Posts

Showing posts from March, 2017

ಲೋಕಸಭೆಯಲ್ಲಿ ಜಿಎಸ್'ಟಿಗೆ ಅಂಗೀಕಾರ

By Suvarna Web Desk | 10:17 AM ಸಂಪುಟದಲ್ಲಿ ಅನುಮೋದನೆ ದೊರೆತ ಬಳಿಕ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ 2017, ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಕೇಂದ್ರಾಡಳಿತ ಪ್ರದೇಶ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಜಿಎಸ್ ಟಿ ಮಸೂದೆ 2017ಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಜಿಎಸ್ ಟಿ ಜಾರಿಯ (ಜುಲೈ 1 ರಿಂದ) ಒಳಗಾಗಿ ಈ ಮಸೂದೆಗಳನ್ನು ರಾಜ್ಯದ ವಿಧಾನಸಭೆಗಳಲ್ಲೂ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗುತ್ತದೆ. ನವದೆಹಲಿ (ಮಾ.29):  ಕೊನೆಗೂ ಮಹತ್ವಕಾಂಕ್ಷೆಯ ಜಿಎಸ್​'ಟಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. 'ಒಂದು ದೇಶ, ಒಂದು ತೆರಿಗೆ' ಸಂಬಂಧ ಮಹತ್ವ ಹೆಜ್ಜೆ ಇಟ್ಟಿದ್ದು, ಏಕಕಾಲದಲ್ಲಿ 4 ಮಸೂದೆಗಳು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಮತದಾನದ ಮೂಲಕ ಜಿಎಸ್​ಟಿ ಮಸೂದೆ ಅಂಗೀಕಾರವಾಗಿದ್ದು ಜುಲೈ 1ರಿಂದಲೇ ದೇಶಾದ್ಯಂತ ಏಕರೂಪ ತೆರಿಗೆ ಜಾರಿಯಾಗುವ ಸಾಧ್ಯತೆಯಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದು ಲೋಕಸಭೆಯಲ್ಲಿ ಜಿಎಸ್​'ಟಿ ಕುರಿತ 4 ತಿದ್ದುಪಡಿ ಮಸೂದೆಗಳನ್ನು ಮಂಡಿಸಿದರು. ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತ ಬಳಿಕ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ 2017, ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಕೇಂದ್ರಾಡಳಿತ ಪ್ರದೇಶ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಜಿಎಸ್ ಟಿ ಮಸೂದೆ 2017ಗಳನ್ನು ಲೋಕಸಭೆಯಲ್ಲಿ ಮಂಡ

ತಮಿಳುನಾಡು ಮುಡಿಗೆ ದೇವ್'ಧರ್ ಟ್ರೋಫಿ

05:55 PM Wednesday, 29 March 2017    ಭರ್ಜರಿ ಶತಕ ಸಿಡಿಸಿದ ದಿನೇಶ್ ಕಾರ್ತೀಕ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ವಿಶಾಖಪಟ್ಟಣಂ(ಮಾ.29): ದಿನೇಶ್ ಕಾರ್ತಿಕ್ ಬಾರಿಸಿದ ಭರ್ಜರಿ ಶತಕದ ನೆರವಿನಿಂದ ವಿಜಯ್ ಹಜಾರೆ ಟ್ರೋಫಿ ಚಾಂಪಿಯನ್ ತಮಿಳುನಾಡು ದೇವ್'ಧರ್ ಟ್ರೋಫಿಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ. ಪ್ರಶಸ್ತಿ ಸುತ್ತಿನಲ್ಲಿ ಇಂಡಿಯಾ ಬಿ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಶತಕ(126) ಮತ್ತು ಜಗದೀಶನ್(55) ಅರ್ಧಶತಕದ ನೆರವಿನಿಂದ 303 ರನ್ ಕಲೆಹಾಕಿತು. ಇಂಡಿಯಾ ಬಿ ಪರ ದವಳ್ ಕುಲಕರ್ಣಿ 5 ವಿಕೆಟ್ ಪಡೆದು ಮಿಂಚಿದರು. freegksms.blogspot.in ಬೃಹತ್ ಗುರಿ ಬೆನ್ನತ್ತಿದ ಇಂಡಿಯಾ ಬಿ ತಂಡ 261 ರನ್'ಗಳಿಗೆ ಸರ್ವಪತನವಾಗುವುದರೊಂದಿಗೆ ಪಾರ್ಥೀವ್ ಪಟೇಲ್ ಪಡೆ 41 ರನ್'ಗಳ ಅಂತರದಲ್ಲಿ ಸೋಲುಂಡಿತು. ತಮಿಳುನಾಡು ಪರ ಶಿಸ್ತುಬದ್ಧ ದಾಳಿ ನಡೆಸಿದ ಸ್ಪಿನ್ ಬೌಲರ್'ಗಳು ಇಂಡಿಯಾ ಬಿ ತಂಡದ ಬ್ಯಾಟ್ಸ್'ಮನ್'ಗಳನ್ನು ಮೈದಾನದಲ್ಲಿ ಭದ್ರವಾಗಿ ನೆಲೆಯೂರಲು ಅವಕಾಶವನ್ನೇ ಮಾಡಿಕೊಡಲಿಲ್ಲ. ಭರ್ಜರಿ ಶತಕ ಸಿಡಿಸಿದ ದಿನೇಶ್ ಕಾರ್ತೀಕ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಈ ಜಯದೊಂದಿಗೆ ತಮಿಳುನಾಡು ತಂಡ ಎರಡನೇ ಬಾರಿಗೆ ದೇವ್'ಧರ್ ಟ್ರೋಫಿ ಜಯಿಸಿದಂತಾಗಿದೆ.

"ಶಿಕ್ಷಕರ ವರ್ಗಾವಣೆ ನಿಯಂತ್ರಣ (ತಿದ್ದುಪಡಿ) ಕಾಯ್ದೆ 2017

Image

ಕಹಿಯ ಮರೆತು.. ಸಿಹಿಯನರಿತು.. ಒಳಿತಿನೆಡೆಗೆ ಸಾಗುವ.. ಹಿತದಿ ಮಿಳಿತವಾಗುವ...

Image
ಯುಗಾದಿ ಹಬ್ಬದ ಶುಭಾಶಯಗಳು

ಮಾನಸಿಕ ಆರೋಗ್ಯ ಕಾಳಜಿ ಮಸೂದೆ-2016 ಲೋಕಸಭೆಯಲ್ಲೂ ಅಂಗೀಕಾರ: The Lokasabha passed The Mental Health Care Bill 2016 today..

ಮಾನಸಿಕ ಆರೋಗ್ಯ ಕಾಳಜಿ ಮಸೂದೆ- 2016ನ್ನು ಲೋಕಸಭೆಯೂ ಕೂಡಾ ಆಂಗೀಕರಿಸಿದೆ. ಇದು ವೈಯಕ್ತಿಕ ಹಾಗೂ ಕುಟುಂಬಗಳನ್ನು ಸಬಲೀಕರಣಗೊಳಿಸುವ ಸರ್ಕಾರದ ಜವಾಬ್ದಾರಿಯನ್ನು ವಿವರಿಸುತ್ತದೆ, 1987ರ ಮಾನಸಿಕ ಆರೋಗ್ಯ ಕಾಯ್ದೆಯ ಬದಲು ಇದು ಜಾರಿಗೆ ಬರಲಿದೆ. ಮಾನಸಿಕ ಅಸ್ವಸ್ಥತೆ ಎಂದರೇನು? ಮಾನಸಿಕ ಅಸ್ವಸ್ಥತೆ ಎಂದರೆ, ಯೋಚನೆ, ಮನೋಸ್ಥಿತಿ, ಮನೋಭಾವ, ಕೇಳುವಿಕೆ ಅಥವಾ ಸ್ಮರಣ ಶಕ್ತಿಯಲ್ಲಿ ವ್ಯಾಪಕ ಪ್ರಮಾಣದ ವ್ಯತ್ಯಯ ಇರುವುದು ಅಥವಾ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ನಡವಳಿಕೆಯಲ್ಲಿ, ವಾಸ್ತವವನ್ನು ಗುರುತಿಸುವ ಸಾಮಥ್ರ್ಯದಲ್ಲಿ ಕೊರತೆ ಇರುವುದು ಅಥವಾ ಜೀವನಾವಶ್ಯಕವಾದ ಬೇಡಿಕೆಗಳನ್ನು ಪೂರೈಸುವ ಸಾಮಥ್ರ್ಯ ಇಲ್ಲದಿರುವುದು, ಆಲ್ಕೋಹಾಲ್ ಮತ್ತು ಡ್ರಗ್ಸ್ ಬಳಕೆಯ ಮನೋಪ್ರವೃತ್ತಿ ಹೊಂದಿರವುದು. ಆದರೆ ಇದರಲ್ಲಿ ಅಪೂರ್ಣ ಮೆದುಳು ಬೆಳವಣಿಗೆ ಅಥವಾ ಬೆಳವಣಿಗೆ ಸ್ಥಗಿತಗೊಂಡ ಪ್ರಕರಣಗಳು ಸೇರುವುದಿಲ್ಲ. 2016ರ ಮಾನಸಿಕ ಆರೋಗ್ಯ ಕಾಳಜಿ ಮಸೂದೆಯ ಪ್ರಮುಖ ಅಂಶಗಳು 1. ಮಾನಸಿಕ ಆರೋಗ್ಯ ಕಾಳಜಿ ಮಸೂದೆ-2016, ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಕಾಳಜಿ ಮತ್ತು ಚಿಕಿತ್ಸೆಯನ್ನು ಸರ್ಕಾರಿ ಅನುದಾನಿತ ಮಾನಸಿಕ ಆರೋಗ್ಯ ಸೇವೆಗಳ ಸಂಸ್ಥೆಗಳಿಂದ ಪಡೆಯಲು ಅವಕಾಶವಿದೆ. 2. ಇದು ಎಲ್ಲ ಅಧಿಸೂಚಿತ ಔಷಧಿಗಳನ್ನು ಉಚಿತವಾಗಿ, ಮಾನಸಿಕ ಅಸ್ವಸ್ಥರಿಗೆ ಸರ್ಕಾರದ ಮೂಲಕ ಪೂರೈಸಲಾಗುತ್ತದೆ. 3. ಜಿಲ್ಲಾಮಟ್ಟದಲ್ಲಿ ಮಾನಸಿಕ ಆರೋಗ್ಯ ಸೇವೆಗಳು ಸಿಗುವಂತಾಗಬೇಕು ಎ

ವಿಶ್ವದ ವೇಗದ ಕಾರಿನಲ್ಲಿ ದುಬೈ ಪೊಲೀಸರ ಪ್ಯಾಟ್ರೋಲಿಂಗ್!

Image
By  Public TV Last updated  Mar 27, 2017 – ದುಬೈ ಪೊಲೀಸರಿಂದ ಬುಗಾಟಿ ವೇಯ್ರಾನ್ ಕಾರು ಖರೀದಿ – ಗಂಟೆಗೆ 407 ಕಿಮೀ ಕ್ರಮಿಸಬಲ್ಲ ಸಾಮರ್ಥ್ಯದ ಕಾರು ದುಬೈ:  ವಿಶ್ವದ ಅತ್ಯಂತ ಎತ್ತರ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದುಬೈ ನಗರ ಈಗ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ವಿಶ್ವದಲ್ಲೇ ವೇಗದ ಕಾರನ್ನು ಹೊಂದುವ ಮೂಲಕ ದುಬೈ ಪೊಲೀಸರು ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾಗಿದ್ದಾರೆ. ದುಬೈ ಪೊಲೀಸರ ಬಳಿ ಈಗ ದುಬಾರಿ ಲಕ್ಷುರಿ ಬುಗಾಟಿ ವೇಯ್ರಾನ್ ಕಾರುಗಳು ಇದೆ. ಗಂಟೆಗೆ 407 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ರುವ ಈ ಕಾರನ್ನು 2016ರ ಏಪ್ರಿಲ್‍ನಲ್ಲಿ ದುಬೈ ಪೊಲೀಸರು ಖರೀದಿಸಿದ್ದರು. ಒಂದು ಬುಗಾಟಿ ವೇಯ್ರಾನ್ ಕಾರಿಗೆ 10.5 ಕೋಟಿ ರೂ. ಬೆಲೆ ಇದ್ದು, 1 ಸಾವಿರ ಅಶ್ವಶಕ್ತಿಯ 16 ಸಿಲಿಂಡರ್ ಎಂಜಿನ್ ಹೊಂದಿದೆ. 0 ಯಿಂದ 97 ಕಿ.ಮೀ ವೇಗವನ್ನು ಕೇವಲ 2.5 ಸೆಕೆಂಡ್‍ನಲ್ಲಿ ತಲುಪುವ ಸಾಮರ್ಥ್ಯ ಈ ಬುಗಾಟಿ ಕಾರಿಗೆ ಇದೆ. ಗಿನ್ನಿಸ್ ದಾಖಲೆ ವೆಬ್‍ಸೈಟ್ ಪ್ರಕಾರ ಬುಗಾಟಿ ವೇಯ್ರಾನ್ ಕಾರು ವೇಗದ ಕಾರುಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಹೆನ್ನೆಸ್ಸಿ ವೆನೂಮ್ ಜಿಟಿ ಇದ್ದು, ಇದು ಗಂಟೆಗೆ 427 ಕಿ.ಮೀ ವೇಗದಲ್ಲಿ ಕ್ರಮಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಈ ಕಾರೇ ಯಾಕೆ? ವಿಶ್ವದ ಅತಿ ದೊಡ್ಡ 828 ಮೀಟರ್ ಎತ್ತರದ ಬುರ್ಜ್ ಖಲೀಫಾ ಸೇರಿದಂತೆ ಹಲವು ಪ್ರೇಕ್ಷಣಿಯ ಸ್ಥಳಗಳನ್ನು ನೋಡಲು ಪ್

ಮಂಗಳೂರು-ಬೆಂಗಳೂರು ರೈಲಿಗೆ ‘ಗೊಮ್ಮಟೇಶ್ವರ ಎಕ್ಸ್ ಪ್ರೆಸ್’ ಎಂದು ನಾಮಕರಣ

Image
 March 26, 2017   Gommateshwara Express ,  Suresh Prabhu ಬೆಂಗಳೂರು, ಮಾ.26 -ಮಂಗಳೂರು-ಬೆಂಗಳೂರು ರೈಲಿಗೆ ಗೊಮ್ಮಟೇಶ್ವರ ರೈಲು ಎಂದು ಹೆಸರಿಡಲಾಯಿತು. ಮಂಗಳೂರು-ಬೆಂಗಳೂರು ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಇಂದು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಪಾಲ್ಗೊಂಡು ಮಾತನಾಡಿ, 21 ವರ್ಷಗಳಿಂದ ಈ ರೈಲನ್ನು ಈ ಮಾರ್ಗವಾಗಿ ತರಲು ಪ್ರಯತ್ನಪಟ್ಟಿದ್ದೆ. ಈಗ ಯಶಸ್ವಿಯಾಗಿದೆ. ಈ ರೈಲಿಗೆ ಹೇಮಾವತಿ, ಹಾಸನಾಂಬೆ ಅಥವಾ ಗೊಮ್ಮಟೇಶ್ವರ ಎಂದು ನಾಮಕರಣ ಮಾಡಬೇಕೆಂದು ಮನವಿ ಮಾಡಿದರು. freegksms.blogspot.in ಈ ಕೂಡಲೇ ವೇದಿಕೆಯಲ್ಲಿದ್ದ ಕೇಂದ್ರ ರೈಲ್ವೆ ಸಚಿವರು ಗೊಮ್ಮಟೇಶ್ವರ ರೈಲು ಎಂದು ಹೆಸರಿಡಲು ಒಪ್ಪಿಗೆ ಸೂಚಿಸಿದರು.  ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬೆಂಗಳೂರು-ಮಂಗಳೂರು ರೈಲಿಗೆ ಗೊಮ್ಮಟೇಶ್ವರ ರೈಲು ಎಂದು ಹೆಸರಿಡುವುದು ಸೂಕ್ತ. ಯಶವಂತಪುರ-ಹಾಸನ ರೈಲಿಗೆ ಹೇಮಾವತಿ ಹೆಸರಿಡಬೇಕೆಂಬ ಬೇಡಿಕೆ ಇದೆ. ಅದನ್ನು ನಂತರ ನಿರ್ಧರಿಸೋಣ ಎಂದು ಸ್ಪಷ್ಟನೆ ನೀಡಿದರು.

ಆನ್‌ಲೈನ್‌ ವಾರ್‌ ರೂಮ್

ಆನ್‌ಲೈನ್‌ ವಾರ್‌ ರೂಮ್‌ Updated Mar 25, 2017, 05.01 PM IST *ಅವಿನಾಶ್‌ ಬೈಪಾಡಿತ್ತಾಯ ಇದೊಂದು ಮುಕ್ತ ಬಯಲಿನ ರಣಾಂಗಣ. ಇಲ್ಲಿ ಯಾರೋ ಬಂದು ಮೆಲ್ಲನೆ ತಟ್ಟಿ ನೋಡಿ, ಎದುರಾಳಿಯ ಸಾಮರ್ಥ್ಯ ಪರೀಕ್ಷಿಸಬಹುದು; ಜೋರಾಗಿಯೇ ಒದ್ದು ಎದಿರೇಟಿನ ರುಚಿ ನೋಡಬಹುದು; ವಾಸ್ತವ ಜಗತ್ತಿನಲ್ಲಿ ಹೇಳಲಾಗದ್ದನ್ನು, ಅದುಮಿಟ್ಟುಕೊಂಡಿದ್ದನ್ನು ಥತ್‌ ಎಂದು ಉಗಿದು ಬರಬಹುದು. ಯಾರದ್ದೋ ವೇದಿಕೆ, ಯಾರದ್ದೋ ಇಂಟರ್ನೆಟ್‌, ಯಾರದ್ದೋ ಸಮಯ... ಮತ್ಯಾರದ್ದೋ ವಾಲ್‌.... ಉಚಿತವಾಗಿ ಲಭ್ಯವಾಗುವ ವೇದಿಕೆಗಳಲ್ಲಿ ಭೀಷಣ ಭಾಷಣ ಮಾಡುವಂತೆ, ಮನಬಂದಂತೆ ಗೀಚುವುದು. ಇಲ್ಲಿ ಕಣ್ತಪ್ಪಿನಿಂದಾದ ಅಕ್ಷ ರದೋಷವೊಂದು ಆನ್‌ಲೈನ್‌ ಸಮಾಜವನ್ನೇ ಅಲುಗಾಡಿಸುವಷ್ಟು ಸದ್ದು ಮಾಡಬಹುದು; ವಿವೇಚನೆಯಿಲ್ಲದೆ ಮಾಡಿದ ಪೋಸ್ಟ್‌ ಒಂದೇ ಕ್ಷ ಣದಲ್ಲಿ ಸರಿಪಡಿಸಲಾಗದ ಹಾನಿ ಮಾಡಬಹುದು; ನಾವು ಸರಿಯಾಗಿಯೇ ಹೇಳಿದ್ದೇವೆ, ಆದರೆ ಬೇರೆಯವರು ಅದನ್ನು ಅಪಾರ್ಥಕ್ಕೆಡೆ ಮಾಡುವ ರೀತಿಯಲ್ಲಿ ನಿರೂಪಿಸಿರುತ್ತೇವೆ - ಇದು ಕ್ಷ ಮೆಗೂ ಅರ್ಹವಲ್ಲದೆ ಸೋಷಿಯಲ್‌ ವಾರ್‌ಗೆ ಹೇತುವಾಗುತ್ತದೆ. ಎರಡು ದೇಶಗಳ ನಡುವೆ ಯುದ್ಧ ನಡೆಯುವಷ್ಟರ ಮಟ್ಟಿಗೂ ಹೋದ ಉದಾಹರಣೆಗಳೂ ಇವೆ. freegksms.blogspot.in ಅತಿಯಾದರೆ ಅಮೃತವೂ ವಿಷ ಎನ್ನುತ್ತೇವೆ. ಇದು ತಂತ್ರಜ್ಞಾನಕ್ಕೂ ಅನ್ವಯ. ಇತಿ ಮಿತಿಗಳಿಲ್ಲದ ತಂತ್ರಜ್ಞಾನವು ಬದುಕನ್ನು ಎಷ್ಟು ಸುಲಭವಾಗಿಸಿದೆಯೋ, ಎಚ್ಚರ ತಪ್ಪಿದರೆ ಅಷ್ಟೇ ನರಕ

*"TET-2016 ಪರೀಕ್ಷೆಯ ಅಂತಿಮ ಕೀ ಉತ್ತರಗಳು & TET-2016 ರ ಫಲಿತಾಂಶ ಪ್ರಕಟ"*

Final key answers  ಅಂತಿಮ ಕೀ ಉತ್ತರಗಳು: http://keyans.kartet1617.caconline.in/FinalKeyAnswer.aspx Result: ಅಂತಿಮ ಫಲಿತಾಂಶ: http://keyans.kartet1617.caconline.in/DisplayResult.aspx

ಇಂದು ವಿಶ್ವ ಜಲದಿನ -ಮಾರ್ಚ್ 22

ಜಲ ಸಂಬಂಧಿತ ಸಂಗತಿಗಳನ್ನು, ವಾಸ್ತವ ಚಿತ್ರಣಗಳನ್ನು ಅರಿಯುವುದಕ್ಕೆ ಅವಕಾಶ ಮಾಡಿಕೊಡುವ ದಿನವೇ ವಿಶ್ವ ಜಲದಿನ. ವಿಶ್ವ ಸಂಸ್ಥೆಯ 1992ರ ಹವಾಮಾನ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ಜಲ ದಿನ ಆಚರಿಸುವ ಕುರಿತು ಪ್ರಸ್ಥಾವನೆಯಾದ ಬಳಿಕ 1993ರ ಮಾರ್ಚ್ 22ರಂದು ಮೊದಲ ಜಲ ದಿನ ಆಚರಿಸಲಾಯಿತು. ಅಂದಿನಿಂದ ವಿಶ್ವ ಸಂಸ್ಥೆ ಗುರುತಿಸುವ ಥೀಮ್ ಅಡಿಯಲಿ ಪ್ರತಿವರ್ಷ ಜಲದಿನ ಆಚರಿಸಿಕೊಂಡು ಬರಲಾಗುತ್ತಿದೆ. " • 'ಯಾಕೆ ಹಾಳಾದ ನೀರು? why waste water? ಇದು ಈ ಬಾರಿಯ ವಿಶ್ವ ಜಲ ದಿನಕ್ಕೆ ವಿಶ್ವಸಂಸ್ಥೆ ನೀಡಿರುವ ಘೋಷಣೆಯಾಗಿದೆ. Why wastewater? Globally, the vast majority of all the wastewater from our homes, cities, industry and agriculture flows back to nature without being treated or reused – polluting the environment, and losing valuable nutrients and other recoverable materials. Instead of wasting wastewater, we need to reduce and reuse it. In our homes, we can reuse greywater on our gardens and plots. In our cities, we can treat and reuse wastewater for green spaces. In industry and agriculture, we can treat and recycle discharge for things like cooling systems and irr

*ರಾಜ್ಯ ಪೊಲೀಸ್ ಇಲಾಖೆಯಿಂದ ತಾತ್ಕಾಲಿಕ ಕೀ ಉತ್ತರ ಪ್ರಕಟ*

*ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಬೆಂಗಳೂರು ದಿನಾಂಕ 05-03-2017 ರಂದು 597 ವಿಶೇಷ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳ ಭರ್ತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಹಮ್ಮಿಕೊಂಡಿತ್ತು. ಪರೀಕ್ಷೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಕೀ ಉತ್ತರಗಳು ಪ್ರಕಟಗೊಂಡಿರುತ್ತದೆ.*          *ಕೀ ಉತ್ತರಗಳಿಗಾಗಿ ಇಲ್ಲಿ click ಮಾಡಿರಿ*      *A series http://irbnhk16.ksponline.co.in/PDF/A%20Series.pdf     *B series http://irbnhk16.ksponline.co.in/PDF/B%20Series.pdf *C.  Series            http://irbnhk16.ksponline.co.in/PDF/C%20Series.pdf    *D. Series*               http://irbnhk16.ksponline.co.in/PDF/D%20Series.pdf   *E series                http://irbnhk16.ksponline.co.in/PDF/E%20Series.pdf

"KPSC - ದ್ವಿತೀಯ ದರ್ಜೆ ಸಹಾಯಕರ (SDA) ಅಂತಿಮ ಆಯ್ಕೆ ಪಟ್ಟಿ -2015 (PART-2) ಪ್ರಕಟ"

http://kpsc.kar.nic.in/select%20list%20part2%20mainlist%20sda2015.htm

ಆತ್ಮೀಯರೇ,ಮುಂದಿನ ಶೈಕ್ಷಣಿಕ ವರ್ಷದಿಂದ ( ಏಪ್ರಿಲ್) ನಿಂದ ರಾಜ್ಯದ ಎಲ್ಲಾ ಯೋಜನೆಯ ಹುದ್ದೆಗಳನ್ನು (SSA)ರದ್ದುಗೊಳಿಸಲು ಹಣಕಾಸು ಇಲಾಖೆಯಿಂದ ಆದೇಶ ಬಂದಿದ್ದು ಇನ್ನುಮುಂದೆ ಎಲ್ಲವೂ ಯೋಜನೇತರ ಹುದ್ದೆಗಳಾಗಲಿವೆ😊😊👇🏻

Image

*KSET-2016 EXAMINATION CUTOFF % ANNOUNCED*

https://kset.uni-mysore.ac.in/sites/default/files/cut%20off%20%25%20for%20web_0.pdf

ಡಾ..ಶ್ರೀ ಶಿವಕುಮಾರಸ್ವಾಮೀಜಿ 110 ನೇ ಜನ್ಮದಿನೋತ್ಸವ

Image
ಬೆಂಗಳೂರು: ರಾಜ್ಯವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯು ತುಮಕೂರು ಸಿದ್ಧಗಂಗಾ ಮಠದ ಶತಾಯುಷಿ ಡಾ. ಶಿವಕುಮಾರ ಸ್ವಾಮೀಜಿ ಅವರ 110ನೇ ಜನ್ಮದಿನೋತ್ಸವದ ಅಂಗವಾಗಿ ಬೃಹತ್‌ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಂಸ್ಥೆ ಅಧ್ಯಕ್ಷ ಬಿ.ಎಸ್‌. ಪರಮಶಿವಯ್ಯ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,'' ಏ.1 ರಂದು ತುಮಕೂರಿನ ಸರಕಾರಿ ಜೂನಿಯರ್‌ ಕಾಲೇಜು ಮೈದಾನ ಹಾಗೂ ಮಾ.19ರ ಸಂಜೆ ಬೆಂಗಳೂರು ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಗುರುವಂದನೆಯನ್ನು ಹಮ್ಮಿಕೊಳ್ಳಲಾಗಿದೆ. ನಾನಾ ಮಠಾಧೀಶರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಜತೆಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ,'' ಎಂದರು. ''ಜನ್ಮ ದಿನದ ಅಂಗವಾಗಿ ಶ್ರೀಗಳ ಭಾವಚಿತ್ರ ಒಳಗೊಂಡ ಸಿಂಗರಿಸಿದ ವಾಹನದ ಮೆರವಣಿಗೆ ಹಮ್ಮಿಕೊಂಡಿದ್ದು, ಯಾತ್ರೆ ಈಗಾಗಲೇ ಆರಂಭವಾಗಿದೆ. ಕೊಡಗು, ಚಾಮರಾಜನಗರ, ತುಮಕೂರು, ಹಾಸನ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ರಾಮನಗರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ವಾಹನ ಸಂಚರಿಸಲಿದೆ. ಮಾ.18 ರಂದು ಬೆಂಗಳೂರಿಗೆ ಆಗಮಿಸಲಿದೆ,'' ಎಂದು ಹೇಳಿದರು. ''ಮಾ. 19 ಮತ್ತು 20 ರಂದು ವಿಜಯನಗರದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಅದಕ್ಕೂ ಮುನ್ನ ಯಾತ್ರೆಯು ಚಂದ್ರಾಲೇಔಟ್‌, ಬಸವೇಶ್ವರನಗರ, ರಾಜಾಜಿನಗರ, ಜಯನಗರ, ಚಾಮರಾಜಪೇಟೆ, ಅಕ್ಕಿಪೇಟೆ, ನಾಗರಬಾವಿ ಸೇರಿದಂತೆ ನಗರದ ವಿವಿಧ ಬಡಾವ

ನೆಟಿಕೆಟ್: ಸಾಮಾಜಿಕ ಜಾಲತಾಣಗಳಲ್ಲಿ ನಾವು ಇತರರೊಡನೆ ಸಂವಹನ ನಡೆಸುವಾಗ ನಮ್ಮ ವರ್ತನೆ ಹೇಗಿರಬೇಕು ಎಂದು ತಿಳಿಸುವ ಶಿಷ್ಟಾಚಾರ.

Image