Posts
Notification : Recrutmnt of 862 Additional Posts in Govt First Grade Colleges.. Apply b4 Mar 23,2015
- Get link
- Other Apps
(Important Factors that should know about G-20 summit)
- Get link
- Other Apps
●.ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ 2014 ನ.15 ಮತ್ತು 16ರಂದು 9ನೇ ಜಿ- 20 ಶೃಂಗ ಸಭೆ ನೆರವೇರಿದೆ. ಸಾರ್ಕ್, ಬ್ರಿಕ್ಸ್, ಯುರೋಪಿಯನ್ ಯೂನಿಯನ್, ನ್ಯಾಟೋ, ಆಸಿಯಾನ್, ಜಿ.7. ಡಬ್ಲ್ಯು ಟಿಒ ಸಮಾವೇಶಗಳಂತೆಯೇ ಜಿ- 20 ಶೃಂಗ ಸಭೆ ಕೂಡ ಜಾಗತಿಕ ಆರ್ಥಿಕ ಅಭಿವೃದ್ಧಿಯಲ್ಲಲಿ ಮಹತ್ವದ ಪಾತ್ರ ವಹಿಸುತ್ತಿದೆ. ●.ಪ್ರತಿ ವರ್ಷ ಒಂದೊಂದು ದೇಶ ಈ ಸಮಾವೇಶವನ್ನು ಆಯೋಜಿಸುತ್ತಾ ಬಂದಿವೆ. ಶೃಂಗ ಆಯೋಜನೆ ಹಿಂದಿನ ಉದ್ದೇಶವೇನು? ಈ ವರೆಗೆ ಎಷ್ಟು ದೇಶಗಳು ಇದನ್ನು ಆಯೋಜಿಸಿವೆ ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ. ♦.ಏನಿದು ಜಿ.20 ಸಮಾವೇಶ? What is the G-20 summit ?. ●.ಜಾಗತಿಕ ಆರ್ಥಿಕ ಸಹಕಾರ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ರೂಪಗೊಂಡಿದ್ದೇ ಜಿ- 20 ಸಮಾವೇಶ. ●.ಇದು ಮುಂದುವರಿದ ದೇಶಗಳನ್ನು ಮತ್ತು ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳನ್ನು ಒಟ್ಟಿಗೆ ಸೇರಿಸುವ ಮೂಲಕ ಜಾಗತಿಕ ಸುಸ್ಥಿರ ಅಭಿವೃದ್ಧಿಗೆ ನೆರವು ನೀಡುತ್ತಿದೆ. ●.ಮೂಲತಃ ಜಿ-20 ಸಮಾವೇಶಕ್ಕೆ ಚಾಲನೆ ದೊರೆತಿದ್ದು 1999ರಲ್ಲಿ. ●.ಏಷ್ಯಾದ ಹಣಕಾಸು ಬಿಕ್ಕಟ್ಟಿಗೆ ಒಂದು ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಜರ್ಮನ್ ಹಣಕಾಸು ಸಚಿವ ಹನ್ಸ್ ಇಚೆಲ್ ಮತ್ತು ಕೆನಡಾ ಪ್ರಧಾನಿ ಪೌಲ್ ಮಾರ್ಟಿನ್ ಅವರ ನೇತೃತ್ವದಲ್ಲಿ ಜಗತ್ತಿನ ಪ್ರಮುಖ 20 ರಾಷ್ಟ್ರಗಳ ಹಣಕಾಸು ಸಚಿವರ ಸಮಾವೇಶವನ್ನು ಆಯೋಜಿಸಲಾಯಿತು.
FREEGKSMS ನಲ್ಲಿ ಪ್ರಕಟವಾದ ಇಂದಿನ10 ಪ್ರಶ್ನೆಗಳಿಗೆ ಸರಿ ಉತ್ತರಗಳು(06-03-2015).
- Get link
- Other Apps
1 ಭಾರತೀಯ ಸಂವಿಧಾನದ ಜನಕ ಡಾ.ಬಿ.ಆರ್.ಅಂಬೇಡ್ಕರ್ ಅವರು ಹುಟ್ಟಿದ್ದು ...... ●14 ಏಪ್ರಿಲ್ 1891■ ●15 ಏಪ್ರಿಲ್ 1891 ●16 ಏಪ್ರಿಲ್ 1891 ●17 ಏಪ್ರಿಲ್ 1891 2 ಭಾರತವು ಸಂವಿಧಾನವನ್ನು ಅಂಗೀಕರಿಸಿದ್ದು ಯಾವಾಗ? ●15 ಆಗಸ್ಟ್ 1947 ●20 ಫೆಬ್ರವರಿ 1947 ●26 ಜನವರಿ 1950■ ●9 ಡಿಸೆಂಬರ್ 1946 3 ರಾಷ್ಟ್ರಧ್ವಜದ ಅಶೋಕ ಚಕ್ರದಲ್ಲಿ ಎಷ್ಟು ಕಡ್ಡಿಗಳಿವೆ? ●23 ●24■ ●25 ●26 4 ಭಾರತದ ರಾಷ್ಟ್ರಗೀತೆ ಬರೆದವರು ಯಾರು? ●ಬಂಕಿಮಚಂದ್ರ ಚಟ್ಟೋಪಾಧ್ಯಾಯ ●ಸುಭಾಷ್ ಚಂದ್ರ ಬೋಸ್ ●ರವೀಂದ್ರನಾಥ ಠಾಗೋರ್■ ●ಶರತ್ ಚಂದ್ರ 5 ಮೂಲಭೂತ ಹಕ್ಕುಗಳಿಗೆ ತಿದ್ದುಪಡಿ ಮಾಡುವ ಅಧಿಕಾರ ಯಾರಿಗಿದೆ? ●ಪ್ರಧಾನಿ ●ಮುಖ್ಯ ನ್ಯಾಯಾಧೀಶ ●ಗೃಹ ಸಚಿವ ●ರಾಷ್ಟ್ರಪತಿ ■ 6 ರಾಜ್ಯ ರಾಜಧಾನಿಗಳಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಧ್ವಜ ಅರಳಿಸುವವರು ಯಾರು? ●ಮುಖ್ಯಮಂತ್ರಿ ●ರಾಜ್ಯಪಾಲ ■ ●ಉಪಮುಖ್ಯಮಂತ್ರಿ ●ವಿತ್ತ ಸಚಿವ 7 ಬೀಟಿಂಗ್ ರಿಟ್ರೀಟ್ ಎಂಬ ಕಾರ್ಯಕ್ರಮ ನಡೆಯುವ ಸ್ಥಳ… ●ರಾಷ್ಟ್ರಪತಿ ಭವನ ●ಕೆಂಪು ಕೋಟ ●ಇಂಡಿಯಾ ಗೇಟ್ ●ವಿಜಯ ಚೌಕ■ 8 ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಗೌರವ
20 ವರ್ಷಗಳ ನಂತರ 1 ರೂ. ನೋಟುಗಳ ಪುನರ್ ಮುದ್ರಣ
- Get link
- Other Apps
ಮುಂಬೈ, ಮಾ.5- ಸುಮಾರು 20 ವರ್ಷಗಳಿಗೂ ಹೆಚ್ಚು ಸುದೀರ್ಘ ಕಾಲದ ನಂತರ ಸರ್ಕಾರ, ಪುನಃ ಒಂದು ರೂಪಾಯಿ ನೋಟುಗಳ ಪುನರ್ ಮುದ್ರಣಕ್ಕೆ ಮುಂದಾಗಿದ್ದು, ಸದ್ಯದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಚಲಾವಣೆಗೆ ಬಿಡಲಿದೆ. ನೋಟುಗಳ ಮುದ್ರಣ ಕಾರ್ಯದ ಪ್ರಕ್ರಿಯೆಗಳು ಆರಂಭವಾಗಿದ್ದು, ಶೀಘ್ರದಲ್ಲಿಯೇ ಒಂದು ರೂಪಾಯಿ ನೋಟುಗಳು ಸಾರ್ವಜನಿಕರ ಬಳಕೆಗಾಗಿ ಚಲಾವಣೆಗೆ ಬರಲಿವೆ ಎಂದು ಆರ್ಬಿಐ ತಿಳಿಸಿದೆ. 2011ರ ಕಾಯ್ದೆ ಪ್ರಕಾರ, ಕಾನೂನುಬದ್ಧವಾಗಿ ಒಂದು ರೂ. ನೋಟುಗಳನ್ನು ಚಲಾವಣೆಗೆ ಬಿಡುತ್ತಿದ್ದು, ಈ ಹಿಂದೆ ಚಲಾವಣೆಯಲ್ಲಿದ್ದ ನೋಟುಗಳನ್ನೂ ಉಪಯೋಗಿಸಬಹುದು. ಒಂದು ರೂ. ಸರಣಿಯ ನೋಟುಗಳು 9.76.3 ಸೆಂಟಿ ಮೀಟರ್ ಅಳತೆಯಲ್ಲಿದ್ದು, ಸಂಪೂರ್ಣವಾಗಿ ಹತ್ತಿಯಿಂದ ತಯಾರಾದ ಪೇಪರ್ನಲ್ಲೇ ಮುದ್ರಣಗೊಳ್ಳಲಿವೆ. 'ಸತ್ಯಮೇವ ಜಯತೇ' ಶಬ್ದದ ಬದಲಿಗೆ ಅಶೋಕ ಸ್ತಂಭದ ಚಿಹ್ನೆ ಹೊಂಇದ್ದು, ಮಧ್ಯದಲ್ಲಿ ಗೋಚರಿಸದಂತೆ ಸಂಖ್ಯೆಗಳಿರುತ್ತವೆ. ಹಾಗೆಯೇ ಭಾರತ್ ಎಂಬ ಶಬ್ದವೂ ಕಾಣದಂತೆ ಅಚ್ಚಾಗಿರುತ್ತದೆ. ನೋಟು 'ಪಿಂಕ್ಗ್ರೀನ್' ವರ್ಣದಲ್ಲಿರುತ್ತದೆ. ಜತೆಗೆ ಇತರ ವರ್ಣಗಳೂ ಮಿಳಿತಗೊಂಡಿರುತ್ತವೆ. ಹಣಕಾಸು ಖಾತೆ ಕಾರ್ಯದರ್ಶಿ ರಾಜೀವ್ ಮಹರ್ಷಿ ಅವರ ರುಜು ಇರುತ್ತದೆ. ಎರಡು ಭಾಷೆಗಳಲ್ಲಿ ಭಾರತ್ ಸರ್ಕಾರ್ ಹಾಗೂ ಗವರ್ನಮೆಂಟ್ ಆಫ್ ಇಂಡಿಯಾ ಎಂಬ ಬರಹವಿದ್ದು, ಕ್ಯಾಪಿಟಲ್ ಲೆಟರ್ಗಳಲ್ಲಿ 'ಸತ್ಯಮೇವ ಜಯತೇ' ಎಂದು ಮುದ್ರಿಸಲಾಗುತ್ತದೆ ಎಂದು ಆರ್ಬ
- Get link
- Other Apps
FREEGKSMS ನಲ್ಲಿ ಪ್ರಕಟವಾದ ಇಂದಿನ 5 ಪ್ರಶ್ನೆಗಳಿಗೆ ಸರಿ ಉತ್ತರಗಳು. 01.ಇವುಗಳಲ್ಲಿ ಜಾನ್ ಅರ್ಬಕಲ್ ಅವರ ಸಾಕುಪ್ರಾಣಿಯಾಗಿದ್ದ ಪಾತ್ರ ಯಾವುದು? ♤ಸ್ನೂಪಿ ♤ಪ್ಲುಟೋ ♤ಜೆರಿ ♤ಗಾರ್ಫೀಲ್ಡ್● 02 ಒಪ್ಪನ ಎಂಬುದು ಕೇರಳದ ಯಾವ ಸಮುದಾಯದವರ ವಿವಾಹ ಮತ್ತು ಇತರ ಮಹೋತ್ಸವದ ದಿನಗಳಲ್ಲಿ ನಡೆಸಲಾಗುವ ನೃತ್ಯ ಪ್ರಕಾರ? ♤ಕ್ರಿಶ್ಚಿಯನ್ನರು ♤ಮಲಬಾರ್ ಮುಸ್ಲಿಮರು● ♤ಜೈನರು ♤ಬೌದ್ಧರು 03. ಇವುಗಳಲ್ಲಿ, 1814-1816ರ ಆಂಗ್ಲೋ-ಗೂರ್ಖಾ ಯುದ್ಧದ ಬಳಿಕ ಉಳಿದ ಭೂಮಿಯಲ್ಲಿ ಸೇನಾ ತುಕಡಿಗಳ ವಿಶ್ರಾಂತಿಗಾಗಿ ನಿರ್ಮಿಸಲಾದ ನಗರ ಯಾವುದು? ♤ಶಿಮ್ಲಾ● ♤ನೈನಿತಾಲ್ ♤ಜೈಪುರ ♤ಗ್ಯಾಂಗ್ಟಕ್ 04. ಬೀಡ್ವರ್ಕ್ ಎಂಬುದು ಭಾರತದ ಯಾವ ರಾಜ್ಯದ ವಿಶೇಷತೆ? ♤ಗೋವಾ ♤ಮಹಾರಾಷ್ಟ್ರ ♤ರಾಜಸ್ಥಾನ ♤ಗುಜರಾತ್● 05.ಮೋತಿಚೂರ್ ಲಡ್ಡುವಿನ ಮುಖ್ಯ ಆಹಾರಾಂಶ ಯಾವುದು? ♤ಪನೀರ್ ♤ಅಕ್ಕಿ ಹಿಟ್ಟು ♤ಕಡಲೆ ಹಿಟ್ಟು● ♤ಬೆಣ್ಣೆ ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) 9900777436
JOB!! Karnataka State Fire & Emergency Service: *Agnishamaka Taanadhikari =87 Agnishamaka Driver =352 Chaalak Tantrajnya =96 Agnishamaka =1324 *Total=1859 Posts *Online Application: 6-3-2015 to 5-4-2015 *Qualification: SSLC/Degree *Age Limit: 21-28
- Get link
- Other Apps
5 ರಸಪ್ರಶ್ನೆಗಳು (4/3/15)
- Get link
- Other Apps
1 ಮೂಲವಾಗಿ ಕುಂದನಕರಿಯು ಭಾರತದ ಯಾವ ರಾಜ್ಯದ ಕಲೆಯಾಗಿದೆ? ■ಗೋವಾ ■ಅಸ್ಸಾಂ ■ಮಹಾರಾಷ್ಟ್ರ ■ರಾಜಸ್ತಾನ● 2 ಈ ಯಾವ ನೃತ್ಯವನ್ನು ಸಾಮಾನ್ಯವಾಗಿ ಪುರುಷರು ಪ್ರದರ್ಶಿಸುತ್ತಾರೆ? ■ತಮಾಷಾ ■ಲಾವಣಿ ■ಪೇರಿನಿ ತಾಂಡವಂ● ■ಪಾನಾ 3 ಈಡನ್ ಗಾರ್ಡನ್ಸ್ನ ಗ್ರೌಂಡ್ಸ್ಮನ್ರೊಬ್ಬರ ಪುತ್ರರಾಗಿರುವ ಕ್ರಿಕೆಟ್ ಆಟಗಾರ ಯಾರು? ■ಅರುಣ್ ಲಾಲ್ ■ಏಕನಾಥ ಸೋಲ್ಕರ್● ■ದಿಲೀಪ್ ದೋಶಿ ■ಸಾಬಾ ಕರೀಮ್ 4 ಹಿಂದೂ ಪುರಾಣದಂತೆ, ಮನುವಿಗೆ ಮತ್ಸ್ಯ ಪುರಾಣವನ್ನು ಕಲಿಸಿದವರು ಯಾರು? ■ವಿಷ್ಣು● ■ಇಂದ್ರ ■ಚಂದ್ರ ■ವಾಯು 5 ಭಾರತೀಯ ಸಂವಿಧಾನದಲ್ಲಿ, ಪರಿಚ್ಛೇದ 352 ರ ನಿಬಂಧನೆಗಳೇನು? ■ತುರ್ತುಸ್ಥಿತಿಯ ಘೋಷಣೆ● ■ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ಸಂಬಂಧಿಸಿದ ವಿಶೇಷ ನಿಬಂಧನೆ ■ರಾಜ್ಯಗಳ ಅಧಿಕೃತ ಭಾಷೆ ■ಸಂವಿಧಾನದ ತಿದ್ದುಪಡಿ — ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) 9900777436
FINAL RESULT of Asst in Clerical Cadre in State Bank of India Published Today(4/3/15)
- Get link
- Other Apps
ವರ್ಷದೊಳಗೆ ನಿಮ್ಮ ಆಸ್ತಿ ಸಕ್ರಮಗೊಳಿಸಿಕೊಳ್ಳಿ.:
- Get link
- Other Apps
ಬೆಂಗಳೂರು: ರಾಜ್ಯದ ನಾಗರಿಕರ ಬಹುವರ್ಷಗಳ ಕನಸಿನ `ಅಕ್ರಮ-ಸಕ್ರಮ'ಕ್ಕೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಸೆಟ್ಬ್ಯಾಕ್ ಉಲ್ಲಂಘನೆ, ಭೂಮಿ ಬಳಕೆ ಬದಲು, ಪರಿವರ್ತನೆಯಾಗದ ಭೂಮಿಯ ಸಕ್ರಮಕ್ಕೆ ಮಾ.23ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ಅಂದಿನಿಂದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಿದರೆ `ಸಕ್ರಮ ಭಾಗ್ಯ'. ಇಲ್ಲದಿದ್ದರೆ `ಎತ್ತಂಗಡಿ ಭಾಗ್ಯ'. ಬಿಬಿಎಂಪಿ ಸೇರಿ ರಾಜ್ಯದ ಎಲ್ಲ ಪಾಲಿಕೆಗಳು, ನಗರಸಭೆ, ಪುರಸಭೆಗಳಲ್ಲಿ ನಾಗರಿಕರು ತಮ್ಮ ಆಸ್ತಿಗಳಲ್ಲಿನ ನಿಯಮ ಉಲ್ಲಂಘನೆಯನ್ನು ಸಕ್ರಮ ಮಾಡಿಕೊಳ್ಳುವ ಅವಕಾಶ ಒದಗಿಬಂದಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಮಾ.23ರಿಂದ 2016ರ ಮಾ. 22ರವರೆಗೆ ಅರ್ಜಿ ಸಲ್ಲಿಸ ಬಹುದು. 2013ರ ಅ.19ಕ್ಕಿಂತ ಮೊದಲಿನ ಅನಧಿಕೃತ ಅಭಿವೃದ್ಧಿ ಅಥವಾ ನಿರ್ಮಾಣಗಳನ್ನು ಮಾತ್ರ ಸಕ್ರಮಗೊಳಿಸಿಕೊಳ್ಳಬಹುದು. ನಾಗರಿಕರು ವಸತಿ ನಿರ್ಮಾಣದಲ್ಲಿ ಶೇ.50ರಷ್ಟು ಸೆಟ್ಬ್ಯಾಕ್ ಉಲ್ಲಂಘಿಸಿದರೆ ಅದನ್ನು ಸಕ್ರಮಗೊಳಿಸಿಕೊಳ್ಳಬಹುದು. ಸೆಟ್ಬ್ಯಾಕ್ ಉಲ್ಲಂಘನೆಯಲ್ಲಿ ಶೇ.25ಕ್ಕಿಂತ ಕಡಿಮೆ ಹಾಗೂ ಶೇ.50 ರವರೆಗಿನ ಉಲ್ಲಂಘನೆಗೆ ಪ್ರತ್ಯೇಕ ಶುಲ್ಕ ನಿಗದಿ ಮಾಡಲಾಗಿದೆ. ವಸತಿಯೇತರ ಕಟ್ಟಡಗಳಲ್ಲಿ ಶೇ.25ರವರೆಗಿನ ಸೆಟ್ಬ್ಯಾಕ್ ಮಾತ್ರ ಸಕ್ರಮಗೊಳ್ಳಲಿದೆ. ಇದಕ್ಕಿಂತ ಹೆಚ್ಚಿನ ಉಲ್ಲಂಘನೆ ಸಕ್ರಮವಾಗುವುದಿಲ್ಲ. ಭೂ ಬಳಕೆ ಬದಲಾಯಿಸಿಕೊಂಡ ಹಾಗೂ ಭೂಪರಿವರ್ತನೆಯಾಗದ ಕೃಷಿ ಅಥವಾ ಕಂದಾಯ ಭೂಮಿಯ ನಿ
ಕೊಹ್ಲಿ ದಾಖಲೆ ಮುರಿದ ಹಶೀಂ ಆಮ್ಲಾ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದ.ಆಫ್ರಿಕಾ ಆಟಗಾರನ ದಾಖಲ
- Get link
- Other Apps
ಕ್ಯಾನ್ಬೆರಾ: ದಕ್ಷಿಣ ಆಫ್ರಿಕಾದ ಆಟಗಾರ ಹಶೀಂ ಆಮ್ಲಾ ಭಾರತದ ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಇಂದು ಐರ್ಲೆಂಡ್ ತಂಡದೊಂದಿಗೆ ಸೆಣಸುತ್ತಿರುವ ದಕ್ಷಿಣ ಆಫ್ರಿಕಾ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಹಶೀಂ ಆಮ್ಲಾ ಬರೋಬ್ಬರಿ 159 ರನ್ ಸಿಡಿಸಿದರು. ಇದು ಆಮ್ಲಾ ಅವರ 20 ನೇ ಏಕದಿನ ಶತಕವಾಗಿದ್ದು, ಕೇವಲ 108 ಇನ್ನಿಂಗ್ಸ್ಗಳಲ್ಲಿ ಆಮ್ಲಾ 20 ಶತಕ ಸಿಡಿಸಿದ್ದಾರೆ. ಇದೇ 20 ಶತಕ ಸಿಡಿಸಲು ಭಾರತದ ವಿರಾಟ್ ಕೊಹ್ಲಿ ಅವರು 133 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಇದೀಗ ಆಮ್ಲಾ ಈ ದಾಖಲೆಯನ್ನು ಮೆಟ್ಟಿನಿಂತಿದ್ದಾರೆ. ಇನ್ನು ಈ ಹಿಂದೆ 2014ರಲ್ಲಿ ಇದೇ ಆಮ್ಲಾ ಅವರು 17ನೇ ಶತಕ ಸಿಡಿಸಿದಾಗಲೂ ವಿರಾಟ್ ಕೊಹ್ಲಿ ಅವರ ಶತಕ ದಾಖಲೆಯನ್ನು ಹಿಂದಿಕ್ಕಿದ್ದರು. ತ್ವರಿತವಾಗಿ 5000 ರನ್ ಗಳಿಸಿದ ದಾಖಲೆಯಲ್ಲಿಯೂ ಆಮ್ಲಾ ಕೊಹ್ಲಿ ಅವರನ್ನು ಈ ಹಿಂದೆ ಹಿಂದಿಕ್ಕಿದ್ದರು. 5000 ರನ್ ಗಳಿಸಿಲು ಕೊಹ್ಲಿ 114 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಅವರು ಕೂಡ 5 ಸಾವಿರ ರನ್ ಗಳಿಕೆಗಾಗಿ 114 ಇನ್ನಿಂಗ್ಸ್ಗಳನ್ನು ತೆಗೆದುಕೊಂಡಿದ್ದರು. ಅತಿವೇಗದ 20 ಶತಕಗಳನ್ನು ಸಿಡಿಸಿದ ಖ್ಯಾತಿಗೆ ಪಾತ್ರರಾದ ಆಟಗಾರರು ಶತಕ ಸಾಧನೆಗೆ ತೆಗೆದುಕೊಂಡ ಇನ್ನಿಂಗ್ಸ್ ಗಳು * ಹಶೀಂ ಆಮ್ಲಾ -108 * ವಿರಾಟ್ ಕೊಹ್ಲಿ- 133 * ಎಬಿ ಡಿ ವಿಲೆಯರ್ಸ್-17
10 ರಸಪ್ರಶ್ನೆಗಳು (3/3/15)
- Get link
- Other Apps
1 ಸಾಹಿತ್ಯಕ್ಕಾಗಿ ನೋಬೆಲ್ ಪ್ರಶಸ್ತಿಯನ್ನು ಪಡೆದ ಭಾರತೀಯ ಯಾರು? ○ರಾಮ್ಧಾರಿ ಸಿಂಗ್ 'ದಿನ್ಕರ್' ○ಅಮೃತಾ ಪ್ರೀತಮ್ ○ರಬೀಂದ್ರನಾಥ್ ಟಾಗೂರ್● ○ಆರ್. ಕೆ. ನಾರಾಯಣ್ 2 ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹುಟ್ಟಿದ್ದು ಎಲ್ಲಿ? ○ಹವಾಯಿ ● ○ಕೇನ್ಯಾ ○ಇಂಡೋನೇಷ್ಯಾ ○ಅಮೆರಿಕ 3 ಟೆಸ್ಟ್ ಪಂದ್ಯಗಳಲ್ಲಿ ಆಡಿದ ಭಾರತದ ಅತ್ಯಂತ ಕಿರಿಯ ವಿಕೆಟ್ ಕೀಪರ್ ಯಾರು? ○ಎಂ.ಎಸ್.ಧೋನಿ ○ಸಯ್ಯದ್ ಕೀರ್ಮಾನಿ ○ಪಾರ್ಥಿವ್ ಪಟೇಲ್● ○ಸಾಬಾ ಕರೀಂ 4 ಕಿರಣ್ ದೇಸಾಯಿಯವರು ಈ ಕೆಳಗಿನ ಯಾವ ಪುಸ್ತಕದ ಲೇಖಕರು? ○ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ○ದ ಇನ್ಹೆರಿಟೆನ್ಸ್ ಆಫ್ ಲಾಸ್● ○ಮಿಡ್ನೈಟ್ಸ್ ಚಿಲ್ಡ್ರನ್ ○ಎ ಹೌಸ್ ಫಾರ್ ಮಿಸ್ಟರ್ ಬಿಸ್ವಾಸ್ 5 ಜ್ಞಾನಪೀಠ ಪ್ರಶಸ್ತಿ' ಯನ್ನು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ? ○ಸಂಗೀತ ○ಸಾಹಿತ್ಯ● ○ಕ್ರೀಡೆಗಳು ○ಚಲನಚಿತ್ರಗಳು 06. ಬಜೆಟ್ ನ ಪೇಪರ ಎಲ್ಲಿ ಮುದ್ರಣವಾಗುತ್ತದೆ? a) ಮುಂಬೈ● b) ಸಂಸತ್ತಿನ ಸೌಥ್ ಬ್ಲಾಕ್ ನಲ್ಲಿ c) ಮದ್ರಾಸ್ d) ಸಂಸತ್ತಿನ ನಾರ್ಥ ಬ್ಲಾಕ್ ನಲ್ಲಿ 07). ಬಜೆಟ್ ಮಂಡಿಸಿದ ಮೊದಲ ಮಹಿಳೆ ಯಾರು? a) ವಿಜಯಲಕ್ಷ್ಮಿ ಪಂಡಿತ್ b) ಇಂದಿರಾ ಗಾಂಧಿ● c) ಸುಚೇತಾ ಕೃಪಲಾನಿ d) ಯಾರೂ
New President of National Book Trust (NBT) is BALADEV SHARMA
- Get link
- Other Apps
5 ರಸಪ್ರಶ್ನೆಗಳು:
- Get link
- Other Apps
1 ಬ್ರಿಟನ್ನ ಪ್ರಥಮ ಮಹಿಳಾ ಪ್ರಧಾನಮಂತ್ರಿ ಯಾರು? A.ಜಾಕೆಲಿನ್ ಕೆನಡಿ ಒನಾಸಿಸ್ B.ಗೋಲ್ಡಾ ಮೀರ್ C.ಮಾರ್ಗರೆಟ್ ಥ್ಯಾಚರ್● D.ಬಾರ್ಬರಾ ಬುಷ್ 2 ಟೆನಿಸ್ ಕ್ರೀಡಾಪಟು ಮರಿಯನ್ ಬರ್ತೋಲಿ ಅವರು ಯಾವ ದೇಶದ ಪರವಾಗಿ ಆಡಿದ್ದಾರೆ? A.ರಷ್ಯಾ B.ಫ್ರಾನ್ಸ್ ● C.ಬೆಲ್ಜಿಯಂ D.ಬ್ರೆಜಿಲ್ 3 ತಾರಾ ಎಂಬಲ್ಲಿ ಅತ್ಯಂತ ಸುಂದರವಾದ ದೇವಾಲಯ ನಿರ್ಮಿಸಿದ್ದು ಯಾವ ಸಾಮ್ರಾಜ್ಯದ ದೊರೆ? A.ರಾಷ್ಟ್ರಕೂಟ B.ಪಲ್ಲವ C.ಚೋಳ D.ಶೈಲೇಂದ್ರ● 4 ಮಹಾಭಾರತದಲ್ಲಿ, ಶಲ್ಯ ರಾಜನ ಸಹೋದರಿ ಯಾರಾಗಿದ್ದರು? A.ಸುಭದ್ರೆ B.ಮಾದ್ರಿ● C.ಗಾಂಧಾರಿ D.ರುಕ್ಮಿಣಿ 5 ಆಕ್ಸ್ಫರ್ಡ್ ವಿವಿಯಲ್ಲಿ ಈಸ್ಟರ್ನ್ ರೆಲಿಜನ್ ಆಂಡ್ ಎಥಿಕ್ಸ್ನ ಸ್ಪಾಲ್ಡಿಂಗ್ ಪ್ರೊಫೆಸರ್ ಆಗಿ ನೇಮಕಗೊಂಡ ಮೊದಲ ಭಾರತೀಯ ಯಾರು? A.ಡಾ.ಝಕೀರ್ ಹುಸೇನ್ B.ಡಾ.ರಾಜೇಂದ್ರ ಪ್ರಸಾದ್ C.ಡಾ.ಎಸ್.ರಾಧಾಕೃಷ್ಣನ್ ● D.ಡಾ.ನೀಲಂ ಸಂಜೀವ ರೆಡ್ಡಿ :: ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) 9900777436
India to launch fourth Navigation Satellite (IRNSS-1D) using PSLV-XL on March 9 bit.ly/1GamNzT #Navigation
- Get link
- Other Apps
ಕಾವೇರಿ ನದಿಯ ಇತಿಹಾಸ*
- Get link
- Other Apps
ಕಾವೇರಿ ನದಿಯ ಉಗಮ ಸ್ಥಾನ ಕರ್ನಾಟಕದ ಕೊಡಗು ಜಿಲ್ಲೆ. ಪಶ್ಚಿಮಘಟ್ಟಗಳ ವ್ಯಾಪ್ತಿಗೆ ಬರುವ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿನ, ಸಮುದ್ರ ಮಟ್ಟಕ್ಕಿಂತಲೂ ೧೩೪೧ ಮೀಟರುಗಳಷ್ಟು ಎತ್ತರದಲ್ಲಿರುವ ತಲಕಾವೇರಿ ಕಾವೇರಿ ನದಿಯ ಉಗಮ ಸ್ಥಾನ. ಇದರಿಂದಾಗಿಯೇ ತಲಕಾವೇರಿ ದಕ್ಷಿಣ ಭಾರತದ ಪವಿತ್ರ ಸ್ಥಳವೆನಿಸಿಕೊಂಡಿದೆ. ಇಲ್ಲಿ ಹುಟ್ಟುವ ಕಾವೇರಿ ತಮಿಳುನಾಡಿನಲ್ಲಿ ಸಮುದ್ರ ಸೇರುವವರೆಗೂ ಒಟ್ಟು ಹರಿಯುವ ಉದ್ದ ೮೦೨ ಕಿ.ಮೀ.ಗಳು. ಈ ಸುದೀರ್ಘ ಪಯಣದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪಾಂಡಿಚೆರಿ ರಾಜ್ಯಗಳಿಗೂ ಕಾವೇರಿ ನೀರಿನಲ್ಲಿ ಪಾಲಿದೆ. ಆದ್ದರಿಂದಲೇ ದೇಶದ ಹಲವಾರು ನದಿಗಳಂತೆ ಕಾವೇರಿಗೂ ಅಂತರರಾಜ್ಯ ನದಿಯೆಂಬ ಪಟ್ಟ. ೮೦೨ ಕಿ ಮೀ.ಗಳ ಉದ್ದದ ಕಾವೇರಿಯ ಹರಿವಿನಲ್ಲಿ ಹೆಚ್ಚು ಪ್ರದೇಶ ಕರ್ನಾಟಕದಲ್ಲಿದೆ. ಕಾವೇರಿ ಕರ್ನಾಟಕದಲ್ಲಿಯೇ ೩೮೧ ಕಿ.ಮೀ.ನಷ್ಟು ದೂರವನ್ನು ಹರಿಯುವುದಲ್ಲದೆ ಕರ್ನಾಟಕ ತಮಿಳುನಾಡು ಗಡಿಗೆ ಹೊಂದುಕೊಂಡಂತೆ ೬೪ ಕಿ.ಮೀ.ದೂರ ಪಯಣಿಸುತ್ತದೆ. ನಂತರ ತಮಿಳುನಾಡು, ಕೇರಳ, ಪಾಂಡಿಚೆರಿಯಲ್ಲಿ ೩೫೭ ಕಿ.ಮೀ.ವರೆಗೆ ಹರಿದು ಬಂಗಾಳಕೊಲ್ಲಿಯಲ್ಲಿ ಸಮುದ್ರ ಸೇರುತ್ತದೆ. ಹಾಗೆ ಕರ್ನಾಟಕದ ಕೊಡಗಿನಿಂದ ಉದ್ಭವವಾಗಿ ತಮಿಳುನಾಡಿನಲ್ಲಿನ ಬಂಗಾಳ ಕೊಲ್ಲಿಯಲ್ಲಿ ಮಿಲನವಾಗುವ ಕಾವೇರಿ ದಕ್ಷಿಣ ಭಾರತದ ಜೀವನದಿಯೆನಿಸಿದೆ. ಭಾರತದ ಪುಣ್ಯ ನದಿಗಳ ಪಾಲಿಗೆ ಕಾವೇರಿಯೂ ಸೇರಿದ್ದು ಇದನ್ನು 'ದಕ್ಷಿಣ ಗಂಗೆ' ಎಂದೂ ಕರೆಯುತ್ತಾರೆ. ಕಾವೇರಿಯೊಟ್ಟ
Recruitment Notification of 207 Civil Engineers in Rural Dvlpmnt and Panchayat Raj
- Get link
- Other Apps
Vachanas and Keertanas available FREE on www.kannadasiri.co.in
- Get link
- Other Apps
RECRUITMENT NOTIFICATION of Benglore Olacharandi / Neeru Sarabaraju Mandali,
- Get link
- Other Apps