Posts

🏼2016-17ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾ / ತಾಲ್ಲೂಕು/ ಕ್ಲಸ್ಟರ್ ಕೇಂದ್ರಗಳಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಬಗ್ಗೆ.

  http://www.schooleducation.kar.nic.in/Secpdfs/circulars/Prathibhakaranji1617_290716.pdf

ಕೋಲಾರದ ಕರ್ಮಚಾರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ೨೦೧೬:-

Image
ನವದೆಹಲಿ, ಜುಲೈ, 27: ಕರ್ನಾಟಕದ ಒಬ್ಬರು ಸೇರಿದಂತೆ ಭಾರತದ ಇಬ್ಬರು ಸಾಧಕರಿಗೆ 2016ನೇ ಸಾಲಿನ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ಸಂದಿದೆ. ಸಾಮಾಜಿಕ ಕಾರ್ಯಕರ್ತ ಕರ್ನಾಟಕದ ಬೇಜವಾಡಾ ವಿಲ್ಸನ್, ಸಂಗೀತ ಸಾಧಕ ಟಿ ಎಂ ಕೃಷ್ಣ ಗೌರವಕ್ಕೆ ಪಾತ್ರರಾಗಿದ್ದಾರೆ. ಕರ್ನಾಟದಕದ ಕೋಲಾರದ ಸಾಧಕ: ಬೇಜವಾಡಾ ವಿಲ್ಸನ್ ಕರ್ನಾಟಕದ ಕೋಲಾರದ ದಲಿತ ಕುಟುಂಬದಲ್ಲಿ 1966ರಲ್ಲಿ ಜನಿಸಿದವರು. ಸಫಾಯಿ ಕರ್ಮಚಾರಿಗಳ ಪರವಾಗಿ ಆಂದೋಲನದಲ್ಲಿ ತೊಡಗಿಕೊಂಡು ಅವರ ಹಕ್ಕುಗಳಿಗೆ ಹೋರಾಟ ಮಾಡುತ್ತ ಬಂದಿದ್ದಾರೆ. ಬೇಜವಾಡಾ ವಿಲ್ಸನ್ ಆಂಧ್ರಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರ ಮಾಡುಕೊಂಡ ವಿಲ್ಸನ್ ಇಡೀ ದೇಶಾದ್ಯಂತ ಸಫಾಯಿ ಕರ್ಮಚಾರಿಗಳ ಪರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಟಿಎಂ ಕೃಷ್ಣ ಅವರು ಚೆನ್ನೈಅನ್ನು ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡವರು. ಕರ್ನಾಟಕ ಸಂಗೀತದಲ್ಲಿ ಸಾಧನೆ ಮಾಡಿರುವ ಕೃಷ್ಣ ಅವರಿಗೂ ಗೌರವ ಸಂದಿದೆ. ವಿವಿಧ ವಿಶ್ವವಿದ್ಯಾಲಯಗಳಿಗೆ ತೆರಳುವ ಕೃಷ್ಣ ಸಂಗೀತ ಸಾಧನೆ ಬಗ್ಗೆ ಉಪನ್ಯಾಸ ನೀಡುತ್ತಾರೆ. ಮದ್ರಾಸ್ ಮ್ಯೂಸಿಕ್ ಸ್ಕೂಲ್ ಮೂಲಕ ನೂರಾರು ಜನರಿಗೆ ಸಂಗೀತ ತರಬೇತಿ ಹೇಳಿಕೊಡುತ್ತಿದ್ದಾರೆ. ಮ್ಯಾಗ್ಸೆಸೆ ಪಡೆದ ಇತರ ಕನ್ನಡಿಗರು : ಕರ್ನಾಟಕದ ಹರೀಶ್ ಹಂದೆ (2011), ಆರ್ ಕೆ ಲಕ್ಷ್ಮಣ (1984), ಕೆ ವಿ ಸುಬ್ಬಣ್ಣ (1991) ಅವರಿಗೂ ಮ್ಯಾಗ್ಸೆಸೆ...

ನವೋದಯ ಶಾಲೆಗಳ ಆಯ್ಕೆಗೆ ಪ್ರವೇಶ ಪರೀಕ್ಷೆ-2017"

      * ಕೊನೆಯ ದಿನಾಂಕ: 16.09.2016. * ಪ್ರವೇಶ ಪರೀಕ್ಷೆ: 08.01.2017. * ನವೋದಯ ಪ್ರವೇಶ ಪರೀಕ್ಷೆ-2017 ರ 'PROSPECTUS' ಗಾಗಿ ಈ ಕೆಳಗಿನ 'ಲಿಂಕ್' CLICK ಮಾಡಿ. http://www.nvshq.org/uploads/1notice/JNVST_2017.pdf

Job News :ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ದಲ್ಲಿ ವಿವಿಧ ಹುದ್ದೆಗಳು ಭರ್ತಿ ಕುರಿತು

Image

ಬೆಳಗಾವಿ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 90 ಗ್ರಾಮ ಲೆಕ್ಕಿಗ ಹುದ್ದೆಗಳ ನೇಮಕಾತಿ ಅಧಿಸೂಚನೆ

Image
http://belgaum-va.kar.nic.in/helpMain.aspx

ನವೋದಯ ಶಾಲೆಗಳ ಆಯ್ಕೆಗೆ ಪ್ರವೇಶ ಪರೀಕ್ಷೆ-2017

* ಕೊನೆಯ ದಿನಾಂಕ: 16.09.2016. * ಪ್ರವೇಶ ಪರೀಕ್ಷೆ: 08.01.2017. * ನವೋದಯ ಪ್ರವೇಶ ಪರೀಕ್ಷೆ-2017 ರ 'PROSPECTUS' ಗಾಗಿ ಈ ಕೆಳಗಿನ 'ಲಿಂಕ್' CLICK ಮಾಡಿ. http://www.nvshq.org/uploads/1notice/JNVST_2017.pdf

ಕನ್ನಡ ಪದ್ಯಗಳ ತಿಜೋರಿ

[ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕನ್ನಡ ಪಠ್ಯಪುಸ್ತಕದಲ್ಲಿದ್ದ ಪದ್ಯಗಳ ಸಂಗ್ರಹ. ಇವೆಲ್ಲವೂ ಶ್ರೀವತ್ಸ ಜೋಶಿ ಫೇಸ್‌ಬುಕ್ ಪೋಸ್ಟುಗಳ ಲಿಂಕುಗಳು. ಫೇಸ್‌ಬುಕ್ ಎಕೌಂಟ್ ಇದ್ದವರಿಗೆ ಮಾತ್ರ (ಫ್ರೆಂಡ್ ಆಗಿರ್ಬೇಕು ಅಂತ ಇಲ್ಲ) ತೆರೆದುಕೊಳ್ಳುತ್ತವೆ.] 01. ಸೋಮೇಶ್ವರ ಶತಕದಿಂದಾಯ್ದ ಪದ್ಯಗಳು http://tinyurl.com/sjfbreqpost01 02. ಲೋಹಿತಾಶ್ವನ ಸಾವು http://tinyurl.com/sjfbreqpost02 03. ಸಂತೆಗೆ ಹೋದನು ಭೀಮಣ್ಣ... http://tinyurl.com/sjfbreqpost03 04. ಗಿಳಿಯ ಮರಿಯನು ತಂದು... http://tinyurl.com/sjfbreqpost04 05. ತಿರುಕನೋರ್ವನೂರ ಮುಂದೆ.... http://tinyurl.com/sjfbreqpost05 06. ಬಕಾಸುರ ವಧೆ http://tinyurl.com/sjfbreqpost06 07. ಸ್ತ್ರೀ ಎಂದರೆ ಅಷ್ಟೇ ಸಾಕೇ... http://tinyurl.com/sjfbreqpost07 08. ವಿದ್ಯುದಾಲಿಂಗನಕೆ ಸಿಕ್ಕಿ ಸತ್ತಿದೆ ಕಾಗೆ... http://tinyurl.com/sjfbreqpost08 09. ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ http://tinyurl.com/sjfbreqpost09 10. ಇವನೆ ನೋಡು ಅನ್ನದಾತ... http://tinyurl.com/sjfbreqpost10 11. ಸ್ವಾಮಿದೇವನೇ ಲೋಕಪಾಲನೇ http://tinyurl.com/sjfbreqpost11 12. ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ htt...

ಬ್ರಿಟನ್​ಗೆ ಸ್ವಾತಂತ್ರ್ಯ

ಬ್ರಿಟನ್ ನಿರ್ಗಮನ ಒಕ್ಕೂಟ ಕಂಗಾಲು ಮಾರುಕಟ್ಟೆ ತಲ್ಲಣ ದೇಶದ ಆರ್ಥಿಕತೆಗೆ ಹೊರೆಯಾಗಿ ಬಿಳಿಯಾನೆ ಎಂಬ ಅಪವಾದ ಹೊತ್ತಿದ್ದ ಐರೋಪ್ಯ ಒಕ್ಕೂಟ(ಇಯು) ದಿಂದ ಕೊನೆಗೂ ಬ್ರಿಟನ್ ಹೊರಬರಲಿದೆ. ಚಾರಿತ್ರಿಕ ರೆಫರೆಂಡಮ್ೆ ಆದೇಶಿಸಿದ್ದ ಬ್ರಿಟನ್ ಸರ್ಕಾರ ಜನಾದೇಶಕ್ಕೆ ತಲೆಬಾಗಿದೆ. ಒಕ್ಕೂಟದಿಂದ ಬ್ರಿಟನ್ ಹೊರಹೋಗುವ ಪರವಾಗಿ (ಬ್ರೆಕ್ಸಿಟ್) ಶೇ.51.9 ಹಾಗೂ ವಿರುದ್ಧವಾಗಿ (ಬ್ರೆಮೇನ್) ಶೇ.48.1 ಜನರು ಮತ ಚಲಾಯಿಸಿದ್ದಾರೆ. ಆ ಮೂಲಕ 43 ವರ್ಷಗಳ ನಂತರ ಬ್ರಿಟನ್ ಅಧಿಕೃತವಾಗಿ ಒಕ್ಕೂಟದಿಂದ ಹೊರಹೋಗಲಿರುವ ಪ್ರಥಮ ದೇಶವಾಗಲಿದೆ. ಒಟ್ಟಾರೆ ಈ ಬೆಳವಣಿಗೆಯ ಸಾಧಕ-ಬಾಧಕ, ಒಕ್ಕೂಟದ ಮುಂದಿರುವ ಸವಾಲುಗಳ ವಿವರ ಇಲ್ಲಿದೆ. ಬ್ರಿಟನ್ ಹೊರಹೋಗಿದ್ದೆ ೕಕೆ ಬ್ರಿಟನ್ ಸಿರಿವಂತ ದೇಶವಾಗಿದ್ದರೂ ಐರೋಪ್ಯ ಒಕ್ಕೂಟವನ್ನು ಮುನ್ನಡೆಸುವ ಹೊಣೆಗಾರಿಕೆ ಅದರ ಆರ್ಥಿಕತೆಗೂ ಭಾರವಾಗಿತ್ತು. ಜತೆಗೆ ಒಕ್ಕೂಟದ ನೀತಿಯಿಂದಾಗಿ ಸದಸ್ಯ ರಾಷ್ಟ್ರಗಳ ನಡುವೆ ವಲಸೆಗೆ ನಿರ್ಬಂಧವಿಲ್ಲದ ಪರಿಣಾಮ ವಲಸೆ ಹೆಚ್ಚಾಗಿ ಸ್ಥಳೀಯರು ನಿರುದ್ಯೋಗ ಸಮಸ್ಯೆ ಎದುರಿಸುವಂತಾಗಿತ್ತು. ಇದೀಗ ಒಕ್ಕೂಟದಿಂದ ಹೊರಬಂದಿರುವ ಕಾರಣ ಬ್ರಿಟನ್ ಆರ್ಥಿಕ ಹೊರೆ ತಗ್ಗಲಿದೆ. ಜತೆಗೆ ವಲಸೆ ಹಾಗೂ ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ದಿಂದ ಪ್ರೌಢ ಶಾಲೆ ಶಿಕ್ಷಕರ ವೃಂದಕ್ಕೆ ಬಡ್ತಿ ನೀಡುವ ಸಂಬಂದ

Image

CLICK HERE TO ENTER THE DEPT. PREFERENCES FOR THE POST OF SECOND DIVISION ASSISTANT/JR.ASSISTANT

http://www.kpscapps1.com/fda_sda_2015/