Posts

ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು . (11-03-2015)

FREEGKSMS ನಲ್ಲಿ ಪ್ರಕಟವಾದ ಇಂದಿನ 05 ಪ್ರಶ್ನೆಗಳಿಗೆ ಸರಿ ಉತ್ತರಗಳು. 01. ಏಷ್ಯಾದ ಮೊತ್ತ ಮೊದಲ ನೌಕಾಪಡೆ ಮ್ಯೂಸಿಯಂ ಭಾರತದ ಯಾವ ರಾಜ್ಯದಲ್ಲಿದೆ? ○ರಾಜಸ್ಥಾನ ○ಗೋವಾ■ ○ಪಶ್ಚಿಮ ಬಂಗಾಳ ○ಕೇರಳ 02. ಐಹೊಳೆ ಎಂಬುದು ಭಾರತದ ಯಾವ ರಾಜ್ಯದಲ್ಲಿದೆ? ○ಮಹಾರಾಷ್ಟ್ರ ○ಆಂಧ್ರ ಪ್ರದೇಶ ○ಕರ್ನಾಟಕ■ ○ಕೇರಳ 03. 1856ರಲ್ಲಿ ಕರ್ನಲ್ ಟಿ.ಜಿ.ಮಾಂಟ್‌ಗೊಮೇರಿ ಅವರಿಂದ ಸಂಶೋಧಿಸಲ್ಪಟ್ಟ ಮತ್ತು ಅಳತೆ ಮಾಡಲ್ಪಟ್ಟ ಪರ್ವತ ಶಿಖರ ಯಾವುದು? ○ಕೆ2 ■ ○ಮೌಂಟ್ ಎವರೆಸ್ಟ್ ○ಅನೈಮುಡಿ ○ಗುರುಶಿಖರ 04. ಕೋಮೋಲುಂಗ್ಮಾ ಎಂಬುದು ಯಾವ ಶಿಖರದ ಟಿಬೆಟನ್ ಹೆಸರು? ○ಕೆ2 ○ಅನೈ ಮುಡಿ ○ನಂಗಾ ಪರ್ವತ ○ಎವರೆಸ್ಟ್ ಪರ್ವತ■ 05. ನಡ್ರು ಯೆಕ್ನಿ ಎಂಬ ಆಹಾರದ ಮುಖ್ಯ ಸಾಮಗ್ರಿ ಯಾವುದು? ○ತಾವರೆ ಬೇರು■ ○ದ್ವಿದಳ ಧಾನ್ಯ ○ಕುರಿಯ ಕರುಳು ○ಸೇಬು ಸಂಗ್ರಹ-ಪಿ.ಎಸ್.ಗದ್ಯಾಳ (ಶಿಕ್ಷಕರು) 9900777436

ಭೈರಪ್ಪಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋ ಗೌರವ

Image
ಉದಯವಾಣಿ, Mar 11, 2015, 3:40 AM IST ನವದೆಹಲಿ: ಕನ್ನಡದ ಹಿರಿಯ ಸಾಹಿತಿ ಎಸ್‌.ಎಲ್‌.ಭೈರಪ್ಪ, ತೆಲುಗಿನ ಖ್ಯಾತ ಕವಿ ಸಿ.ನಾರಾಯಣ ರೆಡ್ಡಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋ ಗೌರವ ನೀಡಿದೆ. ಇದು ಸಾಹಿತ್ಯ ಅಕಾಡೆಮಿ ಸಾಹಿತಿಗಳಿಗೆ ನೀಡುವ ಅತ್ಯುನ್ನತ ಗೌರವ. ಒಮ್ಮೆಗೆ 21 ಜನ ಮಾತ್ರ ಈ ಗೌರವಕ್ಕೆ ಪಾತ್ರರಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ. ಹಿಂದೆ ಕುವೆಂಪು, ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಕಾರಂತ, ಪುತಿನ, ಅನಂತಮೂರ್ತಿ ಈ ಗೌರವಕ್ಕೆ ಪಾತ್ರರಾಗಿದ್ದರು.

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು(10-03-2015)

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು. 1 ಪೌರಾಣಿಕವಾಗಿ ಲಂಕಾ ನಗರಿಯ ನಿರ್ಮಾತೃ ಯಾರು? □ಕೃಷ್ಣ □ರಾವಣ □ವಿಶ್ವಕರ್ಮ■ □ಹನುಮಂತ 2 ಕೃಷ್ಣಗಿರಿ ಉಪವನವು ಯಾವ ರಾಷ್ಟ್ರೀಯ ಉದ್ಯಾನದೊಳಗೆ ಇದೆ? □ಕನ್ಹಾ ರಾಷ್ಟ್ರೀಯ ಉದ್ಯಾನ □ಪೆರಿಯಾರ್ ವನ್ಯಜೀವಿ ಅಭಯಾರಣ್ಯ □ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನ ■ □ಕೇವಲದೇವ್ ರಾಷ್ಟ್ರೀಯ ಉದ್ಯಾನ 3 ಮಹಾಭಾರತದಲ್ಲಿ, ಇವರಲ್ಲಿ ಕುಂತಿಭೋಜನ ಮೊಮ್ಮಗ ಯಾರು? □ಕೃಷ್ಣ■ □ಶಲ್ಯ □ದ್ರುಪದ □ದ್ರೋಣ 4 ದೇವರಾಟಂ ಎಂಬುದು ಯಾವ ರಾಜ್ಯದ ಜಾನಪದ ನೃತ್ಯ? □ಅಸ್ಸಾಂ □ತಮಿಳುನಾಡು ■ □ಮಹಾರಾಷ್ಟ್ರ □ಗೋವಾ 5 ಕೋಫ್ಟಗಿರಿ ಎಂಬುದು ಯಾವ ಮಾದರಿಯ ಕರಕುಶಲ ಕಲೆ? □ಇದು ಡಾರ್ಕ್ ಮೆಟಲ್ ಮೇಲೆ ಲೈಟ್ ಮೆಟಲನ್ನು ಸೇರಿಸುವುದು■ □ಕ್ಲೇ ಪಾಟರಿ □ಸಿಲ್ವರ್ ಇನ್ಲೇಯಿಂಗ್ □ಅಲ್ಯೂಮಿನಿಯಂ ಪಾಟರಿ 06. ಬೆಂಗಳೂರು ಮೂಲದ ಫ್ರಭಾ ಅರುಣ್ ಕುಮಾರ್ ಸಿಡ್ನಿಯಲ್ಲಿ ದಾರುಣವಾಗಿ ಶನಿವಾರ ಹತ್ಯೆಗೀಡಾಗಿದ್ದಾರೆ. ಸಿಡ್ನಿ ಯಾವ ರಾಷ್ಟ್ರದಲ್ಲಿದೆ? a) ಸಿಂಗಾಪೂರ್ b) ಅಮೇರಿಕಾ c) ಆಸ್ಟ್ರೇಲಿಯಾ● d) ಜಪಾನ್ 07. ಆತಿಥೇಯ ಭಾರತ ತಂಡ ಮಹಿಳೆಯರ 2 ನೇ ಸುತ್ತಿನ ವಿಶ್ವ ಹಾಕಿ ಲೀಗ್ ನಲ್ಲಿ  ಭಾನುವಾರ 2 ನೇ ಗೆಲುವು ದಾಖಲಿಸಿದೆ. ಅದು ಯಾವ ತ

ಬಾಗಲಕೋಟ ಜಿಲ್ಲಾ ನ್ಯಾಯಾಲಯದಲ್ಲಿ ೧೦ ಶೀಘ್ರ ಲಿಪಿಕಾರರ ಹುದ್ದೆಗಳಿಗೆ ಅರ್ಜಿ ಆಹ್ವಾನ

Image

ಶಿಕ್ಷಕರ ಮಿತ್ರ : ಈ ತಂತ್ರಾಂಶ

Image

ವೀರಪ್ಪ ಮೊಯಿಲಿಗೆ ೨೦೧೪ರ ಸರಸ್ವತಿ ಸನ್ಮಾನ (ರಾಮಾಯಣ ಮಹಾನ್ವೇಷಣಂ ಕೃತಿಗೆ)

Image

FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು (09/03/2015)

Image
FREEGKSMS ನಲ್ಲಿ ಪ್ರಕಟವಾದ ಇಂದಿನ 10 ಪ್ರಶ್ನೆಗಳಿಗೆ ಸರಿ ಉತ್ತರಗಳು (09/03/2015) 01 ಮೇಯೊ ಕಾಲೇಜ್ ಭಾರತದ ಯಾವ ನಗರದಲ್ಲಿದೆ? ○ಅಜ್ಮೀರ್● ○ಶಿಮ್ಲಾ ○ನೈನಿತಾಲ್ ○ಅಹಮದಾಬಾದ್ 02 ಹಾರ್ಲೆಮ್ ಗ್ಲೋಬೆಟ್ರೋಟರ್ಸ್‌ ತಂಡ ಜಗತ್ತಿನಾದ್ಯಂತ ಯಾವ ಪಂದ್ಯವನ್ನು ಜನಪ್ರಿಯಗೊಳಿಸಿದೆ? ○ಗಾಲ್ಫ್ ○ಟೆನಿಸ್ ○ಹಾಕಿ ○ಬಾಸ್ಕೆಟ್‌ಬಾಲ್● 03 ಹಿಂದೂ ಪುರಾಣದಲ್ಲಿ ಮೃತ್ಯುವಿನ ದೇವತೆ ಯಾರು? ○ಚಂದ್ರ ○ಕುಬೇರಾ ○ವರುಣ ○ಯಮ● 04 ಇವರಲ್ಲಿ, ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಸ್ಥಾನವನ್ನು ಅಲಂಕರಿಸಿದ ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ಯಾರು? ○ಚೇತನ್ ಚೌಹಾನ್ ○ಅಂಶುಮನ್ ಗಾಯಕ್‌ವಾಡ್● ○ಎಕನಾಥ್ ಸೋಳ್ಕರ್ ○ಮೊಹಿಂದರ್ ಅಮರ್‌ನಾಥ್ 05 ತಿರುಚಿ ನಗರ ಯಾವ ನದಿಯ ದಂಡೆಯ ಮೇಲಿದೆ? ○ಕಾವೇರಿ● ○ಚಂಬಲ್ ○ತೀಸ್ತಾ ○ಗೋದಾವರಿ 06.  ಹಿರಿಯ ಪತ್ರಕರ್ತ ಹಾಗೂ ಲೇಖಕ ವಿನೋದ್ ಮೆಹ್ತಾ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದೆಹಲಿಯ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆಯಲ್ಲಿ ಕೊನೆಯುಸಿರೆಳೆದರು. ಅವರು ಸ್ಥಾಪಿಸಿದ ವಾರ ಪತ್ರಿಕೆ ಯಾವುದು? a) ಔಟ್ ಲುಕ್● b) ಇನ್ ಲುಕ್ c) ಫಸ್ಟ್ ಕ್ಲಾಸ್ d) ಗುಡ್ ಇಂಡಿಯನ್ 07. ವಿಧಾನಸಭೆಯ ಸ್ಪೀಕರ್ ಜಿ.ಕಾರ್ತಿಕೇಯನ್ (66) ಲಿವರ್ ಕ್ಯಾನ್ಸರ್‌ನಿಂದಾಗಿ