Posts

Bank of Baroda announces the recruitment of 1200 Probationary Officer Vacancies

Posted by: Mahesh Updated: Wednesday, March 11, 2015, 14:50 [IST] FacebookTwitterGoogle+CommentsMailWhatsApp ಬೆಂಗಳೂರು, ಮಾ.11: ಬ್ಯಾಂಕ್ ಆಫ್ ಬರೋಡಾದಲ್ಲಿ 1200 ಪ್ರೊಬೆಷನರಿ ಅಧಿಕಾರಿಗಳ ಹುದ್ದೆಗಳು ನೇಮಕಾತಿ ನಡೆಯುತ್ತಿದೆ. ಜ್ಯೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್ ಹುದ್ದೆಗಳು ಖಾಲಿ ಇವೆ. ಅರ್ಹ ಅಭ್ಯರ್ಥಿಗಳಿಗೆ ಬ್ಯಾಂಕ್ ಪರೀಕ್ಷೆ ನಡೆಸಿ ಆಯ್ಕೆ ಮಾಡಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನ ಮಣಿಪಾಲ್ ಸ್ಕೂಲ್ ಆಫ್ ಬ್ಯಾಂಕಿಂಗ್ ಅಥವಾ ಇತರೆ ಸಂಸ್ಥೆಗಳಲ್ಲಿ 1 ವರ್ಷದ ಬ್ಯಾಂಕಿಂಗ್ ಹಾಗೂ ಫೈನಾನ್ಸ್ ನಲ್ಲಿ ಪಿಜಿ ಡಿಪ್ಲೋಮಾಗೆ ಸೇರಿಸಲಾಗುವುದು. ಮಾ.3ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಮಾ.17, 2015ರಂದು ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ. ಹುದ್ದೆ ಹಂಚಿಕೆ: * ಒಟ್ಟಾರೆ ಹುದ್ದೆಗಳು: 1200 * ಸಾಮಾನ್ಯ ವರ್ಗ: 606 * ಹಿಂದುಳಿದ ವರ್ಗ: 324 * ಪರಿಶಿಷ್ಟ ಜಾತಿ : 180 * ಪರಿಶಿಷ್ಟ ವರ್ಗ: 90 ಅರ್ಹತೆ: * ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಸಾಮಾನ್ಯ ವರ್ಗಕ್ಕೆ 60% (SC/ST ವರ್ಗಕ್ಕೆ 55%) * ವಯೋಮಿತಿ 20-28 ವರ್ಷವಾಗಿರಬೇಕು 18/3/1987 ರಿಂದ 17/3/1995. ಅರ್ಜಿ ಶುಲ್ಕ: * ಎಸ್ ಟಿ/ಎಸ್ ಸಿ- 100 ರು. * ಸಾಮಾನ್ಯ ವರ್ಗ/ಹಿಂದುಳಿದ ವರ್ಗ- 600 ರು. ಆಯ್ಕೆ ಪ್ರಕ್ರಿಯೆ: * ಆನ್ ಲೈನ್ ಪರೀಕ್ಷೆ * ಸಮೂಹ ಸಂವ

ಜಸ್‌ಪಾಲ್‌ಸಿಂಗ್‌, ವಸಂತ್‌ ನಿರ್ಗುಣ್‌ಗೆ ‘ಭಾಷಾ ಸಮ್ಮಾನ್‌’::

ನವದೆಹಲಿ (ಐಎಎನ್‌ಎಸ್‌): ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ 'ಭಾಷಾ ಸಮ್ಮಾನ್‌' ಪುರಸ್ಕಾರಕ್ಕೆ ಜಸ್‌ಪಾಲ್‌ಸಿಂಗ್‌ ಮತ್ತು ವಸಂತ್‌ ನಿರ್ಗುಣ್‌ ಅವರನ್ನು ಆಯ್ಕೆ ಮಾಡಲಾಗಿದೆ. ಉತ್ತರ ಭಾರತದ ಮಧ್ಯಕಾಲೀನ ಸಾಹಿತ್ಯದ ಸಂಶೋಧಕ, ಶಿಕ್ಷಣ ತಜ್ಞ ಜಸ್‌ಪಾಲ್‌ ಸಿಂಗ್‌ ಮತ್ತು ಭಿಲಿ ಭಾಷೆಯ ಸಾಹಿತ್ಯ ಕೊಡುಗೆಗಾಗಿ ವಸಂತ್‌ ನಿರ್ಗುಣ್‌ ಅವರನ್ನು 'ಭಾಷಾ ಸಮ್ಮಾನ್‌' ಪುರಸ್ಕಾರಕ್ಕೆ ಆರಿಸಲಾಗಿದೆ. 'ಭಾಷಾ ಸಮ್ಮಾನ್‌' ಪುರಸ್ಕಾರವು ₹ 1 ಲಕ್ಷ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. 1996ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಈ ಪುರಸ್ಕಾರ ಸ್ಥಾಪಿಸಿದ್ದು, ಸಾಹಿತ್ಯ, ಸಂಶೋಧನೆ, ಸಂಪಾದನೆ, ಅನುವಾದ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ ಸಾಹಿತಿಗಳನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ.

What is Typhoid? (ಟೈಫಾಯಿಡ್ ಎಂದರೇನು?) Read..........

Image

ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು . (11-03-2015)

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು. 01. ಏಷ್ಯಾದ ಮೊತ್ತ ಮೊದಲ ನೌಕಾಪಡೆ ಮ್ಯೂಸಿಯಂ ಭಾರತದ ಯಾವ ರಾಜ್ಯದಲ್ಲಿದೆ? ○ರಾಜಸ್ಥಾನ ○ಗೋವಾ■ ○ಪಶ್ಚಿಮ ಬಂಗಾಳ ○ಕೇರಳ 02. ಐಹೊಳೆ ಎಂಬುದು ಭಾರತದ ಯಾವ ರಾಜ್ಯದಲ್ಲಿದೆ? ○ಮಹಾರಾಷ್ಟ್ರ ○ಆಂಧ್ರ ಪ್ರದೇಶ ○ಕರ್ನಾಟಕ■ ○ಕೇರಳ 03. 1856ರಲ್ಲಿ ಕರ್ನಲ್ ಟಿ.ಜಿ.ಮಾಂಟ್‌ಗೊಮೇರಿ ಅವರಿಂದ ಸಂಶೋಧಿಸಲ್ಪಟ್ಟ ಮತ್ತು ಅಳತೆ ಮಾಡಲ್ಪಟ್ಟ ಪರ್ವತ ಶಿಖರ ಯಾವುದು? ○ಕೆ2 ■ ○ಮೌಂಟ್ ಎವರೆಸ್ಟ್ ○ಅನೈಮುಡಿ ○ಗುರುಶಿಖರ 04. ಕೋಮೋಲುಂಗ್ಮಾ ಎಂಬುದು ಯಾವ ಶಿಖರದ ಟಿಬೆಟನ್ ಹೆಸರು? ○ಕೆ2 ○ಅನೈ ಮುಡಿ ○ನಂಗಾ ಪರ್ವತ ○ಎವರೆಸ್ಟ್ ಪರ್ವತ■ 05. ನಡ್ರು ಯೆಕ್ನಿ ಎಂಬ ಆಹಾರದ ಮುಖ್ಯ ಸಾಮಗ್ರಿ ಯಾವುದು? ○ತಾವರೆ ಬೇರು■ ○ದ್ವಿದಳ ಧಾನ್ಯ ○ಕುರಿಯ ಕರುಳು ○ಸೇಬು ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) 9900777436

ಭೈರಪ್ಪಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋ ಗೌರವ

Image
ಉದಯವಾಣಿ, Mar 11, 2015, 3:40 AM IST ನವದೆಹಲಿ: ಕನ್ನಡದ ಹಿರಿಯ ಸಾಹಿತಿ ಎಸ್‌.ಎಲ್‌.ಭೈರಪ್ಪ, ತೆಲುಗಿನ ಖ್ಯಾತ ಕವಿ ಸಿ.ನಾರಾಯಣ ರೆಡ್ಡಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋ ಗೌರವ ನೀಡಿದೆ. ಇದು ಸಾಹಿತ್ಯ ಅಕಾಡೆಮಿ ಸಾಹಿತಿಗಳಿಗೆ ನೀಡುವ ಅತ್ಯುನ್ನತ ಗೌರವ. ಒಮ್ಮೆಗೆ 21 ಜನ ಮಾತ್ರ ಈ ಗೌರವಕ್ಕೆ ಪಾತ್ರರಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ. ಹಿಂದೆ ಕುವೆಂಪು, ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಕಾರಂತ, ಪುತಿನ, ಅನಂತಮೂರ್ತಿ ಈ ಗೌರವಕ್ಕೆ ಪಾತ್ರರಾಗಿದ್ದರು.

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು(10-03-2015)

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. 1 ಪೌರಾಣಿಕವಾಗಿ ಲಂಕಾ ನಗರಿಯ ನಿರ್ಮಾತೃ ಯಾರು? □ಕೃಷ್ಣ □ರಾವಣ □ವಿಶ್ವಕರ್ಮ■ □ಹನುಮಂತ 2 ಕೃಷ್ಣಗಿರಿ ಉಪವನವು ಯಾವ ರಾಷ್ಟ್ರೀಯ ಉದ್ಯಾನದೊಳಗೆ ಇದೆ? □ಕನ್ಹಾ ರಾಷ್ಟ್ರೀಯ ಉದ್ಯಾನ □ಪೆರಿಯಾರ್ ವನ್ಯಜೀವಿ ಅಭಯಾರಣ್ಯ □ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನ ■ □ಕೇವಲದೇವ್ ರಾಷ್ಟ್ರೀಯ ಉದ್ಯಾನ 3 ಮಹಾಭಾರತದಲ್ಲಿ, ಇವರಲ್ಲಿ ಕುಂತಿಭೋಜನ ಮೊಮ್ಮಗ ಯಾರು? □ಕೃಷ್ಣ■ □ಶಲ್ಯ □ದ್ರುಪದ □ದ್ರೋಣ 4 ದೇವರಾಟಂ ಎಂಬುದು ಯಾವ ರಾಜ್ಯದ ಜಾನಪದ ನೃತ್ಯ? □ಅಸ್ಸಾಂ □ತಮಿಳುನಾಡು ■ □ಮಹಾರಾಷ್ಟ್ರ □ಗೋವಾ 5 ಕೋಫ್ಟಗಿರಿ ಎಂಬುದು ಯಾವ ಮಾದರಿಯ ಕರಕುಶಲ ಕಲೆ? □ಇದು ಡಾರ್ಕ್ ಮೆಟಲ್ ಮೇಲೆ ಲೈಟ್ ಮೆಟಲನ್ನು ಸೇರಿಸುವುದು■ □ಕ್ಲೇ ಪಾಟರಿ □ಸಿಲ್ವರ್ ಇನ್ಲೇಯಿಂಗ್ □ಅಲ್ಯೂಮಿನಿಯಂ ಪಾಟರಿ 06. ಬೆಂಗಳೂರು ಮೂಲದ ಫ್ರಭಾ ಅರುಣ್ ಕುಮಾರ್ ಸಿಡ್ನಿಯಲ್ಲಿ ದಾರುಣವಾಗಿ ಶನಿವಾರ ಹತ್ಯೆಗೀಡಾಗಿದ್ದಾರೆ. ಸಿಡ್ನಿ ಯಾವ ರಾಷ್ಟ್ರದಲ್ಲಿದೆ? a) ಸಿಂಗಾಪೂರ್ b) ಅಮೇರಿಕಾ c) ಆಸ್ಟ್ರೇಲಿಯಾ● d) ಜಪಾನ್ 07. ಆತಿಥೇಯ ಭಾರತ ತಂಡ ಮಹಿಳೆಯರ 2 ನೇ ಸುತ್ತಿನ ವಿಶ್ವ ಹಾಕಿ ಲೀಗ್ ನಲ್ಲಿ  ಭಾನುವಾರ 2 ನೇ ಗೆಲುವು ದಾಖಲಿಸಿದೆ. ಅದು ಯಾವ ತ

ಬಾಗಲಕೋಟ ಜಿಲ್ಲಾ ನ್ಯಾಯಾಲಯದಲ್ಲಿ ೧೦ ಶೀಘ್ರ ಲಿಪಿಕಾರರ ಹುದ್ದೆಗಳಿಗೆ ಅರ್ಜಿ ಆಹ್ವಾನ

Image

ಶಿಕ್ಷಕರ ಮಿತ್ರ : ಈ ತಂತ್ರಾಂಶ

Image

ವೀರಪ್ಪ ಮೊಯಿಲಿಗೆ ೨೦೧೪ರ ಸರಸ್ವತಿ ಸನ್ಮಾನ (ರಾಮಾಯಣ ಮಹಾನ್ವೇಷಣಂ ಕೃತಿಗೆ)

Image

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು (09/03/2015)

Image
FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು (09/03/2015) 01 ಮೇಯೊ ಕಾಲೇಜ್ ಭಾರತದ ಯಾವ ನಗರದಲ್ಲಿದೆ? ○ಅಜ್ಮೀರ್● ○ಶಿಮ್ಲಾ ○ನೈನಿತಾಲ್ ○ಅಹಮದಾಬಾದ್ 02 ಹಾರ್ಲೆಮ್ ಗ್ಲೋಬೆಟ್ರೋಟರ್ಸ್‌ ತಂಡ ಜಗತ್ತಿನಾದ್ಯಂತ ಯಾವ ಪಂದ್ಯವನ್ನು ಜನಪ್ರಿಯಗೊಳಿಸಿದೆ? ○ಗಾಲ್ಫ್ ○ಟೆನಿಸ್ ○ಹಾಕಿ ○ಬಾಸ್ಕೆಟ್‌ಬಾಲ್● 03 ಹಿಂದೂ ಪುರಾಣದಲ್ಲಿ ಮೃತ್ಯುವಿನ ದೇವತೆ ಯಾರು? ○ಚಂದ್ರ ○ಕುಬೇರಾ ○ವರುಣ ○ಯಮ● 04 ಇವರಲ್ಲಿ, ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಸ್ಥಾನವನ್ನು ಅಲಂಕರಿಸಿದ ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ಯಾರು? ○ಚೇತನ್ ಚೌಹಾನ್ ○ಅಂಶುಮನ್ ಗಾಯಕ್‌ವಾಡ್● ○ಎಕನಾಥ್ ಸೋಳ್ಕರ್ ○ಮೊಹಿಂದರ್ ಅಮರ್‌ನಾಥ್ 05 ತಿರುಚಿ ನಗರ ಯಾವ ನದಿಯ ದಂಡೆಯ ಮೇಲಿದೆ? ○ಕಾವೇರಿ● ○ಚಂಬಲ್ ○ತೀಸ್ತಾ ○ಗೋದಾವರಿ 06.  ಹಿರಿಯ ಪತ್ರಕರ್ತ ಹಾಗೂ ಲೇಖಕ ವಿನೋದ್ ಮೆಹ್ತಾ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದೆಹಲಿಯ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆಯಲ್ಲಿ ಕೊನೆಯುಸಿರೆಳೆದರು. ಅವರು ಸ್ಥಾಪಿಸಿದ ವಾರ ಪತ್ರಿಕೆ ಯಾವುದು? a) ಔಟ್ ಲುಕ್● b) ಇನ್ ಲುಕ್ c) ಫಸ್ಟ್ ಕ್ಲಾಸ್ d) ಗುಡ್ ಇಂಡಿಯನ್ 07. ವಿಧಾನಸಭೆಯ ಸ್ಪೀಕರ್ ಜಿ.ಕಾರ್ತಿಕೇಯನ್ (66) ಲಿವರ್ ಕ್ಯಾನ್ಸರ್‌ನಿಂದಾಗಿ

ಯೋಜನೆ ಆಯೋಗ ರದ್ದು – ನೀತಿ ಆಯೋಗ ರಚನೆ: -ಡಾ|| ಫಕೀರಪ್ಪ ಕಾಗಿನೆಲಿ

ಯೋಜನೆ ಆಯೋಗ ರದ್ದು – ನೀತಿ ಆಯೋಗ ರಚನೆ: ಆರೂವರೆ ದಶಕಗಳ ಹಿಂದೆ ಅಂದರೆ 15 ಮಾರ್ಚ್ 1950ರಂದು ದೇಶದ ಪ್ರಥಮ ಪ್ರಾಧಾನಿ ಜವಾಹರ್‌ಲಾಲ್ ನೆಹರು ಅವರ ಕಾಲದಲ್ಲಿ ರಚಿಸಲಾಗಿದ್ದ ಯೋಜನಾ ಆಯೋಗ (planning commission) ವನ್ನು ರದ್ದು ಪಡಿಸಿ ಅದರ ಬದಲಾಗಿ ನೀತಿ ಆಯೋಗವನ್ನು ಆಸ್ತಿತ್ವಕ್ಕೆ ತಂದಿದೆ. 11.2.2015 ರಂದು  ಭಾರತ ಪರಿವರ್ತನಾ ರಾಷ್ಟ್ರೀಯ ಸಂಸ್ಥೆ ( ನ್ಯಾಷನಲ್ ಇನ್‌ಸ್ಟಿಟ್ಯೂಷನ್‌ ಫಾರ್‌ ಟ್ರಾನ್ಸ್‌ರ್ಫಾರ್ಮಿಂಗ್ ಇಂಡಿಯಾ– NITI (Aayog) ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪ್ರಾತಿನಿಧಿಕ ನೀತಿ ನಿರೂಪಣಾ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ಮೋದಿ ಅವರು ಆಡಳಿತದ ಚುಕ್ಕಾಣಿ ಹಿಡಿದ ಮೂರೇ ದಿನದಲ್ಲಿ ಅಜಯ್‌ ಚಿಬ್ಬರ್ ಎಂಬ ತಜ್ಞ  ಸಲ್ಲಿಸಿದ ವರದಿ ಆಧಾರದ ಮೇಲೆ ಯೋಜನಾ ಆಯೋಗವನ್ನು ರದ್ದುಗೊಳಿಸಿತು. ನೀತಿ ಆಯೋಗದಲ್ಲಿ ಪ್ರಧಾನಿ ಅಧ್ಯಕ್ಷರಾಗಿರುತ್ತಾರೆ. ಉಳಿದ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್‌ ಗೌರ್ನರ್‌, ಕೇಂದ್ರ ಸಂಪುಟ ದರ್ಜೆಯ ನಾಲ್ವರು ಸಚಿವರು ವಿವಿಧ ಕ್ಷೇತ್ರಗಳ ತಜ್ಞರು ಸದಸ್ಯರಾಗಿರುತ್ತಾರೆ. ಸದಸ್ಯರ ಪೈಕಿ ಕೆಲವರು ಪೂರ್ಣಾವಧಿ ಮತ್ತು ಅಲ್ಪಾವಧಿ ಸದಸ್ಯರು, ಕೇಂದ್ರ ಸಂಪುಟ ಸಚಿವರು ಪದನಿವಿತ್ತ (EX-OFFICIO) ಸದಸ್ಯರಾದರೆ, ವಿವಿಧ ಕ್ಷೇತ್ರಗಳ ತಜ್ಞರು ಆಹ್ವಾನಿತ ಸದಸ್ಯರಾಗಿರುತ್ತಾರೆ. ಆಯೋಗದಲ್ಲಿ ಉಪಾಧ್ಯಕ್ಷರು ಒಳಗೊಂಡಂತೆ ಕಾರ್ಯ ನಿರ್ವಹಣಾಧಿಕಾರಿ (CEO) ಎಂಬ ಹೊಸ ಹು

ಪ್ರಸ್ತುತ ನೀತಿ ಆಯೋಗದ:

1. ಅಧ್ಯಕ್ಷರು: ಪ್ರಧಾನಿ ನರೇಂದ್ರ ಮೋದಿ 2. ಉಪಾಧ್ಯಕ್ಷರು: ಅರವಿಂದ ಪನಗರಿಯಾ 3. ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಸಿಂಧುಶ್ರೀ ಕುಲ್ಲಾರ್ 4. ಪದನಿಮಿತ್ತ ಸದಸ್ಯರು: ರಾಜನಾಥ ಸಿಂಗ್, ಅರುಣ್‌ ಜೇಟ್ಲಿ. ಸುರೇಶ್ ಪ್ರಭು, ರಾಧಾ ಮೋಹನ ಸಿಂಗ್ 5. ಪೂರ್ಣಾವಧಿ ಸದಸ್ಯರು: ವಿವೇಕ್‌ ದೇವರಾಯ್, ವಿ.ಕೆ. ಸಾರಸ್ವತ್ 6. ಆಡಳಿತ ಮಂಡಳಿ: ಎಲ್ಲ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್‌ಗಳು *ನೀತಿ ಆಯೋಗದ ವಿಶೇಷ ಆಹ್ವಾನಿತ ಸದಸ್ಯರಾಗಿ ಸಚಿವರಾದ ನಿತಿನ್ ಗಡ್ಕರಿ, ಸ್ಮೃತಿ ಇರಾನಿ ಮತ್ತು ತಾವರ ಚಂದ ಗೆಹ್ಲೋಟ್ ಆಯ್ಕೆಯಾಗಿದ್ದಾರೆ

ಪರೀಕ್ಷೆ ತಯಾರಿ ಹೀಗಿರಲಿ :- ಮಂಜುಳಾರಾಜ್: 9/3/15:

ಪರೀಕ್ಷೆ ಅಂದ ತಕ್ಷಣ ಭಯವಾಗುತ್ತದೆ, ರಾತ್ರಿ ಕನಸ್ಸಿನಲ್ಲೂ ಅದೇ ವಿಷಯ, ಪರೀಕ್ಷೆ ಹತ್ತಿರ ಬಂದಾಗ ಏನು ಓದುವುದೆಂದೇ ತಿಳಿಯುವುದಿಲ್ಲ, ಓದಿದ್ದು ತಲೆಗೆ ಹೋಗುವುದಿಲ್ಲ, ಓದುತ್ತಾ ಕುಳಿತರೆ ನಿದ್ದೆ ಬಂದು ಬಿಡುತ್ತದೆ. ಈ ರೀತಿಯ ಮಾತುಗಳನ್ನು ವಿದ್ಯಾರ್ಥಿಗಳು ಹೇಳುವುದುಂಟು. ಒಂದರ ಹಿಂದೆ ಮತ್ತೊಂದು ಎನ್ನುವಂತೆ ಭಯದಿಂದ ಒತ್ತಡ, ಖಿನ್ನತೆ, ಪೂರ್ಣವಾಗಿ ಆರೋಗ್ಯವೂ ಕೆಟ್ಟು ಹೋಗುತ್ತದೆ. ಪರೀಕ್ಷಾ ಜ್ವರ ಯಾರನ್ನೂ ಬಿಟ್ಟಿದ್ದಿಲ್ಲ. ಆದರೆ ಇದರ ಹಿಂದಿನ ಕಾರಣವೂ ಮುಖ್ಯವಲ್ಲವೇ? ಮೊದಲೇ ಇದು ಸ್ಪರ್ಧಾ ಯುಗ, ಹೆಚ್ಚು ಅಂಕ ಗಳಿಸಬೇಕು, ಕಡಿಮೆ ಅಂಕ ಗಳಿಸಿದರೆ ಬೇರೆಯವರೊಂದಿಗೆ ಹೋಲಿಸುತ್ತಾರೆ. ಅಲ್ಲಿ ನಿರಾಕರಣೆಯ ಭಯದ ಜೊತೆಗೆ ಅನಾಥ ಭಾವ ಮೂಡಿ ಬಿಡುತ್ತದೆ. ಫಲಿತಾಂಶ ಚೆನ್ನಾಗಿ ಬಾರದಿದ್ದರೆ ಎಲ್ಲರಿಗೂ ಮುಖ ತೋರಿಸುವುದು ಹೇಗೆ ಎನ್ನುವ ಅಂಜಿಕೆ ಮೂಡುತ್ತದೆ. ಎಲ್ಲ ವಿದ್ಯಾರ್ಥಿಗಳ ಸಮಸ್ಯೆಯೂ ಒಂದೇ ಅದೇನೆಂದರೆ ಓದಿದ್ದು ನೆನಪಿನಲ್ಲಿಯೇ ಉಳಿಯುವುದಿಲ್ಲ ಎಂಬುದು. ಕಾರಣ ಓದುವ ಬಗ್ಗೆ ಸರಿಯಾಗಿ ಪ್ಲಾನ್ ಮಾಡಿಕೊಳ್ಳುವುದಿಲ್ಲ. ಓದಿದ ನಂತರ ಮತ್ತೆ ಪುನಾರಾವರ್ತನೆ ಮಾಡುವ ಬಗ್ಗೆಯೂ ಯೋಚಿಸಿರುವುದಿಲ್ಲ. ಒಂದೇ ಸಮನೆ ಓದಿ ಬಿಟ್ಟರಾಯಿತೇ, ಸರಿಯಾದ ವಿಶ್ರಾಂತಿಯೂ ಅಗತ್ಯ. ಪರೀಕ್ಷೆಗಾಗಿ ಓದುವ ಬಗ್ಗೆ ಸಮರ್ಪಕವಾದ ಯೋಜನೆಯನ್ನು ರೂಪಿಸಿಕೊಳ್ಳಿ. ಓದಲು ಸಮರ್ಪಕ ಯೋಜನೆ-ಟೈಮ್ ಟೇಬಲ್ ಪರೀಕ್ಷೆಗೆ ಇನ್ನೆಷ್ಟು ದಿನಗಳಿವೆ ಎಂದು ಯೋಚಿಸಿ,

BESCOM: Assistant And Junior Assistant Recruitment Notification in Samyukta K,tak(8/3/15 )

Image

FREEGKSMS ನಲ್ಲಿ ಪ್ರಕಟವಾದ ಇಂದಿನ 15 ಪ್ರಶ್ನೆಗಳಿಗೆ ಸರಿ ಉತ್ತರಗಳು.

Image
FREEGKSMS ನಲ್ಲಿ ಪ್ರಕಟವಾದ ಇಂದಿನ 15 ಪ್ರಶ್ನೆಗಳಿಗೆ ಸರಿ ಉತ್ತರಗಳು. 1 200A ಆಡಿಯೊ ಆಸಿಲೇಟರ್ ಯಾವ ಕಂಪನಿಯ ಮೊದಲ ಉತ್ಪನ್ನವಾಗಿದೆ? □ಇಂಟೆಲ್ □ಮೈಕ್ರೋಸಾಫ್ಟ್ □ಐಬಿಎಮ್ □ಹ್ಯೂವ್ಲೆಟ್ ಪ್ಯಾಕರ್ಡ್■ 2 ಮುಂಗಾರನ್ನು ಸ್ವಾಗತಿಸಲು ರಾಜಸ್ತಾನ, ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಯಾವ ಹಬ್ಬವನ್ನು ಆಚರಿಸುತ್ತಾರೆ? □ರಕ್ಷಾ ಬಂಧನ □ತೇಜ್ ■ □ಪೋಲಾ □ಜನ್ಮಾಷ್ಠಮಿ 3 ಅಲ್ವಾರ್, ಭರತ್‌ಪುರ, ದೊಲ್ಪುರ ಮತ್ತು ಕರೌಲಿಯನ್ನು ಒಟ್ಟಾಗಿ ಏನೆಂದು ಕರೆಯಲಾಗುತ್ತದೆ? □ಗ್ರೇಟರ್ ರಾಜಸ್ತಾನ □ಯುನೈಡೆಟ್ ರಾಜಸ್ತಾನ □ಮತ್ಸ್ಯಾ ಯುನಿಯನ್■ □ರಾಜಸ್ತಾನ ಯುನಿಯನ್ 4 ಈ ಯಾವ ನಗರಗಳಲ್ಲಿ ನೇತಾಜಿ ಸುಭಾಷ್ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಇದೆ? □ಪುಣೆ □ಬೆಂಗಳೂರು □ಪಾಟಿಯಾಲ ■ □ಅಹಮದಾಬಾದ್ 5 ಯಾವ ರಾಜನ ಗೌರವಾರ್ಥ ಅಲ್ಲಹಾಬಾದ್ ಸ್ತಂಭದಲ್ಲಿ ಶಾಸನವನ್ನು ಬರೆಯಲಾಯಿತು? □ಅಶೋಕ □ಸಮುದ್ರ ಗುಪ್ತ■ □ಚಂದ್ರಗುಪ್ತ ಮೌರ್ಯ □ಕಾನಿಷ್ಕ 06. ಮಾರ್ಚ್ 13 ರಂದು ಪ್ರಧಾನಿ ಮೋದಿಯವರು ಯಾವ ರಾಷ್ಟ್ರಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ? a) ಜಪಾನ್ b) ಚೀನಾ c) ನೇಪಾಳ d) ಶ್ರೀಲಂಕಾ■ 07. ಭಾರತದ ಯಾವ ಊರಿಂದ ನೇಪಾಳದ ಕಠ್ಮಂಡುಗೆ ಬಸ್ ಸಂಪರ್ಕವನ್ನು ಗುರುವಾರ ಪ

(First Indian Women: 'March 8'-- 'Women's Day special)

— ತನಗಿರುವ ಮಿತಿಗಳನ್ನು ಮೀರುತ್ತಾ, ಪರಿಧಿಗಳನ್ನು ವಿಸ್ತರಿಸಿಕೊಳ್ಳುತ್ತಾ ತನ್ನ ಅಸ್ಮಿತೆಯನ್ನು ಜತನ ಮಾಡುತ್ತಲೇ ಸಮಾಜದಲ್ಲಿ ಬದಲಾವಣೆ ತರುವ ತಾಕತ್ತು ಹೆಣ್ತನಕ್ಕಿದೆ. —ತಮ್ಮ ಇಚ್ಛಾಶಕ್ತಿಯಿಂದ ಅಸಾಧ್ಯವೆಂಬುದನ್ನು ಸಾಧಿಸಿ ಆಸೆಯ ಮಿಣುಕು ದೀಪ ಹೊತ್ತಿಸುವ ಹಲವು ಸಾಧಕಿಯರ ಚಿತ್ರಣ 'ಮಹಿಳಾ ದಿನಾಚರಣೆಯ ದಿನ' ನಿಮ್ಮ ಮುಂದಿದೆ. ☀ಭಾರತದ ಮೊಟ್ಟ ಮೊದಲ ಮಹಿಳಾ ಸಾಧಕಿಯರು, ಹಲವು ಪ್ರಥಮಗಳು (India's first women) ━━━━━━━━━━━━━━━━━━━━━━━━━━━━━━━━━━━━━━━━━━━━━ ●.ಆರತಿ ಸಾಹ: •—————• ಇಂಗ್ಲಿಷ್ ಚಾನೆಲ್ ದಾಟಿದ ಈಜುಗಾರ್ತಿ ●.ಅರುಣ್ ಅಸಫ್ ಆಲಿ: •—————•  ಹೊಸದಿಲ್ಲಿಯ ಮಹಿಳಾ ಮೇಯರ್ ●.ಬಚೇಂದ್ರ ಪಾಲ್:  •—————• ಮೌಂಟ್ ಎವೆರೆಸ್ಟ್ ಏರಿದಾಕೆ ●.ಹೃಷಿನಿ ಕಂಹೆಕರ್:  •—————• ಅಗ್ನಿಶಾಮಕ ದಳದಲ್ಲಿ ಸೇವೆ ●.ಇಂದಿರಾ ಗಾಂಧಿ:  •—————• ಪ್ರಧಾನಿ ಹಾಗೂ ಭಾರತ ರತ್ನ ಪುರಸ್ಕೃತೆ ●.ಕಾಂಚನ್ ಸಿ. ಭಟ್ಟಾಚಾರ್ಯ:  •—————• ಡಿಜಿಪಿ ●.ಕಾಂಚನ್ ಗೌಡ್:  •—————• ಟ್ಯಾಕ್ಸಿ ಚಾಲಕಿ ●.ಕಿರಣ್ ಬೇಡಿ:  •—————• ಐಪಿಎಸ್ ಅಧಿಕಾರಿ ●.ಲೀಲಾ ಸೇತ್:  •—————• ಮುಖ್ಯನ್ಯಾಯಮೂರ್ತಿ (ಹೈಕೋಟ್) ●.ಮರಿಯಾ ಗೋರ್ತೆ:  •—————• ರೈಲು ಎಂಜಿನ್ ಚಾಲಕಿ ●.ಮೀನಾಕ್ಷಿ:  •—————• ದಿಲ್ಲಿ ಮೆಟ್ರೋನ ಚಾಲಕಿ ●.ಪದ್ಮಾವತಿ:  •—————• ಏರ್‌ಮಾರ್ಷಲ್ ●.ಪ್ರತಿಭಾ ಪಾಟೀಲ್:  •——

ಮಹಿಳಾ ದಿನ: ದೇಶದ ಪ್ರಥಮ ಮಹಿಳೆಯರು ಮಾರ್ಚ್ 8; ಸಂಗ್ರಹ ಪಿ.ಎಸ್.ಗದ್ಯಾಳ ಶಿಕ್ಷಕರು

ಮಹಿಳಾ ದಿನ: ದೇಶದ ಪ್ರಥಮ ಮಹಿಳೆಯರು ಮಾರ್ಚ್ 8; ಸಂಗ್ರಹ ಪಿ.ಎಸ್.ಗದ್ಯಾಳ ಶಿಕ್ಷಕರು ( 9900777436) 1) ಮಹಿಳಾ ಪೊಲೀಸ್ ಮಹಾ ನಿರ್ದೇಶಕಿ - ಕಾಂಚನ್ ಚೌಧರಿ ಭಟ್ಟಾಚಾರ್ಯ 2) ಅಶೋಕ ಚಕ್ರ ಪಡೆದ ಮೊದಲ ಮಹಿಳೆ - ನಿರ್ಜಾ ಬನೋಟ್ 3) ಎವರೆಸ್ಟ್ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ - ಬಚೇಂದ್ರಿ ಪಾಲ್ 4) ಇಂಡಿಯನ್ ಏರ್ ಲೈನ್ಸ್ ನ ಪ್ರಥಮ ವಿಮಾನ ಚಾಲಕಿ - ದರ್ಬಾ ಬ್ಯಾನರ್ಜಿ 5) ಭಾರತೀಯ ಸಿನಿಮಾದ ಮೊದಲ ನಟಿ - ದೇವಿಕಾ ರಾಣಿ 6) ದೂರದರ್ಶನದ ಮೊದಲ ಮಹಿಳಾ ವಾರ್ತಾವಾಚಕಿ - ಪ್ರತಿಮಾ ಪುರಿ 7) ಇಂಗ್ಲಿಷ್ ಕಾಲುವೆಯನ್ನು ಈಜಿಕೊಂಡು ದಾಟಿದ ಪ್ರಥಮ ಮಹಿಳೆ - ಆರತಿ ಸಹಾ 8) ದಕ್ಷಿಣ ಭಾರತದಿಂದ ವೈದ್ಯಕೀಯ ಪದವಿ ಪಡೆದ ಪ್ರಥಮ ಮಹಿಳೆ - ಡಾ. ಮುತ್ತುಲಕ್ಷ್ಮಿ ರೆಡ್ಡಿ 9) ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರಥಮ ಮಹಿಳೆ - ಲೈಲಾ ಸೇಠ್ 10) ಸೇನಾಪದಕ ಪಡೆದ ಮೊದಲ ಮಹಿಳೆ - ಬಿನ್ ಲಾದೇವಿ 11) ವಿಶ್ವಸುಂದರಿಯಾಗಿ ಆಯ್ಕೆಯಾದ ಪ್ರಥಮ ಸುಂದರಿ - ರೀಟಾ ಫರಿಯಾ 12) ಭಾರತದ ಮೊದಲ ಮಹಿಳಾ ಇಂಜಿನಿಯರ್ - ಪಿ.ಕೆ. ಥ್ರೇಸಿಯಾ 13) ಭಾರತದ ಪ್ರಥಮ ಮಹಿಳಾ ಗಗನಯಾತ್ರಿ - ಕಲ್ಪನಾ ಚಾವ್ಲಾ 14) ಭಾರತದ ಮೊದಲ ವಕೀಲೆ - ಕೊರ್ನೆಲಿಯಾ ಸೋರಾಬ್ಜಿ 15) ಭಾರತದ ಮೊದಲ ಮಹಿಳಾ ಕೇಂದ್ರ ಸಚಿವೆ - ರಾಜಕುಮಾರಿ ಅಮೃತ್ ಕೌರ್ 16) ಭಾರತದ ಮೊದಲ ಮಹಿಳಾ ರೈಲ್ವೆ

51 ಎಸೆತಗಳಲ್ಲಿ ಶತಕ ಪೂರೈಸಿ ಹೊಸ ದಾಖಲೆ ಬರೆದ ಮ್ಯಾಕ್ಸ್ ವೆಲ್

Image
51 ಎಸೆತಗಳಲ್ಲಿ ಶತಕ ಪೂರೈಸಿ ಹೊಸ ದಾಖಲೆ ಬರೆದ ಮ್ಯಾಕ್ಸ್ ವೆಲ್ 2015 ರ ವಿಶ್ವ ಕಪ್ ನಲ್ಲಿ ಅತಿ ವೇಗದ ಮತ್ತೊಂದು ಶತಕ ದಾಖಲಾಗಿದೆ. ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್, ಶ್ರೀಲಂಕಾ ವಿರುದ್ದ ಸಿಡ್ನಿಯಲ್ಲಿ ಇಂದು ನಡೆದ ಪಂದ್ಯದಲ್ಲಿ ಕೇವಲ 51 ಎಸೆತಗಳಲ್ಲಿ ಶತಕ ಪೂರೈಸಿ ಹೊಸ ದಾಖಲೆ ಬರೆದಿದ್ದಾರೆ. ಪ್ರಸಕ್ತ ಋತುವಿನಲ್ಲಿ ದಕ್ಷಿಣ ಅಫ್ರಿಕಾ ತಂಡದ ನಾಯಕ ಎಬಿ ಡಿವಿಲಿಯರ್ಸ್, ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯದಲ್ಲಿ 52 ಎಸೆತಗಳಲ್ಲಿ ಶತಕ ಬಾರಿಸಿ ಮಾಡಿದ್ದ ದಾಖಲೆಯನ್ನು ಗ್ಲೆನ್ ಮ್ಯಾಕ್ಸ್ ವೆಲ್ ಪುಡಿಗಟ್ಟಿದ್ದಾರೆ. ಈ ಹಿಂದೆ ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಐರ್ಲೆಂಡಿನ ಕೆವಿನ್ ಕೇವಲ 50 ಎಸೆತಗಳಲ್ಲಿ ಶತಕ ದಾಖಲಿಸಿದ್ದು, ಇದುವರೆಗಿನ ದಾಖಲೆಯಾಗಿದೆ. ಗ್ಲೆನ್ ಮ್ಯಾಕ್ಸ್ ವೆಲ್ 51 ಎಸೆತಗಳಲ್ಲಿ ಶತಕ ಗಳಿಸಿ ಎರಡನೇ ಸ್ಥಾನದಲ್ಲಿದ್ದರೆ, 52 ಎಸೆತಗಳಲ್ಲಿ ಶತಕ ಗಳಿಸಿದ್ದ ಎಬಿ ಡಿವಿಲಿಯರ್ಸ್ ಮೂರನೇ ಸ್ಥಾನಕ್ಕೆ ನೂಕಲ್ಪಟ್ಟಿದ್ದಾರೆ,

FREEGKSMS ನಲ್ಲಿ ಪ್ರಕಟವಾದ ಇಂದಿನ 5 ಪ್ರಶ್ನೆಗಳಿಗೆ ಸgರಿ ಉತ್ತರಗಳು.(07/03/2015)

1 ಇಂಡಿಯಾ ವಿಷನ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದವರು ಯಾರು? □ಮೇಧಾ ಪಾಟ್ಕರ್ □ಮಲ್ಲಿಕಾ ಸಾರಾಭಾಯಿ □ಅರುಂಧತಿ ರಾಯ್ □ಕಿರಣ್ ಬೇಡಿ■ 2 ಪಂಡಿತ್ ಬ್ರಿಜ್ ಮೋಹನ್ ನಾಥ್ ಮಿಶ್ರಾ ಅವರು ಯಾವ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ? □ಪಂಡಿತ್ ಜಸರಾಜ್ □ಶಂಭು ಮಹಾರಾಜ್ □ಬಿರ್ಜು ಮಹಾರಾಜ್■ □ಕಿಶನ್ ಮಹಾರಾಜ್ 3 ರಾಮಾಯಣದ ಪ್ರಕಾರ, ಲಂಕಾದ ಯಾವ ಅಧಿಕಾರಿಯನ್ನು ರಾವಣನು ಹೊರದೂಡಿದನು? □ಕುಬೇರ■ □ವರುಣ □ಚಂದ್ರ □ಚಿತ್ರಸೇನ 4 ಕಥೆಯ ಪ್ರಕಾರ, ಪಿನೊಚ್ಚಿಯೊ ಸುಳ್ಳು ಹೇಳಿದ ಪರಿಣಾಮ ಏನಾಯಿತು? □ಅವನ ಮೂಗು ಉದ್ದವಾಯಿತು■ □ಅವನ ಕೈಗಳು ರೆಕ್ಕೆಗಳಾಗಿ ಬದಲಾದವು □ಅವನ ಕಾಲುಗಳು ರೆಕ್ಕೆಗಳಾಗಿ ಬದಲಾದವು □ಅವನ ತಲೆಯಲ್ಲಿ ಎರಡು ಕೋಡುಗಳು ಮೂಡಿದವು 5 ವಿಶ್ವ ತಂಬಾಕುವಿರೋಧಿ ದಿನವನ್ನು ..... ರಂದು ಆಚರಿಸಲಾಗುತ್ತದೆ. □31 ಮೇ ■ □28 ಮೇ □26 ಮೇ □30 ಮೇ ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) 9900777436

ದಿನಬಳಕೆ ವಸ್ತು ಕಂಡುಹಿಡಿದ ಸಂಶೋಧಕಿಯರು –ಉಷಾ.ಎಸ್.

  ವಿಶ್ವದ ಯಾವ ಮೂಲೆಗೆ ಹೋದರೂ ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿರುತ್ತದೆ. ಅದೇ ರೀತಿಯಲ್ಲಿ ವಿಜ್ಞಾನ, ಸಂಶೋಧನೆ, ಸಾಹಸ ಇಂತಹ ಕ್ಷೇತ್ರಗಳಲ್ಲೂ ಆಕೆಯನ್ನು ಸರಿ ಗಟ್ಟುವವರು ಯಾರೂ ಇಲ್ಲ. ರೇಡಿಯಂ ಸಂಶೋಧಕಿ ಮೇರಿ ಕ್ಯೂರಿಯಾಗಲೀ, ಬಾಹ್ಯಾಕಾಶದಲ್ಲಿ ತೇಲಾಡಿದ ರಷ್ಯಾದ ವೆಲಂಟೀನಾ ತೆರೆಷ್ಕೋವ ಅಥವಾ ನಮ್ಮವರೇ ಆದ ಕಲ್ಪನಾ ಚಾವ್ಲಾ ಇವರೆಲ್ಲ ಈ ಸಾಲಿನಲ್ಲಿ ಯಾವಾಗಲೂ ಪ್ರಥಮರೇ. ಅದೇ ರೀತಿ ನಾವು ಬಳಸುವ ಅನೇಕ ದಿನ ಬಳಕೆಯ ವಸ್ತು / ಉಪಕರಣಗಳು ಈಗ ನಮ್ಮ ಕೈಯಲ್ಲಿರುವುದಕ್ಕೆ ಕಾರಣರಾದ ಕೆಲವು ಮಹಿಳೆಯರ ಪರಿಚಯ ಇಲ್ಲಿದೆ. ಇವರ  ಹೆಸರು ಮತ್ತವರ ಸಂಶೋಧನೆ ನಮಗೆ ನಿತ್ಯ ಪಾರಾಯಣವಾಗಬೇಕು. ಯಾವುದೇ ವಾಹನವಿರಲಿ (ದ್ವಿಚಕ್ರ ಹೊರತುಪಡಿಸಿ) ಅವುಗಳಲ್ಲಿ ಕಾಣ ಬರುವ ವಿಂಡ್ ಷೀಲ್ಡ್ ವೈಫರ್‌  ಕಂಡುಹಿಡಿದಾಕೆ ಅಮೆರಿಕನ್ ಮಹಿಳೆ ಮೇರಿ ಆ್ಯಂಡರ್‌ಸನ್  ಡೆನೊವೆನ.  ಇನ್ನು ನಾವು ಬೆರಳಚ್ಚು ಯಂತ್ರಗಳ ಬಳಕೆಯಲ್ಲಿ ಮಾಡುವ ತಪ್ಪುಗಳನ್ನು ತಿದ್ದುವ 'ಕರೆಕ್ಷನ್ ದ್ರವ'. ಈಗ ಬೆರಳಚ್ಚು ಯಂತ್ರಗಳ ಬಳಕೆ ಕಡಿಮೆಯಾಗಿದ್ದರೂ ಈ ದ್ರವದ ಬಳಕೆ ಅನೇಕ ಬಾರಿ ಕೈ ಬರಹದಲ್ಲಿನ ತಪ್ಪುಗಳನ್ನು ಮುಚ್ಚಿ ಹಾಕಲು ಸಹಾಯಕವಾಗಿದೆ. ಇದನ್ನು ಮೊದಲಿಗೆ ಬಳಸಿದಾಕೆ ಒಬ್ಬ ಬೆರಳಚ್ಚುಗಾರ್ತಿ ಬೆಟ್ಟಿ ನೆಸ್ಮಿತ್ ಗ್ರಹಾಂ. ಈಕೆ ತಾನು ಕೆಲಸ ಮಾಡುವಾಗ ಆಗುತ್ತ್ತಿದ್ದ ಅನೇಕ ತಪ್ಪುಗಳಿಂದ ರೋಸಿ ಇದರ ಹುಟ್ಟಿಗೆ ಕಾರಣ ಆದರು. ಈಕೆ ಒಬ್ಬ ಹವ್ಯಾಸ