Posts

ಪಪ್ಪಾಯಿ ಏಕೆ ತಿನ್ನಬೇಕು…? ಇಲ್ಲಿವೆ ನೋಡಿ ಕೆಲವು ಕಾರಣಗಳು

Image
ಪಪ್ಪಾಯಿ ಒಂದು ಅದ್ಭುತ ಹಣ್ಣಾಗಿದ್ದು ನಿತ್ಯದ ಆಹಾರದಲ್ಲಿ ಅದನ್ನು ಸೇರ್ಪಡೆಗೊಳಿಸಿಕೊಂಡರೆ ಒಳಿತಾಗುತ್ತದೆ. ಶರೀರದ ತೂಕ ಕಡಿಮೆ ಮಾಡಿಕೊಳ್ಳ ಬಯಸುವವರಿಗೆ ಇದು ಒಂದು ವರದಾನವೇ ಸರಿ. ಕಿತ್ತಳೆ ಬಣ್ಣದ ಸಿಹಿಯಾದ ಈ ರಸಭರಿತ ಹಣ್ಣು ವಿಟಮಿನ್‍ಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಗುಣಕಾರಿ ಲಕ್ಷಣಗಳನ್ನುಹೊಂದಿದೆ. ಉರಿಯೂತ ನಿವಾರಕ : ಪಪ್ಪಾಯಿ ಚಿಮೊಪಾಪಿನ್ ಮತ್ತು ಪಾಪಿನ್ ಗಳೆಂಬ ಎರಡು ಪ್ರೋಟೀನ್ ಜೀರ್ಣಕಾರಕ ಕಿಣ್ವಗಳನ್ನು, ವಿಟಮಿನ್ ಎ, ಸಿ ಮತ್ತು ಕ್ಯಾರೋಟಿನ್ ಹೊಂದಿದೆ. ಇವೆಲ್ಲವೂ ಈ ಹಣ್ಣಿಗೆ ರುಮಟಾಯ್ಡ್ ಆಥ್ರೈಟಿಸ್ ವಿರುದ್ಧ ಹೋರಾಟಕ್ಕೆ ಕಸುವು ನೀಡುತ್ತವೆ ಮತ್ತು ಉರಿಯೂತಗಳ ನಿವಾರಣೆಗೂ ಸಹಕಾರಿಯಾಗಿದೆ. ಕರುಳಿನ ರಕ್ಷಕ : ಪಪ್ಪಾಯಿ ಜೀವನಿರೋಧಕ (ಆ್ಯಂಟಿ ಬಯಾಟಿಕ್)ಗಳಿಂದ ಹಾನಿಗೊಂಡ ಉತ್ತಮ ಕರುಳಿನ ಬ್ಯಾಕ್ಟೀರಿಯಾಗಳನ್ನು ಪುನಶ್ಚೇತನಗೊಳಿಸುತ್ತದೆ. ವಾಕರಿಕೆ ನಿವಾರಕ: ಪಪ್ಪಾಯಿ ಕಿಣ್ವಗಳ ಒಂದು ಸಮೃದ್ಧ ಮೂಲವಾಗಿದ್ದು ಕರುಳಿನ ಆಮ್ಲವನ್ನು ಸಮತೋಲನಗೊಳಿಸುತ್ತದೆ. ಈ ಹಣ್ಣು ವಾಕರಿಕೆಯನ್ನು ಹೋಗಲಾಡಿಸುತ್ತದೆ. ಒತ್ತಡ ಶಾಮಕ : ಪಪ್ಪಾಯಿಯಲ್ಲಿರುವ ವಿಟಮಿನ್ ಸಿ ಒತ್ತಡದ ಹಾರ್ಮೋನ್‍ಗಳ ಹರಿವನ್ನು ನಿರ್ಬಂಧಿಸುತ್ತದೆ. ತನ್ಮೂಲಕ ಒತ್ತಡವನ್ನು ತಗ್ಗಿಸುತ್ತದೆ. ಋತುಚರ್ಯೆ ಸುಗಮ : ಋತು ಸಂಬಂಧಿ ತೊಂದರೆಗಳಿಗೆ ಪಪ್ಪಾಯಿ ರಾಮಬಾಣ ಎಂದು ಬಿಂಬಿತವಾಗಿದೆ. ಒಂದು ಪಪ್ಪಾಯಿ ಎಲೆ, ಹುಣಸೆಹಣ್ಣು ಮತ್

ಗೂಗಲ್ ವಿಜ್ಞಾನ ಉತ್ಸವ-2016 ಫೈನಲ್ ನಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು

Image
ಗೂಗಲ್ ವಿಜ್ಞಾನ ಉತ್ಸವ-2016 ಫೈನಲ್ ನಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ನವದೆಹಲಿ:  ಗೂಗಲ್ ವಿಜ್ಞಾನ ಉತ್ಸವ -2016 ರ ಫೈನಲ್ಸ್ ಗೆ  ಭಾರತದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. 50,000 ಡಾಲರ್ ಸ್ಕಾಲರ್ ಶಿಪ್ ಗೆಲ್ಲಲು ಅವಕಾಶ ಇರುವ ಗೂಗಲ್ ವಿಜ್ಞಾನ ಉತ್ಸವದ ಫೈನಲ್ ನಲ್ಲಿ ಭಾಗವಹಿಸುತ್ತಿರುವ 16 ಸ್ಪರ್ಧಿಗಳ ಪೈಕಿ ಭಾರತೀಯರಾದ ಶ್ರೇಯಾಂಕ್ ಹಾಗೂ ಮನಿಷಾ ಫಾತಿಮಾ ಸಹ ಇದ್ದು, ಸೆ.27 ರಂದು ಫೈನಲ್ ನಲ್ಲಿ ಸ್ಪರ್ಧಿಸಲಿದ್ದಾರೆ. 16 ವರ್ಷದ ಶ್ರೇಯಾಂಕ್ ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಯಾಗಿದ್ದು ಕೀಪ್ ಟ್ಯಾಬ್ ಎಂಬ ಶೀರ್ಷಿಕೆಯಡಿ ಆಳವಾದ ಕಲಿಕೆ ಕ್ರಮಾವಳಿಗಳ ಕುರಿತಾದ ಪ್ರಾಜೆಕ್ಟ್ ನ್ನು ಸಲ್ಲಿಸಿದ್ದಾರೆ. 15 ವರ್ಷದ ಮನಿಷಾ ಫಾತಿಮಾ, ಹೈದರಾಬಾದ್ ನ ಸಾಧು ವಾಸ್ವಾನಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಯಾಗಿದ್ದು, ಭತ್ತದ ಗದ್ದೆಗಳಿಗೆ ನೆರವಾಗುವ ಸ್ವಯಂಚಾಲಿತ ನೀರಿನ ನಿರ್ವಹಣೆ ವ್ಯವಸ್ಥೆಯ ಕುರಿತು ಯೋಜನೆಯನ್ನು ಸಲ್ಲಿಸಿದ್ದಾರೆ.  ಗೂಗಲ್ ವಿಜ್ಞಾನ ಉತ್ಸವ-2016 ಕ್ಕಾಗಿ ವಿಶ್ವದ 9 ರಾಷ್ಟ್ರಗಳಿಂದ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅತ್ಯುತ್ತಮವಾದ 16 ಯೋಜನೆಗಳನ್ನು ವಿದ್ಯಾರ್ಥಿಗಳಿಂದ ಪಡೆಯಲಾಗಿದ್ದು, ಸೆ.27 ರಂದು ನಡೆಯಲಿರುವ ಫೈನಲ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿರುವ 16 ಸ್ಪರ್ಧಿಗಳು ಪೋಷಕರೊಂದಿಗೆ ಕ್ಯಾಲಿಫೋರ್ನಿಯಾಗೆ ತೆರಳಲಿದ್ದಾರೆ.

6.29ಕ್ಕೆ ತೀರ್ಥಸ್ವರೂಪಿಣಿಯಾಗಿ ಉಕ್ಕಿ ಹರಿದ ಕಾವೇರಿ ತಾಯಿ!

Image
Updated: Mon, Oct 17, 2016, 6:44 [IST] By:  Prasad ಭಾಗಮಂಡಲ, ಅಕ್ಟೋಬರ್ 17 : ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಶುಭಸಮಯದಲ್ಲಿ ಅಕ್ಟೋಬರ್ 17ರ ಬೆಳಿಗ್ಗೆ ಸರಿಯಾಗಿ 6.29ಕ್ಕೆ ಭಾಗಮಂಡಲದ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತಾಯಿ ತೀರ್ಥಸ್ವರೂಪಿಣಿಯಾಗಿ ಉಕ್ಕಿಹರಿದಿದ್ದಾಳೆ. ಈ ವಿಸ್ಮಯಕರ ಘಟನೆಯನ್ನು ನೋಡಲು ಕರ್ನಾಟಕ ಮತ್ತು ದೇಶದ ನಾನಾ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಮಂಡಲದಲ್ಲಿ ನೆರೆದಿದ್ದಾರೆ. ಕಾವೇರಿ ತೀರ್ಥದಲ್ಲಿ ಪವಿತ್ರಸ್ನಾನ ಮಾಡಿ ಪುನೀತರಾಗಲು ಕಾತುರದಿಂದ ಕಾದಿದ್ದಾರೆ. ಸರಿಯಾಗಿ 6.29ಕ್ಕೆ ತೀರ್ಥೋದ್ಭವವಾಗುತ್ತಿದ್ದಂತೆ, ಮಂತ್ರಘೋಷಗಳ ನಡುವೆ ಅಲ್ಲಿ ನೆರೆದವರಿಗೆ ತೀರ್ಥಪ್ರೋಕ್ಷಣೆ ಮಾಡಲಾಯಿತು. ಕೊಡಗಳ ಮೂಲಕ ಪುಣ್ಯ ಸ್ನಾನ ಮಾಡಿ ಭಕ್ತಾದಿಗಳು ಪುನೀತರಾದರು. ಪ್ರಧಾನ ಅರ್ಚಕರ ನೇತೃತ್ವದಲ್ಲಿ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತಾಯಿಗೆ ವಿಶೇಷ ಪೂಜೆ ಮಾಡಲಾಗುತ್ತಿದೆ. ಮಳೆಗಾಲ ಕೈಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ಜೀವಸೆಲೆಯಾಗಿರುವ ಕಾವೇರಿ ಜನರನ್ನು ಕಾಪಾಡಲೆಂದು ಕೂಡ ಪೂಜೆ ಸಲ್ಲಿಸಲಾಗುತ್ತಿದೆ. ಇಲ್ಲಿ ನೆರೆದಿರುವ ಜನರಿಗಾಗಿ ಜಿಲ್ಲಾಡಳಿತ ಸರ್ವಸಿದ್ಧತೆ ಮಾಡಿದೆ. ನೂಕುನುಗ್ಗಲು ಸಂಭವಿಸದಂತೆ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಬಸ್ ಸೌಲಭ್ಯ, ಬಂದವರಿಗೆ ಊಟೋಪಚಾರಕ್ಕಾಗಿ, ವಸತಿಗಾಗಿ ಕೂಡ ಸಕಲ ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿದೆ.

ಮತ್ತೆ ಮತ್ತೆ ಬಿಸಿ ಮಾಡಲೇಬಾರದ ಆಹಾರ ಪದಾರ್ಥಗಳು:

ಮನೆಗಳಲ್ಲಿ ಮುನ್ನಾದಿನದ ಆಹಾರ ಪದಾರ್ಥಗಳು ಉಳಿದುಕೊಂಡಿದ್ದರೆ ಅವು ವ್ಯರ್ಥವಾಗದಂತೆ ಮತ್ತೊಮ್ಮೆ ಬಿಸಿ ಮಾಡುವುದು ಮಾಮೂಲು. ಕೆಲವರು ಇದನ್ನು ವಿರೋಧಿಸುತ್ತಾರಾದರೂ ಹೆಚ್ಚಿನವರು ಯಾವುದೇ ತಕರಾರಿಲ್ಲದೇ ಅದನ್ನೇ ಬಿಸಿ ಮಾಡಿಕೊಂಡು ಸೇವಿಸುತ್ತಾರೆ. ಇದು ತೀರಾ ತೆಗೆದುಹಾಕುವಂಥದ್ದೇನಲ್ಲ. ಆದರೆ ಆಹಾರವನ್ನು ಮತ್ತೆ ಮತ್ತೆ ಬಿಸಿಮಾಡಿ ಸೇವಿಸಿದರೆ ಅದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂಬ ಕಟುಸತ್ಯ ಹೆಚ್ಚಿನವರಿಗೆ ಗೊತ್ತೇ ಇಲ್ಲ ಎನ್ನುವುದು ಇಲ್ಲಿಯ ಸಮಸ್ಯೆ. ಮನೆಗಳಲ್ಲಿ ರಜಾದಿನಗಳ ಡಿನ್ನರ್,ಹುಟ್ಟುಹಬ್ಬದ ಪಾರ್ಟಿ ಅಥವಾ ಇನ್ಯಾವುದೇ ಸಮಾರಂಭದ ಬಳಿಕ ಆಹಾರ ಪದಾರ್ಥಗಳು ಬಾಕಿ ಉಳಿದುಕೊಂಡಿದ್ದರೆ ಅವುಗಳನ್ನು ಮತ್ತೆ ಬಿಸಿ ಮಾಡುವ ಸಂದರ್ಭದಲ್ಲಿ ಈ ಕೆಳಗೆ ಉಲ್ಲೇಖಿಸಲಾಗಿರುವ ಆಹಾರಗಳು ಅವುಗಳಲ್ಲಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ........ ಬೀಟ್ರೂಟ್,ಎಲೆರೂಪದ ತರಕಾರಿಗಳು ಬೀಟ್ರೂಟ್ ಮತ್ತು ಬಸಳೆ,ಸಲಾಡ್ ಪತ್ತಾ,ಅಜವಾನದ ಎಲೆಯಂತಹ ತರಕಾರಿಗಳು ಸಮೃದ್ಧ ನೈಟ್ರೈಟ್ಗಳನ್ನು ಹೊಂದಿದ್ದು, ನಮ್ಮ ಶರೀರಕ್ಕೆ ಪೂರಕವಾಗಿವೆ. ಆದರೆ ಈ ತರಕಾರಿಗಳ ಪದಾರ್ಥಗಳನ್ನು ಮತ್ತೊಮ್ಮೆ ಬಿಸಿ ಮಾಡಿದಾಗ ಈ ನೈಟ್ರೈಟ್ಗಳು ನೈಟ್ರೋಸಮೈನ್ಗಳಾಗಿ ಪರಿವರ್ತನೆಗೊಳ್ಳುತ್ತವೆ ಮತ್ತು ಈ ನೈಟ್ರೋಸಮೈನ್ಗಳು ಕ್ಯಾನ್ಸರ್ಕಾರಕಗಳಾಗಿವೆ. ಹೀಗಾಗಿ ಬೀಟ್ರೂಟ್,ಎಲೆರೂಪದ ತರಕಾರಿಗಳ ಪದಾರ್ಥಗಳು ಬಾ

ಗಿನ್ನೀಸ್ ಪುಟ ಸೇರಿದ ತೆಲಂಗಾಣದ ನಾಡಹಬ್ಬ ‘ಬತುಕಮ್ಮ’ ಆಚರಣೆ

Image
ಹೈದರಾಬಾದ್, ಅ.9 -ತೆಲಂಗಾಣದ ಸಾಂಪ್ರದಾಯಿಕ ನಾಡಹಬ್ಬ ಬತುಕಮ್ಮ ಆಚರಣೆ ವಿಶ್ವ ದಾಖಲೆಗೆ ಪಾತ್ರವಾಗಿದೆ. ನಿನ್ನೆ ಮುತ್ತಿನನಗರಿ ಹೈದರಾಬಾದ್‍ನ ಲಾಲ್‍ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಬತುಕಮ್ಮ ಹಬ್ಬವನ್ನು ಏರ್ಪಡಿಸಲಾಗಿತ್ತು. ಈ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ಮಹಿಳೆಯರು ಭಾಗವಹಿಸಿ ನೂತನ ದಾಖಲೆ ನಿರ್ಮಿಸಿದರು.  ಗಿನ್ನೀಸ್ ಪುಟ ಸೇರಿದೆ. ಕೇರಳದಲ್ಲಿ 2015ರಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ದಾಖಲೆಯನ್ನು ಈ ಬಾರಿಯ ಬತುಕಮ್ಮ ಹಬ್ಬದ ಆಚರಣೆ ಮುರಿದಿದೆ. ಕೇರಳದಲ್ಲಿ ಓಣಂ ಆಚರಣೆಯಲ್ಲಿ 5015 ಮಹಿಳೆಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ 9,292 ಪ್ರಮದೆಯರು ಪಾಲ್ಗೊಳ್ಳುವ ಮೂಲಕ ಹೊಸ ವಿಶ್ವ ದಾಖಲೆ ಸೃಷ್ಟಿಯಾಗಿದೆ. ಕಾರ್ಯಕ್ರಮದಲ್ಲಿ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿಜರ್, ಮಿನ್ ಪ್ಲಾನೆಟ್ ಇಂಡಿಯಾ ರಶ್ಮಿ ಠಾಕೂರ್, ತೆಲಂಗಾಣ ಗೃಹ ಸಚಿವ ನರಸಿಂಹ ರೆಡ್ಡಿ, ಪ್ರವಾಸೋದ್ಯಮ ಸಚಿವ ನರಸಿಂಹ ಲಾಲ್ ಹಾಗೂ ಸರ್ಕಾರದ ಉನ್ನತಾಧಿಕಾರಿಗಳು ಹಾಜರಿದ್ದರು. ಇಷ್ಟು ಸಂಖ್ಯೆಯ ವನಿತೆಯರು ಒಂದೆಡೆ ಸೇರಿ ಕಣ್ಮನ ತಣಿಸುವ ಪುಷ್ಪಾಲಂಕಾರವನ್ನು ವಿನ್ಯಾಸಗೊಳಿಸಿದ ಅಪೂರ್ವ ವಿದ್ಯಮಾನವಿದು. ಇದರೊಂದಿಗೆ ವನಿತೆಯರ ಗಾಯನ ಮತ್ತು ನೃತ್ಯ ಕಾರ್ಯಕ್ರಮಗಳು ವಿಶೇಷವಾಗಿ ಗಮನಸೆಳೆದವು.  ಬತುಕಮ್ಮ ಹಬ್ಬವನ್ನು ಭಾದ್ರಪದ ಅಮಾವಾಸ್ಯೆಯ ಸಂದರ್ಭದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಇಡೀ ವಾರ ಮಣ್ಣಿನಿಂದ ಮಾಡಿದ ದುರ್ಗೆಯನ್ನು ಪೂಜಿಸ

ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾನಟೋಸ್ ಗೆ ನೊಬೆಲ್ ಶಾಂತಿ ಪ್ರಶಸ್ತಿ:-

Image
Nobel Peace Prize 2016,  ನೊಬೆಲ್ ಶಾಂತಿ ಪ್ರಶಸ್ತಿ 2016, ಕೊಲಂಬಿಯಾ ಅಧ್ಯಕ್ಷ, ಜುವಾನ್ ಮ್ಯಾನುಯೆಲ್ ಸ್ಯಾನಟೋಸ್ ಗೆ.. English summary Colombia's President Juan Manuel Santos was on Friday declared the winner of the Nobel Peace Prize 2016. ಓಸ್ಲೋ: ಕೊಲಂಬಿಯಾದ ಸರ್ಕಾರ ಮತ್ತು ಎಫ್ಎಆರ್ ಸಿ ಬಂಡಾಯ ಗುಂಪಿನ ನಡುವೆ ಶಾಂತಿ ನೆಲೆಸಲು ಪ್ರಮುಖ ಕಾರಣವಾಗಿದ್ದ ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಾರ್ವೆಯ ನೊಬೆಲ್ ಶಾಂತಿ ಪ್ರಶಸ್ತಿ ಆಯ್ಕೆ ಸಮಿತಿ 2016 ನೇ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಅಂತಿಮಗೊಳಿಸಿದ್ದು, ಕಳೆದ 50 ವರ್ಷಗಳಿಂದ ಕೊಲಂಬಿಯಾ ಸರ್ಕಾರ ಮತ್ತು ಎಫ್ಎಆರ್ ಸಿ ನಡುವೆ ನಡೆಯುತ್ತಿದ್ದ ನಾಗರಿಕ ಯುದ್ಧವನ್ನು ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದ್ದ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ಗೆ ಪ್ರಶಸ್ತಿಯನ್ನು ಘೋಷಿಸಿದೆ. ಕಳೆದ 50 ವರ್ಷ ನಡೆದ ಯುದ್ಧದಲ್ಲಿ 220,000 ಕೊಲಂಬಿಯನ್ನರು ಮೃತಪಟ್ಟಿದ್ದರು. ಅಷ್ಟೇ ಅಲ್ಲದೆ 6 ಮಿಲಿಯನ್ ಕೊಲಂಬಿಯನ್ನರು ಮೂಲ ಪ್ರದೇಶದಿಂದ ಸ್ಥಳಾಂತರಗೊಂಡಿದ್ದರು. ಕ್ಯೂಬಾದಲ್ಲಿ 2012 ರಲ್ಲಿ ಪ್ರಾರಂಭವಾಗಿದ್ದ ಮಾತುಕತೆಯ ಭಾಗವಾಗಿ ಶಾಂತಿಯುತ ಒಪ್ಪಂದಕ್ಕೆ ಸಹಿಹಾಕುವ ಪ್ರಸ್ತಾವನೆಗೆ ಶೇ.52 ರಷ್ಟು ಜನರು ವಿರೋಧ

ರಾಷ್ಟ್ರೀಯ ಶಿಕ್ಷಣ ನೀತಿ 2016:-

ವಿಸ್ಮಯ ನೂತನ ಮನು ಧರ್ಮದ ನೂತನ ಶಿಕ್ಷಣ ನೀತಿಯಲ್ಲಿ ದೇಶದ ಜನಸಂಖ್ಯೆಯ ಶೇ.80ರಷ್ಟು ಜನರಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸುವ ಮೂಲಕ ಹೊಸ ವರ್ಗದ ಕಾರ್ಮಿಕರನ್ನು ರೂಪಿಸುವ ಸ್ಥಿತಿಯಿದೆ. ಜ್ಞಾನಾಧಾರಿತ ಶಿಕ್ಷಣವನ್ನು ಉಳಿದ ಶೇ.20ರಷ್ಟು ಜನರಿಗೆ ಮೀಸಲಾಗಿಡುವ ವ್ಯವಸ್ಥೆಯಿದು. ಸಮಾಜವನ್ನು ಬೆಳಗಿಸುವಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ. ಶಿಕ್ಷಣ ರಾಜ್ಯಗಳ ಕೈಯಲ್ಲಿರುವ ಒಂದು ಪ್ರಧಾನ ಅಸ್ತ್ರವಾಗಿದ್ದು ಜ್ಞಾನವನ್ನು ಸಾಮಾನ್ಯ ಜನತೆಗೆ ತಲುಪಿಸುವ ಸಾಧನವಾಗಿದೆ. ಮೋದಿ ಸರಕಾರದ ನೂತನ ಶಿಕ್ಷಣ ನೀತಿ- 2016 (ಎನ್ಇಪಿ) ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಎನ್ಇಪಿಯ ಇತ್ತೀಚಿನ ಕರಡು ಪ್ರತಿಯು ದೇಶದ ಕಾರ್ಮಿಕರಲ್ಲಿ 'ಕೌಶಲ್ಯ ಅಭಿವೃದ್ಧಿ'ಯತ್ತ ಹೆಚ್ಚಿನ ಒತ್ತು ನೀಡಿದೆ. ಜಾಗತಿಕ ಮಾರುಕಟ್ಟೆಗೆ ನಿಗ್ರಹಿತ ಕುಶಲ ಕಾರ್ಮಿಕರನ್ನು ಉತ್ಪಾದಿಸುವ ಬದ್ಧತೆಯ ಜೊತೆಗೆ ಶೇ.80ರಷ್ಟು ಸಾಮಾನ್ಯ ದುಡಿಯುವ ವರ್ಗದ ಮಂದಿಗೆ ಶಿಕ್ಷಣದ ಅವಕಾಶ ನಿರಾಕರಿಸಿ, ಜಾಗತಿಕ ಪ್ರಜೆಗಳು ಎಂದು ಉಲ್ಲೇಖಿಸಲ್ಪಟ್ಟ, ಬ್ರಾಹ್ಮಣೀಕೃತ ವೌಲ್ಯದ ಆಶಯಗಳಿಗೆ ಪುಷ್ಟಿ ನೀಡುವ ಶಿಕ್ಷಣ ನೀತಿಯಿದು. ಕಳೆದ ವರ್ಷ ಮಾನವ ಸಂಪನ್ಮೂಲ ಸಚಿವಾಲಯವು (ಎಂಎಚ್ಆರ್ಡಿ) ನೂತನ ಶಿಕ್ಷಣ ನೀತಿಯ ಕರಡು ಪ್ರತಿ ರಚಿಸಲು ಟಿ.ಎಸ್.ಆರ್. ಸುಬ್ರಮಣಿಯನ್ ನೇತೃತ್ವದಲ್ಲಿ ಐವರು ಸದಸ್ಯರನ್ನೊಳಗೊಂಡ

Provisional Select list and Cutoff Marks for First Division Assistant is published:-

Image
Cutoff list:-

PROVISIONAL SELECTION LIST OF (7/10/2016)  FIRST DIVISION ASSISTANT

http://kpsc.kar.nic.in/fda%20selecton%20list.pdf

NOTIFICATION OF GROUP C NON TECHNICAL POSTS DT 05-10-2016. ಕೆಪಿಎಸ್ಸಿ: 1353 ಹುದ್ದೆಗಳಿಗೆ ಅಧಿಸೂಚನೆ

ವಿವಿಧ ಇಲಾಖೆಯಲ್ಲಿನ ಗ್ರೂಪ್ ಸಿ ಹುದ್ದೆಗಳಿಗೆ ನೇಮಕ ಕರ್ನಾಟಕ ಲೋಕ ಸೇವಾ ಆಯೋಗ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಗ್ರೂಪ್ 'ಸಿ' ವೃಂದದ ತಾಂತ್ರಿಕೇತರ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಶುಕ್ರವಾರದಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಒಟ್ಟು 1,353 ಹುದ್ದೆಗಳಿಗೆ ನೇಮಕ ನಡೆಯಲಿದೆ. ಮುಖ್ಯವಾಗಿ ಮೂರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ವಿವಿಧ ಶಿಕ್ಷಕರ ಮತ್ತು ನಿಲಯ ಪಾಲಕರ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ. ಉಳಿದಂತೆ ಪೌರಾಡಳಿತ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಸಂಸದೀಯ ಸಚಿವಾಲಯದಲ್ಲಿನ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆಯೋಗದ ದಿನಾಂಕ 03-03-2016ರ ಅಧಿಸೂಚನೆಯಲ್ಲಿ ಅಧಿಸೂಚಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ 86 ಮಹಿಳಾ ಮೇಲ್ವಿಚಾರಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಅಧಿಸೂಚನೆಯಲ್ಲಿ 557 ಹುದ್ದೆಗಳಿಗೆ ಮತ್ತೇ ಅರ್ಜಿ ಸಲ್ಲಿಸುವಂತಿಲ್ಲ ಎಂದು ಸೂಚಿಸಲಾಗಿದೆ. ವಿದ್ಯಾರ್ಹತೆ ಏನು? ಪ್ರತಿ ಹುದ್ದೆಗೆ ಬೇರೆ ಬೇರೆಯಾಗಿ ವಿದ್ಯಾರ್ಹತೆ ನಿಗದಿಪಡಿಸಲಾಗಿದ್ದು, ಬಹುತೇಕ ಎಲ್ಲ ಹುದ್ದೆಗಳಿಗೆ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಮಹಿಳಾ ಮೇಲ್ವಿಚಾರಕಿ ಹುದ್ದೆಗಳಿಗೆ, ನಿಲಯಪಾಲಕರ ಹುದ್ದೆಗಳಿಗೆ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಹಾಗೂ ಶಿಕ್

ವಿಶ್ವ ಶಿಕ್ಷಕರ ದಿನದ ಶುಭಶಾಯಗಳು WORLD TEACHERS DAY BEST WISHES

ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ 5 ರಂದು "ವಿಶ್ವ ಶಿಕ್ಷಕರ ದಿನ" ವನ್ನು ಆಚರಿಸಬೇಕೆಂದು "ಯುನೆಸ್ಕೋ " ಕರೆ ನೀಡಿತು. 1966 ರರ ಅಕ್ಟೋಬರ್ 5 ರಂದು ಯುನೆಸ್ಕೋ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಯ ನಡುವಿನ ಒಪ್ಪಂದದ ಪ್ರಕಾರ 1994 ರ ಅಕ್ಟೋಬರ್ 5 ರಿಂದ "ವಿಶ್ವ ಶಿಕ್ಷಕರ ದಿನ"ವನ್ನಾಚರಿಸಲಾಗುತ್ತದೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೊತ್ತಿದ್ದಾರೆ. ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಇವರ ಜನ್ಮದಿನವಾದ ಸೆಪ್ಟೆಂಬರ್ 5ರಂದು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಭಾರತದಲ್ಲಿ  ಆಚರಿಸಲಾಗುತ್ತದೆ. ಸರ್ವಪಲ್ಲಿ ರಾಧಾಕೃಷ್ಣನ್ ಇವರ ಬಗ್ಗೆ ತಿಳುವಳಿಕೆ ಪಡೆಯುವ. (ಜನನ : 5 ನೇ ಸೆಪ್ಟೆಂಬರ್, 1888.) ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ. ಶಿಕ್ಷಕರಾಗಿದ್ದ 'ಡಾ. ಸರ್ವೆಪಲ್ಲಿ ರಾಧಾಕೃಷ್ಣನ್' 1962 ರಲ್ಲಿ ಭಾರತದ ರಾಷ್ಟ್ರಪತಿಯಾದಾಗ ಇವರ ಶಿಷ್ಯರು ಮತ್ತು ಸ್ನೇಹಿತರು ಸೆಪ್ಟೆಂಬರ್ 5 ರಂದು ತಮ್ಮ ಹುಟ್ಟಿದ ದಿನವನ್ನು ಆಚರಿಸಲು ಹೇಳಿದಾಗ ತಮ್ಮ ಶಿಕ್ಷಕ ಹುದ್ದೆಯನ್ನು ಅಪಾರ ಗೌರವಿಸುತಿದ್ದ ರಾಧಾಕೃಷ್ಣನ್ ನೀವು ನನ್ನ ಹುಟ್ಟಿದ

ಅತಿದೊಡ್ಡ ಟೆಲಿಸ್ಕೋಪ್‌ ಕಾರ್ಯಾರಂಭ

Image
26 Sep, 2016 ಪಿಟಿಐ ಬೀಜಿಂಗ್‌ :   ಚೀನಾದಲ್ಲಿ ಸ್ಥಾಪಿಸಲಾದ ಜಗತ್ತಿನ ಅತಿ ದೊಡ್ಡ ರೇಡಿಯೊ ಟೆಲಿಸ್ಕೋಪ್‌ ಭಾನುವಾರ ಪರೀಕ್ಷಾರ್ಥ ಕಾರ್ಯಾರಂಭ ಮಾಡಿದೆ. ಐತಿಹಾಸಿಕ ಕ್ಷಣಕ್ಕೆ ನೂರಾರು ಮಂದಿ ಖಗೋಳವಿಜ್ಞಾನಿಗಳು ಹಾಗೂ ಖಗೋಳಾಸಕ್ತರು ಸಾಕ್ಷಿಯಾದರು. ಚಾಲನೆ ನೀಡಿದ ಕೆಲವೇ ನಿಮಿಷಗಳಲ್ಲಿ ಬಾಹ್ಯಾಕಾಶದಿಂದ ಮೊದಲ ಸಂದೇಶವನ್ನು ಸ್ವೀಕರಿಸಿತು. ದೂರದರ್ಶಕವು ಸದ್ಯ ಪರೀಕ್ಷಾ ಹಂತದಲ್ಲಿದ್ದು, ಮೂರು ವರ್ಷದ ಬಳಿಕ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಿದೆ. 4.5 ಕೋಟಿ ವರ್ಷಗಳ ಹಿಂದೆ ಗುಜಿಯೋ ಪ್ರಾಂತ್ಯದ ಪರ್ವತದಲ್ಲಿ ಇದ್ದ ಗುಹೆಯೊಂದು ಕುಸಿದುಬಿದ್ದು ಉಂಟಾಗಿರುವ ಬೃಹದಾಕಾರದ ಗುಳಿಯಲ್ಲಿ ಟೆಲಿಸ್ಕೋಪ್ ನಿರ್ಮಿಸಲಾಗಿದೆ. ₹1200 ಕೋಟಿ ವೆಚ್ಚದ ಈ ಟೆಲಿಸ್ಕೋಪ್‌ನ ತಟ್ಟೆ 30 ಫುಟ್ಬಾಲ್ ಮೈದಾನಗಳಷ್ಟು ವಿಶಾಲವಾಗಿದೆ.  ಒಟ್ಟು 4,450 ಫಲಕಗಳನ್ನು ಜೋಡಿಸಲಾಗಿದ್ದು,  ಪ್ರತಿ ಫಲಕವೂ ತ್ರಿಕೋನಾಕೃತಿಯಲ್ಲಿ 11 ಮೀಟರ್ ಉದ್ದವಿದೆ. ಸುಮಾರು 20 ವರ್ಷಗಳ ನಿರಂತರ ಶೋಧನೆಯ ನಂತರ ಟೆಲಿಸ್ಕೋಪ್‌ ಸ್ಥಾಪನೆಗೆ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಲಾಗಿದೆ.  ಈ ಸ್ಥಳದ ಸುತ್ತಮುತ್ತ ಐದು ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಜನವಸತಿ  ಪ್ರದೇಶಗಳಿಲ್ಲ. ಈ ವ್ಯಾಪ್ತಿಯಲ್ಲಿ ಬೇರೆ ಯಾವ ರೀತಿಯ ರೇಡಿಯೊ ತರಂಗಗಳು ಕೆಲಸ ಮಾಡುವುದಿಲ್ಲ. ದೂರದ ಆಕಾಂಶಗಂಗೆಯಲ್ಲಿರುವ ನೈಸರ್ಗಿಕ ಜಲಜನಕ ಹಾಗೂ ಸಾಮಾನ್ಯ ಟೆಲಿಸ್ಕೋಪ್‌ಗಳ ಪತ್ತೆ ಮಾಡದ  ಆಕಾಶಕ

SBI becomes 1st domestic bank to open branch in Myanmar

October 4, 2016 • The State Bank of India announced its entry into Myanmar by opening a branch in the capital city of Yangon, becoming the first domestic lender to do so. The Yangon branch is the 54th foreign branch of the nation's largest lender, chairperson Arundhati Bhattacharya, who opened the office. This branch extends the global presence of SBI in 37 countries through 198 offices, she said. Bhattacharya, who became the first chairman to get a second term at SBI last Saturday, said: "SBI has been associated with Myanmar since 1861, when the erstwhile Bank of Bengal operated its branch in the then Rangoon. Later, as part of bank nationalisation, the operations of the Rangoon branch of SBI were taken over by the Peoples' Bank of Burma in February 1963." The Myanmarese central bank earlier this year allowed SBI to open a branch with the primary objective of extending wholesale banking services to foreign corporates.

ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ೨೦೧೪-೧೫ ರ ಅಂತಿಮ ೧:೧ ಆಯ್ಕೆ ಪಟ್ಟಿ , ಪ್ರಕಟಣೆ:

*1:1 Provisional Selection List for The Post of Secondary School Assistant Teachers Grade II and Physical Education Teachers Grade I for the year 2014-15..... http://hstr15.caconline.in/ *Selection list* http://myapp.hstr15.caconline.in/PDF/Bangalore_PSL.pdf *Cut off percentage* http://myapp.hstr15.caconline.in/PDF/CUTOFF_BLORE_PSL.pdf *Rejection list* http://myapp.hstr15.caconline.in/PDF/REJECTION_BLORE_PSL.pdf *ಬೆಳಗಾವಿ ವಿಭಾಗ* *Selection list* http://myapp.hstr15.caconline.in/PDF/Belgaum_PSL.pdf *Cutoff percentage* http://myapp.hstr15.caconline.in/PDF/CUTOFF_BGM_PSL.pdf *Rejection list* http://myapp.hstr15.caconline.in/PDF/REJECTION_BGM_PSL.pdf *ಗುಲಬುರ್ಗಾ ವಿಭಾಗ* *Selection list* http://myapp.hstr15.caconline.in/PDF/Gulbarga_PSL.pdf *Cut off* http://myapp.hstr15.caconline.in/PDF/CUTOFF_GLB_PSL.pdf *Rejection list* http://myapp.hstr15.caconline.in/PDF/REJECTION_GLB_PSL.pdf *ಮೈಸೂರು ವಿಭಾಗ* *Selection List* http://myapp.hstr15.caconline.in/PD

ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ೨೦೧೪-೧೫ ರ ಅಂತಿಮ ೧:೧ ಆಯ್ಕೆ ಪಟ್ಟಿ ಪ್ರಕಟಣೆ

*1:1 Provisional Selection List for The Post of Secondary School Assistant Teachers Grade II and Physical Education Teachers Grade I for the year 2014-15..... http://hstr15.caconline.in/ *Selection list* http://myapp.hstr15.caconline.in/PDF/Bangalore_PSL.pdf *Cut off percentage* http://myapp.hstr15.caconline.in/PDF/CUTOFF_BLORE_PSL.pdf *Rejection list* http://myapp.hstr15.caconline.in/PDF/REJECTION_BLORE_PSL.pdf *ಬೆಳಗಾವಿ ವಿಭಾಗ* *Selection list* http://myapp.hstr15.caconline.in/PDF/Belgaum_PSL.pdf *Cutoff percentage* http://myapp.hstr15.caconline.in/PDF/CUTOFF_BGM_PSL.pdf *Rejection list* http://myapp.hstr15.caconline.in/PDF/REJECTION_BGM_PSL.pdf *ಗುಲಬುರ್ಗಾ ವಿಭಾಗ* *Selection list* http://myapp.hstr15.caconline.in/PDF/Gulbarga_PSL.pdf *Cut off* http://myapp.hstr15.caconline.in/PDF/CUTOFF_GLB_PSL.pdf *Rejection list* http://myapp.hstr15.caconline.in/PDF/REJECTION_GLB_PSL.pdf *ಮೈಸೂರು ವಿಭಾಗ* *Sel

The Provisional Selection List for the post of Staff Nurse (B.Sc and Diploma) in Government Medical Colleges / Institutions is published:2016

Recruitment for the post of 'Staff Nurse' in Government / Autonomous Institutions in the State of Karnataka Provisional selection list The Provisional Selection List for the post of Staff Nurse (B.Sc and Diploma) in Government Medical Colleges / Institutions is published for the information of candidates. Candidates may file objections, if any, within 15 days from the date of publication of the list, through Fax (080-23461576), email (keauthority- ka@nic.in ) or in person to Karnataka Examinations Authority, Malleshwaram, Bangalore kea.kar.nic.in/staffnurse/dip_prov_list.pdf

FRENZY ಸೋಷಿಯಲ್‌ ಮಿಡಿಯಾ

Image
Facebook Google Plus Twitter Email SMS social-media A A A ಚಿತ್ರಾ ಸಂತೋಷ್‌ ವಾಟ್ಸಾಪ್‌ನಲ್ಲಿ ಸಂದೇಶವೊಂದು ಬಂದಾಕ್ಷಣ ಫಾರ್ವರ್ಡ್‌ ಮಾಡಿದ್ದಾಗಿದೆ. ಆದರೆ ಅದು ನಿಜವೇ? ಸುಳ್ಳಾದರೆ? ಫೇಸ್‌ಬುಕ್‌ನಲ್ಲಿ ಹಾಕಿದ ಪೋಸ್ಟ್‌ ಸತ್ಯವಲ್ಲದಿದ್ದರೆ? ಹೀಗೆ ಹಿಂದೆಮುಂದೆ ನೋಡದೆ ಸೋಶಿಯಲ್‌ ಮೀಡಿಯಾದಲ್ಲಿ ವ್ಯವಹರಿಸುವ ಈ ಅಪಾಯಕಾರಿ ವರ್ತನೆಗೆ ಏನೆನ್ನುತ್ತಾರೆ ಗೊತ್ತೇ? ಘಟನೆ-1: ಇದು ಮೊನ್ನೆ ಮೊನ್ನೆ ನಡೆದದ್ದು. ಮುಂಬೈಯಲ್ಲಿ ಶಾಲಾ ಮಕ್ಕಳು ಕೆಲವು ಶಂಕಿತರನ್ನು ನೋಡಿದ್ದು, ಟೀಚರ್‌ಗೆ ಹೇಳಿ ಪೊಲೀಸರ ತನಕ ಸುದ್ದಿ ತಲುಪಿಸಿ, ಕೊನೆಗೆ ಮುಂಬೈಯಲ್ಲಿ ಹೈ-ಅಲರ್ಟ್‌ ಘೋಷಿಸಲಾಯಿತು. ಆದರೆ, ಟ್ವಿಟರ್‌ ಮಹಾತ್ಮರು ಈ ಸುದ್ದಿಯನ್ನು ತಿರುಚಿ ಶಂಕಿತರ ಸ್ಕೆಚ್‌ ಎಂದು ಹಿರಿಯ ಪತ್ರಕರ್ತರೊಬ್ಬರ ಫೋಟೊ ಪ್ರಕಟಿಸಿಬಿಟ್ಟರು. ಅದನ್ನು ನಿಜವೆಂದು ನಂಬಿದ ರಾಷ್ಟ್ರೀಯ ಚಾನೆಲ್‌ವೊಂದು ಬ್ರೇಕಿಂಗ್‌ ನ್ಯೂಸ್‌ ಎಂದು ಟೆಲಿಕಾಸ್ಟ್‌ ಮಾಡಿದರೆ, ಒಡಿಶಾದ ದೈನಿಕವೊಂದು ಫೋಟೋ ಸಮೇತ ಪ್ರಕಟಿಸಿಬಿಟ್ಟಿತು! ಘಟನೆ-2: ಎರಡು ದಿನಗಳ ಹಿಂದಿನ ಘಟನೆ. ಎಸ್‌.ಜಾನಕಿ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಸುದ್ದಿ. ಅವರು ತಾನಿನ್ನು ಹಾಡುವುದಿಲ್ಲ ಎಂದು ಹೇಳಿದ್ದೇ ತಡ, ಯಾವುದನ್ನೂ ಪರಾಮರ್ಶಿಸದ ಸೋಷಿಯಲ್‌ ಮೀಡಿಯಾದ ಮಂದಿ ಜಾನಕಿ ವಿಧಿವಶರಾದರು ಎಂದು ಪ್ರಕಟಿಸಿಬಿಟ್ಟರು. ಬೆಳಗ್ಗೆ ಯಿಂದ ಸಂಜೆ ತನಕ ಫೇಸ್‌ಬುಕ್‌, ವ್ಯಾಟ್ಸಾಪ್‌ ಎಲ್ಲಾ ಕಡೆ ಹರಡಿದ್ದ ಸುದ್ದಿಗೆ ಫು

*ಮೆಟ್ರೊ ನೇಮಕ 'ಕೀ-ಉತ್ತರ ಪ್ರಕಟ'*

Image
Sep 22, 2016, 04.00 AM IST ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರು ಮೆಟ್ರೊ ರೈಲು ನಿಗಮದಲ್ಲಿ ಖಾಲಿ ಇರುವ ಮೇಂಟೇನರ್ಸ್‌, ಟ್ರೈನ್ ಆಪರೇಟರ್ಸ್‌ ಮತ್ತು ಸೆಕ್ಷನ್ ಎಂಜಿನಿಯರ್‌ಗಳ ಹುದ್ದೆ ಭರ್ತಿಗೆ ಸೆ. 18ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಕೀ - ಉತ್ತರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಕೀ- ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. www.freegksms.blogspot.in  ಆಸಕ್ತರು ಇ-ಮೇಲ್ ವಿಳಾಸ: keauthority-ka@nic.in *(mail should be titled as BMRCL-2016 - Objection - Subject) on or before 26-09-2016 before 5.30 pm)*. ಮೂಲಕ ಸೆ. 26ರಂದು ಸಂಜೆ 5.30ರೊಳಗೆ ಸಲ್ಲಿಸಬಹುದು. ಆಕ್ಷೇಪಣೆ ಸಲ್ಲಿಸುವಾಗ ಪರೀಕ್ಷಾ ವಿಷಯ, ಮಾಸ್ಟರ್ ಪತ್ರಿಕೆಯ ಪ್ರಶ್ನೆ ಸಂಖ್ಯೆಯ ಜತೆಗೆ ಅಗತ್ಯ ದಾಖಲೆಗಳೊಂದಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಆಧಾರರಹಿತ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬಹುದಾದ ಪ್ರಾಧಿಕಾರದ ವೆಬ್‌ಸೈಟ್ ವಿಳಾಸ _ http://kea.kar.nic.in/bmrcl_2016.htm_ Bangalore Metro Railway Corporation Limited             Provisional Answer Keys         The provisional Answer Key of all the subjects of BMRCL -2016 which was held on

Primary School Teachers' Transfer 2016: Out of Unit Transfer Final Provisional List ( 22/9/16)

http://www.schooleducation.kar.nic.in/pdffiles/Trans1617/PryTrsFPL220916.pdf ]

ವಾಟ್ಸಾಪ್ನಲ್ಲಿ 16MB ಗಿಂತ ಹೆಚ್ಚಿನ ಸೈಜ್ನ ವೀಡಿಯೊ ಸೆಂಡ್ ಹೇಗೆ? | Thu, Sep 22, 2016, 9:09 [IST]::-

ವಾಟ್ಸಾಪ್ ಪ್ರಪಂಚದಲ್ಲೇ ಪ್ರಖ್ಯಾತವಾಗಿರುವ ಮೆಸೇಜಿಂಗ್ ಆಪ್ ಆಗಿದೆ. ಅಲ್ಲದೇ ಬಹುತೇಕ ಸ್ಮಾರ್ಟ್ಫೋನ್ ವೇದಿಕೆಗಳಲ್ಲಿ ಲಭ್ಯವಿದ್ದು, ಆದರೆ ಕೆಲವು ನಿರ್ಬಂಧಗಳು ಸಹ ಇವೆ. ಇತ್ತೀಚೆಗೆ ವಾಟ್ಸಾಪ್ ಹಲವು ಬದಲಾವಣೆಗಳನ್ನು ತಂದಿದ್ದು, ಅವುಗಳೆಂದರೆ ರಿಫ್ರೆಶ್ಡ್ UI, ಕರೆ ಆಪ್ಶನ್, ಹೆಚ್ಚಿನ ಎಮೋಜಿಗಳು ಮತ್ತು ಅಕ್ಷರಗಳ ವಿನ್ಯಾಸಗಳು. ಅಲ್ಲದೇ ವೀಡಿಯೊ, ಆಡಿಯೋ ಮತ್ತು ಸ್ಥಳದ ಮಾಹಿತಿಯನ್ನು ಇತರರಿಗೆ ಕಳುಹಿಸುವ ಫೀಚರ್ ಅನ್ನು ಸಹ ಹೊಂದಿದೆ. ವಾಟ್ಸಾಪ್ನಲ್ಲಿ ಯಾವುದಾದರೂ ಕಾಂಟ್ಯಾಕ್ಟ್ ಬ್ಲಾಕ್ ಮಾಡಿದರೆ ಏನಾಗಬಹುದು ಗೊತ್ತೇ? ವಾಟ್ಸಾಪ್(WhatsApp) ಹಲವು ಫೀಚರ್ಗಳನ್ನು ಹೊಂದಿದ್ದರೂ ಸಹ ವೀಡಿಯೊ, ಆಡಿಯೋ ಫೈಲ್ಗಳು 16MB ಗಿಂತ ಹೆಚ್ಚಿನ ಸೈಜ್ ಇದ್ದಲ್ಲಿ ಇತರರಿಗೆ ಕಳುಹಿಸಲು ಸಾಧ್ಯವಿಲ್ಲ. ಆದ್ದರಿಂದ ಇಂದಿನ ಲೇಖನದಲ್ಲಿ ಆಂಡ್ರಾಯ್ಡ್ , ವಿಂಡೋಸ್ ಮತ್ತು ಐಓಎಸ್ ಬಳಕೆದಾರರು ತಮ್ಮ ವಾಟ್ಸಾಪ್ ಆಪ್ ಮೂಲಕ 16MB ಗಿಂತ ಹೆಚ್ಚಿನ ಸೈಜ್ನ ವೀಡಿಯೊವನ್ನು ಇತರರಿಗೆ ಕಳುಹಿಸುವುದು ಹೇಗೆ ಎಂದು ತಿಳಿಸುತ್ತಿದ್ದೇವೆ. ಹೇಗೆ ಎಂದು ಕೆಳಗಿನ ಹಂತಗಳನ್ನು ಓದಿ ತಿಳಿಯಿರಿ. * www.freegksms.blogspot.in * ಹಂತ 1: ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ನಿಂದ 'ಆಂಡ್ರಾಯ್ಡ್ ವೀಡಿಯೊ ಕನ್ವರ್ಟರ್' ಆಪ್ ಅನ್ನು ನಿಮ್ಮ ಡಿವೈಸ್ಗೆ ಇನ್ಸ್ಟಾಲ್ ಮಾಡಿಕೊಳ್ಳಿ. ಹಂತ 2: ಆಪ್ ಡೌನ್ಲೋಡ್