Posts

Showing posts from August, 2016

ಅಭಿಮತ:- 30 ವರ್ಷಗಳ ನಂತರ ಸರ್ಕಾರಿ ಶಾಲೆಗಳು ಹೇಗಿರಬಹುದು?

ಮೈಸೂರು ದಸರಾ. ತೇರಲ್ಲಿ ಅಂಬಾರಿ. ಅದರ ಮುಂದೆ ಸ್ತಬ್ಧ ಚಿತ್ರಗಳ ಸಾಲು. ಜನಪದವಂತೂ ಸಂಪೂರ್ಣ ಕಣ್ಮರೆ. ಎಲ್ಲದರಲ್ಲೂ ಆಧುನಿಕತೆ ಕಾಣಿಸುತ್ತಿತ್ತು. ನಾನು, ನನ್ನ ಮಗ ಕುಳಿತು ನೋಡುತ್ತಿದ್ದೆವು. ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿದ್ದ ಸ್ತಬ್ಧ ಚಿತ್ರ ನನ್ನ ಮಗನಿಗೆ ಆ ಕರ್ಷಕವಾಗಿ ಕಾಣಿಸಿತು. ಒತ್ತೂತ್ತಾಗಿ ಕಟ್ಟಿದ ಮೂರು ಕಟ್ಟಡಗಳು, ಅದರಲ್ಲಿ ಒಂದು ಹೆಂಚಿನ ಕಟ್ಟಡ. ಗೊಡೆಯ ಹೊರಭಾಗದಲ್ಲಿ ಗಾಂಧೀಜಿ, ಸುಭಾಷ್ಚಂದ್ರ ಬೋಸ್, ನೆಹರು, ಪಟೇಲರು ಮುಂತಾದ ಗಣ್ಯರ ಚಿತ್ರಗಳು, ಒಂದು ಕಡೆ ಮಗ್ಗಿ, ಕಾಗುಣಿತ, ಮುರಿದ ಕಿಟಕಿಗಳು. ಕಟ್ಟಡದ ಮುಂದೆ ಕುರುಚಲು ಗಿಡದಂತಹ ನಾಲ್ಕಾರು ಗಿಡಗಳು... ಅಪ್ಪ ಏನದು! ನಾನು ತಣ್ಣಗೆ ಹೇಳಿದೆ ಸರ್ಕಾರಿ ಶಾಲೆ ಮಗಾ! ಸರ್ಕಾರಿ ಶಾಲೆನಾ, ಹಾಗಂದ್ರೇನು? ಈಗ ನಿನ್ನ ಶಾಲೆ ಇದೆಯಲ್ವಾ? ಅದೇ ರೀತಿ ಹಿಂದೆ ಸರ್ಕಾರ ಶಾಲೆಗಳನ್ನು ನಡೆಸ್ತಿತ್ತು. "ಹೌದಾ? ಹಾಗಾದರೆ ಈಗ ಯಾಕಿಲ್ಲ' ಅಂದ. ಇಲ್ಲಪ್ಪ ಎಲ್ಲ ಮುಚ್ಚಿಬಿಟ್ರಾ. 2-3 ಶಾಲೆ ಇದಾವೆ ಅಂತ ಕೇಳಿದೀನಿ. ಒಂದು ಮೈಸೂರು, ಇನ್ನೆರಡು ಕಾರವಾರ ಮತ್ತು ಕಲಬುರಗಿಯಲ್ಲಿವೆಯಂತೆ. ನನ್ನ ಮಗನಿಗೆ ಕಾತುರ ಜಾಸ್ತಿಯಾಯಿತು. "ಹಾಗಾದರೆ ಆವಾಗ ಇವು ಎಲ್ಲಾ ಕಡೆ ಇದ್ವಾ ಅಪ್ಪ' ಅಂದ. ಹೂಂ ಅಂದೆ. ನಮ್ಮೂರ ಹೊರಗೆ ದನದ ಆಸ್ಪತ್ರೆ, ಗ್ರಾಮ ಲೆಕ್ಕಿಗರ ಆಫೀಸ್ ಇದೆಯಲ್ಲಾ, ಅದೇ ನಮ್ಮೂರ ಶಾಲೆ. ನಾನೂ

BRC Examination 2016 II Batch Tentative Result/Priority List

schooleducation.kar.nic.in/Officers/Pdfdocuments/BRC_TenPRL_260816.pdf

Great Lines:

🌺 ಒಂದು ದಿನ ಸಾಕ್ರಟಿಸ್ ಏಕಾಂಗಿಯಾಗಿ ತಮ್ಮ ಮನೆ ಅಂಗಳದಲ್ಲಿ ನಡೆದಾಡುತ್ತಿದ್ದಾಗ ಅವನಿಗೆ ಸ್ನೇಹಿತನೊಬ್ಬ, 'ಸಾಕ್ರಟಿಸ್, ನಿಮ್ಮ ಶಿಷ್ಯನೊಬ್ಬನ ಬಗ್ಗೆ ನಾನೊಂದು ವಿಷಯ ಕೇಳಿದೆ, ಆ ಸಂಗತಿ ನಿನಗೆ ಗೊತ್ತಿದೆಯಾ?' ಎಂದು ಕೇಳಿದ. ಅದಕ್ಕೆ ಸಾಕ್ರಟಿಸ್, "ಒಂದು ನಿಮಿಷ ತಾಳು, ನೀನು ಆ ವಿಷಯ ಹೇಳುವ ಮೊದಲು ನಿನಗೊಂದು ಮೂರು ಹಂತದ ಪರೀಕ್ಷೆಯೊಡ್ಡುತ್ತೇನೆ. ನನ್ನ ಶಿಷ್ಯನ ಬಗ್ಗೆ ಹೇಳುವ ಮೊದಲು ಈ ಪರೀಕ್ಷೆಗೆ ನಿನ್ನನ್ನು ಒಳಪಡಿಸುವೆ" ಎಂದ. ಅದಕ್ಕೆ ಆತ ಒಪ್ಪಿಕೊಂಡ. 'ಮೊದಲ ಹಂತ ಅಂದ್ರೆ ಸತ್ಯ. ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳುವ ಸಂಗತಿ ಸತ್ಯ ಎಂಬುದು ನಿನಗೆ ಮನವರಿಕೆಯಾಗಿರಬೇಕು, ಆಯಿತಾ?' ಎಂದ ಸಾಕ್ರಟೀಸ್. ಅದಕ್ಕೆ ಸ್ನೇಹಿತ 'ಅದು ಸತ್ಯ ಹೌದೋ, ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ. ನನಗೆ ಯಾರೋ ಹೇಳಿದರು. ನಾನು ಅದನ್ನು ಕೇಳಿದೆ ಅಷ್ಟೆ' ಎಂದ. ಅವನ ಮಾತಿಗೆ ಸಾಕ್ರಟಿಸ್, 'ಹೌದಾ? ಆದರೆ ನೀನು ಹೇಳೋದು ಸತ್ಯವೋ, ಸುಳ್ಳೋ ಎಂಬುದು ನಿನಗೆ ಗೊತ್ತಿಲ್ಲ ಅಂತಾಯಿತು. ಪರವಾಗಿಲ್ಲ ಬಿಡು. ಹಾಗಾದರೆ ಈಗ ಎರಡನೆ ಹಂತದ ಪರೀಕ್ಷೆ. ಇದು goodness ಪರೀಕ್ಷೆ. ಅಂದರೆ ನನ್ನ ಶಿಷ್ಯನ ಬಗ್ಗೆ ನೀನು ಹೇಳಲಿರುವ ಮಾತು ಒಳ್ಳೆಯದೋ, ಕೆಟ್ಟದ್ದೋ?' ಎಂದು ಕೇಳಿದ. ಅದಕ್ಕೆ ಸ್ನೇಹಿತ, 'ಇಲ್ಲ…ಇಲ್ಲ… ಅದು ಒಳ್ಳೆಯ ವಿಷಯವಲ್ಲ' ಎಂದ. &

ಹೊಸ ಇತಿಹಾಸ.! ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್'ಗೆ ರಿಯೋ ಒಲಿಂಪಿಕ್ಸ್ (೨೦೧೬)ನಲ್ಲಿ ಕಂಚಿನ ಪದಕ"

(ವರದಿ: ರವಿ ಎಸ್., ಸುವರ್ಣನ್ಯೂಸ್) ರಿಯೋ ಡೀ ಜನೈರೋ(ಆಗಸ್ಟ್ 18): ಒಂದೂಕಾಲು ಶತಕೋಟಿ ಜನರಿರುವ ಭಾರತಕ್ಕೆ ಈ ಬಾರಿಯ ಒಲಿಂಪಿಕ್ಸ್'ನಲ್ಲಿ ಕಡೆಗೂ ಪದಕ ಲಭಿಸಿತು. ಹರಿಯಾಣ ಪ್ರತಿಭಾನ್ವಿತ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. 58 ಕಿಲೋ ವಿಭಾಗದ ರಿಪಚೇಜ್ ಸ್ಪರ್ಧೆಯಲ್ಲಿ ಕಿರ್ಗಿಸ್ತಾನದ ಐಸುಲು ಟೈನಿಬೋಕೋವಾ ಅವರನ್ನು ಸಾಕ್ಷಿ 8-5 ಅಂಕಗಳಿಂದ ಸೋಲಿಸಿ ಕಂಚಿನ ಪದಕ ಜಯಿಸಿದರು. ಸಾಕ್ಷಿ ಮಲಿಕ್ ಕ್ವಾರ್ಟರ್'ಫೈನಲ್'ನಲ್ಲಿ ರಷ್ಯಾದ ವಲೆರಿಯಾ ಕೊಬ್ಲೊವಾ ವಿರುದ್ಧ ಸೋಲುಂಡಾಗ ಭಾರತೀಯರಿಗೆ ಅತೀವ ನಿರಾಶೆಯಾಗಿತ್ತು. ಆದರೆ ಅದೃಷ್ಟವೆಂಬಂತೆ ರಷ್ಯಾದ ಸ್ಪರ್ಧಿ ಫೈನಲ್ ಪ್ರವೇಶಿಸಿದ್ದರಿಂದ ಸಾಕ್ಷಿಗೆ ರಿಪೆಚೇಜ್ ಮೂಲಕ ಕಂಚಿನ ಪದಕ ಗೆಲ್ಲುವ ಅವಕಾಶ ಲಭಿಸಿತು. * ರಿಪಚೇಜ್ ಅಂದರೇನು?: ರಿಪೆಚೇಜ್ ಅಂದರೆ ಫೈನಲ್ ತಲುಪಿದ ಸ್ಪರ್ಧಿಗಳ ವಿರುದ್ಧ  ಸೋತವರ ನಡುವೆ ಈ ಪಂದ್ಯಗಳು ನಡೆಯುತ್ತವೆ. ಅವರಿಗೆ ಕನಿಷ್ಠ ಕಂಚಿನ ಪದಕ ಗೆಲ್ಲುವ ಅವಕಾಶ ಕಲ್ಪಿಸಲಾಗುತ್ತದೆ. ಅದಕ್ಕಾಗಿ ಅವರು ಆಡುವ ಎರಡು ಪಂದ್ಯದಲ್ಲಿ ಗೆಲ್ಲಬೇಕು. ಸುಶೀಲ್ ಕುಮಾರ್ ಬೀಜಿಂಗ್ ಒಲಿಂಪಿಕ್ಸ್'�ನಲ್ಲಿ ಇದೇ ರೀತಿ ರಿಪೆಚೇಜ್ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದರು. * ರೋಚಕ ಹಣಾಹಣಿ: ಮೊದಲ ರಿಪೆಚೇಜ್� ಪಂದ್ಯವಾಡಿದ ಸಾಕ್ಷಿ ಮಂಗೋಲಿಯಾದ  ಓರ್ಕಾನ್� ಪುರ್ವೆಡೊರ್ಜ್� ವಿರುದ್ಧ  ಸೆಣಸಿದ್ರ

Revised Time Table for Online Primary School Teachers Transfers:2016 dwnld...

http://schooleducation.kar.nic.in/pdffiles/Trans1617/PryTrsModGuidelines1617_170816.pdf

ಕನ್ನಡ ಇ-ಬುಕ್ ಗಳು ದೊರೆಯುವ ತಾಣಗಳ ಪಟ್ಟಿ :-

*ಡೈಲಿ ಹಂಟ್*  (Dailyhunt): ಖರೀದಿ ಮಾಡಿ  DailyHunt app ಮೂಲಕ ಓದಬಹುದು.ಫ್ಲಿಪ್ ಕಾರ್ಟ್ ಇ ಬುಕ್ಸ್:  *Flipkart ebook* App ಅಳವಡಿಸಿಕೊಂಡು ಓದಬಹುದು ಅಥವಾ ವೆಬ್ ಬ್ರೌಸರಲ್ಲಿ ಓದಬಹುದು. (No more available)ಪುಸ್ತಕ : (Pustaka) ಖರೀದಿಸಿ ಆನ್ ಲೈನ್ ಓದಬಹುದು ಮತ್ತು *pustaka android app* ಮೂಲಕ ಓದಬಹುದು.ಗೂಗಲ್ ಬುಕ್ಸ್:  Google Play store ಮೂಲಕ ಖರೀದಿಸಿ ಓದಬಹುದು. ಸ್ವಿಫ್ಟ್ ಬುಕ್ಸ್ (Swiftboox):  ಖರೀದಿಸಿ ಹಲವು ತಂತ್ರಾಂಶಗಳ ಮೂಲಕ ಓದಬಹುದು: ಪಟ್ಟಿ ಇಲ್ಲಿದೆ  (ಸದ್ಯಕ್ಕೆ ಇಲ್ಲಿ ಕನ್ನಡ ಪುಸ್ತಕಗಳಿಲ್ಲ)ಕ್ವಿಲ್ ಬುಕ್ಸ್  (Quillbooks.in): ಖರೀದಿಸಿ ಕ್ವಿಲ್ ಬುಕ್ಸ್ ತಂತ್ರಾಂಶದ ಮೂಲಕ ಆನ್ ಲೈನ್/ಆಫ್ ಲೈನ್ ಓದಬಹುದು.  ಇತ್ತೀಚಿನ/ಹೊಸಕಾಲದ ಪುಸ್ತಕಗಳಿವೆ. (ಈಗ ಈ ವೆಬ್ಸೈಟ್ ಇಲ್ಲ!)ನನ್ನ ಲೈಬ್ರರಿ (nannalibrary): ಬಾಡಿಗೆಗೆ ಪಡೆದು Meralibrary app ಮೂಲಕ ಓದಬಹುದು.ಇಶಾ ಶಾಪಿ (ishashoppe): ಪಿ ಡಿ ಎಫ್ ಮಾದರಿ ಪುಸ್ತಕಗಳು ಖರೀದಿಗಿವೆ.ರೀಡ್ ವೇರ್ (Readwhere): ಖರೀದಿ ಮಾಡಿ  Readwhere app ಮೂಲಕ ಓದಬಹುದು.ಸ್ಮ್ಯಾಶ್ ವರ್ಡ್ಸ್ (Smashwords): epub, mobi, ಮುಂತಾದ ಇಬುಕ್ format ಹಾಗೂ iOSಗೆ ಆಗುವಂತಹ ಕೆಲವು ಪುಸ್ತಕಗಳಿವೆ. ಖರೀದಿಸಿ ಓದಬಹುದು. ಕೈ ಬುಕ್ಸ್ (Kai Books): ಇದು ಒಂದು ಆಂಡ್ರಾಯ್ಡ್ ಕಿರುತಂತ್ರಾಂಶವಾಗಿದ್ದು ಇದರಲ್ಲಿ ಅನೇಕ ಪುಸ್ತಕಗಳನ್ನು ಉಚಿತವಾಗಿ/

ವಂದೇ ಮಾತರಂ ಪೂರ್ಣ ಸಾಹಿತ್ಯ :

ವಂದೇ ಮಾತರಂ || ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ || ವಂದೇ ಮಾತರಂ || ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ ಫುಲ್ಲ ಕುಸುಮಿತ ದ್ರುಮದಲ ಶೋಭಿನೀಂ ಸುಹಾಸಿನೀಂ ಸುಮಧುರ ಭಾಷಿಣೀಂ ಸುಖದಾಂ ವರದಾಂ ಮಾತರಂ || ವಂದೇ ಮಾತರಂ || ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ ಕೋಟಿ ಕೋಟಿ ಭುಜೈರ್ಧೃತ ಖರಕರವಾಲೇ ಅಬಲಾ ಕೆನೋ ಮಾ ಎತೋ ಬಲೇ ಬಹುಬಲ ಧಾರಿಣೀಂ ನಮಾಮಿ ತಾರಿಣೀಂ ರಿಪುದಲ ವಾರಿಣೀಂ ಮಾತರಂ || ವಂದೇ ಮಾತರಂ ||  ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದಿ ತುಮಿ ಮರ್ಮ ತ್ವಂ ಹಿ ಪ್ರಾಣಾಃ ಶರೀರೇ ಬಾಹುತೇ ತುಮಿ ಮಾ ಶಕ್ತಿ ಹೃದಯೇ ತುಮಿ ಮಾ ಭಕ್ತಿ ತೋಮಾರ ಈ ಪ್ರತಿಮಾ ಗಡೀ ಮಂದಿರೇ ಮಂದಿರೇ || ವಂದೇ ಮಾತರಂ || ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀಂ ಕಮಲಾ ಕಮಲದಲ ವಿಹಾರಿಣೀಂ ವಾಣೀಂ ವಿದ್ಯಾದಾಯಿನೀ ನಮಾಮಿ ತ್ವಾಂ ನಮಾಮಿ ಕಮಲಾಂ ಅಮಲಾಂ ಅತುಲಾಂ ಸುಜಲಾಂ ಸುಫಲಾಂ ಮಾತರಂ || ವಂದೇ ಮಾತರಂ || ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ ಧರಣೀಂ ಭರಣೀಂ ಮಾತರಂ || ವಂದೇ ಮಾತರಂ || ಅರ್ಥ : ತಾಯೇ ವಂದಿಸುವೆ. ತಾಯಿ ಭಾರತಿ ಪವಿತ್ರವಾದ, ಶೀತಲವಾದ ಝರಿ - ತೊರೆಗಳಿಂದ ಒಳ್ಳೆಯ ಮಾಗಿದ ಫಲಗಳಿಂದ, ಗುಡ್ಡ - ಪರ್ವತಗಳಿಂದ, ಸಸ್ಯ - ಗಿಡ - ಮರಗಳಿಂದ ಶ್ಯಾಮಲೆಯಾಗಿ ಕಂಗೊಳಿಸುತ್ತಿದ್ದಾಳೆ. ಶ್ವೇತ ವಸ್ತ್ರಧಾರಿಯಾಗಿ, ಸುವಾಸನಾಭರಿತ ಹೂಗಳಿಂದ ಅಲಂಕೃತಳಾದ ನೀನು ಮಧುರವಾ

ಕ.ವಿ.ಪ್ರ.ನಿ.ನಿ ಕಿರಿಯ ಮಾರ್ಗದಾಳು(JUNIOR LINEMAN) 6010 ಹುದ್ದೆಗಳ ನೇಮಕಾತಿ ಪ್ರಕಟಣೆ

Image
ವಿದ್ಯಾರ್ಹತೆ:-ಎಸ್.ಎಸ್.ಎಲ್.ಸಿ KPTCL-350 BESCOM-2550 CHECOM-1705 HESCOM-1405 Total:- 6010 http://web5.kar.nic.in/jlm_hescom/

Application for NTSE 2016 & NMMS 2016 exam:

>NTSE application 2016: http://dsert.kar.nic.in/applications/16-17/NTSE_Application_2016.pdf >instruction for filling NTSE application: http://dsert.kar.nic.in/applications/16-17/NTSE-instruction.pdf >NMMS application 2016: http://dsert.kar.nic.in/applications/16-17/NMMS_Application-2016.pdf   >Instruction for filling NMMS application: http://dsert.kar.nic.in/applications/16-17/NMMS-Instruction.pdf

ಕರ್ನಾಟಕ ಮೂಲದ ಡಾ.ಮಾಧುರಿ ಆನಂದ್ ಅವರಿಗೆ ಗ್ರೇಟ್ ಬ್ರಿಟನ್ನ ಬ್ರಿಟಿಷ್ ವೈದ್ಯಕೀಯ ಅಸೋಸಿಯೇಷನ್ "ಅತ್ಯುತ್ತಮ ವೈದ್ಯಕೀಯ ಪ್ರಶಸ್ತಿ' ನೀಡಿ ಗೌರವಿಸಿದೆ.

ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಕರ್ನಾಟಕ ಮೂಲದ ಡಾ.ಮಾಧುರಿ ಆನಂದ್ ಅವರಿಗೆ ಗ್ರೇಟ್ ಬ್ರಿಟನ್ನ ಬ್ರಿಟಿಷ್ ವೈದ್ಯಕೀಯ ಅಸೋಸಿಯೇಷನ್ "ಅತ್ಯುತ್ತಮ ವೈದ್ಯಕೀಯ ಪ್ರಶಸ್ತಿ' ನೀಡಿ ಗೌರವಿಸಿದೆ. ಬ್ರಿಟನ್ನಲ್ಲಿನ ಕರ¾ಥೆìನ್ನಲ್ಲಿರುವ ವೆಸ್ಟ್ವೆಲ್ಸ್ ಜನರಲ್ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಮಾಧುರಿ ಆನಂದ್ ಅವರು ವೈದ್ಯಕೀಯ ಸೇವೆಯಲ್ಲಿ ಹಲವು ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಅವರ ಅತ್ಯುತ್ತಮ ಸೇವೆ ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಡಾ.ಮಾಧುರಿ ಆನಂದ್, ಕಳೆದ 12 ವರ್ಷಗಳಿಂದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ ವೆಸ್ಟ್ ವೆಲ್ಸ್ ಜನರಲ್ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಯ ಸಹಕಾರದಿಂದ ಪ್ರಶಸ್ತಿಗೆ ಭಾಜನವಾಗಿದ್ದೇನೆ. ಪ್ರಶಸ್ತಿಯಿಂದ ಮತ್ತಷ್ಟು ಉತ್ತಮ ಸೇವೆ ಸಲ್ಲಿಸಲು ಉತ್ತೇಜನ ನೀಡಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನದಲ್ಲಿ ಮಾತೃಭೂಮಿ ಭಾರತಕ್ಕೆ ತೆರಳಿ ಇಲ್ಲಿನ ಜನರಿಗೆ ಸೇವೆ ಸಲ್ಲಿಸಲು ಆಸಕ್ತಿ ಹೊಂದಿದ್ದೇನೆ. ಬ್ರಿಟನ್ನಲ್ಲಿ ಪಡೆದ ಜ್ಞಾನ, ಸೇವೆಯ ಅನುಭವವನ್ನು ಬೆಂಗಳೂರಿಗೆ ಧಾರೆ ಎರೆಯುವ ಬಗ್ಗೆ ನಿರ್ಧರಿಸಿದ್ದ

☝🏽 "ಯಾದ ಕರೋ ಕುರಬಾನಿ" ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ 9/8/16ರಿಂದ 23/8/16 ರ ವರೆಗೆ "ಸ್ವಾತಂತ್ರ್ಯ ಪಾಕ್ಷಿಕ " ಆಚರಿಸಲು ಆದೇಶ

Image

Notification for Transfer Online Counselling for the year 2016-17 -

schooleducation.kar.nic.in/pdffiles/Trans1617/PryTrsTrans2016_Notification.pdf