Posts

ಬಾದಾಮಿಯಲ್ಲಿ "ಹೃದಯ" (HRIDAY :HERITAGE DEVELOPMENT AND AUGMENTATION YOJANA) ಅನುಷ್ಠಾನಕ್ಕೆ ಸಿದ್ಧತೆ

Image

JOB NEWS : PDO: 352 POSTS / :SECRETARY :600 POSTS AT RDPR KARNATAKA

Image

ಬೆಂಗಳೂರು ಬಳಿ ದೇಶದ ಪ್ರಥಮ ಆನೆ ಅಭಯಾರಣ್ಯ ಅಸ್ತಿತ್ವಕ್ಕೆ ಬರಲಿದೆ

Image

ಚನ್ನಪಟ್ಟಣದ ಗೊಬೆಗೆ ತೃತೀಯ ಬಹುಮಾನ (೬೬ ನೆ ಗಣರಾಜ್ಯೋತ್ಸವ ಸಮಾರಂಭ )

Image

2012 ರ ಪಿ ಯು ಉಪನ್ಯಾಸಕರ ನೇಮಕ :ಇನ್ನೂ ಪ್ರಕಟವಾಗದ ಹೆಚ್ಚು ವರಿ ಆಯ್ಕೆಪಟ್ಟಿ

Image

ಕನ್ನಡ ಮಾಧ್ಯಮ ಕಡ್ಡಾಯಕ್ಕೆ ಆರ್ ಟಿ ಇ ಕಾಯ್ದೆ ತಿದ್ದುಪಡಿ

Image

☀ ಪ್ರಸ್ತುತ (2015) ಭಾರತದ ಪ್ರಮುಖ ಆಯೋಗಗಳ, ಇಲಾಖೆಗಳ, ಸಂಸ್ಥೆಗಳ ಮುಖ್ಯಸ್ಥರು:

1.ಪ್ರಸ್ತುತ ಭಾರತದ ಮುಖ್ಯ ಆರ್ಥಿಕ ಸಲಹೆಗಾರರು (Chief Economic Advisor) : –——> ಅರವಿಂದ್ ಸುಬ್ರಹ್ಮಣ್ಯನ್ *●*●*●**●*●*●**●*●*●**●*●*●**●*●*●* 2. ಪ್ರಸ್ತುತ ಭಾರತದ ಮುಖ್ಯ ಚುನಾವಣಾ ಆಯುಕ್ತರು (Chief Election Commissionor) : > V.S.ಸಂಪತ್ *●*●*●**●*●*●**●*●*●**●*●*●**●*●*●* 3. ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ನ ಮುಖ್ಯಸ್ಥರು (ಗವರ್ನರ್) (RBI-Reserve Bank of India) —  ರಘು ರಾಮ್ ರಾಜನ್ *●*●*●**●*●*●**●*●*●**●*●*●**●*●*●* 4. ಪ್ರಸ್ತುತ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ ನ ನಿರ್ದೇಶಕರು (RAW— Research and Analysis Wing) : —> ರಾಜೆಂದರ್ ಖನ್ನಾ *●*●*●**●*●*●**●*●*●**●*●*●**●*●*●* 5. ಪ್ರಸ್ತುತ ಭಾರತೀಯ ಸ್ಟೇಟ್ ಬ್ಯಾಂಕ್ ನ ಮುಖ್ಯಸ್ಥರು (SBI - State Bank of India) : –——> ಅರುಂಧತಿ ಭಟ್ಟಾಚಾರ್ಯ  *●*●*●**●*●*●**●*●*●**●*●*●**●*●*●* 6. ಪ್ರಸ್ತುತ ಭಾರತೀಯ ಷೇರು ವಿಕ್ರಯ ಮಂಡಳಿಯ ಮುಖ್ಯಸ್ಥರು (SEBI - Securities and Exchange Board of India): –——> U.K. ಸಿನ್ಹಾ *●*●*●**●*●*●**●*●*●**●*●*●**●*●*●* 7. ಪ್ರಸ್ತುತ ಭಾರತೀಯ ಗುಪ್ತಚರ ದಳದ ನಿರ್ದೇಶಕರು (IB- intelligence Bureau) –——> ದಿನೇಶ್ವರ್  ಶರ್ಮಾ *●*●*●**●

ಉಕ್ಕು ತಯಾರಿಕೆ :ಭಾರತಕ್ಕೆ ನಾಲ್ಕನೆಯ ಸ್ಥಾನ-(ವಿಶ್ವ ಉಕ್ಕು ಸಂಸ್ಥೆ ವರದಿಯ ಪ್ರಕಾರ) ಭಾರತೀಯನ ತಲಾವಾರು ಬಳಕೆ ೫೭ ಕೆ.ಜಿ

Image

ಕೆ -ಸೆಟ್ ಪರಿಷ್ಕೃತ ಕೀ ಉತ್ತರಗಳಲ್ಲೂ ತಪ್ಪು

Image

ಜೈಶಂಕರ್ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ

Image

State-wise List of fake Universities as on May 2014(ನಕಲಿ ವಿವಿ ಗಳ ಪಟ್ಟಿ ಮೇ ೨೦೧೪)

Image

ಮೊದಲ ರ್ಯಾಂಕ್ ಸಾಧ್ಯವೇ?

Image
ತಮ್ಮ ಮಗು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬೇಕೆಂಬ ನಿರೀಕ್ಷೆ ಪ್ರತಿಯೊಬ್ಬ ಪಾಲಕರಲ್ಲೂ ಇರುತ್ತದೆ. ಇದು ತಪ್ಪಲ್ಲ. ಆದರೆ, 'ಸ್ಪರ್ಧಾತ್ಮಕ ಜಗತ್ತಿನಿಂದ' ತುಸು ಹೆಚ್ಚಾಗಿಯೇ ಪ್ರಭಾವಿತರಾಗಿರುವ ಇಂದಿನ ಬಹುತೇಕ ಪಾಲಕರು ತಮ್ಮ ಮಗು ತರಗತಿಯಲ್ಲಿ 'ಮೊದಲ ರ್ಯಾಂಕ್' ಬರಲೇಬೇಕೆಂದು ಬಯಸುತ್ತಾರೆ. ಪೂರ್ವ ಪ್ರಾಥಮಿಕ ಎಲ್ಕೆಜಿಯಿಂದಲೇ ಮಗುವಿನ ಮೇಲೆ ಈ ನಿಟ್ಟಿನಲ್ಲಿ ಅನಗತ್ಯ ಹಾಗೂ ಅನಪೇಕ್ಷಿತ ಒತ್ತಡ ಹೇರುತ್ತಾರೆ. 'ಭಿನ್ನತೆ' ಅರಿಯಿರಿ; 'ಅನನ್ಯತೆ' ಗೌರವಿಸಿ ಪ್ರತಿ ಮಗುವು ತನ್ನ ಅನುವಂಶೀಯ ಹಾಗೂ ಪರಿಸರದ ಕಾರಕಗಳ ಪರಿಣಾಮದಿಂದ ವಿಭಿನ್ನವಾಗಿರುತ್ತದೆ. ಇದನ್ನು ಮನಶಾಸ್ತ್ರೀಯವಾಗಿ 'ವೈಯಕ್ತಿಕ ಭಿನ್ನತೆ' ಎನ್ನುತ್ತಾರೆ. ಪ್ರತಿ ಮಗು ಬೇರೆ ಮಕ್ಕಳಿಗಿಂತ ಹಾಗೂ ತನ್ನ ಸ್ವಂತ ಸಹೋದರ / ಸಹೋದರಿಯರಿಗಿಂತ ಭಿನ್ನವಾಗಿರುತ್ತದೆ. ಅಷ್ಟೇ ಏಕೆ ಬಾಹ್ಯ ನೋಟಕ್ಕೆ ಪ್ರತ್ಯೇಕವಾಗಿ ಗುರುತಿಸಲಾಗದಷ್ಟು ದೈಹಿಕ ಸಾಮ್ಯತೆ ಹೊಂದಿರುವ ಸಮರೂಪಿ ಅವಳಿಗಳಲ್ಲೂ, ದೇಹಕ್ಕೆ ದೇಹ ಅಂಟಿಕೊಂಡಿರುವ ಸಯಾಮಿಗಳಲ್ಲೂ ಹಲವಾರು ಭಿನ್ನತೆಗಳು ಕಂಡುಬರುತ್ತವೆ. ಪ್ರತಿ ಮಗು ಅನನ್ಯವಾಗಿರುತ್ತದೆ. ಹೋಲಿಕೆಗಳಿಗೆ ಅತೀತವಾಗಿರುತ್ತದೆ. ಈ ಭಿನ್ನತೆಗಳನ್ನು ಅರಿತು ಮಗುವಿನ ಅನನ್ಯತೆಯನ್ನು ಗೌರವಿಸಬೇಕಾದುದು ಪಾಲಕರ ಹಾಗೂ ಶಿಕ್ಷಕರ ಕರ್ತವ್ಯವೂ ಹೌದು. ಪ್ರತಿ ಬಾರ

ಆರ್ ಕೆ ಲಕ್ಷ್ಮಣ ಅವರ ಕೊನೆಯ ಕಾರ್ಟೂನ್ ಚಿತ್ರ "ಸಾಮಾನ್ಯ ಮನುಷ್ಯ ಭಾರತದ ಧ್ವಜ ಹಿಡಿದು ಮಂಗಳ ಗೃಹಕ್ಕೆ ತಲುಪಿದ ಕಾರ್ಟನ್"

Image

ಬಾಂಧವ್ಯ ಚಿಗುರಿಸಿದ ಒಬಾಮಾ ಭೇಟಿ

Image

ಹಿರಿಯ ನಿರ್ಮಾಪಕ ಎಮ್ ಕೆ ಮೂರ್ತಿ(78) ನಿಧನ

Image

CET:2015-16 on April 29, and 30.. Apply online from Jan 3O to March 2, www.Lea.kar.nic.in

Image

1950 ರಿಂದ ಇಲ್ಲಿಯವರೆಗೆ ಗಣರಾಜ್ಯ ದಿನೋತ್ಸವಕ್ಕೆ ಆಗಮಿಸಿದ ಅತಿಥಿಗಳು

' ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ ೨೬ ರ೦ದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸ೦ವಿಧಾನ ಜಾರಿಗೆ ಬ೦ದು ಭಾರತವು ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರ೦ದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯ೦ತ ಸರ್ಕಾರಿ ರಜಾ ದಿನ. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು೦ಟು. ಇದಲ್ಲದೆ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿ ನಡೆಯುತ್ತದೆ. ಇತಿಹಾಸ ಆಗಸ್ಟ್ ೧೫ ೧೯೪೭ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ ೨೯ರಂದು ಡಾ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಕರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ ೪ ೧೯೪೭ರಂದು ಶಾಸನಸಭೆಯಲ್ಲಿ ಮಂಡಿಸಿತು.ನವೆಂಬರ್೨೬,೧೯೪೯ ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ ೨೬ ೧೯೫೦ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ ಸ್ವಾತ೦ತ್ರ್ಯ ಚಳುವಳಿಯಲ್ಲಿ ಜನವರಿ ೨೬, ೧೯೩೦ ರ೦ದು ಭಾರತ ರಾಷ್ಟ್ರೀಯ ಕಾ೦ಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯವನ್ನು ಹಾಕಿಕೊ೦ಡಿತ್ತು. ಲಾಹೋರ್ನಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊ೦ಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎ೦ದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತ೦ತ್ರ್ಯಾನ೦ತರ ಭಾರತದ ಸ

ಪಕಜ ಅಡ್ವಾನಿಗೆ ರಾಷ್ಟ್ರೀಯ ಸ್ನೂಕರ್ ಚಾಪಿಯನ್ ಷಿಪ್ ಪ್ರಶಸ್ತಿ

Image

ಅಧಿಸೂಚನೆಯಲ್ಲಿ ಲೋಪ:KPSC ಗೆಜೆಟೆಡ್ ಅಧಿಕಾರಿಗಳ ನೇಮಕಾತಿಯಲ್ಲಿ-ಅಭ್ಯರ್ಥಿಗಳ ಆರೋಪ

Image

Recruitment Notification for 1298 1st grade college lecturers.

Image
Apply online between 28/1/15 to 28/2/15 Fees: ₹2500(SC/ST/PH/Cat-1:₹2000 CET :in April/May Eligiblity PG with 55% +(NET) www.kea.kar.nic.in Ph:080-23460460 :ಪ್ರಜಾವಾಣಿ ವರದಿ :-