Posts

Showing posts from February, 2017

Recruitment for the post of 'Lecturers' in Government PU Colleges in the State of Karnataka Corrigendum Notification  Corrigendum Notification 28/02/2017

Image

*2017ನೇ ಸಾಲಿನ ಆಸ್ಕರ್ ಪ್ರಶಸ್ತಿ ಪಡೆದ ವಿಜೇತರ ಪಟ್ಟಿ ಇಂತಿದೆ✔*

-------------------------- *★ ಅತ್ಯುತ್ತಮ ಚಿತ್ರ: ಮೂನ್ ಲೈಟ್(ನಿರ್ದೇಶನ-ಬ್ಯಾರಿ ಜೆಂಕಿನ್ಸ್)* *★ ಅತ್ಯುತ್ತಮ ನಟ: ಕ್ಯಾಸಿ ಅಫ್ಲೆಕ್ (ಚಿತ್ರ-ಮ್ಯಾಂಚೆಸ್ಟರ್ ಬೈ ದಿ ಸೀ)* *★ ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್ (ಚಿತ್ರ-ಲಾಲಾ ಲ್ಯಾಂಡ್)* *★ ಅತ್ಯುತ್ತಮ ಫೋಷಕ ನಟ: ಮಹರ್ಶಾಲಾ ಅಲಿ (ಚಿತ್ರ-ಲಾಲಾ ಲ್ಯಾಂಡ್)* *★ ಅತ್ಯುತ್ತಮ ಫೋಷಕ ನಟಿ:ವಿಯಾಲಾ ಡೇವಿಸ್ (ಚಿತ್ರ-ಫೆನ್ಸಸ್)* *★ ಅತ್ಯುತ್ತಮ ಅನಿಮೇಷನ್ ಚಿತ್ರ:ಜೂಟೋಪಿಯಾ (ನಿರ್ದೇಶನ-ಬೈರಾನ್ ಹೊವರ್ಡ್ ಮತ್ತು ರಿಚ್ ಮೂರ್)* *★ ಅತ್ಯುತ್ತಮ ಛಾಯಾಗ್ರಹಣ: ಲೀನಸ್ ಸ್ಯಾಂಡ್ ಗ್ರೆನ್ (ಚಿತ್ರ-ಲಾಲಾ ಲ್ಯಾಂಡ್)* *★ ಅತ್ಯುತ್ತಮ ವಸ್ತ್ರ ವಿನ್ಯಾಸ:ಕಾಲಿನ್ ಅಟ್ವೂಡ್ (ಫೆಂಟಾಸ್ಟಿಕ್ ಬೀಸ್ಟ್ಸ್ ಅಂಡ್ ವೇರ್ ಟು ಫೈನ್ಡ್ ದೆಮ್)* *★ ಅತ್ಯುತ್ತಮ ನಿರ್ದೇಶನ: ಡೇಮಿಯನ್ ಚೇಜಿಲ್ (ಚಿತ್ರ-ಲಾಲಾ ಲ್ಯಾಂಡ್)* *★ ಅತ್ಯುತ್ತಮ ಸಾಕ್ಷ್ಯಚಿತ್ರ: ಒಜೆ: ಮೇಡ್ ಇನ್ ಅಮೆರಿಕ (ನಿರ್ದೇಶನ-ಎಜ್ರಾ ಎಡಲ್ಮನ್)* *★ ಅತ್ಯುತ್ತಮ ಸಾಕ್ಷ್ಯ ಕಿರುಚಿತ್ರ: ದಿ ವೈಟ್ ಹೆಲ್ಮೆಟ್ಸ್ (ನಿರ್ದೇಶನ-ಒರ್ಲಾಂಡೋ ವನ್ ಈನ್ಸಿಡೆಲ್)* *★ ಅತ್ಯುತ್ತಮ ಸಂಕಲನ: ಜಾನ್ ಗಿಲ್ಬರ್ಟ್ (ಚಿತ್ರ-ಹ್ಯಾಕ್ಸಾರಿಡ್ಜ್ )* *★ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ: ದಿ ಸೇಲ್ಸ್ ಮನ್ (ದೇಶ-ಇರಾನ್, ನಿರ್ದೇಶನ-ಅಸ್ಗರ್ ಫರ್ಹಾದಿ)* *★ ಅತ್ಯುತ್ತಮ ಮೇಕಪ್ ಮತ್ತು ಕೇಶವಿನ್ಯಾಸ: ಸ್ಯೂಸೈಡ್ ಸ್ಕ್ವಾಡ್ (

ಚಿತ್ರರಂಗದ 15 ಸಾಧಕರಿಗೆ ಚಲನಚಿತ್ರ ಅಕಾಡೆಮಿ ಪ್ರಶಸ್ತಿ

Image
 February 27, 2017   ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಬೆಂಗಳೂರು, ಫೆ.27 – ಕನ್ನಡದ ಮೊಟ್ಟ ಮೊದಲ ಮಾತನಾಡುವ ಸತಿ ಸುಲೋಚನ ಚಿತ್ರ ನೆನಪಿನಲ್ಲಿ ನಡೆಯಲಿರುವ ಕನ್ನಡ ವಾಕ್ಚಿತ್ರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ 15 ಸಾಧಕರಿಗೆ ಪ್ರಶಸ್ತಿ ನೀಡಿ ಸತ್ಕರಿಸ ಲಾಗುವುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿಯು 50 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಕಳೆದ ಬಾರಿ 10 ಮಂದಿಯನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿತ್ತು. ಈ ಬಾರಿ 15 ಮಂದಿಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ನಗರದ ಪುಟ್ಟಣಚೆಟ್ಟಿ ಪುರಭವನದಲ್ಲಿ ಮಾ.3ರಂದು ಸಂಜೆ 6 ಗಂಟೆಗೆ ನಡೆಯಲಿರುವ ಪ್ರಶಸ್ತಿ ವಿತರಣಾ ಸಮಾರಂಭವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಅವರು ಉದ್ಘಾಟಿಸಲಿದ್ದು, ವಸತಿ ಸಚಿವ ಎಂ.ಕೃಷ್ಣಪ್ಪ, ಮಾಜಿ ಸಚಿವ, ನಟ ಅಂಬರೀಶ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯೆ ಡಾ.ಜಯಮಾಲಾ, ಹಿರಿಯ ಕಲಾವಿದೆ ಡಾ.ಭಾರತಿ ವಿಷ್ಣುವರ್ಧನ್, ನಟ ವಿ.ರವಿಚಂದ್ರನ್, ವಾರ್ತಾ ಮತ್ತು ಸಾರ್ವಜ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿರುವ ಭಾರತದ ಏಕೈಕ ಜ್ವಾಲಾಮುಖಿ ಮತ್ತೆ ಸಕ್ರಿಯ

ವಾರ್ತಾ ಭಾರತಿ : 19 Feb, 2017 ಪಣಜಿ, ಫೆ.19: ಭಾರತದ ಏಕೈಕ ಜ್ವಾಲಾಮುಖಿ ಮತ್ತೆ ಸಕ್ರಿಯವಾಗಿದ್ದು,  ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿರುವ ಈ ಜ್ವಾಲಾಮುಖಿ ಮತ್ತೆ ದಟ್ಟ ಹೊಗೆ ಹಾಗೂ ಲಾವಾರಸವನ್ನು ಚಿಮ್ಮಿಸುತ್ತಿದೆ. ಸುಮಾರು 150 ವರ್ಷಗಳ ಕಾಲ ನಿಷ್ಕ್ರಿಯವಾಗಿದ್ದ ಈ ಬರಡು ದ್ವೀಪದ ಜ್ವಾಲಾಮುಖಿ 1991ರಲ್ಲಿ ದಿಢೀರನೇ ಸಕ್ರಿಯವಾಗಿತ್ತು. ಆ ಬಳಿಕ ಆಗಾಗ ಲಾವಾರಸ ಚಿಮ್ಮುತ್ತಿದೆ ಎಂದು ಗೋವಾ ಮೂಲದ ರಾಷ್ಟ್ರೀಯ ಸಾಗರಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ. "ಲಾವಾರಸ ಕಡಿಮೆ ಪ್ರಮಾಣದಲ್ಲಿ ಐದರಿಂದ ಹತ್ತು ನಿಮಿಷಗಳ ಅವಧಿಯಲ್ಲಿ ಚಿಮ್ಮುತ್ತಿದೆ" ಎಂದು ಅಭಯ್ ಮುಧೋಳ್ಕರ್ ಹೇಳಿದ್ದಾರೆ. ಅವರ ನೇತೃತ್ವದ ವಿಜ್ಞಾನಿಗಳ ತಂಡ ಅಂಡಮಾನ್ ಕಣಿವೆಯ ಮಾದರಿಗಳನ್ನು ಸಂಗ್ರಹಿಸಿದೆ. "ಹಗಲಿನ ಅವಧಿಯಲ್ಲಿ ಕೇವಲ ಬೂದಿ ಮೋಡ ಮಾತ್ರ ಕಂಡುಬರುತ್ತದೆ. ಆದರೆ ಸೂರ್ಯಾಸ್ತವಾಗುತ್ತಿದ್ದಂತೆ ಕೆಂಪು ಲಾವಾ ರಸ ಒಳಗಿನಿಂದ ವಾತಾವರಣಕ್ಕೆ ಚಿಮ್ಮಲ್ಪಡುತ್ತದೆ. ಈ ಬಿಸಿ ಲಾವಾರಸ ಕೆಳ ಪ್ರದೇಶಕ್ಕೆ ಪ್ರವಾಹವಾಗಿ ಹರಿಯುತ್ತದೆ" ಎಂದು ಅವರು ವಿವರಿಸಿದ್ದಾರೆ. ಈ ಸ್ಥಳಕ್ಕೆ ಖ್ಯಾತ ವಿಜ್ಞಾನಿ ಬಿ.ನಾಗೇಂದ್ರನಾಥ್ ಮತ್ತು ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ನಿರಂತರವಾದ ಸ್ಫೋಟ, ಹೊಗೆ ಹಾಗೂ ಲಾವಾರಸ ಚಿಮ್ಮುವುದನ್ನು ದೃಢಪಡಿಸಿದೆ. ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿಯ ವಿಜ್ಞಾನಿಗಳು ಹಾಗೂ ರಾಷ್ಟ್ರೀಯ ಸಾಗ

2016 NMMS Marks scored list Published*

* Use 👇link http://dsert.kar.nic.in/easp/ntsenmms.asp

ಅವಧಿಗೂ ಮುನ್ನ ಮಕ್ಕಳನ್ನು ಶಾಲೆಗೆ ಸೇರಿಸುವಂತಿಲ್ಲ

ಬೆಂಗಳೂರು, ಫೆ.17-  ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೆ ತರಗತಿಗೆ ದಾಖಲಾಗುವ ಮಕ್ಕಳ ವಯಸ್ಸು ಜೂನ್ ವೇಳೆಗೆ 5 ವರ್ಷ 10 ತಿಂಗಳು ಪೂರ್ಣಗೊಂಡಿರಬೇಕು. ಹಾಗೆಯೇ ಪೂರ್ವ ಪ್ರಾಥಮಿಕ ತರಗತಿಗೆ ದಾಖಲಾಗುವ ಮಕ್ಕಳಿಗೆ 3 ವರ್ಷ 10 ತಿಂಗಳು ತುಂಬಿರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಹಿಂದಿನ ಸರ್ಕಾರಗಳು ನಿಗದಿ ಪಡಿಸಿದ್ದ ಮಕ್ಕಳ ದಾಖಲಾತಿ ವಯೋಮಿತಿ ಆದೇಶಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ರದ್ದು ಪಡಿಸಿದೆ. ಮಕ್ಕಳಿಗೆ 5 ವರ್ಷ ತುಂಬಿದ ಕೂಡಲೇ ಪೋಷಕರು ಶಾಲೆಗೆ ಸೇರಿಸುತ್ತಾರೆ. ಮಕ್ಕಳು ಈ ವಯಸ್ಸಿಗೆ ಕಲಿಯಲು ಇನ್ನೂ ಶಕ್ತರಾಗಿರುವುದಿಲ್ಲ. ಆದರೆ, ಹೊಸ ನಿಯಮದ ಪ್ರಕಾರ 5 ವರ್ಷ 10 ತಿಂಗಳು ಪೂರ್ಣಗೊಂಡಿದ್ದರೆ ಮಾತ್ರ ಶಾಲೆಗೆ ದಾಖಲಿಸಲು ಸಾಧ್ಯ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಂ.ಆನಂದ್ ತಿಳಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಈ ಆದೇಶ ಜೂನ್ 2017 ರಿಂದ ಕಟ್ಟು ನಿಟ್ಟಾಗಿ ಜಾರಿಗೆ ಬರಲಿದೆ. 2016- 17ನೆ ಸಾಲಿನಲ್ಲಿ ಈಗಾಗಲೆ ದಾಖಲಾಗಿರುವ ಮಕ್ಕಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 10ನೆ ತರಗತಿ ಪೂರ್ಣಗೊಳಿಸುವ ವೇಳೆಗೆ ವಿದ್ಯಾರ್ಥಿ ವಯಸ್ಸು 16 ವರ್ಷ ತುಂಬಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಯಮಗಳ ಪ್ರಕಾರ, 16 ವರ್ಷ ಪೂರ್ಣಗೊಂಡಿದ್ದರೆ ಮಾತ್ರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಸಾಧ್ಯ, ಹೀಗಾಗಿ ಮಕ್ಕಳ ದಾಖಲಾತ

KEY ANSWERS OF SDA (EXAM HELD ON 11&12/02/2017) RELEASED BY KPSC *ದಿನಾಂಕ 11 & 12 -02-2017 ರಂದು ನಡೆದ ಕೆಪಿಎಸ್ಸಿ ಯ ಕಂಪ್ಯೂಟರ್ ಹಾಗೂ SDA ಪರೀಕ್ಷೆಯ ಕೀ ಉತ್ತರಗಳು*

_KPSC ಯಿಂದ ಪ್ರಕಟಿತ_ 👍 *KEY ANSWERS OF SDA EXAM HELD ON 12-02-2017* 🙏 *GENERAL KNOWLEDGE* 🌹 *Version   A * http://kpsc.kar.nic.in/172%20-%20A.pdf 🌹 *Version B* http://kpsc.kar.nic.in/172%20-%20B.pdf 🌹 *Version C* http://kpsc.kar.nic.in/172%20-%20C.pdf 🌹 *Version D* http://kpsc.kar.nic.in/172%20-%20D.pdf 👉 *Instruction to Candidates* http://kpsc.kar.nic.in/SDA%20Notesheet%20key%20answer.pdf 🙏 *GENERAL KANNADA* 🌹 *Version A* http://kpsc.kar.nic.in/173%20-%20A.pdf 🌹 *Version B* http://kpsc.kar.nic.in/173%20-%20B.pdf 🌹 *Version C* http://kpsc.kar.nic.in/173%20-%20C.pdf 🌹 *Version D* http://kpsc.kar.nic.in/173%20-%20D.pdf 👉 *Objection Format* http://kpsc.kar.nic.in/objection%20format%20of%20SDA.pdf 🙏 *GENERAL ENGLISH* 🌹 *Version   A * http://kpsc.kar.nic.in/174%20-%20A.pdf 🌹 *Version B* http://kpsc.kar.nic.in/174%20-%20B.pdf 🌹 *Version C* http://kpsc.kar.nic.in/174%20-%20C.pdf 🌹 *Version D* http://kpsc.kar.n

ಇಸ್ರೋ ವಿಶ್ವದಾಖಲೆ : ಒಂದೇ ರಾಕೆಟ್‌ನಿಂದ 104 ಉಪಗ್ರಹಗಳು ಕಕ್ಷೆಗೆ.*

* ಶ್ರೀಹರಿಕೋಟಾ, ಫೆ. ೧೫- ಒಂದೇ ರಾಕೆಟಿನಲ್ಲಿ ಏಕಕಾಲಕ್ಕೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಭಾರತೀಯ ಬಾಹ್ಯಾಕಾಶಗಳ ಸಂಶೋಧನಾ ಸಂಸ್ಥೆ(ಇಸ್ರೋ) ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶ್ವ ದಾಖಲೆ ನಿರ್ಮಿಸಿದೆ. * ಒಂದೇ ರಾಕೆಟ್‌ನಲ್ಲಿ 104 ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆಗೆ. * ಇದುವರೆವಿಗೆ ಯಾವುದೇ ದೇಶ ಮಾಡದ ಸಾಧನೆಯನ್ನು ಮಾಡಿ ತೋರಿಸಿದ ಇಸ್ರೋ. * ಬೆಳಿಗ್ಗೆ 9.28ಕ್ಕೆ 104 ಉಪಗ್ರಹಗಳನ್ನು ಹೊತ್ತು ಸಾಗಿದ ಪಿ.ಎಸ್.ಎಲ್.ವಿ- .ಸಿ 37 ನಿಗಧಿತ ಅವಧಿಯಲ್ಲಿ ಗುರಿಸಾಧಿಸಿತು. * ಒಟ್ಟು 104 ಉಪಗ್ರಹಗಳ ತೂಕ 1350 ಕೆ.ಜಿ. * ಭಾರತದ 730 ಕೆ.ಜಿ. ತೂಕದ ಕಾರ್ಟೋನಾಸಾಟ್, ತಲಾ 19 ಕೆ.ಜಿ.ತೂಕದ 103 ಉಪಗ್ರಹಗಳು. * ಅಮೇರಿಕಾದ `ನಾಸಾ`ಗೆ ಹೋಲಿಸಿದರೆ ಅತಿ ಕಡಿಮೆ ಖರ್ಚಿನಲ್ಲಿ ಇಸ್ರೋದ ಉಪಗ್ರಹಗಳ ಉಡಾವಣೆ. * ಹೀಗಾಗಿಯೇ, ಅಮೆರಿಕಾ ಸೇರಿದಂತೆ ವಿದೇಶಗಳಿಂದ ಇಸ್ರೋ ಆಶ್ರಯ ಕೋರಿಕೆ. ಜಾಗತಿಕ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇದುವರೆವಿಗೆ ಯಾವುದೇ ದೇಶ ನೂರು ಉಪಗ್ರಹಗಳನ್ನು ಏಕಕಾಲಕ್ಕೆ ಒಂದೇ ರಾಕೆಟ್‌ನಲ್ಲಿ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಉದಾಹರಣೆ ಇಲ್ಲ.PSGadyal teacher Vijayapur ಇಂದು ಬೆಳಿಗ್ಗೆ ನಿಗದಿತ ಸಮಯ 9.20ಕ್ಕೆ ಸರಿಯಾಗಿ 104 ಉಪಗ್ರಹಗಳನ್ನು ಹೊತ್ತು ಪಿ.ಎಸ್.ಎಲ್.ವಿ.- ಸಿ. 37 ರಾಕೆಟ್ ಗುರಿಯತ್ತ ಚಿಮ್ಮಿತು. ಶ್ರೀಹರಿಕೋಟಾದ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣ

ಮೊದಲ ಬಾರಿ ಮನೆ ಖರೀದಿಸುತ್ತಿದ್ದಿರಾ? ಹಾಗಿದ್ದರೆ 2.4 ಲಕ್ಷ ಸಬ್ಸಿಡಿ ಪಡೆಯಿರಿ

ಅವಾಸ್ ಯೋಜನೆ ಅಡಿಯಲ್ಲಿ ಮೊದಲ ಬಾರಿ ಮನೆ ಪಡೆಯುತ್ತಿದ್ದರೆ 2.4 ಲಕ್ಷ ಸಬ್ಸಿಡಿ ಲಾಭ ಪಡೆಯಬಹುದಾಗಿದೆ. ನಿಮ್ಮ ಆದಾಯ ವಾರ್ಷಿಕವಾಗಿ ರೂ.18 ಲಕ್ಷ ಇದ್ದರೂ ಈ ಪ್ರಯೋಜನ ಪಡೆಯಬಹುದು. Written by: Siddu | Monday, February 13, 2017, 10:05 [IST] ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಸಾವಿರಾರು ಕುಟುಂಬಗಳು ಸ್ವಂತ ಮನೆಯಿಲ್ಲದೆ ಬೀದಿಯಲ್ಲಿವೆ. ಹೀಗಾಗಿ ಪ್ರತಿಯೊಬ್ಬರೂ ಮನೆಗಳನ್ನು ಹೊಂದಿರಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, 2022ರಲ್ಲಿ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು ಎನ್ನುವುದು ಸರ್ಕಾರದ ಉದ್ದೇಶ. ಆ ಆಶಯಕ್ಕಾಗಿ ಕೇಂದ್ರ ಸರ್ಕಾರ "ಪ್ರಧಾನ ಮಂತ್ರಿ ಅವಾಸ ಯೋಜನೆ" (Pradhan ,Mantri Awas Yojana) ಪ್ರಾರಂಭಿಸಿದೆ. ಇದರಲ್ಲಿ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ. ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಮೊದಲ ಬಾರಿ ಮನೆ ಪಡೆಯುತ್ತಿದ್ದರೆ 2.4 ಲಕ್ಷ ಸಬ್ಸಿಡಿ ಲಾಭ ಪಡೆಯಬಹುದಾಗಿದೆ. ನಿಮ್ಮ ಆದಾಯ ವಾರ್ಷಿಕವಾಗಿ ರೂ.18 ಲಕ್ಷ ಇದ್ದರೂ ಈ ಪ್ರಯೋಜನ ನಿಮ್ಮದಾಗಿಸಬಹುದು. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರು ಹೊಸ ಗೃಹ ಯೋಜನಾ ನೀತಿಯನ್ನು ಘೋಷಿಸಿದ್ದಾರೆ ನೋಡಿ...  1. 2022ರಲ್ಲಿ ಎಲ್ಲರಿಗೂ ಮನೆ ಪ್ರಧಾನಿ ಮೋದಿಯವರ ಆಶಯದಂತೆ ಅವಾಸ್ ಯೋಜನೆ ಅಡಿಯಲ್ಲಿ 2022ರಲ್ಲಿ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು.

ಮೆಗಾ ವಿಶ್ವದಾಖಲೆಗೆ ಇಸ್ರೋ ಸಜ್ಜು, ಫೆ.15ರಂದು ಒಂದೇ ಬಾರಿಗೆ 104 ಉಪಗ್ರಹ ಉಡಾವಣೆ

Image
 February 12, 2017  , 104 satellites ಬೆಂಗಳೂರು, ಫೆ.12-  ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಹಲವು ಮಹತ್ವದ ಸಾಧನೆಗಳ ಮೈಲಿಗಲ್ಲುಗಳನ್ನು ಸ್ಥಾಪಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಇದೀಗ ಮೆಗಾ ವಿಶ್ವದಾಖಲೆಗೆ ಸಜ್ಜಾಗಿದೆ.   ಇಸ್ರೋ ಶೀಘ್ರವೇ ಸೌರಮಂಡಲದ ಅತ್ಯಂತ ಪ್ರಕಾಶಮಾನ ಶುಕ್ರ ಗ್ರಹವನ್ನು ತಲುಪಲು ಹಾಗೂ ಕೆಂಪುಗ್ರಹವಾದ ಮಂಗಳನ ಅಂಗಳಕ್ಕೆ ಮರುಪ್ರವೇಶಿಸಲು ಸಿದ್ಧತೆ ನಡೆಸಿದೆ. ಈ ಎರಡೂ ಗ್ರಹಗಳ ಮೇಲೆ ನೂತನ ಅನ್ವೇಷಣೆ ಕೈಗೊಳ್ಳುವ ನಿಟ್ಟಿನಲ್ಲಿ ಇದೊಂದು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.  ಭೂಮಿಗೆ ತೀರಾ ಹತ್ತಿರದಲ್ಲಿರುವ ಶುಕ್ರ ಮತ್ತು ಮಂಗಳನ ಅಂಗಳಕ್ಕೆ ಗಗನನೌಕೆಗಳನ್ನು ರವಾನಿಸಿ ಆ ಮೂಲಕ ಹೆಚ್ಚಿನ ಸಂಶೋಧನೆ ಮೇಲೆ ಬೆಳಕು ಚೆಲ್ಲುವುದು ಇದರ ಉದ್ದೇಶವಾಗಿದೆ. ಹೊಸ ನಮೂನೆ ವಿದ್ಯುನ್ಮಾನ ಸಂಶೋಧನಾ ದಾಖಲೆ ಪತ್ರಗಳ ನೂರಾರು ಪುಟಗಳಲ್ಲಿ ಈ ಗ್ರಹಗಳ ಬಗ್ಗೆ ಅಡಕವಾಗಿರುವ ಮಹತ್ವದ ಮಾಹಿತಿಗಳನ್ನು ಪ್ರಾಯೋಗಿಕವಾಗಿ ಬಹಿರಂಗಗೊಳಿಸುವ ನಿಟ್ಟಿನಲ್ಲಿ ಇದು ಪ್ರಪ್ರಥಮ ಅನ್ವೇಷಣೆಯಾಗಿದೆ.   ಈ ಎರಡು ಗ್ರಹಗಳ ಅನ್ವೇಷಣೆಯನ್ನು ಏಕಕಾಲದಲ್ಲೇ ಕೈಗೊಳ್ಳಲು ಇಸ್ರೋ ನಿರ್ಧರಿಸಿದೆ. ಇದಕ್ಕಾಗಿ ಸೌರಮಂಡಲದಲ್ಲಿ ಸುಸಜ್ಜಿತ 104 ಉಪಗ್ರಹಗಳನ್ನು ಇಳಿಸಲು ತಯಾರಿ ನಡೆದಿದೆ. ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ಇಷ್ಟು ಸಂಖ್ಯೆ ಉಪಗ್ರಹಗಳನ್ನು ವ್ಯೂಮ ವಲಯಕ್ಕೆ ರವಾನಿಸುತ್ತಿರುವುದು ಇದೇ ಮೊದಲು. ಅಮೆರಿಕ, ರಷ್ಯಾ ಸೇರ

ನಾಸಾ ಬಾಹ್ಯಾಕಾಶ ಯಾತ್ರೆ ಮಾಡಲಿರುವ 3ನೇ ಭಾರತೀಯ ಮಹಿಳೆ ಶಾವ್ನಾ ಪಾಂಡ್ಯ

Image
 February 10, 2017 ಮುಂಬೈ. ಫೆ.10  : ಭಾರತೀಯ ಮೂಲದ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ನಂತರ ಈಗ ಮುಂಬೈ ಮೂಲದ ಡಾ. ಶಾವ್ನಾ ಪಾಂಡ್ಯ ಅಮೇರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ)ಯ ಬಾಹ್ಯಾಕಾಶ ಯಾತ್ರೆ ಭಾರತದ 3 ನೇ ಮಹಿಳೆಯಾಗಿ ಆಯ್ಕೆಯಾಗಿದ್ದಾರೆ.  ಮುಂಬೈ ಮೂಲದ ಪ್ರಸ್ತುತ ಕೆನಡಾದಲ್ಲಿ ನೆಲೆಸಿರುವ ಡಾ. ಶಾವ್ನಾ ಪಾಂಡ್ಯ(32) 2018 ರಲ್ಲಿ ಬಾಹ್ಯಾಕಾಶ ಯಾತ್ರೆ ಕೈಗೊಳ್ಳಲಿದ್ದಾರೆ. ಕೆನಡಾದ ಅಲ್ ಬೆರ್ಟಾ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಡಾ. ಶಾವ್ನಾ ಪಾಂಡ್ಯ ಬಹುಮುಖ ಪ್ರತಿಭೆ. ಗಾಯಕಿ, ಬಾಕ್ಸರ್ ಕೂಡ ಆಗಿರುವ ಅವರಿಗೆ ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ಇದೆ. ಬಾಹ್ಯಾಕಾಶ ಯಾತ್ರೆಗೆ ವಿಶ್ವಾದ್ಯಂತ ಸುಮಾರು 3200 ಮಂದಿ ಆಸಕ್ತರು ಅರ್ಜಿ ಸಲ್ಲಿಕೆ ಮಾಡಿದ್ದರಂತೆ. ಆದರೆ ಈ ಪೈಕಿ ಆಯ್ಕೆಯಾಗಿದ್ದು ಮಾತ್ರ ಇಬ್ಬರು. ಆ ಇಬ್ಬರಲ್ಲಿ ಭಾರತೀಯ ಮೂಲದ ಶಾವ್ನಾ ಪಾಂಡ್ಯಾ ಕೂಡ ಒಬ್ಬರು.

ಬಡ್ತಿಯಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ರದ್ದು: ಕರ್ನಾಟಕಕ್ಕೆ ಸುಪ್ರೀಂ ಆದೇಶ

ನವದೆಹಲಿ, ಫೆಬ್ರವರಿ 10: ಸರ್ಕಾರಿ ನೌಕಕರಿಗೆ ಬಡ್ತಿ ವಿಚಾರದಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ನೌಕರರಿಗಾಗಿ ಕಳೆದ ಮೂವತ್ತು ವರ್ಷಗಳಿಂದ ಕರ್ನಾಟಕ ಸರ್ಕಾರವು ಅನುಸರಿಸುತ್ತಿರುವ ಮೀಸಲಾತಿಯನ್ನು ಕೈಬಿಡಬೇಕೆಂದು ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಬಡ್ತಿ ವಿಚಾರವಾಗಿ ಎಸ್ಸಿ, ಎಸ್ಟಿ ನೌಕರರನ್ನು ವಿಶೇಷವಾಗಿ ಪರಿಗಣಿಸುವ (ಕಾನ್ಸೆಕ್ವೆನ್ಷಿಯಲ್ ಸೀನಿಯಾರಿಟಿ) ವಿಧಾನದಿಂದಾಗಿ, ಸಾಮಾನ್ಯ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ನೌಕರಸ್ಥರು ಅನೇಕ ವರ್ಷಗಳಿಂದ ತಮಗೆ ಸಿಗಬೇಕಾದ ಬಡ್ತಿಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಾ ಕುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಬಡ್ತಿ ವಿಚಾರದಲ್ಲಿ ಎಸ್ಸಿ, ಎಸ್ಟಿಗಳಿಗೆ ನೀಡಲಾಗುವ ವಿಶೇಷ ಮಾನ್ಯತೆಯನ್ನು ರದ್ದುಗೊಳಿಸಿ, ಇನ್ನು ಮೂರು ತಿಂಗಳಲ್ಲಿ ಜೇಷ್ಠತೆಯನ್ನು ಪರಿಗಣಿಸದೇ ಎಸ್ಸಿ, ಎಸ್ಟಿ ನೌಕರರಿಗೆ ನೀಡಲಾಗಿರುವ ಎಲ್ಲಾ ಬಡ್ತಿ ಆದೇಶಗಳನ್ನು ಹಿಂಪಡೆಯುವಂತೆ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಅದರ ಜತೆಯಲ್ಲೇ ಬಹುದಿನಗಳಿಂದ ಬಡ್ತಿಯ ನಿರೀಕ್ಷೆಯಲ್ಲಿರುವ ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ನೌಕರರಿಗೆ ಸಿಗಬೇಕಿರುವ ಬಡ್ತಿಯನ್ನು ನೀಡಬೇಕೆಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ಈಗಾಗಲೇ ಎಸ್ಸಿ, ಎಸ್ಟಿ ಕೋಟಾದಡಿಯಲ್ಲಿ ವೇಗವಾಗಿ ಬಡ್ತಿ ಹೊಂದಿ ನಿವೃತ್ತರಾದವರಿಗೆ ಹಾಗೂ ಪಿಂಚಣಿ ಮತ್ತಿತರ ಸೌಲಭ್ಯ ಪಡೆಯುತ್ತಿರುವವರಿಗೆ ಈ ಆದೇಶ ಅನ್ವಯವಾಗದು ಎಂದೂ ಸ

ದಿನಾಂಕ: 05.02.2017 ರಂದು ನಡೆದ, KPSC - ಪ್ರಥಮ ದರ್ಜೆ ಸಹಾಯಕರು (FDA) ಪರೀಕ್ಷೆಯ ಕೀ ಉತ್ತರಗಳು"

#ಸಾಮಾನ್ಯ_ಜ್ಞಾನ_ಕೀ_ಉತ್ತರಗಳು: (A) http://kpsc.kar.nic.in/GENERAL%20%20KNOWLEDGE%20-%20167A.pdf (B) http://kpsc.kar.nic.in/GENERAL%20%20KNOWLEDGE%20-%20167B.pdf (C) http://kpsc.kar.nic.in/GENERAL%20%20KNOWLEDGE%20-%20167C.pdf (D) http://kpsc.kar.nic.in/GENERAL%20%20KNOWLEDGE%20-%20167D.pdf ಜನರಲ್_ಕನ್ನಡ_ಕೀ_ಉತ್ತರಗಳು: (A) http://kpsc.kar.nic.in/GENERAL%20KANNADA%20-%20168A.pdf (B) http://kpsc.kar.nic.in/GENERAL%20KANNADA%20-%20168B.pdf (C) http://kpsc.kar.nic.in/GENERAL%20KANNADA%20-%20168C.pdf (D) http://kpsc.kar.nic.in/GENERAL%20KANNADA%20-%20168D.pdf ಜನರಲ್_ಇಂಗ್ಲೀಷ್_ಕೀ_ಉತ್ತರಗಳು: (A) http://kpsc.kar.nic.in/GENERAL%20%20ENGLISH%20-%20169A.pdf (B) http://kpsc.kar.nic.in/GENERAL%20%20ENGLISH%20-%20169B.pdf (C) http://kpsc.kar.nic.in/GENERAL%20%20ENGLISH%20-%20169C.pdf (D) http://kpsc.kar.nic.in/GENERAL%20%20ENGLISH%20-%20169D.pdf ಆಕ್ಷೇಪಣಾ_ಅರ್ಜಿ: http://kpsc.kar.nic.in/Key%20answer%20objection%20format%20of%20FDA%20-%2005-02-2017.pdf -

OFFICIAL PROVISIONAL KEY ANSWERS OF PDO EXAM(Held on 28/01/2017) PAPER -1, PAPER-2

Image

ಮುಂದಿನ ವರ್ಷದಿಂದ ಕನಿಷ್ಠ ಕಲಿಕಾ ಮಟ್ಟ ಕಡ್ಡಾಯ

6 Feb, 2017 *ನವದೆಹಲಿ: ಮುಂದಿನ ಶೈಕ್ಷಣಿಕ ವರ್ಷದಿಂದ (2017–18) ಎಲ್ಲ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಪ್ರಾಥಮಿಕ ತರಗತಿಗಳ ವಿದ್ಯಾರ್ಥಿಗಳು ವರ್ಷದ ಕೊನೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ  ನಿಗದಿಪಡಿಸಿರುವ ಕನಿಷ್ಠ ಕಲಿಕಾ ಮಟ್ಟವನ್ನು ಹೊಂದುವುದು ಕಡ್ಡಾಯ.* *ಶಾಲೆಗಳು, ಪೋಷಕರು ಮತ್ತು ಸಂಬಂಧಿಸಿದವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು (1ರಿಂದ 8ನೇ ತರಗತಿವರೆಗೆ) ಹೊಂದಿರಬೇಕಾದ ಕನಿಷ್ಠ ಕಲಿಕಾ ಮಟ್ಟವನ್ನು ನಿಗದಿ ಪಡಿಸಿದ್ದೇವೆ. ಇದನ್ನು ಶಿಕ್ಷಣ ಹಕ್ಕು (ಆರ್‌ಟಿಇ) ನಿಯಮಗಳ ಭಾಗವನ್ನಾಗಿ ಮಾಡುತ್ತೇವೆ. 2017–18ರಿಂದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಹೊಸ ನಿಯಮವನ್ನು ಪಾಲಿಸುವುದು ಕಡ್ಡಾಯ' ಎಂದು ಎಚ್‌ಆರ್‌ಡಿ ಸಚಿವ ಪ್ರಕಾಶ್‌ ಜಾವಡೇಕರ್‌ ಭಾನುವಾರ ಹೇಳಿದರು.* *ಉತ್ತಮ ಜ್ಞಾನ ಸಂಪಾದನೆಗಾಗಿ  ಗುಣಮಟ್ಟದ ಶಿಕ್ಷಣ ಪಡೆಯಲು ಇದು ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಮಕ್ಕಳಿಗೆ ಬೋಧಿಸುವ ಶಿಕ್ಷಕರಿಗೂ ಸಹಕಾರಿಯಾಗಲಿದೆ. ಇದು ಆರ್‌ಟಿಇ ನಿಯಮದ ಭಾಗವಾಗಿರಲಿರುವುದರಿಂದ ಶೈಕ್ಷಣಿಕ ವರ್ಷದ ಕೊನೆಗೆ ಪ್ರತಿ ವಿದ್ಯಾರ್ಥಿ/ನಿ ಕನಿಷ್ಠ ಕಲಿಕಾ ಮಟ್ಟವನ್ನು ಸಾಧಿಸುವಂತೆ ಶಾಲೆಗಳು ಮಾಡಬೇಕಾಗುತ್ತದೆ' ಎಂದು ಸಚಿವಾಲಯದ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.* *ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ

ಆದಾಯ ತೆರಿಗೆ ಇಳಿಕೆ, ಯಾರಿಗೆ ಎಷ್ಟು? ಇಲ್ಲಿದೆ ವಿವರ

 Wednesday, 01.02.2017, 4:44 PM      ವಿಜಯವಾಣಿ ಸುದ್ದಿಜಾಲ      No Comments Facebook Twitter Google+ Share ನವದೆಹಲಿ:  ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಇಳಿಸುವ ಮೂಲಕ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ ಬುಧವಾರ ಮಂಡಿಸಿದ ತಮ್ಮ 2017-18ರ ಸಾಲಿನ ಮುಂಗಡಪತ್ರದಲ್ಲಿ ವೇತನದಾರರು ಮತ್ತು ಹಿರಿಯ ನಾಗರಿಕರು ಮತ್ತು ಮಧ್ಯಮ ವರ್ಗದ ಆದಾಯ ಹೊಂದಿರುವವರಿಗೆ ನಿರಾಳತೆಯನ್ನು ಉಂಟು ಮಾಡಿದರು. ಮುಂಗಡ ಪತ್ರದಲ್ಲಿ ತಿಳಿಸಿರುವ ಪ್ರಕಾರ ಆದಾಯ ತೆರಿಗೆ ಇಳಿಕೆಯ ವಿವರ ಇಲ್ಲಿದೆ: 1). ರೂ.2,50,000 ವರೆಗಿನ ಆದಾಯ ಉಳ್ಳವರಿಗೆ ಆದಾಯ ತೆರಿಗೆ ಇಲ್ಲ. ರೂ.2,50,001ರಿಂದ ರೂ.5,00,000ವರೆಗೆ ಆದಾಯ ಉಳ್ಳವರಿಗೆ ತೆರಿಗೆ ಶೇ.5 (ಉಳಿತಾಯ ರೂ.7,725) 2). ಹಿರಿಯ ನಾಗರಿಕರಿಗೆ (60 ವರ್ಷದಿಂದ 80 ವರ್ಷದ ಒಳಗೆ) ರೂ.3,00,000 ವರೆಗಿನ ಆದಾಯ ಉಳ್ಳವರಿಗೆ ತೆರಿಗೆ ಇಲ್ಲ. ರೂ 3,00,001ರಿಂದ ರೂ.5,00.000ವರೆಗೆ ಆದಾಯ ಉಳ್ಳವರಿಗೆ ತೆರಿಗೆ ಶೇ.5. (ಉಳಿತಾಯ ರೂ.2,575) 3). ಹಿರಿಯ ನಾಗರಿಕರಿಗೆ (80ವರ್ಷ ಮತ್ತು ಮೇಲ್ಪಟ್ಟವರು): ರೂ.5,00.000 ವರೆಗೆ ಆದಾಯ ಉಳ್ಳವರಿಗೆ ತೆರಿಗೆ ಇಲ್ಲ. ರೂ. 5,00,001 ರಿಂದ ರೂ. 10,00,000 ವರಿಗೆ ಆದಾಯ ಉಳ್ಳವರಿಗೆ ತೆರಿಗೆ ಶೇ.20 (ಉಳಿತಾಯ 7,775) ಮೇಲ್ತೆರಿಗೆ (ಸರ್ಚಾರ್ಜ್): ರೂ. 50 ಲಕ್ಷಕ್ಕಿಂತ ಹೆಚ್ಚು ಮತ್ತು ರೂ. 1 ಕೋಟಿಗಿಂತ ಕಡಿಮೆ ಆ