Posts

Showing posts from June, 2014

Successful Launch of PSLVC-23

Image
ಪಿ.ಎಸ್.ಎಲ್.ವಿ ಸಿ -23 ಯಶಸ್ವಿ ಉಡಾವಣೆ

ಸರ್ದಾರ್ ಸರೋವರ ಕುರಿತು ಮಾಹಿತಿ

Image
Image
ವಿಶ್ವದ ಎರಡನೆಯ ಅತಿ ದೊಡ್ಡ "ಗಾಮಾ ಟೆಲಿಸ್ಕೋಪ" ಲಡಾಖ್ ನಲ್ಲಿ

ಅತಿಥಿ ಶಿಕ್ಷಕರ ನೇಮಕ -ಸಂಪೂರ್ಣ ಮಾಹಿತಿ

Image
Guest Teachers' Recruitment Details

ಈಸ್ಟರ್ ಐರ್ಲೆಂಡಿನ ಬೃಹತ್ ಪ್ರತಿಮೆಗಳು

Image

ವಿವಿಧ ಲೇಖನ ಚಿಹ್ನೆಗಳು

ಪೂರ್ಣ ವಿರಾಮ ( Full stop) (.) ಪೂರ್ಣ ಅರ್ಥಕೊಡುವ ಒಂದು ಸಂಪೂರ್ಣ ವಾಕ್ಯ ಕೊನೆಯಾದಾಗ ವಾಕ್ಯದ ಕೊನೆಗೆ ಪೂರ್ಣ ವಿರಾಮ ಹಾಕಬೇಕು, ಹಾಗೆಯೇ ವಾಕ್ಯವೃಂದದ ಕೊನೆಯಲ್ಲಿ ಮತ್ತು ಲೇಖನವೊಂದರ ಕೊನೆಯ ವಾಕ್ಯದ ಕೊನೆಯ ಪೂರ್ಣ ವಿರಾಮವನ್ನು ಹಾಕಬೇಕು. ಪೂರ್ಣ ವಿರಾಮದ ನಂತರ ಹೊಸ ವಾಕ್ಯವನ್ನು ಪ್ರಾರಂಭಿಸಬೇಕು. ಇನ್ನು ಇದನ್ನು ಇಂಗ್ಲೀಷ ಭಾಷೆಯಲ್ಲಿ ಬಳಸುವಾಗ ಮೊದಲನೆ ಅಕ್ಷರ ದೊಡ್ಡ ಅಕ್ಷರದಿಂದಲೆ ಬರೆಯಬೇಕು.ಓದುವಾಗ ಮತ್ತು ಬರೆಯುವಾಗ ಪೂರ್ಣ ವಿರಾಮ ಅನುಸರಿಸಿ ಓದಬೇಕು ಬರೆಯಬೇಕು. ಅಲ್ಪವಿರಾಮ ( Comma) (,) ಓದುವಾಗ ಅಲ್ಪವಿರಾಮಗಳು ನಿಲುಗಡೆಯ ತಾನಗಳನ್ನು ಅನುಸರಿಸಿ ನಿಂತು ಓದುವಂತೆ ಸೂಚಿಸುತ್ತವೆ. ವಿಷಯಕ್ಕೆ ಅನುಗುಣವಾಗಿ ಓದುವ ದಿಕ್ಕನ್ನು ಬದಲಾಯಿಸಲು ಧ್ವನಿ ಏರಿಳಿತ ಅನುಸರಿಸಲು, ಓದುವ ಶೈಲಿಯನ್ನು ಅನುಸರಿಸಲು ಸೂಚಿಸುತ್ತವೆ. ಅಲ್ಪವಿರಾಮವನ್ನು ಒಂದು ಸಂಯುಕ್ತ ವಾಕ್ಯ ಅಥವಾ ಅತಿ ಉದ್ದವಾದ ವಾಕ್ಯದಲ್ಲಿ ಹಲವು ಉಪ ಅಂಶಗಳು ಸೇರಿದ್ದು ಆ ಪ್ರತಿಯೊಂದು ಅಂಶವನ್ನು ಓದುಗನಿಗೆ ಸ್ಪಷ್ಟವಾಗಿ ತಲುಪಿಸುವ ಉದ್ದೇಶದಿಂದ , ಸುಸಷ್ಟವಾಗಿ ಅರ್ಥ ನೀಡುವ ಹಾಗೆ ಅಲ್ಪವಿರಾಮಗಳನ್ನು ಹಾಕಬೇಕು. ಅರ್ಧವಿರಾಮ ( Semi Colon) ( ; ) ಅರ್ಧ ನಿಲುಗಡೆಯ ತಾನಗಳನ್ನು ಅಲವಡಿಸಿ ಓದಲು ಅರ್ಧವಿರಾಮಗಳನ್ನು ಹಾಕಲಾಗುತ್ತದೆ. ದೊಡ್ಡದಾದ ವಾಕ್ಯಗಳಲ್ಲಿ ಹಲವು ನಿರ್ಧಿಷ್ಟ ಅಂಶಗಳು ನಿರಂತರವಾಗಿ

ವಿಶ್ವಪರಂಪರೆ ಪಟ್ಟಿ ಗೆ "ಗುಜರಾತ್ ರಾಣಿ ಯ ಬಾವಿ " ಸೇರ್ಪಡೆ

Image

ಭಾರತವನ್ನ ಆರ್ಥಿಕವಾಗಿ ಬಲಪಡಿಸುತ್ತಿರುವ ಟಾಪ್ 10 ರಾಜ್ಯಗಳು:-

1) ಮಹಾರಾಷ್ಟ್ರ : ತೆರಿಗೆ ಮೊತ್ತ: 4,51,800 ಕೋಟಿ ರುಪಾಯಿ 2) ಆಂಧ್ರಪ್ರದೇಶ (ತೆಲಂಗಾಣ + ಸೀಮಾಂಧ್ರ) : ತೆರಿಗೆ ಮೊತ್ತ: 3,23,400 ಕೋಟಿ ರುಪಾಯಿ 3) ಉತ್ತರಪ್ರದೇಶ: ತೆರಿಗೆ ಮೊತ್ತ: 2,96,400 ಕೋಟಿ ರುಪಾಯಿ 4) ತಮಿಳುನಾಡು: ತೆರಿಗೆ ಮೊತ್ತ: 2,73,400 ಕೋಟಿ ರುಪಾಯಿ 5) ಕರ್ನಾಟಕ: ತೆರಿಗೆ ಮೊತ್ತ: 2,52,600 ಕೋಟಿ ರುಪಾಯಿ 6) ಗುಜರಾತ್: ತೆರಿಗೆ ಮೊತ್ತ: 1,79,600 ಕೋಟಿ ರುಪಾಯಿ 7) ಪಶ್ಚಿಮ ಬಂಗಾಳ: ತೆರಿಗೆ ಮೊತ್ತ: 1,69,900 ಕೋಟಿ ರುಪಾಯಿ 8) ರಾಜಸ್ಥಾನ: ತೆರಿಗೆ ಮೊತ್ತ: 1,50,700 ಕೋಟಿ ರುಪಾಯಿ 9) ಕೇರಳ: ತೆರಿಗೆ ಮೊತ್ತ: 1,38,200 ಕೋಟಿ ರುಪಾಯಿ 10) ಹರಿಯಾಣ: ತೆರಿಗೆ ಮೊತ್ತ: 1,36,300 ಕೋಟಿ ರುಪಾಯಿ (ಮಾಹಿತಿ: ರೀಡಿಫ್) ——by @UC Browser

:ಭಾರತದ ಕೃಷಿ ವಿಜ್ಞಾನಿ ಡಾ| ಸಂಜಯ್ ರಾಜಾರಾಮ್'ಗೆ ವಿಶ್ವ ಆಹಾರ ಪ್ರಶಸ್ತಿ

Jun ನ್ಯೂಯಾರ್ಕ್(ಜೂ. 21): ವಿಶ್ವಖ್ಯಾತ ಗೋದಿ ವಿಜ್ಞಾನಿ ಡಾ| ಸಂಜಯ್ ರಾಜಾರಾಮ್ ಅವರಿಗೆ ಈ ಸಾಲಿನ ಪ್ರತಿಷ್ಠಿತ ವಿಶ್ವ ಆಹಾರ ಪ್ರಶಸ್ತಿಯ ಗೌರವ ಲಭಿಸಿದೆ. 71 ವರ್ಷದ ಡಾ| ರಾಜಾರಾಮ್ ಈ ಪ್ರಶಸ್ತಿ ಪಡೆದ ಏಳನೇ ಭಾರತೀಯನೆನಿಸಿದ್ದಾರೆ. ವಿಶ್ವಾದ್ಯಂತ ಗೋಧಿ ಬೆಳೆಯಲ್ಲಿ ಹೊಸ ಕ್ರಾಂತಿಯನ್ನ ಸೃಷ್ಟಿಸಿದ ಅಪರೂಪದ ಸಾಧಕ ಎನಿಸಿದ್ದಾರೆ. ಡಾ| ಸಂಜಯ್ ರಾಜಾರಾಮ್ ವಿವಿಧ ಹವಾಗುಣಕ್ಕೆ ಹೊಂದಿಕೊಳ್ಳಬಲ್ಲ ಮತ್ತು ತುಂಬಾ ಪ್ರತಿಕೂಲ ಹವೆಯಲ್ಲೂ ಬೆಳೆಯಬಲ್ಲ ಗೋದಿ ತಳಿಗಳನ್ನ ರೂಪಿಸಿದ್ದಾರೆ. ಇವರ 480 ಗೋದಿ ತಳಿಗಳು ವಿಶ್ವಾದ್ಯಂತ 51 ದೇಶಗಳಲ್ಲಿ ರೈತರ ಬಾಳಿಗೆ ನೆಮ್ಮದಿ ತಂದಿವೆ. ಉತ್ತರಪ್ರದೇಶದ ಕುಗ್ರಾಮವೊಂದರಲ್ಲಿ ಜನಿಸಿದ ಸಂಜಯ್ ರಾಜಾರಾಮ್ ಅವರು ಸದ್ಯ ಮೆಕ್ಸಿಕೋದಲ್ಲಿ ನೆಲಸಿದ್ದಾರೆ. ಈಗ ಅವರು ಮೆಕ್ಸಿಕೋದಲ್ಲಿರುವ ಅಂತಾರಾಷ್ಟ್ರೀಯ ಗೋದಿ ಮತ್ತು ಜೋಳ ಅಭಿವೃದ್ಧಿ ಕೇಂದ್ರದಲ್ಲಿ ಗೋದಿ ತಳಿ ಯೋಜನೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶ್ವ ಆಹಾರ ಪ್ರಶಸ್ತಿ ಪಡೆದ ಭಾರತೀಯರ ಪಟ್ಟಿ.. 1) ಪ್ರೊ| ಎಂ.ಎಸ್.ಸ್ವಾಮಿನಾಥನ್ - 1987 2) ಡಾ| ವರ್ಗೀಸ್ ಕುರಿಯನ್ - 1989 3) ಡಾ| ಗುರುದೇವ್ ಖುಷ್ - 1996 4) ಡಾ| ಬಿ.ಆರ್.ಬರ್ವಾಲೆ - 1998 5) ಡಾ| ಸುರೀಂದರ್ ಕೆ.ವಾಸಲ್ - 2000 6) ಡಾ| ಮೋದಡುಗು ವಿಜಯ್ ಗುಪ್ತ - 2005 7) ಡಾ| ಸಂಜಯ್ ರಾಜಾರಾಮ್ - 2014 —
Image
ಒ.ಬಿ.ಸಿ. ಜಾತಿಗಳ ಪಟ್ಟಿ (ಕರ್ನಾಟಕ)

KPTCL ನೇಮಕಾತಿ ಪ್ರಕಟಣೆ೧೯/೦೬/೧೪

Image

ಶಿಕ್ಷಕರ ವರ್ಗಾವಣೆ (ಸ್ಪಷ್ಟೀಕರಣ) ದಿ.16/6/14

Image

57ಪೈಸೆ ಅಂಚೆ ಚೀಟಿಗೆ 57ಕೋಟಿ ₹

Image

ಕೆ.ಸೆಟ್ ಪರೀಕ್ಷೆ ನವಂಬರ್ ೩೦ ರಂದು

Image

Work / time problems

Image

Reasoning model paper

Image

ಪ್ರಸಕ್ತ ವರ್ಷ ೧೧೩೦ ಉಪನ್ಯಾಸಕರ ನೇಮಕ

Image

100ದಿನಗಳಲ್ಲಿ ನೌಕೆ ಮಂಗಳನ ಕಕ್ಷೆಗ

Image

Mental Ability MCQ Question-Answers

1. Mohan is 18th from either end of a row of boys ? How many boys are there in that row ? (A) 26 (B) 32 (C) 24 (D) 35 2. In a class of 60 where boys are twice that of girls, Ramya ranked 17th from the top. If there are 9 boys ahead of Ramya, how many girls are after her in the rank ? (A) 26 (B) 12 (C) 10 (D) 33 3. ‘Soldier’ is related to ‘Army’ in the same way as ‘Pupil’ is related to ………. (A) Education (B) Teacher (C) Student (D) Class 4. ‘Kilogram’ is related to ‘Quintal’ in the same way as ‘Paisa’ is related to ………. (A) Coin (B) Money (C) Cheque (D) Rupee 5. ‘Stammering’ is to ‘Speech’ as Deafness is to ………. (A) Ear (B) Hearing (C) Noise (D) Commotion 6. ‘Guilt’ is to ‘Past’ as ‘Hope’ is to ………. (A) Present (B) Future (C) Today (D) Hopeless Directions—(Q. 7 to 9) based on the alphabets. 7. If the sequence of the alphabets is reversed which of the following would be the 14th letter from your left ? (A) N (B) L (C) O

ವಿಜಯವಾಣಿ ವಿದ್ಯಾರ್ಥಿಮಿತ್ರ. ದಿನಾಂಕ ೧೫/೬/೨೦೧೪ ಸಂಚಿಕೆ ಯಲ್ಲಿ freegksms ಕುರಿತ ಲೇಖನ

Image

TET MATHS

1.  The ratio of x% of y to y% of x is equal to –a)1/xy b)1 c)xy d)x/y         ANS –(B) 2. There are two concentric circles of radii 13 cm and 12 cm. The length of the chord of the outer circle which touches the inner circle is  ANS=  10 3.  A bag contains 10 p and 25 p coins. If there are sixty coins in all and their value is Rs. 13.05, then total number of 10 p coins are   ANS= 13 4.  A boy was asked to multiply a certain number by 25. He multiplied it by 52 and got his answer more than the correct one by 324. The number to be multiplied was ANS= 12 6.  The R.H. factor denotes –  ANS= Rhesus Incompatibility 7.  Apparently normal, healthy babies are sometimes the victims of sudden and unexpected death, called – crib death 8.  which is known as ‘gregarious instinct’ – tendency to develop group 9. ‘Adolescence’ comes from a Greek word –adolescere 10.If x y and z are three sums of money such that y is the simple interest of x and z is the simple interest on

ತೇಲುವ ಯುದ್ಧ ಭೂಮಿ ಐ.ಎನ್

Image
ಎಸ್.ವಿಕ್ರಮಾದಿತ್ಯ

೨೦೧೨ ನೇ ಸಾಲಿನ ರಾಜ್ಯ ವಿಜ್ಞಾನ ಪ್ರಶಸ್ತಿ ಪ್ರಕಟ

Image

ಪುರುಷರ ಹಾಕಿ ವಿಶ್ವಕಪ್- ಭಾರತಕ್ಕೆ 9ನೇ ಸ್ಥಾನ

Image

ಶೆರ್ಲ್ಯಾಕಹೋಮ್ಸ್

Image

ದೇಶದ ಪ್ರಥಮ ಸರ್ಕಾರಿ "ಲಿವರ್ ಕ್ಯಾನ್ಸರ್ ಆ್ಯಂಡ್ ಟ್ರಾನ್ಸಪ್ಲಾಂಟ್ ಕ್ಲಿನಿಕ್ " ಬೆಂಗಳೂರಿನಲ್ಲಿ ಆರಂಭ

Image

Udayavani: ಡಿ.ಇಡಿ, ಡಿ.ಪಿ.ಇಡಿ ಕೋರ್ಸ್‌ಗಳಿಗೆ ದಾಖಲಾತಿ

Jun 13, 2014 ಮಂಗಳೂರು : ಪ್ರಸಕ್ತ 2014 - 15ನೇ ಸಾಲಿನಲ್ಲಿ ಡಿ.ಇಡಿ, ಡಿ.ಪಿ.ಇಡಿ ಕೋರ್ಸ್‌ಗಳ ವ್ಯಾಸಂಗಕ್ಕಾಗಿ ರಾಜ್ಯದ ಸರಕಾರಿ ಮತ್ತು ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿನ ಸರಕಾರಿ ಕೋಟಾದ ಸೀಟುಗಳ ದಾಖಲಾತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಡಿ.ಇಡಿ ಕೋರ್ಸ್‌ಗೆ ದ್ವಿತೀಯ ಪಿ.ಯು.ಸಿ. ಅಥವಾ 12ನೇ ತರಗತಿ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ - 1 ಹಾಗೂ ಅಂಗವಿಕಲ ಅಭ್ಯರ್ಥಿಗಳು ಕನಿಷ್ಠ ಶೇ 45 ಮತ್ತು ಇತರ ಅಭ್ಯರ್ಥಿಗಳು ಕನಿಷ್ಠ ಶೇ. 50 ಅಂಕ ಪಡೆದಿರಬೇಕು. ಡಿ.ಪಿ.ಇಡಿ ಕೋರ್ಸ್‌ಗೆ ಸೇರುವ ಎಲ್ಲ ಅಭ್ಯರ್ಥಿಗಳು ದ್ವಿತೀಯ ಪಿ.ಯು.ಸಿ. ಅಥವಾ 12ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ಶೇ. 45 ಅಂಕ ಹಾಗೂ ಶಿಕ್ಷಣ ಇಲಾಖೆ ಅಥವಾ ವಿಶ್ವವಿದ್ಯಾನಿಲಯ ಅಥವಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಯೋಜಿಸಿರುವ ರಾಜ್ಯ ಅಥವಾ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು ಕನಿಷ್ಠ ಶೇ. 40 ಅಂಕ ಪಡೆದಿರಬೇಕು. ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಜೂ. 16ರಿಂದ ಜೂನ್‌ 30ರ ವರೆಗೆ ಸಲ್ಲಿಸಬಹುದು. ಅರ್ಜಿಯನ್ನು ಆನ್‌ಲೈನ್‌ ಮೂಲಕ ಸಲ್ಲಿಸುವ ವಿಧಾನ, ಅರ್ಹತೆ, ಮೀಸಲಾತಿ ವಿವರಗಳು ಹಾಗೂ ಇತರ ಸೂಚನೆಗಳನ್ನು ವೆಬ್‌ಸೈಟ್‌ ಡಿಡಿಡಿ.ಖcಜಟಟlಛಿಛucಚಠಿಜಿಟn.kಚr.nಜಿc.ಜಿn ನಲ್ಲಿ ಪ್ರಕಟಿಸಲಾಗಿದೆ. ವೆಬ್‌ಸೈಟ್‌ನಲ್ಲಿನ
Image
ಶರಣ ಶ್ರೇಷ್ಠ. ಮೋಳಿಗೆಯ ಮಾರಯ್ಯ

ದಿನಾಂಕ:04-06-2014ರ ಪರಸ್ಪರ ವರ್ಗಾವಣೆ ಕುರಿತ ಸುತ್ತೋಲೆಗೆ ತಿದ್ದುಪಡಿ ಆದೇಶ

Image

ಸರ್ಕಾರಿ ಪರಿಸರ ಸ್ನೇಹಿ ಶಾಲೆ(ಸ.ಕ.ಹೆ.ಮ.ಶಾಲೆ, ಗ್ರಾಮ:ಚಿಮ್ಮಡ, ಜಮಖಂಡಿ ತಾಲ್ಲೂಕು, ಬಾಗಲಕೋಟ ಜಿಲ್ಲೆ

Image

೨೦೧೪ ನೇ ಸಾಲಿನ ರಾಜ್ಯ. ಪರಿಸರ ಪ್ರಶಸ್ತಿ ವಿಜೇತರು

Image

ಫ್ರೆಂಚ್ ಓಪನ್ ಟೆನಿಸ್

Image

ಆರ್ಟಿಕಲ್ 370 ಯಾರ " ತ್ರಿಶಂಕು ಸೃಷ"್ಟಿ?

Image
Image
BRP/CRP ನೇಮಕಾತಿ ಅಧಿಸೂಚನೆ ೨೦೧೪-೧೫

ಪಿಂಚಣಿ ಇತ್ಯರ್ಥ ಪ್ರಕಿಯೆಗೆ ಹೊಸ ರೂಪ "ಜಲನ್ "

Image
ಪಿಂಚಣಿ ಇತ್ಯರ್ಥ ಪ್ರಕಿಯೆಗೆ ಹೊಸ ರೂಪ "ಜಲನ್ "

ಎಸ್.ಬಿ.ಐ ಪೋಸ್ಟಸ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5199 ಅಸಿಸ್ಟೆಂಟ್ ಹುದ್ದೆಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-06-2014 ದೇಶದ ಅತ್ಯಂತ ದೊಡ್ಡ ಬ್ಯಾಂಕ್ಗಳಲ್ಲೊಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ಲ್ಯಾರಿಕಲ್ ದರ್ಜೆಯಲ್ಲಿ 5199 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿ 259 ಹುದ್ದೆಗಳಿಗೆÀ ನೇಮಕಾತಿ ನಡೆಯಲಿದೆ. ವಿದ್ಯಾರ್ಹತೆ : ಯಾವುದೇ ಪದವಿ (ಅಂತಿಮ ವರ್ಷ/ಸೆಮಿಸ್ಟರ್ ಪದವಿ ಒದುತ್ತಿರುವವರೂ ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.) ವಯೋಮಿತಿ : ದಿನಾಂಕ 01-05-2014ಕ್ಕೆ ಅನ್ವಯಿಸುವಂತೆ ಕನಿಷ್ಠ 20 ವರ್ಷಗಳು ಗರಿಷ್ಠ 28( ನಿಯಮಗಳನುಸಾರ ವಯೋಮಿತಿಯಲ್ಲಿ ರಿಯಾಯಿತಿಯಿರುತ್ತದೆ) ಅರ್ಜಿ ಶುಲ್ಕ : ರೂ.450/-( SC/ST/PWD/XS ಅಭ್ಯರ್ಥಿಗಳಿಗೆ ರೂ.100/-) ಆಯ್ಕೆ ವಿಧಾನ : ನೇಮಕಾತಿ ಪರೀಕ್ಷೆ ಹಾಗೂ ಸಂದರ್ಶನದ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಅರ್ಜಿ ಸಲ್ಲಿಸಲು : ಅರ್ಹ ಅಭ್ಯರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ www.statebankof india.com or www.sbi.co.in ನಲ್ಲಿ ಆನ್ಲೈನ್ ಮೂಲಕ ದಿನಾಂಕ 14-06-2014ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ನೇಮಕಾತಿಗೆ ಸಂಬಂಧಿಸಿದಂತೆ ಪ್ರಮುಖ ಅಂಶಗಳು : ಅರ್ಜಿ ಸಲ್ಲಿಸಲು ಕೊನೆಯ ದಿನಾ

ಬ್ಯಾಂಕನ ವಿಧಗಳು ಮತ್ತು ಅವುಗಳ ಮಹತ್ವ

Image

ಟಿ.ಇ.ಟಿ ಪರೀಕ್ಷೆ ಇಂಗ್ಲಿಷ್ ಪ್ರಶ್ನೋತ್ತರಗಳು

Image

ಸರಳಬಡ್ಡಿ ಕಂಡು ಹಿಡಿಯುವ ಸುಲಭ ವಿಧಾನ

Image

ನುಡಿಗಟ್ಟುಗಳ ಉಪಯೋಗ

ಶಕ್ತಿಯುತವಾದ ಸಂಭಾಷಣೆಯಲ್ಲಿ ನುಡಿಗಟ್ಟುಗಳು ಹಾಸುಹೊಕ್ಕಾಗಿರುತ್ತವೆ. ಆಂತಹ ಕೆಲವು ನುಡಿಗಟ್ಟುಗಳ ಹಿನ್ನೆಲೆಯನ್ನು, ಅವುಗಳ ಉಪಯೋಗವನ್ನು ತಿಳಿದುಕೊಳ್ಳೋಣ. * To break the ice (ಮಂಜುಗಡ್ಡೆಯನ್ನು ಮುರಿಯುವುದು) ಇದರ ಅರ್ಥ, ಬಿಗಿವಾತಾವರಣವನ್ನು ತಿಳಿಗೊಳಿಸುವುದು ಎಂದು. ಈ ನುಡಿಗಟ್ಟು, 1823 ರಲ್ಲಿ ಲಾರ್ಡ್ ಬೈರನ್ನ ಬರವಣಿಗೆಯಲ್ಲಿ ಕಂಡುಬಂದ ಮೇಲೆ, ಇದರ ಬಳಕೆ ಹೆಚ್ಚಾಯಿತು. ಇದರ ಮೂಲವೆಂದರೆ, ಛಳಿಗಾಲದಲ್ಲಿ, ನದಿಯಲ್ಲಿ ಹೆಪ್ಪುಗಟ್ಟಿದ ನೀರನ್ನು (ice) ಮುರಿದು, ಹಡಗುಗಳು ಚಲಿಸುವುದಕ್ಕೆ ದಾರಿಮಾಡಿಕೊಟ್ಟ ನಂತರ ಆ ಋತುವಿನ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದವು. ಈ ನುಡಿಗಟ್ಟಿನ ಉಪಯೋಗ ವಾಕ್ಯದಲ್ಲಿ ಈ ರೀತಿ ಇರುತ್ತದೆ: Everyone in the party is very serious. We have to break the ice. To throw the book at some one (ಇನ್ನೊಬ್ಬರತ್ತ ಪುಸ್ತಕವನ್ನು ಎಸೆಯುವುದು) ಈ ನುಡಿಗಟ್ಟಿನ ಅರ್ಥವೆಂದರೆ ಯಾರನ್ನಾದರೂ ಕಠೋರವಾಗಿ ಶಿಕ್ಷಿಸುವುದು ಎಂದು. ಮೂಲಭೂತವಾಗಿ ಇದು ಸೆರೆಮನೆಯಲ್ಲಿರುವ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸುವುದು ಎಂದರ್ಥವಿತ್ತು. ಆದರೆ ಈಗ ಜೀವಾವಧಿ ಶಿಕ್ಷೆಗಿಂತ ಕಡಿಮೆಯಿದ್ದಾಗಲೂ ಈ ನುಡಿಗಟ್ಟನ್ನು ಬಳಸಬಹುದು. ವಾಕ್ಯದಲ್ಲಿ ಇದರ ಬಳಕೆಯನ್ನು ಗಮನಿಸಿ: He had misbehaved with her on the road. So people threw the b

ಶಿಕ್ಷಕ ದಂಪತಿ ವರ್ಗಾವಣೆ ಕಾಯ್ದಗೆ ತಿದ್ದುಪಡಿ, ಅಕ್ಟೋಬರ್‌ನಲ್ಲಿ ದ್ವಿತೀಯ ಸುತ್ತಿನ ಕೌನ್ಸಿಲಿಂಗ -ಕಿಮ್ಮನೆ ರತ್ನಾಕರ

Image

ಜೀವವಿಕಾಸ ಮತ್ತು ಮೆಂಡಲ ನಿಯಮ

Image

ಕೆಲಸದ ಸಮಯ ಲೆಕ್ಕಾಚಾರ ಹಾಕುವದು ಹೇಗೆ?

Image