Posts

Selection List for The Post of Secondary School Assistant Teachers Grade II and Physical Education Teachers Grade I for the year 2014-15* PUBLIAHED

✍ *Breaking News....* *1:1 Main Selection List for The Post of Secondary School Assistant Teachers Grade II and Physical Education Teachers Grade I for the year 2014-15* http://hstr15.caconline.in/

4th Century B.C :: Copper Seal From Taxila

Image
(Indian Museum)

Job Info*ಅರಣ್ಯ ಇಲಾಖೆಯಲ್ಲಿ 240 ಅರಣ್ಯ ರಕ್ಷಕ ಹುದ್ದೆಗಳ ಭರ್ಜರಿ ನೇಮಕಾತಿ ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ವೆಬ್ಸೈಟ್ ನಲ್ಲಿ ಲಭ್ಯವಿದೆ*

Image
*Notification* https://forestrecruitment.files.wordpress.com/2017/04/240-forest-guard-notification.pdf 🙏🐲🐲🐲🐲🐲🐲🐲🐲🐲🙏

Govt launches website for public to download maps, but you will need Aadhar

PTI New Delhi, Monday, April 10, 2017 | 20:31 IST HOME The government today launched a dedicated website allowing the public the access to download 3,000 maps prepared by the Survey General of India (SGI) but made Aadhaar mandatory for the purpose. Using Aadhaar number, a person can download three maps every day from the portal ( http://soinakshe.uk.gov.in/ ) launched today. The SGI completes 250 years today. Harsh Vardhan, Minister of Science and Technology, said the motto behind making Aadhaar mandatory for using this service was to make it available "only to Indians". Aadhaar number is a proof of identity and not that of citizenship. The initiative comes days after Aadhaar was made mandatory for filing Income Tax Returns. The government is also mulling to make Aadhaar mandatory for booking air tickets. "We wanted to make passport mandatory for this service, but then not all people have passports, so we have made Aadhaar mandatory for people,"

ಪ್ರಪಂಚದ ಟಾಪ್ ಐದು ಜಲಂತರ್ಗಾಮಿಗಳು

Image
ವಿವಿಧ ದೇಶಗಳ ನೌಕಾ ದಳದಲ್ಲಿ ಜಲಾಂತರ್ಗಾಮಿ ನೌಕೆಗಳು ಒಂದು ಪ್ರಮುಖ ಭಾಗವಾಗಿದೆ. ಪ್ರಪಂಚದ ಟಾಪ್ ಐದು ಜಲಾಂತರ್ಗಾಮಿ ವರ್ಗಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಬನ್ನಿ. Written By:  Girish Lakshmappa Published:  Monday, April 10, 2017, 19:09 [IST] ಜಲಾಂತರ್ಗಾಮಿ ನೌಕೆ ನೀರಿನಲ್ಲಿ ಮುಳುಗಿ ಪ್ರಯಾಣ ಮಾಡಲು ಬಳಸುವ ಒಂದು ವಾಹನ. ಮೊಟ್ಟ ಮೊದಲಿಗೆ ಇದನ್ನು ಪ್ರಥಮ ವಿಶ್ವ ಯುದ್ಧದ ಸಮಯದಲ್ಲಿ ಬಹಳವಾಗಿ ಉಪಯೋಗಿಸಲಾಯಿತು. ಭಾರತೀಯ ನೌಕಾ ಸೇನೆಯಲ್ಲಿ ಸಿಂಧುಘೋಷ್, ಸಿಂಧುರಕ್ಷಕ್ ಮೊದಲಾದ ಜಲಾಂತರ್ಗಾಮಿ ನೌಕೆಗಳಿವೆ. VIDEO : Pagani Zonda S Roadster Turnaround Part II Pagani Zonda S Roadster Turnaround Part II Powered by ಟೈಫೂನ್ ವರ್ಗ, ರಷ್ಯಾ ಟೈಫೂನ್ ಕ್ಲಾಸ್ ಜಲಾಂತರ್ಗಾಮಿಯು 1980ರಲ್ಲಿ ಸೋವಿಯತ್ ನೌಕಾದಳ ನಿಯೋಜಿಸಿದ ಪರಮಾಣು-ಚಾಲಿತ ಕ್ಷಿಪಣಿ ಜಲಾಂತರ್ಗಾಮಿಯ ಒಂದು ವಿಧವಾಗಿದೆ. ಈ ಜಲಂತರ್ಗಾಮಿಯು ಸರಿ ಸುಮಾರು 48,000 ಸಾವಿರ ಟನ್ನಿನಷ್ಟು ಬಾರವನ್ನು ಹೊರುವಷ್ಟು ಶಕ್ತವಾಗಿದೆ.       ಈಗಲೂ ಸಹ ರಷ್ಯಾ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಜಲಾಂತರ್ಗಾಮಿಗಳು 2012ರಲ್ಲಿ ಪುನರ್ನಿರ್ಮಿಸಲು ಹೊರಟಿತ್ತಾದರೂ ಹೆಚ್ಚಿನ ಮಟ್ಟದ ಖರ್ಚು ತಗುಲುತ್ತದೆ ಎಂಬ ಕಾರಣಕ್ಕೆ ನಿರ್ಧಾರವನ್ನು ಹಿಂತೆಗೆದುಕೊಳ್ಳಲಾಯಿತು. ಈ ಜಲಂತರ್ಗಾಮಿಯ ವರ್ಗದಲ್ಲಿ ಸಿಬ್ಬಂದಿ ಆರಾಮವಾಗಿ 120 ದಿನಗಳವರೆಗೆ ಯಾವ

ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಘಟ್ಟವಾದ ಗಾಂಧಿ ಚಂಪಾರಣ್ ಸತ್ಯಾಗ್ರಹಕ್ಕೀಗ 100 ವರ್ಷ

April 10, 2017 'Gandhi in Champaran', Book, launches, New Delhi, Venkaiah Naidu, ಚಂಪಾರಣ್ ಸತ್ಯಾಗ್ರಹ ನವದೆಹಲಿ, ಏ.10-ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಂದು ಪ್ರಮುಖ ಘಟ್ಟವಾದ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಚಂಪಾರಣ್ ಸತ್ಯಾಗ್ರಹಕ್ಕೆ ಈಗ 100 ವರ್ಷ. ಈ ಸಂದರ್ಭದಲ್ಲಿ ರಾಜಧಾನಿ ದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಮತ್ತು ಗಾಂಧಿ ಸತ್ಯಾಗ್ರಹ ಚಳವಳಿ ಕುರಿತ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು.  100 ವರ್ಷಗಳ ಹಿಂದೆ ದೇಶವನ್ನು ಬ್ರಿಟಿಷ್ ಆಡಳಿತದಿಂದ ಸ್ವಚ್ಛಗೊಳಿಸಲು ಗಾಂಧೀಜಿ ಚಂಪಾರಣ್ ಸತ್ಯಾಗ್ರಹ ಚಳವಳಿ ಆರಂಭಿಸಿದ್ದರು. ಈಗ ನಾವು ಸ್ವಚ್ಛ ಭಾರತಕ್ಕಾಗಿ ಆಂದೋಲನ ನಡೆಸುತ್ತಿದ್ದೇವೆ ಎಂದು ಮೋದಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ದೆಹಲಿಯಲ್ಲಿ ನಡೆದ ಇನ್ನೊಂದು ಸಮಾರಂಭದಲ್ಲಿ ಕೇಂದ್ರ ವಾರ್ತಾ ಸಚಿವ ಎಂ.ವೆಂಕಯ್ಯನಾಯ್ಡು ಭಾಗವಹಿಸಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು

ಬೆಚ್ಚಿ ಬೀಳಿಸಿದ BSNL ಆಫರ್..249 ರೂಪಾಯಿಗೆ 300GB ಡೇಟಾ, ಉಚಿತ ಕರೆ!!

BSNL ಬಿಡುಗಡೆ ಮಾಡಿರುವ ಅನ್‌ಲಿಮಿಟೆಡ್ 249 ಆಫರ್ ಯಾರು ಊಹಿಸಲು ಸಾಧ್ಯವಾದ ರೀತಿಯಲ್ಲಿದೆ.!! Written By: Bhaskar | Mon, Apr 10, 2017, 15:51 [IST] ಜಿಯೋ ವಿರುದ್ದ ಸೆಡ್ಡು ಹೊಡೆಯಲು, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ BSNL ಊಹಿಸಲು ಸಾಧ್ಯವಾಗದ ಆಫರ್ ಒಂದನ್ನು ಬಿಡುಗಡೆ ಮಾಡಿದೆ. BSNL ಅನ್‌ಲಿಮಿಟೆಡ್ 249 ಎಂಬ ನೂತನ ಆಫರ್ ಒಂದನ್ನು ಬಿಡುಗಡೆ ಮಾಡಿದ್ದು, ಈ ನೂತನ ಆಫರ್ ಟೆಲಿಕಾಂ ಅನ್ನು ಬೆಚ್ಚಿ ಬೀಳಿಸದೆ.!!ಹೌದು, BSNL ಬಿಡುಗಡೆ ಮಾಡಿರುವ ಅನ್‌ಲಿಮಿಟೆಡ್ 249 ಆಫರ್ ಯಾರು ಊಹಿಸಲು ಸಾಧ್ಯವಾದ ರೀತಿಯಲ್ಲಿದೆ. ಕೇವಲ 249 ರೂಪಾಯಿಗೆ ಹೈ ಸ್ಪೀಡ್ ಹೊಂದಿರುವ 300 ಜಿಬಿ ಇಂಟರ್‌ನೆಟ್ ಡೇಟಾ ಮತ್ತು ಅನಿಯಮಿತ ಉಚಿತ ಕರೆ ಮಾಡುವ ಸೌಲಭ್ಯವನ್ನು BSNL ನೀಡಿದೆ.!!ಜಿಯೋ ಗ್ರಾಹಕರಿಗೆ ಮಣಿದ ಮೋದಿ..ಮತ್ತೆ ಉಚಿತವಾಗಲಿದೆ ಜಿಯೋ ಸೇವೆ?!!ಹಾಗಾದರೆ, BSNL ಬಿಡುಗಡೆ ಮಾಡಿರುವ ಅನ್‌ಲಿಮಿಟೆಡ್ 249 ಆಫರ್ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ. ಎಷ್ಟು ಸ್ಪೀಡ್‌ನಲ್ಲಿ BSNL ಡೇಟಾ ಗ್ರಾಹಕರಿಗೆ ದೊರಕಲಿದೆ. ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ. BSNL ಅನ್‌ಲಿಮಿಟೆಡ್ 249 ಆಫರ್!! ಅನ್‌ಲಿಮಿಟೆಡ್ 249 ಆಫರ್‌ನಲ್ಲಿ BSNL ಪ್ರತಿ ತಿಂಗಳು 300 ಜಿಬಿ ಡೇಟಾ ನೀಡುತ್ತಿದೆ. ಇನ್ನು ಈ ಪ್ಲಾನ್ ಅನ್ವಯ ಒಂದು ದಿನಕ್ಕೆ 10 ಜಿಬಿ ಡೇಟಾವನ್ನು ಬಳಸಬಹದಾಗಿದ್ದು, ಜೊತೆಗೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 7 ಗಂ

50 YEARS OF ATM...

Image
A brief history and few facts you didn't know of ATMs 9 Apr, 2017 Source :  Reuters Facebook Whatsapp Twitter LinkedIn gplus email 50 years of ATMs 1 / 8 The ubiquitous automated teller machine (ATM) is turning 50 this year. It was on June 27, 1967, that the first ATM was opened to the public at a Barclays branch in a suburb of London. Let's go through few ATM statistics, the machine's history. Who invented the ATM? 2 / 8 While John Shepherd-Barron is commonly believed to have come up with the idea for the ATM, others have contested it. Other teams of engineers at banks were said to have been working on a cash dispenser at the same time. Barron's "eureka" moment was inspired by a machine dispensing chocolate bars and he later sold his concept to an executive at Britain's Barclays Bank over a pink gin. Story behind the PIN 3 / 8 Shepherd-Barron's wife suggested he used a four-digit security number because she said she would never be able to remember the

1st Century B.C :: Pipal Leaf , Sunga Dynasty From Bhita , Allahabad ( Photo - National Museum Delhi )

Image
1st Century B.C :: Pipal Leaf , Sunga Dynasty From  Bhita , Allahabad ( Photo - National Museum Delhi )

*ಬೇಸಿಗೆ ಸಂಭ್ರಮ-2017ರ ಕಿರು ಪರಿಚಯ*

Image
💐 *SUMMER-CAMP 2017*💐 *(01).* ಡೈಸ್ ಮಾಹಿತಿ ಆಧರಿಸಿ 150ಕ್ಕಿಂತ ಹೆಚ್ಚು ದಾಖಲಾತಿ ಹೊಂದಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ಕಡ್ಡಾಯವಾಗಿ ಅನುಷ್ಠಾನ. *(02).* ಸನ್-2017-18ನೆಯ ಸಾಲಿಗೆ 6ನೆಯ & 7ನೆಯ ವರ್ಗಕ್ಕೆ ಅರ್ಹರಿರುವ ಮಕ್ಕಳು ಮಾತ್ರ ಅರ್ಹರು. *(03).* ಇದು ನಿರಂತರವಾಗಿ ಐದು ವಾರಗಳವರೆಗೆ ನಡೆಯುವ ಕಾರ್ಯಕ್ರಮ. *(04).* ಈ ಐದು ವಾರಕ್ಕೆ ಮಕ್ಕಳಿಗೆ ಬೋಧಿಸಬೇಕಾದ ಪಠ್ಯಕ್ರಮವು *ಸ್ವಲ್ಪ ಓದು-ಸ್ವಲ್ಪ ಮೋಜು* ಎಂಬ ಶಿರೋನಾಮೆಯಡಿಯಲ್ಲಿ ಸಿದ್ಧವಾಗಿರುತ್ತದೆ. ಈ ಪಠ್ಯಕ್ರಮವನ್ನೇ ಉಸ್ತುವಾರಿ ಶಿಕ್ಷಕರು ಬೋಧಿಸಬೇಕು. ಈ ಬೇಸಿಗೆ ಸಂಭ್ರಮ-2017ರ ಕಾರ್ಯಕ್ರಮದಲ್ಲಿ ಉಸ್ತುವಾರಿ ಶಿಕ್ಷಕರು ಬೋಧಿಸಲು ಬಳಸುವ ಐದು ವಾರದ ಪಠ್ಯಕ್ರಮದ ಕಿರು ಪರಿಚಯ ಈ ಕೆಳಗಿನಂತಿರುತ್ತದೆ... *ಮೊದಲ ವಾರ* -ಕುಟುಂಬ *ಎರಡನೆಯ ವಾರ* -ನೀರು *ಮೂರನೆಯ ವಾರ* -ಆಹಾರ *ನಾಲ್ಕನೆಯ ವಾರ* -ಆರೋಗ್ಯ & ನೈರ್ಮಲ್ಯ *ಐದನೆಯ ವಾರ* -ಪರಿಸರ. ಈ ಮೇಲಿನ ಐದು ವಾರದ ಪಠ್ಯಕ್ರಮದಲ್ಲಿ ಆಯಾ ವಾರಕ್ಕೆ ನಿಗದಿಪಡಿಸಿದ ವಿಷಯ ವಸ್ತುಗಳನ್ನು ವಾರದ ಆರು ದಿನಗಳಂದು ಪ್ರತಿದಿನ ಈ ಕೆಳಗೆ ನಮೂದಿಸಿದ ಐದು ಹಂತದ ಚಟುವಟಿಕೆಗಳಂತೆ ಬೋಧಿಸುವುದು... *ಮೊದಲನೆಯ ಅವಧಿಯ ಚಟುವಟಿಕೆ* -ಓದು-ಬರಹ *ಎರಡನೆಯ ಅವಧಿಯ ಚಟುವಟಿಕೆ* -ನಿತ್ಯಜೀವನಕ್ಕೆ ಸಂಬಂಧೀಕರಿಸುವುದು *ಮೂರನೆಯ ಅವಧಿಯ ಚಟುವಟಿಕೆ*

*ಕರ್ನಾಟಕ ಪೋಸ್ಟಲ್ GRAMIN DAK SEVAKS IN THE CIRCLE ನಲ್ಲಿ ‌1048 ಭರ್ಜರಿ ಹುದ್ದೆಗಳ ನೇಮಕಾತಿ*

Image
NOTIFICATION FOR THE POSTS OF GRAMIN DAK SEVAKS IN THE K, taka CIRCLE G.O NO.R&E/2-94/GDS-ONLINE/2016/I DATED AT BG 560 001 THE 07-04-2017 � �

ದೇಶದಲ್ಲೇ ಮೊದಲ ಬಾರಿಗೆ ವಾಟ್ಸಾಪ್ ಮೂಲಕ ಸಮನ್ಸ್: ಕೋರ್ಟ್ ಸೂಚನೆ

ವಾಟ್ಸಾಪ್ ಮೂಲಕ ಸಮನ್ಸ್ ಕಳುಹಿಸಿ, ಅವರಿಗೆ ತಲುಪಿದೆ ಎಂಬುದಕ್ಕೆ ಡೆಲಿವೆರಿ ಸ್ಟೇಟಸ್ ನ ಪ್ರಿಂಟ್ ಔಟ್ ತೆಗೆದುಕೊಳ್ಳಿ. ಮೊಬೈಲ್ ನಂಬರ್, ಇ ಮೇಲ್ ವಿಳಾಸ ಕೂಡ ವ್ಯಕ್ತಿಯ ಅಧಿಕೃತ ವಿಳಾಸವೇ ಎಂಬ ಆದೇಶವನ್ನು ಹರಿಯಾಣದ ಕೋರ್ಟ್ ವೊಂದು ನೀಡಿದೆ Updated: Sat, Apr 8, 2017, 13:22 [IST] Written by: ವಿಕಾಸ್ ನಂಜಪ್ಪ ಹರಿಯಾಣ, ಏಪ್ರಿಲ್ 8: ಕೋರ್ಟ್ ಗಳಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ನಿಧಾನ ಎಂಬುದು ಸಾಮಾನ್ಯ ಆಕ್ಷೇಪ. ಆದರೆ ಸಮಯ ಸರಿದಂತೆ ಅಲ್ಲೂ ಬದಲಾವಣೆ ಆಗ್ತಿದೆ. ವಾಟ್ಸಾಪ್ ಅಪ್ಲಿಕೇಷನ್ ಗೆ ಸಂಬಂಧಿಸಿದಂತೆ ಖಾಸಗಿತನದ ಬಗ್ಗೆ ಸುಪ್ರೀಂ ಕೋರ್ಟ್ ಎದುರು ಪ್ರಕರಣ ಇದ್ದು, ವಿಚಾರಣೆ ಜಾರಿಯಲ್ಲಿದೆ. ಅಂಥದ್ದರಲ್ಲಿ ಹರಿಯಾಣದ ನ್ಯಾಯಾಲಯ ವಾಟ್ಸಾಪ್ ಮೂಲಕ ನೋಟಿಸ್ ಕಳುಹಿಸಲು ಸೂಚಿಸಿ, ಎಲ್ಲರ ಹುಬ್ಬೇರುವಂತೆ ಮಾಡಿದೆ. ವಿಳಂಬ ಅಗುವುದನ್ನು ತಡೆಯಬಹುದು ಎಂಬ ಕಾರಣಕ್ಕೆ ಆರ್ಥಿಕ ಆಯುಕ್ತರ ಕೋರ್ಟ್ ವಾಟ್ಸಾಪ್ ಮೂಲಕ ಸಮನ್ಸ್ ಕಳುಹಿಸಲು ಆದೇಶಿಸಿದೆ. ಪಾಲುದಾರಿಕೆ ವಿಚಾರವಾಗಿ ಹೂಡಿದ್ದ ದಾವೆಗೆ ಸಂಬಂಧಿಸಿದಂತೆ ಹೀಗೆ ಆದೇಶ ಮಾಡಲಾಗಿದೆ. ದೇಶದ ನ್ಯಾಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಮನ್ಸ್ ಅನ್ನು ಈ ರೀತಿ ಸಂದೇಶ ಕಳುಹಿಸುವ ಅಪ್ಲಿಕೇಷನ್ ಬಳಸಿ ಎನ್ನಲಾಗಿದ್ದು, ಈಗಿನ ಸನ್ನಿವೇಶದಲ್ಲಿ ಇಮೇಲ್ ಹಾಗೂ ಮೊಬೈಲ್ ಸಂಖ್ಯೆ ಕೂಡ ಆ ವ್ಯಕ್ತಿಯ ವಿಳಾಸವೇ ಎಂದು ಆದೇಶದಲ್ಲಿ ಹೇಳಿದೆ. ಕೋರ್ಟ್ ನ ಸೀಲು

'ಅತ್ಯುತ್ತಮ ಬಾಲನಟ' ರಾಷ್ಟ್ರೀಯ ಪ್ರಶಸ್ತಿ ಪಡೆದ ಪ್ರತಿಭಾನ್ವಿತ ಕನ್ನಡಿಗ ಮನೋಹರ ಕೆ ..!

Posted by: Harshitha | Sat, Apr 8, 2017, 13:46 [IST] 2016ನೇ ಸಾಲಿನ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನಿನ್ನೆ ಪ್ರಕಟವಾಯ್ತು. ಕನ್ನಡಕ್ಕೆ ಒಟ್ಟು ನಾಲ್ಕು ಪ್ರಶಸ್ತಿಗಳು ಲಭಿಸಿವೆ. 'ಅಲ್ಲಮ' ಚಿತ್ರದ ಸಂಗೀತ ನಿರ್ದೇಶನ ಹಾಗೂ ಮೇಕಪ್ ವಿಭಾಗಕ್ಕೆ ಎರಡು ಪ್ರಶಸ್ತಿಗಳು ಸಿಕ್ರೆ, 'ರಿಸರ್ವೇಶನ್' ಚಿತ್ರ 'ಅತ್ಯುತ್ತಮ ಚಿತ್ರ' (ಕನ್ನಡ) ಪ್ರಶಸ್ತಿಗೆ ಭಾಜನವಾಯ್ತು. ಇನ್ನೂ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಅತ್ಯದ್ಭುತ ನಟನೆಯಿಂದ ಜ್ಯೂರಿ ಮೆಂಬರ್ಸ್ ಮನವನ್ನ ಗೆದ್ದು 'ಅತ್ಯುತ್ತಮ ಬಾಲನಟ' ಪ್ರಶಸ್ತಿ ಪಡೆದಿರುವ ಪ್ರತಿಭಾನ್ವಿತ ಕನ್ನಡಿಗ ಮನೋಹರ.ಕೆ. ಪೃಥ್ವಿ ಕೊಣನೂರು ನಿರ್ದೇಶನದ 'ರೈಲ್ವೇ ಚಿಲ್ಡ್ರನ್' ಚಿತ್ರದ ಅಭಿನಯಕ್ಕಾಗಿ ಮಾಸ್ಟರ್ ಮನೋಹರ.ಕೆ 'ಅತ್ಯುತ್ತಮ ಬಾಲನಟ' ಪ್ರಶಸ್ತಿಯನ್ನ ಇನ್ನಿಬ್ಬರ ಜೊತೆ ಹಂಚಿಕೊಂಡಿದ್ದಾರೆ ದೊಡ್ಡಬಳ್ಳಾಪುರದ ಹುಡುಗ ಮನೋಹರ.ಕೆ ಇಂದು 'ಅತ್ಯುತ್ತಮ ಬಾಲನಟ' ಪ್ರಶಸ್ತಿ ಪಡೆದು ದೇಶಾದ್ಯಂತ ಸುದ್ದಿ ಮಾಡಿರುವ ಮನೋಹರ.ಕೆ ಮೂಲತಃ ದೊಡ್ಡಬಳ್ಳಾಪುರದವರು. ಹೈ ಸ್ಕೂಲ್ (8ನೇ ತರಗತಿ) ವ್ಯಾಸಂಗ ಮಾಡುತ್ತಿರುವ ಮನೋಹರ.ಕೆ ಓದಿನಲ್ಲಿ ನಂಬರ್ ಓನ್... ಉತ್ತಮ ಕ್ರೀಡಾಪಟು ಕೂಡ ಹೌದು.    'ರೈಲ್ವೇ ಚಿಲ್ಡ್ರನ್' ಚಿತ್ರದ ಕುರಿತು ಮನೆ ಬಿಟ್ಟು ರೈಲ್ವೇ ನಿಲ್ದಾಣಗಳಲ್ಲಿ ಜೀವಿಸುತ್ತಿರುವ... ರೈಲು ಹಳ

ತಾತ್ಕಾಲಿಕ PDO /GPS ಫಲಿತಾಂಶ ಪ್ರಕಟ:* ಅಧಿಕೃತ ವೆಬ್ ಸೈಟ್ ನಲ್ಲಿ Provisional Merit List ಪ್ರಕಟ.. ಈ ಕೆಳಗಿನ ಲಿಂಕ್ ನ ಮೇಲೆ ಕ್ಲಿಕ್ ಮಾಡಿರಿ.*

http://webcache.googleusercontent.com/search?q=cache:http://kea.kar.nic.in/rdpr.htm&gws_rd=cr&ei=v7jnWMPWOoTgvgSC0oy4DQ * http://kea.kar.nic.in/rdpr.htm

4ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಅಕ್ಷಯ್‍ಕುಮಾರ್ ಶ್ರೇಷ್ಠ ನಟ, ಕನ್ನಡದ 2 ಚಿತ್ರಗಳಿಗೂ ಪ್ರಶಸ್ತಿ April 7, 2017

Image
ನವದೆಹಲಿ, ಏ.7-ನವದೆಹಲಿಯಲ್ಲಿ ಇಂದು 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಬಾಲಿವುಡ್‍ನ ನೀರ್ಜಾ ಎಂಬ ಚಿತ್ರವು ಶ್ರೇಷ್ಠ ಚಿತ್ರ ಎಂದು ಪರಿಗಣಿಸಲ್ಪಟ್ಟಿದೆ.   ರುಸ್ತುಮ್ ಎಂಬ ಹಿಂದಿ ಚಿತ್ರದ ಅಭಿನಯಕ್ಕಾಗಿ ಅಕ್ಷಯ್‍ಕುಮಾರ್ ಶ್ರೇಷ್ಠ ನಟರಾಗಿ ಆಯ್ಕೆಯಾಗಿದ್ದಾರೆ. ನಟಿ ಸೋನಂ ಕಪೂರ್‍ಗೆ ವಿಶೇಷ ಪ್ರಶಸ್ತಿ ನೀಡಲಾಗಿದೆ.   ಕನ್ನಡ ಸಿನಿಮಾಗಳ ಪೈಕಿ ರಿಸರ್ವೇಷನ್ ಚಿತ್ರವು ಶ್ರೇಷ್ಠ ಪ್ರಾದೇಶಿಕ ಅನ್ನಿಸಿಕೊಂಡಿದೆ. ಟಿ.ಎಸ್.ನಾಗಾಭರಣ ನಿರ್ದೇಶನದ ಅಲ್ಲಮ ಚಿತ್ರದ ಸಂಗೀತ ನಿರ್ದೇಶಕ ಪದ್ಮನಾಭ ಅವರಿಗೆ ಸಂಗೀತ ಹಾಗೂ ಹಿನ್ನೆಲೆ ಸಂಗೀತ ವಿಭಾಗದ ಎರಡು ಪ್ರಶಸ್ತಿಗಳು ಬಂದಿವೆ. ಅಲ್ಲಮ ಚಿತ್ರವನ್ನು ದಿವಂಗತ ಶ್ರೀಹರಿ ಖೋಡೆ ನಿರ್ಮಿಸಿದ್ದಾರೆ.  ಹಿರಿಯ ಮೇಕಪ್ ಕಲಾವಿದ ರಾಮಕೃಷ್ಣ ಅವರಿಗೆ ರಾಷ್ಟ್ರಪ್ರಶಸ್ತಿ ಬಂದಿರುವುದು ಒಂದು ಹೆಗ್ಗಳಿಕೆ. ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯ ಗರಿ :  ಟಿ.ಎಸ್.ನಾಗಾಭರಣ ನಿರ್ದೇಶನದ ಅಲ್ಲಮ ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿಯ ಸಂಭ್ರಮ.. ಅತ್ಯುತ್ತಮ ಸಂಗೀತ ನಿರ್ದೇಶಕ- ಬಾ.ಪು. ಪದ್ಮನಾಭ (ಅಲ್ಲಮ ಚಿತ್ರ) ಅತ್ಯುತ್ತಮ ಮೇಕಪ್ ಪ್ರಶಸ್ತಿ ಎನ್.ಕೆ.ರಾಮಕೃಷ್ಣನ್ (ಅಲ್ಲಮ) ಅತ್ಯುತ್ತಮ ಕನ್ನಡ ಚಿತ್ರ- ರಿಜರ್ವೇಶನ್ ಅತ್ಯುತ್ತಮ ನಟಿ/ನಟ :  ಅತ್ಯುತ್ತಮ ನಟಿ ಸುರಭಿ ಲಕ್ಷ್ಮೀ (ಮಲಯಾಳಂ) ಅತ್ಯುತ್ತಮ ನಟ ಅಕ್ಷಯ್ ಕುಮಾರ್ (ರಿಸ್ತುಂ ಚಿತ್ರ) ಪ್ರಶಸ್ತ

ಕನ್ನಡದ ಉರ್ವಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ :* ಬಿ.ಎಸ್.ಪ್ರದೀಪ್ ವರ್ಮಾ ಅವರ ಮೊದಲ ನಿರ್ದೇಶನದ ಕನ್ನಡ ಚಿತ್ರ ‘ಉರ್ವಿ’ ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

Image
By Suvarna Web Desk | 10:27 PM Thursday, 06 April 2017 ಲೈಂಗಿಕ ಕಾರ್ಯಕರ್ತೆಯರ ಸಬಲೀಕರಣದ ಕುರಿತಾದ ಮತ್ತು ಬಿ.ಎಸ್.ಪ್ರದೀಪ್ ವರ್ಮಾ ಅವರ ಮೊದಲ ನಿರ್ದೇಶನದ ಕನ್ನಡ ಚಿತ್ರ 'ಉರ್ವಿ' ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ನ್ಯೂಯಾರ್ಕ್ (ಏ.06):  ಲೈಂಗಿಕ ಕಾರ್ಯಕರ್ತೆಯರ ಸಬಲೀಕರಣದ ಕುರಿತಾದ ಮತ್ತು ಬಿ.ಎಸ್.ಪ್ರದೀಪ್ ವರ್ಮಾ ಅವರ ಮೊದಲ ನಿರ್ದೇಶನದ ಕನ್ನಡ ಚಿತ್ರ  'ಉರ್ವಿ ' ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಬುಧವಾರ ರಾತ್ರಿ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಡೀ ಫಿಲಂ ಪ್ರಶಸ್ತಿ ಸಮಾರಂಭದಲ್ಲಿ ಉತ್ತಮ ಚಿತ್ರ ಎಂಬ ಖ್ಯಾತಿಯನ್ನು ಸ್ಯಾಂಡಲ್‌ವುಡ್‌ನ 'ಉರ್ವಿ' ಪಡೆದುಕೊಂಡಿದೆ. ಶೃತಿ ಹರಿಹರನ್, ಶ್ವೇತಾ ಪಂಡಿತ್ ಮತ್ತು 'ಯು ಟರ್ನ್' ಚಿತ್ರದಲ್ಲಿ ಅಮೋಘ ಅಭಿನಯದ ಮೂಲಕ ಗಮನ ಸೆಳೆದಿದ್ದ ಶ್ರದ್ಧಾ ಶ್ರೀನಾಥ್ ಅಭಿನಯದ ಉರ್ವೀ ಚಿತ್ರ ಜನರ ಗಮನ ಸೆಳೆದಿತ್ತು. ಅಲ್ಲದೆ, ಹಲವು ಅಂತಾರಾಷ್ಟ್ರೀಯ ಫೆಸ್ಟಿವಲ್‌ಗಳ ಪ್ರಶಸ್ತಿಗಳಿಗಾಗಿನ ಪೈಪೋಟಿಯಲ್ಲಿ ಚಿತ್ರ ತೀವ್ರ ಸ್ಪರ್ಧೆಯೊಡ್ಡುತ್ತಿದೆ. 

ವಾಟ್ಸಾಪ್ಪ ಕಾಲದಲ್ಲೊಂದು ಥ್ಯಾಂಕಿಂಗ್ ಲೆಟರ್

Image

*ಪಕ್ಷಿಪ್ರೇಮಿ ಶಿಕ್ಷಕ* ಮಹೇಶ್ ಪೂಜಾರಿ

Image
ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಸ.ಪ್ರಾ.ಶಾಲಾ ಶಿಕ್ಷಕರೊಬ್ಬರ ಹವ್ಯಾಸದ ಹಾದಿ ಕುರಿತು ವರದಿ: (ಕರ್ನಾಟಕ ದರ್ಶನ) * *ಕೃತಕ ಗೂಡು:* ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿಗಳ ಸಂತತಿ ಹೆಚ್ಚಿಸುವ ಪಣ ತೊಟ್ಟಂತಿರುವ ಇವರು, ತಮ್ಮ ಮನೆಯ ಅಂಗಳದಲ್ಲಿ ಗುಬ್ಬಚ್ಚಿಗಳಿಗಾಗಿ ಕೃತಕ ಗೂಡುಗಳನ್ನು ನಿರ್ಮಾಣ ಮಾಡಿದ್ದಾರೆ. ಗುಬ್ಬಚ್ಚಿಗಳು ಕೃತಕ ಗೂಡಿನಲ್ಲಿ ಮೊಟ್ಟೆಯಿಟ್ಟು ಸಂತತಿ ವೃದ್ಧಿಸುತ್ತಿವೆ. ಇವರ ಕೈತೋಟದ ಗಿಡಗಳಲ್ಲಿ ಹತ್ತಾರು ಜೇನುಗೂಡುಗಳಿವೆ. ಈ ಗೂಡುಗಳಿಂದ ಪ್ರತಿವರ್ಷ ಸುಮಾರು ಒಂದು ಕೆ.ಜಿಯಷ್ಟು ಜೇನುತುಪ್ಪ ಪಡೆಯುತ್ತಿದ್ದಾರೆ. ವರದಿ:ಪ್ರಕಾಶ ಎನ್‌.ಮಸಬಿನಾಳ ಹಲವರಿಗೆ ಪಕ್ಷಿಗಳನ್ನು ತಂದು ಪಂಜರದಲ್ಲಿ ಇಟ್ಟು ಸಾಕುವುದು ಹವ್ಯಾಸ. ಆದರೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಶಿಕ್ಷಕ ಮಹೇಶ ಪೂಜಾರಿ ಹಾಗಲ್ಲ. ಹಕ್ಕಿಗಳಿಗಾಗಿಯೇ ಕೃತಕ ಗೂಡುಗಳನ್ನು ನಿರ್ಮಿಸಿ ಅವುಗಳಿಗೆ ಆಸರೆ ನೀಡುತ್ತಿದ್ದಾರೆ. ಕೃಷಿ ಪ್ರೇಮಿಯೂ ಇವರಾಗಿದ್ದು ಇವರಿಗೆ 'ಕೃಷಿಶಿಕ್ಷಕ' ಎಂದೂ ಕರೆಯಬಹುದು. ರಜಾ ದಿನಗಳನ್ನು ಮನೆಯ ಕೈತೋಟದ ಅಂದ ಮಾಡುವುದರ ಜೊತೆ ಪಕ್ಷಿಗಳ ಆರೈಕೆಗಾಗಿ ಮೀಸಲು. ಮನೆಯ ಅಂಗಳದಲ್ಲಿ ಬಾಳೆ, ತೆಂಗು, ಅಡಿಕೆ, ಏಲಕ್ಕಿ, ನಿಂಬೆ, ವೆನಿಲಾ ಬೆಳೆದಿರುವುದು ಮಾತ್ರವಲ್ಲದೇ, ಮೂರು ಮೀಟರ್‌ ಸುತ್ತಳತೆಯಲ್ಲಿ ದ್ರಾಕ್ಷಿ, ಮಾವು, ಪೇರಲೆ, ಕಿತ್ತಳೆ ಹಣ್ಣುಗಳನ್ನು ಬೆಳೆಸಿದ್ದಾರೆ. ಇನ್ನೊಂದೆಡೆ, 14 ಜಾತಿಯ ದಾಸವಾಳ

ಭಾರತದ ಮೊದಲ ಮಂಗಳಮುಖಿ ಎಸ್ಐ ಪ್ರೀತಿಕಾ ಯಾಶಿನಿ:*

Image
ಧರ್ಮಪುರಿ: ಮಂಗಳಮುಖಿ ಕೆ.ಪ್ರೀತಿಕಾ ಯಾಶಿನಿ ಧರ್ಮಪುರಿ ಪೊಲೀಸ್ ಇಲಾಖೆಯಲ್ಲಿ ಎಸ್ಐ ಆಗಿ ನೇಮಕಗೊಂಡಿದ್ದಾರೆ. ಇವರು ಪೊಲೀಸ್ ಇಲಾಖೆಯಲ್ಲಿ ಸ್ಥಾನ ಪಡೆದಿರುವ ದೇಶದ ಮೊದಲ ಮಂಗಳಮುಖಿ. ಆದರೆ ಇದಕ್ಕಾಗಿ ಪ್ರೀತಿಕಾ ಬಹಳಷ್ಟು ಕಾನೂನು ಹೋರಾಟ ನಡೆಸಬೇಕಾಯಿತು. ಕರ್ತವ್ಯಕ್ಕೆ ಹಾಜರಾದ ಮೊದಲ ದಿನ ಬಹಳ ಭಾವೋದ್ವೇಗಕ್ಕೆ ಒಳಗಾಗಿದ್ದೆ. ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ನನಗೆ ಸಹಕಾರ ನೀಡಿದ್ದಾರೆ. ಒಂದು ವರ್ಷ ಪಡೆದ ತರಬೇತಿ ಕರ್ತವ್ಯ ನಿರ್ವಹಿಸುವುದಕ್ಕೆ ಬಹಳ ನೆರವಾಗಿದೆ ಎಂದು ಪ್ರೀತಿಕಾ ಹೇಳಿದ್ದಾರೆ. ಚೆನ್ನೈ ಸಮೀಪದ ವಂಡಲೂರು ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸಿದ್ದಾರೆ. ಇವರು ಹುಟ್ಟಿನಿಂದ ಗಂಡಾಗಿದ್ದು, ಪ್ರದೀಪ್ ಕುಮಾರ್ ಆಗಿ ಬೆಳೆದವರು. ಪದವಿ ಪಡೆದ ಬಳಿಕ ಲಿಂಗ ಪರಿವರ್ತನೆ ಮಾಡಿಸಿಕೊಂಡು ಪ್ರೀತಿಕಾ ಆದರು. ಹೀಗಾಗಿ ಪೊಲೀಸ್ ಇಲಾಖೆಗೆ ಸೇರಬೇಕಾದರೆ ಬಹಳ ಸವಾಲುಗಳನ್ನು ಎದುರಿಸಬೇಕಾಯಿತು. ಎಸ್ಐ ಪೋಸ್ಟ್ಗೆ ಪ್ರೀತಿಕಾ ಅರ್ಜಿ ಸಲ್ಲಿಸಿದಾಗ ತಿರಸ್ಕೃತಗೊಂಡಿತ್ತು. ಏಕೆಂದರೆ ಅರ್ಜಿಯಲ್ಲಿ ಮಹಿಳೆ, ಪುರುಷ ಎಂಬ ಎರಡೇ ವಿಭಾಗವಿತ್ತು. ಬಳಿಕ ಅವರು ಹೈಕೋರ್ಟ್ ಮೊರೆ ಹೋದರು. ಅಲ್ಲಿ ಅವರ ಪರವಾಗಿ ತೀರ್ಪು ಬಂತು. ಕಳೆದ ವರ್ಷ ಫೆಬ್ರವರಿಯಲ್ಲಿ ನೇಮಕ ಪತ್ರ ಲಭಿಸಿತ್ತು. first transgender SI: K Prithika Yashini, who became the first transgender to become sub-inspector of police, join

ಸಿಂಧೂ ಮಡಿಲಿಗೆ ಇಂಡಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್

Image
ಹೊಸದಿಲ್ಲಿ: 2017 ಇಂಡಿಯಾ ಓಪನ್ ಸೂಪರ್ ಸಿರೀಸ್ ಫೈನಲ್ ಪಂದ್ಯದಲ್ಲಿ ಸ್ಪೇನ್ನ ಕ್ಯಾರೊಲಿನಾ ಮರಿನ್ ಅವರನ್ನು ಮಣಿಸಿರುವ ಭಾರತದ ಹೆಮ್ಮೆಯ ಪಿ.ವಿ. ಸಿಂಧೂ ಇಂಡಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಮುಡಿಗೇರಿಸಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬದ್ದ ವೈರಿ ಮರಿನ್ ಅವರನ್ನು 21-19, 21-16ರ ನೇರ ಅಂತರದಲ್ಲಿ ಮಣಿಸುವ ಮೂಲಕ ಸಿಂಧೂ ಚೊಚ್ಚಲ ಇಂಡಿಯಾ ಓಪನ್ ಸೂಪರ್ ಸಿರೀಸ್ ಪ್ರಶಸ್ತಿಗೆ ಮುತ್ತಿಕ್ಕಿದರು.