಗೆ, ಅದು ದಿನೇದಿನೆ ನಿರ್ಣಾಯಕ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ ಎಂದು ಅರ್ವಿದ್ಸನ್ ತಿಳಿಸಿದ್ದಾರೆ. ಸ್ವೀಡನ್ ಜನರು ಸಣ್ಣ ಮೊತ್ತದ ಖರೀದಿಗೂ ದೈನಂದಿನ ಪ್ಲಾಸ್ಟಿಕ್ ಕಾರ್ಡ್ಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಸ್ವೀಡನ್