Posts

KSRTC ಮೇಲ್ವಿಚಾರಕೇತರ ದರ್ಜೆ-೩ ಹುದ್ದೆಗಳನ್ನು ನೇಮಕಾತಿ :- ದಿ. 14/01/16 ರಿಂದ 04/02/16 ರೊಳಗೆ ಆನ್ ಲೈನ್ ಅರ್ಜಿ ಹಾಕಿ

Image

ಜಲಮಂಡಳಿ ನೇಮಕಾತಿ :ದಾಖಲೆ ಪರಿಶೀಲನೆ ' 2016 ರ ಜನೆವರಿ 11 & 12ರಂದು

Image

ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಕುರಿತ ಹಾಲಿವುಡ್ ಸಿನಿಮಾ "A MAN WHO KNEW INFINITY"ಸಿದ್ಧ

Image

APPLY ONLINE FOR DEPARTMENTAL EXAMINATION 2016 I-SESSION NOW..

Image
ಸೂಚನೆ : ರಾಜ್ಯ ಸರ್ಕಾರಿ ನೌಕರರು ಮತ್ತು ರಾಜ್ಯ ಸರ್ಕಾರದ ಸ್ವಾಮ್ಯಕ್ಕೆ ಸೇರಿದ ಮಂಡಳಿ / ನಿಗಮ / ವಿಶ್ವವಿದ್ಯಾಲಯಗಳಲ್ಲಿ ಖಾಯಂ ಆಗಿ ಕಾರ್ಯನಿರ್ವಹಿಸುತ್ತಿರುವ ನೌಕರರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು:* #use this link kpscapps1.com/kpsc_dept_1-2016/

ವಸತಿ ಶಾಲೆ ಮತ್ತು ಹಾಸ್ಟೇಲ್ಗಳಲ್ಲಿ 6915ಶಿಕ್ಷಕರ ನೇಮಕಾತಿಗೆ ಕ್ರಮ:*

Image

ಜೊಜಿಲಾ ಕಣಿವೆಯಲ್ಲಿ ಸುರಂಗಮಾರ್ಗ:

Image

2016-17 ನೇ ಸಾಲಿಗಾಗಿ ಸಂಗೊಳ್ಳಿ ರಾಯಣ್ಣ ಸ್ಮಾರಕ ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

Image

Job info: ಧಾರವಾಡ ಜಿಲ್ಲೆಯಲ್ಲಿ RBSK ವೈದ್ಯಾಧಿಕಾರಿ :30 ಹುದ್ದೆಗಳು (click below)

Image

ಮಿಂಚಿದ ಚೆಟ್ರಿ: ಭಾರತದ ಮಡಿಲಿಗೆ ಸ್ಯಾಫ್ ಕಪ್

Image
4 Jan, 2016 ತಿರುವನಂತಪುರ (ಐಎಎನ್ಎಸ್): ಸುನಿಲ್ ಚೆಟ್ರಿಯ ಚಾಕಚಕ್ಕತೆ ಭಾನುವಾರದ ಸಂಜೆಗೆ ವಿಜಯೋತ್ಸವದ ರಂಗು ತುಂಬಿತು. ಭಾರತ ಫುಟ್ಬಾಲ್ ತಂಡವು 'ಸ್ಯಾಫ್ ಕಪ್'ಗೆ ಮುತ್ತಿಕ್ಕಿತು. ಕ್ರೀಡಾಂಗಣದಲ್ಲಿ ತುಂಬಿದ್ದ ಅಭಿ ಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ರೋಚಕ ಫೈನಲ್ನಲ್ಲಿ ಭಾರತ ತಂಡವು 2–1 ಗೋಲುಗಳಿಂದ ಬಲಿಷ್ಠ ಆಫ್ಘಾನಿಸ್ಥಾನ ತಂಡವನ್ನು ಮಣಿಸಿತು. ಜೆಜೆ ಲಾಲ್ ಪೆಕ್ಲುವಾ (72ನಿ) ಮತ್ತು ಪಂದ್ಯದ ಹೆಚ್ಚುವರಿ ಅವಧಿಯ 11ನೇ ನಿಮಿಷದಲ್ಲಿ ನಾಯಕ ಸುನಿಲ್ ಚೆಟ್ರಿ ಗಳಿಸಿದ ಗೋಲುಗಳು ಭಾರತ ತಂಡಕ್ಕೆ ಜಯದ ಕಾಣಿಕೆ ನೀಡಿದವು. 2013ರ ಟೂರ್ನಿಯ ಫೈನಲ್ನಲ್ಲಿ ಇದೇ ತಂಡದ ಎದುರು ಅನುಭವಿಸಿದ್ದ ಸೋಲಿಗೆ ಭಾರತ ಮುಯ್ಯಿ ತೀರಿಸಿ ಕೊಂಡಿತು. ಆತಿಥೆಯ ತಂಡವು ಸ್ಯಾಫ್ ಕಪ್ ಗೆದ್ದಿದ್ದು ಇದು ಏಳನೇ ಬಾರಿ. ಕಠಿಣ ಸವಾಲು: ಫಿಫಾ 150ನೇ ಸ್ಥಾನ ದಲ್ಲಿರುವ ಆಫ್ಘನ್ ತಂಡವು ಸುಲಭ ವಾಗಿ ಶರಣಾಗಲಿಲ್ಲ. ಆತಿಥೇಯ ಭಾರತವೂ ಜಗ್ಗಲಿಲ್ಲ. ಪಂದ್ಯದ ಮೊದಲ ಎಪ್ಪತ್ತು ನಿಮಿಷಗಳವರೆಗೂ ಉಭಯ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಪ್ರಮುಖ ಆಟಗಾರ ರಾಬಿನ್ ಸಿಂಗ್ ಗಾಯಗೊಂಡು ಕಣಕ್ಕೆ ಇಳಿಯಲಿಲ್ಲ. ಅವರ ಕೊರತೆಯಿಂದ ತಂಡಕ್ಕೆ ಹಿನ್ನಡೆಯಾಗುವ ಆತಂಕ ಕೋಚ್ ಸ್ಟೀಫನ್ ಕಾನ್ಸ್ಟೆಂಟೈನ್ ಅವರಿಗೆ ...

ಹಿಂದು ಪಂಚಾಂಗ (ಕ್ಯಾಲೆಂಡರ್ ):**-:

ಪಂಚಾಂಗ (ಆಂಗ್ಲ: ಕ್ಯಾಲೆಂಡರ್) ಕಾಲದ ವಿಭಾಗಗಳನ್ನು ಕ್ರಮಬದ್ಧವಾಗಿ ಸಂಘಟಿಸುವ ಒಂದು ಪದ್ದತಿ. ಸಾಮಾನ್ಯವಾಗಿ ಖಗೋಳವಿದ್ಯೆಯ ವೀಕ್ಷಣೆಗಳ ಆಧಾರದ ಮೇಲೆ ಇವನ್ನು ರಚಿಸಲಾಗುತ್ತದೆ. #ಹಿಂದೂ #ಪಂಚಾಂಗ ಹಿಂದೂಗಳ ಸೌರಮಾನ,ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ.ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ , ವಾರ , ನಕ್ಷತ್ರ , ಯೋಗ , ಮತ್ತು ಕರಣಗಳು - ಇವೇ ಆ ಐದು ಅಂಗಗಳು.ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ. #ತಿಥಿಗಳು ತಿಥಿಗಳು ಮೂವತ್ತು(30). 30 ತಿಥಿಗಳನ್ನು ಎರಡುಪಕ್ಷಗಳಲ್ಲಿ 15ರಂತೆ ಎಣಿಕೆ ಮಾಡಲಾಗುತ್ತದೆ. ಪಾಡ್ಯ (ಪ್ರತಿಪದೆ)ದಿಂದ ಮೊದಲುಗೊಂಡು ಹುಣ್ಣಿಮೆಯವರೆಗೆ ಬರುವ ಮೊದಲ 15 ತಿಥಿ(ದಿನ)ಗಳಿಗೆ ಶುಕ್ಲಪಕ್ಷವೆಂತಲೂ. ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ 15 ತಿಥಿ(ದಿನ)ಗಳಿಗೆ ಕೃಷ್ಣಪಕ್ಷವೆಂತಲೂ ಕರೆಯುತ್ತಾರೆ. ಪ್ರತಿ ಮಾಸದ ಪಕ್ಷ ಮತ್ತು ತಿಥಿಗಳನ್ನು ಕೆಳಗಿನಂತೆ ಇರುತ್ತದೆ . #ಶುಕ್ಲಪಕ್ಷ : ಪಾಡ್ಯ (1) ಬಿದಿಗೆ (2) ತದಿಗೆ (3) ಚೌತಿ (4) ಪಂಚಮಿ (5) ಷಷ್ಠಿ (6 ) ಸಪ್ತಮಿ (7) ಅಷ್ಟಮಿ (8) ನವಮಿ (9) ದಶಮಿ (10) ಏಕಾದಶಿ (11) ದ್ವಾದಶಿ (12) ತ್ರಯೋದಶಿ (13) ಚತುರ್ದಶಿ (14) ಹುಣ್ಣಿಮೆ (15) #ಕೃಷ್ಣಪಕ್ಷ : ಪಾಡ್ಯ (1) ಬಿದಿಗೆ (2) ತ...