Posts

ಆಮಿಷದ ಎಸ್ ಎಮ್ ಎಸ್ ಬಗ್ಗೆ ಎಚ್ಚರ (Beware of FAKE LOTTERY WINNING MSGs)

Image

ನೌಕರಿ ಕನಸು ಸಾಕಾರಕ್ಕೆ ಏಕೀಕೃತ ಪೋರ್ಟಲ್ ಉದ್ಯೋಗ ಸಹಾಯವಾಣಿ - 18004251514

Image
ನವದೆಹಲಿ: ಉತ್ಪಾದನೆ, ಉದ್ಯೋಗಾವಕಾಶ, ಕೌಶಲ ಹಾಗೂ ತಂತ್ರಜ್ಞಾನದ ಲಭ್ಯತೆ ಹೆಚ್ಚಿಸುವ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾದಂಥ ಯೋಜನೆಗಳನ್ನು ಈಗಾಗಲೇ ಘೊಷಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದೀಗ ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರಿಗೆ ಕೊಂಡಿಯಾಗಿ ಏಕೀಕೃತ ವ್ಯವಸ್ಥೆಯೊಂದನ್ನು ಆರಂಭಿಸಿದ್ದಾರೆ. ಉದ್ಯೋಗ ಸಂಬಂಧಿ ಸಮಸ್ತ ಮಾಹಿತಿ ಒದಗಿಸುವ ರಾಷ್ಟ್ರೀಯ ವೃತ್ತಿ ಸೇವಾ ಪೋರ್ಟಲ್ (ಎನ್​ ಸಿಎಸ್) ಅನ್ನು ಕೇಂದ್ರ ಕಾರ್ವಿುಕ ಸಚಿವಾ ಲಯ ರೂಪಿಸಿದ್ದು, ನವದೆಹಲಿಯಲ್ಲಿ ಸೋಮ ವಾರ ನಡೆದ 46ನೇ ಭಾರತೀಯ ಕಾರ್ವಿುಕ ಸಮಾವೇಶದಲ್ಲಿ ಮೋದಿ ಚಾಲನೆ ನೀಡಿದರು.ಏನಿದು ಏಕೀಕೃತ ಜಾಬ್ ಪೋರ್ಟಲ್?: ನಿರುದ್ಯೋಗಿಗಳಿಗೆ ಹಾಗೂ ಉದ್ಯೋಗಾ ಕಾಂಕ್ಷಿಗಳಿಗೆ ಉದ್ಯೋಗ ಸಂಬಂಧಿತ ಮಾಹಿತಿ ಒದಗಿಸಲು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ನೂರಾರು ವೃತ್ತಿ ಸಂಬಂಧಿತ ವೆಬ್​ಸೈಟ್​ಗಳನ್ನು ಹೊಂದಿವೆ. ಹಾಗಿದ್ದರೂ ಇವುಗಳು ವಿವಿಧ ಇಲಾಖೆಗಳಲ್ಲಿ ಹರಿದು ಹಂಚಿ ಹೋಗಿರುವುದರಿಂದ ಆಕಾಂಕ್ಷಿಗಳು ಸೂಕ್ತ ಮಾಹಿತಿ ದೊರೆಯದೆ ಅವಕಾಶ ವಂಚಿತರಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಸರ್ಕಾರಿ ಸ್ವಾಮ್ಯದ ಎಲ್ಲ ಉದ್ಯೋಗ ಸಂಬಂಧಿತ ವೆಬ್​ಸೈಟ್​ ಗಳನ್ನು ಆಧುನೀಕರಿಸಿ ಒಂದೇ ಪೋರ್ಟಲ್ ಅಡಿಯಲ್ಲಿ ತರುವ ಉದ್ದೇಶದಿಂದಲೇ ರಾಷ್ಟ್ರೀಯ ವೃ

Profession Tax Exempted if K,taka Govt Employee adopt Family Planning after ONE CHILD.. here is G.O.

Image
ಸಣ್ಣ ಕುಟುಂಬ ಯೋಜನೆಯಡಿ ಒಂದೇ ಮಗುವಿದ್ದು ಸಂತಾನಹರಣ ಶಸ್ತ್ರ‌ ಚಿಕಿತ್ಸೆ ಮಾಡಿಸಿಕೊಂಡ ಸರ್ಕಾರಿ ನೌಕರರಿಗೆ ವೃತ್ತಿ ತೆರಿಗೆಯಿಂದ  ವಿನಾಯಿತಿ ನೀಡುವ ಕುರಿತು ಸುತ್ತೋಲೆ

redBus. in Founder Phanindra Reddy Sama Sudhakar Pasupunuri Charan Padmaraju HQ: Bangalore , India

ನಾವು ನೀವು ಬಸ್ ಟಿಕೆಟ್ ಸಿಗದಿದ್ರೆ ಏನು ಮಾಡ್ತೀವಿ..? ಹೆಚ್ಚಂದ್ರೆ ಮರುದಿನಕ್ಕೆ ಟಿಕೆಟ್ ಬುಕ್ ಮಾಡ್ತೀವಿ, ಅಥವಾ ಮನೆಗೆ ಬಂದು ಬೆಚ್ಚಗೆ ಮಲಗ್ತೀವಿ. ಆದ್ರೆ ಬಸ್ ಟಿಕೆಟ್ ಸಿಗದ ಕಾರಣಕ್ಕೆ ಮಿಲೇನಿಯರ್ ಆದವರೂ ಇದ್ದಾರೆ ಗೊತ್ತಾ..? ಅದು ಹೇಗೆ ಸಾಧ್ಯ ಅಂತ ಕೇಳೋದಾದ್ರೆ ಅದಕ್ಕೆ ಉತ್ತರ ಇಲ್ಲಿದೆ.ಅವರು ಮೂರು ಜನ ಫ್ರೆಂಡ್ಸ್, ಬೆಂಗಳೂರಿನ ಬೇರೆ ಬೇರೆ ಸಾಫ್ಟ್ ವೇರ್ ಕಂಪನಿಗಳಲ್ಲಿ ಒಳ್ಳೇ ಸಂಬಳ ತಗೋತಾ ಇದ್ದವರು. ಅವರ ಊರು ಆಂಧ್ರಪ್ರದೇಶ. 2007ನೇ ವರ್ಷದ ದೀಪಾವಳಿ ಹಿಂದಿನ ದಿನ ಊರಿಗೆ ಹೋಗೋಣ ಅಂತ ಮೆಜೆಸ್ಟಿಕ್ ಬಂದ್ರೆ ಎಲ್ಲೆಲ್ಲೂ ಟಿಕೆಟ್ ಇಲ್ಲ. ಯಾವ ಬಸ್ ನಲ್ಲೂ ಒಂದೇ ಒಂದು ಸೀಟ್ ಇಲ್ಲ. ಜನ ಟಿಕೆಟ್ ಗೆ ಒದ್ದಾಡ್ತಾ ಇರೋದನ್ನ ನೋಡಿದ ಆ ಮೂರೂ ಜನ ಟ್ರಿಪ್ ಕ್ಯಾನ್ಸಲ್ ಮಾಡಿ ವಾಪಸ್ ಅವರ ರೂಮಿಗೆ ಬಂದ್ರು. ಬಂದವರು ಸುಮ್ಮನೇ ಕೂರಲಿಲ್ಲ. ಜನರಿಗೆ ಸುಲಭವಾಗಿ ಟಿಕೆಟ್ ಸಿಗೋದು ಹೆಂಗೆ ಅಂತ ತಲೆಗೆ ಹುಳ ಬಿಟ್ಕೊಂಡು ಲ್ಯಾಪ್ ಟಾಪ್ ಮುಂದೆ ಕೂತ್ರು. ಸಿಕ್ಕಾಪಟ್ಟೆ ಕಷ್ಟಪಟ್ಟು ಅವರು ಇವರ ಸಜೆಶನ್ ತಗೊಂಡು ಕೊನೆಗೂ ಒಂದು ವೆಬ್ ಸೈಟ್ ರೆಡಿಮಾಡಿದ್ರು. ಅದು ಇವತ್ತು ಭಾರತದ ಟಾಪ್ ವೆಬ್ ಸೈಟುಗಳಲ್ಲೊಂದು..! ಪ್ರತಿ ಸ್ಮಾರ್ಟ್ ಫೋನ್ ನಲ್ಲೂ ಆ ಅಪ್ಲಿಕೇಶನ್ ಇದೆ. ಅದೇ ರೆಡ್ ಬಸ್.ಇನ್..! ಅದರ ರೂವಾರಿಗಳೇ ಫಣೀಂದ್ರ ಸಾಮಾ, ಚರಣ್ ಪದ್ಮರಾಜು ಮತ್ತು ಸುಧಾಕರ್ ಪಸುಪುನುರಿ.ಆರಂಭದಲ

Techers' Recruitment cut off percentage( 6-8 ) Kannada General Cutoff % (Vijayapur District)

Image

KABADDI RESTARTED:

ಕಬಡ್ಡಿ ಕ್ರೀಡೆ ಮತ್ತೆ ಪ್ರಾರಂಭ ಕಬಡ್ಡಿ ಭಾರತದ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಸುಮಾರು 4000 ವರ್ಷ ಪುರಾತನವಾದದ್ದು. ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆ ತಂದುಕೊಟ್ಟಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಗ್ರಾಮೀಣ ಜನರಿಗೆ ಇಷ್ಟ. ಕಬಡ್ಡಿ ಹಲವಾರು ಹೆಸರುಗಳಿಂದ ಪ್ರಚಲಿತ. ಅವುಗಳಲ್ಲಿ , ಕಬಡ್ಡಿ ,ಹುತುತು, ಸಡುಗುಡು, ಗುಡುಗುಡು, ಪಲಿನ್ಜಡುಗಿದು, ಹಾಗೂ ಸಡುಗೂಡತ್ತಿ . ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಆಡುತ್ತಾರೆ. ಕಬಡ್ಡಿ ಸಂಸ್ಥೆಗಳು 1.ಇಂಟರ್ ನ್ಯಾಶನಲ್ ಕಬಡ್ಡಿ ಫೆಡರೇಶನ್ (ಐಕೆಫ್) 2.ಕರ್ನಾಟಕ ರಾಜ್ಯ ಕಬಡ್ಡಿ ಸಂಸ್ಥೆ 3.ಕಬಡ್ಡಿ ಅಸೋಸಿಯೇಶನ್ ಕಪ್ 17ನೇ ಏಷ್ಯನ್‌ ಕ್ರೀಡಾಕೂಟ 2014-ಕಬಡ್ಡಿ 17ನೇ ಏಷ್ಯನ್‌ ಕ್ರೀಡಾಕೂಟ 2014 ರಲ್ಲಿ ಕರ್ನಾಟಕ ಮಹಿಳಾ ಕಬಡ್ಡಿ ತಂಡಕ್ಕೆ ಕನ್ನಡತಿ ತೇಜಸ್ವಿನಿ ಬಾಯಿ ನಾಯಕಿ. ರೈಲ್ವೆಯಲ್ಲಿ ಉದ್ಯೋಗಿ­ಯಾಗಿರುವ ಕರ್ನಾಟಕದ ಮಮತಾ ಪೂಜಾರಿ, ಕೆಎಸ್‌ಪಿಯಲ್ಲಿರುವ ಸುಷ್ಮಿತಾ ಪವಾರ್ ಮತ್ತು ಜಯಂತಿ ಅವರು ತಂಡದಲ್ಲಿದ್ದರು.17ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡು ಸ್ವರ್ಣ ಪದಕಗಳು ಲಭ್ಯವಾಗಿದ್ದು, ಪುರುಷರ ಮತ್ತು ಮಹಿಳೆಯರ ಕಬಡ್ಡಿ ತಂಡಗಳು ಇರಾನ್ ತಂಡಗಳನ್ನು ಸೋಲಿಸಿ ಎರಡೂ ಸ್ವರ್ಣ ಪದಕವನ್ನು ಮುಡಿಗೇರಿಸಿಕೊಂಡಿವೆ. ಭಾರತದ ಕಬಡ್ಡಿ ತಂಡ ಪುರುಷರು, ಥಾಕೂರ್ ರಾಕೇಶ್ ಕುಮಾರ್, ಗುರುಪೀತ್ ಸಿಂಗ್, ನವನೀತ್ ಗೌತಮ್, ಸುರ್ಜೀತ್ ಕು

IGNOU B.Ed. APPLICATIIN FORM(BLANK) for January 2016 (English)

Image
Click here...

IGNOU B.Ed. Prospectus for January 2016 (English) .. Download here

ignou.ac.in/userfiles/Prospectus%20BED%202016%20English%20Corrected%206.pdf

Karnataka State Eligibility Test: K- SET 2015, exam will be held on Dec 6, (download notification )

kset.uni-mysore.ac.in/app/assets/Notification-2015-kan.pdf (ಕನ್ನಡ) kset.uni-mysore.ac.in/app/assets/Notification%202015%20engF.pdf (ಇಂಗ್ಲಿಷ್)   ಡಿ.6ಕ್ಕೆ ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆ.: ಮೈಸೂರು: ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆಯನ್ನು (ಕೆ-–ಸೆಟ್) ಡಿಸೆಂಬರ್‌ 6ರಂದು ನಡೆಸಲಿದೆ. ನೋಡೆಲ್ ಕೇಂದ್ರಗಳಾದ ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ತುಮಕೂರಿನಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಶುಲ್ಕ: ಸಾಮಾನ್ಯ ವರ್ಗದವರಿಗೆರೂ1,000, ಪ್ರವರ್ಗ -2ಎ, 2ಬಿ, 3ಎ, 3ಬಿಗೆ ಸೇರಿದವರಿಗೆರೂ 800, ಪ್ರವರ್ಗ -1, ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಂಗವಿಕಲರಿಗೆರೂ500. ಆನ್‌ಲೈನ್ ಅರ್ಜಿ ಸಲ್ಲಿಕೆ ಜುಲೈ 20ರಂದು ಶುರುವಾಗಲಿದ್ದು, ಆ. 14ರ ಸಂಜೆ 5 ಗಂಟೆಗೆ ಕೊನೆಗೊಳ್ಳುತ್ತದೆ. ರೂ100 ದಂಡ ಶುಲ್ಕದೊಂದಿಗೆ ಆ. 25ರ ಸಂಜೆ 5ರವರೆಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ನೋಂದಣಿ ನಂತರ ಬ್ಯಾಂಕ್ ಚಲನ್ ಡೌನ್‌ಲೋಡ್ ಮಾಡಿಕೊಂಡು, ಎಸ್‌ಬಿಎಂನ ಯಾವುದಾದರೂ ಶಾಖೆಯಲ್ಲಿ ಶುಲ್ಕ ಪಾವತಿಸಬೇಕು. ಬ್ಯಾಂಕ್ ಚಲನ್‌ನಲ್ಲಿ ನೀಡಿರುವ ಜರ್ನಲ್ ಸಂಖ್ಯೆಯನ್ನು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಬೇಕು.  ಭರ್ತಿ ಮಾಡಿ ಡೌನ್‌ಲೋಡ್‌ ಮಾಡಿದ ಅರ್ಜಿಯೊಂದಿಗೆ ಬ್ಯಾಂಕ್ ಚಲನ್ ಹಾಗೂ ಇತರ

IIS officer Prashant Pathrabe appointed FTII Director:

Image
New Delhi/Pune : A Maharashtra-based senior IIS officer has been given additional charge as Director of Film and Television Institute of India (FTII), which has been rocked by a students agitation over appointment of Gajendra Chauhan as chairman. Prashant Pathrabe, a 1992 batch officer of Indian Information Service (IIS), has been given temporary charge as Director of the FTII by the Information and Broadcasting Ministry as the term of the incumbent, D J Narain, is ending this week, a senior official said. Pathrabe said that he received the Ministry's order today. Asked about the students' agitation in FTII, he said he will talk about it only after taking charge but added that it was a "difficult situation" and he hoped to do his best. Pathrabe is the Director of PIB unit in Pune, where he will continue to work, officials said. "He (Pathrabe) has been given additional charge as Director of the Institute as the t

ಶಾಲೆ ಮಕ್ಕಳಿಂದ ಶೌಚಾಲಯ ತೊಳಿಸಲು ನೀತಿ: ಅರ್ಜಿಗಳ ಸಮಿತಿ ಶಿಫಾರಸು

ಉದಯವಾಣಿ, Jul 18, 2015, 3:40 AM IST ವಿಧಾನಸಭೆ: ರಾಜ್ಯದಲ್ಲಿನ 8ರಿಂದ 10ನೇ ತರಗತಿ ವರೆಗಿನ ಎಲ್ಲಾ ಜಾತಿ ಹಾಗೂ ಧರ್ಮದ ಮಕ್ಕಳು ಸಾಮೂಹಿಕವಾಗಿ ತಿಂಗಳಲ್ಲಿ ಎರಡು ದಿನ ಶೌಚಾಲಯ (ಸಂಡಾಸ್) ಸ್ವತ್ಛಗೊಳಿಸಬೇಕು ಹಾಗೂ ಶಾಲಾ ಸಮೀಪದ ರಸ್ತೆ ಶುಚಿತ್ವದಲ್ಲಿ ತೊಡಗಿಕೊಳ್ಳುವಂತೆ ಮಾಡುವ ನೀತಿಯನ್ನು ಅಳವಡಿಸಿ ಕೊಳ್ಳುವಂತೆ ವಿಧಾನಸಭೆಯ ಅರ್ಜಿಗಳ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸಮಿತಿಯ ಅಧ್ಯಕ್ಷರೂ ಆಗಿರುವ ವಿಧಾನಸಭೆಯ ಉಪಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಶುಕ್ರವಾರ ಸದನದಲ್ಲಿ ವರದಿ ಮಂಡಿಸಿದೆ. ಶಾಲಾ ಮಕ್ಕಳಲ್ಲಿ ಸ್ವತ್ಛತೆ ಹಾಗೂ ಶುಚಿತ್ವ ಬಗ್ಗೆ ಬದ್ಧತೆ ಮೂಡುವಂತೆ ಮಾಡಲು ಈ ನೀತಿ ಅಳವಡಿಸಿಕೊಳ್ಳಬೇಕು. ಈ ರೀತಿಯ ಶಿಸ್ತು ಮೈಸೂರಿನ ಶ್ರೀ ರಾಮಕೃಷ್ಣ ವಸತಿ ಶಾಲೆಯ ಮಕ್ಕಳಲ್ಲಿ ಇದೆ. ಇದನ್ನು ರಾಜ್ಯದ ಎಲ್ಲ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಶಾಲಾ ಮಕ್ಕಳಿಗೆ ಈ ಸಂಬಂಧ ತರಬೇತಿ ಸಹ ನೀಡಬೇಕು ಎಂದು ಸಮಿತಿ ಶಿಫಾರಸಿನಲ್ಲಿ ತಿಳಿಸಿದೆ. ಸ್ವತ್ಛತಾ ಕಾರ್ಯವನ್ನು ಆಯ್ದ ಕೆಲವು ಸಮುದಾಯಗಳು ಮಾತ್ರವೇ ನಿರ್ವಹಿಸಬೇಕೆಂಬುದು ಭಾರತೀಯ ಸಮಾಜದಲ್ಲಿ ನಡೆದುಕೊಂಡು ಬಂದ ಪರಂಪರೆಯಾಗಿತ್ತಾದರೂ ಇತ್ತೀಚಿನ ದಿನಗಳಲ್ಲಿ ಆ ಸಮುದಾಯಗಳು ಈ ಕಾರ್ಯವನ್ನು ಮಾನವೀಯತೆಗೆ ವಿರೋಧ ಎಂದು ಭಾವಿಸಿವೆ.

ಸುನೀತಾ ವಿಶ್ವನಾಥನ್ ಗೆ ಅಮೆರಿಕದ ‘ ಚಾಂಪಿಯನ್ಸ್ ಆಫ್ ಚೆಂಜ್ ’ ಪುರಸ್ಕಾರ

Image
ವಾಷಿಂಗ್ಟನ್ (ಐಎಎನ್ಎಸ್): ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಸುನೀತಾ ವಿಶ್ವನಾಥನ್ ಅವರಿಗೆ ಅಮೆರಿಕದ ಪ್ರತಿಷ್ಠಿತ 'ಚಾಂಪಿಯನ್ಸ್ ಆಫ್ ಚೆಂಜ್' ಪುರಸ್ಕಾರ ಸಂದಿದೆ. ಹವಾಮಾನ ಬದಲಾವಣೆ ಮತ್ತು ಹಿಂದೂ ಸಂಸ್ಕೃತಿ ರಕ್ಷಣೆಗಾಗಿ ಅವರ ಅವಿರತ ಹೋರಾಟಕ್ಕೆ ವೈಟ್ ಹೌಸ್ ಈ ಪುರಸ್ಕಾರ ನೀಡಿದೆ. ಒಟ್ಟು 12 ಜನ ಸಾಧಕರಿಗೆ ಈ ಪುರಸ್ಕಾರ ಸಂದಿದ್ದು ಇವರಲ್ಲಿ ಸುನೀತಾ ವಿಶ್ವನಾಥನ್ ಕೂಡ ಒಬ್ಬರು. ಸಾಧನಾ ಎಂಬ ಸ್ವಯಂ ಸೇವಾ ಸಂಸ್ಥೆ ನಡೆಸುತ್ತಿರುವ ಸುನೀತಾ ಹಿಂದೂ ಧರ್ಮದ ರಕ್ಷಣೆಯ ಜೊತೆಯಲ್ಲೇ ಜಾಗತಿಕವಾಗಿ ತಾಪಮಾನ ಬದಲಾವಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಏಕತೆ ಮತ್ತು ಅಹಿಂಸೆ ಕುರಿತಂತೆ ಅಮೆರಿಕದಲ್ಲಿ ಜನ ಜಾಗೃತಿ ಮೂಡಿಸುವ ಕಾಯಕದಲ್ಲಿ ಸುನೀತಾ ನಿರತರಾಗಿದ್ದಾರೆ. ಸುನೀತಾ ವಿಶ್ವನಾಥನ್ ಮೂಲತಃ ಚೆನ್ನೈ ಮೂಲದವರು.

ಪ್ಲೂಟೋದಲ್ಲಿ 11000 ಅಡಿಯ ಹಿಮ ಪರ್ವತ

Image
      ಉದಯವಾಣಿ, Jul 17, 2015, 3:40 AM IST image: http://www.udayavani.com/sites/default/files/images/go.png ವಾಷಿಂಗ್ಟನ್‌:  ಕುಬ್ಜ ಗ್ರಹ ಪ್ಲೂಟೋ ಸಮೀಪ ಹಾದು ಹೋಗುವ ಮೂಲಕ ಇತಿಹಾಸ ಸೃಷ್ಟಿಸಿದ್ದ ನಾಸಾದ ನ್ಯೂ ಹೊರೈಜನ್‌ ನೌಕೆ, ಅಲ್ಲಿ 10 ಕೋಟಿ ವರ್ಷಗಳ ಹಿಂದೆ ಸೃಷ್ಟಿಯಾದ 11,000 ಅಡಿ ಎತ್ತರದ ಹಿಮ ಪರ್ವತಗಳು ಇರುವುದನ್ನು ಪತ್ತೆಹಚ್ಚಿದೆ. ಪ್ಲೂಟೋದ ಸಮೀಪದ ಚಿತ್ರಗಳನ್ನು ನೌಕೆ ಕಳುಹಿಸಿಕೊಟ್ಟಿದ್ದು, ಅದರಲ್ಲಿ ಪರ್ವತಗಳನ್ನು ಗುರುತಿಸಬಹುದಾಗಿದೆ.

ಹಂಪಿಯ ಕಲ್ಲಿನ ತೇರಿನ ಸ್ಮಾರಕ, ಇನ್ಮುಂದೆ 10 ರೂ. ಮುಖಬೆಲೆಯ ನೋಟಿನಲ್ಲಿ ರಾರಾಜಿಸಲಿದೆ.

Image
-ವಿಶ್ವಪಾರಂಪರಿಕ ತಾಣಕ್ಕೆ ಆರ್‌ಬಿಐ ಮನ್ನಣೆ- * ಕೃಷ್ಣ ಎನ್.ಲಮಾಣಿ, ಹೊಸಪೇಟೆ  ವಿಶ್ವ ವಿಖ್ಯಾತ ಹಂಪಿಯ ಕಲ್ಲಿನ ತೇರಿನ ಸ್ಮಾರಕ, ಇನ್ಮುಂದೆ 10 ರೂ. ಮುಖಬೆಲೆಯ ನೋಟಿನಲ್ಲಿ ರಾರಾಜಿಸಲಿದೆ. ದೇಶದ ಆಯ್ದ ಎಂಟು ಸ್ಮಾರಕಗಳ ಚಿತ್ರಗಳನ್ನು ನಾನಾ ಮುಖಬೆಲೆಯ ನೋಟುಗಳಲ್ಲಿ ಮುದ್ರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರ್ಧರಿಸಿದ್ದು, ಹಂಪಿ ಸ್ಮಾರಕಗಳ ಗುಚ್ಛಕ್ಕೆ ಮತ್ತೊಂದು ರಾಷ್ಟ್ರೀಯ ಮನ್ನಣೆ ದೊರೆಯಲಿದೆ. ಹೊಸದಿಲ್ಲಿಯ ಕೆಂಪುಕೋಟೆ (ರಾಷ್ಟ್ರಧ್ವಜ ಸಹಿತ), ಕೊನಾರ್ಕ್‌ನ ಸೂರ್ಯ ದೇಗುಲ, ಆಗ್ರಾದ ತಾಜ್‌ಮಹಲ್ (ಮುಂಭಾಗ), ಗೋವಾದ ಪುರಾತನ ಚರ್ಚ್ ಮತ್ತು ಕಾನ್ವೆಂಟ್ಸ್ , ಅಜಂತಾ ಗುಹಾಲಯ ಮತ್ತು ಗುಹಾಲಯದ ಪದ್ಮಪಾಣಿ ಚಿತ್ರಗಳು, ಭಾರತೀಯ ಕರೆನ್ಸಿ ನೋಟುಗಳಲ್ಲಿ ಕೆಲವೇ ದಿನಗಳಲ್ಲಿ ಕಾಣಸಿಗಲಿವೆ. ಕಲ್ಲಿನ ತೇರಿನ ವಿಶೇಷತೆ: ಹಂಪಿಯ ಕಲ್ಲಿನ ತೇರು, ವಿಜಯನಗರ ಸಾಮ್ರಾಜ್ಯದ ಅಪರೂಪದ ಸ್ಮಾರಕಗಳಲ್ಲಿ ಒಂದಾಗಿದೆ. ಹಂಪಿಯ ಸ್ಮಾರಕಗಳನ್ನು ಯುನೆಸ್ಕೊ 1986ರಲ್ಲೇ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಚಿತ್ರಗಳ ಸಂಗ್ರಹ ಚುರುಕು: ನೋಟುಗಳಲ್ಲಿ ಸ್ಮಾರಕಗಳ ಚಿತ್ರಗಳನ್ನು ಅಳವಡಿಸಲು, ಈಗಾಗಲೇ ಹಲವು ಸುತ್ತುಗಳ ಮಾತುಕತೆ ನಡೆದಿದೆ. ಕೇಂದ್ರ ಪುರಾತತ್ವ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೂ ಆರ್‌ಬಿಐ ಅಧಿಕಾರಿಗಳು ಚರ್ಚಿಸಿದ್ದಾರೆ. ಇತರ ಸ್ಮಾರಕಗಳು ಈ ನೋಟುಗಳಲ್ಲಿ: ಹೊಸದಿಲ್ಲಿ

ಭಾರತ ಮೂಲದ ಅಹ್ಮದ್‌ ಕಥ್ರಡಗೆ ಫ್ರಾನ್ಸ್‌ನ ‘ನೈಟ್‌ಹುಡ್‌’ ಪ್ರದಾನ

Image
ಜೋಹಾನ್ಸ್‌ಬರ್ಗ್‌ (ಪಿಟಿಐ):  ದಕ್ಷಿಣ ಆಫ್ರಿಕಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ವರ್ಣಭೇದ ನೀತಿ ವಿರುದ್ಧ ಚಳವಳಿಯ ರೂವಾರಿ ನೆಲ್ಸನ್‌ ಮಂಡೇಲ ಅವರ ಆಪ್ತ ಭಾರತ ಮೂಲದ ಅಹ್ಮದ್‌ ಕಥ್ರಡ ಅವರು ಪ್ರೆಂಚ್‌ ಸರ್ಕಾರದ ‘ನೈಟ್‌ಹುಡ್‌’ ಗೌರವಕ್ಕೆ ಪಾತ್ರರಾಗಿದ್ದರೆ. ದಕ್ಷಿಣ ಆಫ್ರಿಕಾದಲ್ಲಿನ ತುಳಿತಕ್ಕೊಳಗಾದ ಸಮುದಾಯಗಳಿಗೆ ಸಲ್ಲಿಸಿದ ಅಪಾರ ಸೇವೆಯನ್ನು ಪರಿಗಣಿಸಿ ಫ್ರಾನ್ಸ್‌ ಸರ್ಕಾರ ಅಹ್ಮದ್‌ ಅವರಿಗೆ ನೈಟ್‌ಹುಡ್‌ ಪ್ರಶಸ್ತಿ ನೀಡಿ ಗೌರವಿಸಿದೆ. ನೈಟ್‌ಹುಡ್‌ ಪುರಸ್ಕಾರಕ್ಕೆ ಭಾಜನರಾಗಿದ್ದ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್‌ ಮಂಡೇಲ, ಆರ್ಚ್‌ ಬಿಷಪ್‌ ಡೆಸ್ಮಂಡ್‌ ಟುಟು ಮತ್ತು ಲೇಖಕ ನಾದಿನ್‌ ಗಾರ್ಡಿಮರ್‌ ಅವರ ಸಾಲಿನಲ್ಲಿ ಇದೀಗ ಭಾರತ ಮೂಲದ ಅಹ್ಮದ್‌ ಕಥ್ರಡ ಅವರೂ ಸೇರಿದ್ದಾರೆ. ರಾಷ್ಟ್ರೀಯ ದಿನದ ಅಂಗವಾಗಿ ಫ್ರಾನ್ಸ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅಹ್ಮದ್‌ ಕಥ್ರಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ದಕ್ಷಿಣಾ ಆಫ್ರಿಕಾದಲ್ಲಿನ ಫ್ರಾನ್ಸ್ ರಾಯಭಾರಿ ಎಲಿಜಬೆತ್‌ ಬಾರ್ಬಿಯರ್‌ ಅವರು ಮಾತನಾಡಿ, ‘ದಕ್ಷಿಣಾ ಆಫ್ರಿಕಾದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಅಹ್ಮದ್‌ ಅವರ ಪಾತ್ರ ಅವಿಸ್ಮರಣೀಯ’ ಎಂದು ಬಣ್ಣಿಸಿದರು. ಅಹ್ಮದ್‌ ಕಥ್ರಡ ಅವರು ದಕ್ಷಿಣಾ ಆಫ್ರಿಕಾದ ಸ್ವಾತಂತ್ರ್ಯ ಚಳವಳಿಯಲ್ಲಿ ಹುತಾತ್ಮರಾದವರಿಗೆ ಪ್ರಶಸ್ತಿಯನ್ನು ಅರ್ಪಿಸಿದ್ದಾರೆ.

Bengalore city Civil police constable selection cut off list.2014:

 "Male" Gm-144.13 3B-140.92 3A-140.58 2A-137.5 2B-131.92 C1-138.13 SC-132.33 ST-138.08. "Female" Gm 129. 5 3B-122.92 3A-124.67 2A-120.08 2B-110.92 Can 121. 42 SC-115.58 ST-122.08..... Men bcp (NnHk)         GM- 144.13 2A- 137.5 3A- 140.58 CAT-1- 138.13 SC- 132.33 3B- 140.92 2B- 131.92 ST- 138.13 Men bcp (Hk)         GM- 136.08 2A- 129 3A- 123.5 CAT-1- 132.58 SC- 129.88 3B- 135.25 2B- 135.58 ST- 133.67

ವೈದ್ಯಲೋಕದಲ್ಲೇ ಅಚ್ಚರಿ : ಮಹಿಳೆಗೆ ಬದುಕು ನೀಡಿದ ಹಸುವಿನ ಹೃದಯದ ಕವಾಟ..!

Image
ಚೆನ್ನೈ, ಜು.16-ವೈದ್ಯಲೋಕದಲ್ಲೇ ಇದೊಂದು ಅಚ್ಚರಿ ಪ್ರಕರಣ. 81 ವರ್ಷ ವಯಸ್ಸಿನ ಮಹಿಳೆಯೊಬ್ಬಳಿಗೆ ಹೃದಯದ ಕವಾಟ ವಿಫಲವಾಗಿತ್ತು. ಆಕೆಗೆ ಉಸಿರಾಟದ ತೊಂದರೆಯಾಗಿ ಪರಿಸ್ಥಿತಿ ಗಂಭೀರವಾಗಿತ್ತು. ಆಗ ವೈದ್ಯರು ಹಸುವಿನ ಹೃದಯದ ಕವಾಟ (ಓರ್ಟಿಕ್ವ್ಯಾಲ್ಸ್)ನನ್ನು ಜೋಡಿಸುವಲ್ಲಿ ಯಶಸ್ವಿಯಾಗಿದ್ದು, ವೃದ್ಧೆ ಈಗ ಆರೋಗ್ಯವಾಗಿದ್ದಾರೆ. ಹೈದ್ರಾಬಾದಿನ ಮಹಿಳೆ ಹೃದಯದ ತೊಂದರೆಯಿಂದ ಚೆನ್ನೈಯ ಫ್ರಾಂಟಿಯರ್ಲೈಫ್ಲೈನ್ ಆಸ್ಪತ್ರೆಗೆ ದಾಖಲಾಗಿದ್ದಳು. ಶಸ್ತ್ರಚಿಕಿತ್ಸೆ ಮಾಡಿ ಬೇರೆ ಒಂದು ವ್ಯಾಲ್ಸ್ ಅಳವಡಿಸದೆ ಮಹಿಳೆ ಬದುಕುಳಿಯುವುದು ಕಷ್ಟವಾಗಿತ್ತು. ಆದರೆ ನಮ್ಮ ಶಸ್ತ್ರಚಿಕಿತ್ಸಾ ತಂಡ ರಿಸ್ಕ್ ತೆಗೆದುಕೊಂಡು ಹಸುವಿನ ಹೃದಯದ ವ್ಯಾಲ್ಸ್ ತರಿಸಿ ಜೋಡಿಸಿದೆವು. ಅದು ಯಶಸ್ವಿಯಾಯಿತು ಎನ್ನುತ್ತಾರೆ ಮುಖ್ಯ ವೈದ್ಯ ಡಾ.ಈ.ಎಂ.ಚೆರಿಯನ್. ವಿಶೇಷವೆಂದರೆ, 81 ವರ್ಷದ ಈ ಮಹಿಳೆ ಇಲ್ಲಿಗೆ 4 ವರ್ಷಗಳ ಹಿಂದೆ ಆಗಲೇ ಒಂದು ಬಾರಿ ಶಸ್ತ್ರಚಿಕಿತ್ಸೆ ನಡೆಸಿ ವ್ಯಾಲ್ಸ್ ಅಳವಡಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಆಕೆಗೆ ಹೃದಯದ ಸಮಸ್ಯೆ ಉಂಟಾಗಿತ್ತು. ದೇಶದ ಹಲವು ಹೆಸರಾಂತ ಆಸ್ಪತ್ರೆಗಳಿಗೆ ಆ ಮಹಿಳೆ ಅಲೆದಾಡಿದರೂ ಎಲ್ಲರೂ ಕೈ ಚೆಲ್ಲಿದ್ದಾರೆ. ಹಾಗಾಗಿ ಕಳೆದ ಏಪ್ರಿಲ್ನಲ್ಲಿ ಮಹಿಳೆ ಚೆನ್ನೈ ಫ್ರಾಂಟಿಯರ್ಫ್ರಂಟ್ಲೈನ್ಗೆ ಭೇಟಿ ನೀಡಿ ವಿಚಾರಿಸಿದ್ದಾಳೆ. ಉಸಿರಾಟಕ್ಕೆ ಭಾರೀ ತೊಂದರೆಯಾಗಿದ್ದರ

ಕೃಷಿ ಭೂಮಿ ಖರೀದಿ ಆದಾಯ ಮಿತಿ 2 ಲಕ್ಷ ದಿಂದ 25 ಲಕ್ಷ ರೂ.ಗೆ ಏರಿಸಲು ಸಂಪುಟ ತೀರ್ಮಾನ

ಉದಯವಾಣಿ, Jul 16, 2015, 3:40 AM IST ವಿಧಾನಪರಿಷತ್: ಹೊಸ ಪಹಣಿದಾರರು (ಕೃಷಿಕರಲ್ಲದವರು) ಕೃಷಿ ಭೂಮಿ ಖರೀದಿಸಲು ಇರುವ ಆದಾಯ ಮಿತಿಯನ್ನು 2 ಲಕ್ಷ ರೂ.ನಿಂದ 25 ಲಕ್ಷ ರೂ.ಗೆ ಹೆಚ್ಚಿಸಲು ಶೀಘ್ರದಲ್ಲೇ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದ್ದಾರೆ. ಆದಾಯ ಮಿತಿಯನ್ನು 25 ಲಕ್ಷ ರೂ.ಗೆ ಹೆಚ್ಚಿಸುವ ಬಗ್ಗೆ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನಕ್ಕೆ ಸಚಿವ ಸಂಪುಟವೂ ಒಪ್ಪಿಗೆ ನೀಡಿದೆ. ಅದರಂತೆ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಇದನ್ನು ಜಾರಿಗೊಳಿಸಲಾಗುವುದು. ಪ್ರಸಕ್ತ ಅಧಿವೇಶನದಲ್ಲೇ ತಿದ್ದುಪಡಿ ವಿಧೇಯಕ ಮಂಡಿಸಲಾಗುವುದು ಎಂದು ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಬುಧವಾರ ಬಿಜೆಪಿ ಸದಸ್ಯ ಅಶ್ವತ್ಥನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ ಕಾನೂನಿನಲ್ಲಿ 2 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಹೊಸ ಪಹಣಿದಾರರು ಮಾತ್ರ ಕೃಷಿ ಭೂಮಿ ಖರೀದಿಸಲು ಅವಕಾಶವಿದೆ. ಆದರೆ, ಭೂಮಿ ಬೆಲೆ ಹೆಚ್ಚಾಗಿರುವುದರಿಂದ ಮತ್ತು ಹಣದುಬ್ಬರ ಕಾರಣದಿಂದ ಆದಾಯ ಮಿತಿ ಹೆಚ್ಚಿಸಬೇಕು ಎಂಬ ಒತ್ತಡ ಇದೆ. ಈ ಹಿನ್ನೆಲೆಯಲ್ಲಿ ಸಂಪುಟ ಉಪಸಮಿತಿ ರಚಿಸಲಾಗಿತ್ತು. ಅದು ಆದಾಯ ಮಿತಿ ಯನ್ನು 2 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ. ಅದರಂತೆ ಸರ್ಕಾರ ಸೂಕ್ತ ತೀರ್

ಚೀನಾದಲ್ಲಿ ವಿಶ್ವದ ಅತಿ ಎತ್ತರದ ಡ್ಯಾಂ

Image
0 ಬೀಜಿಂಗ್:  ಜಲವಿದ್ಯುತ್ ಉತ್ಪಾದನೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ಚೀನಾ ವಿಶ್ವದ ಅತಿ ಎತ್ತರದ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದ್ದು, 2022ರ ವೇಳೆಗೆ ಇದರ ಕಾಮಗಾರಿ ಪೂರ್ಣಗೊಳ್ಳಲಿದೆ. ಚೀನಾದ ಯಾಂಗ್ಟೆಜ್ ಮಹಾನದಿಯ ಉಪನದಿಗೆ ಅಡ್ಡಲಾಗಿ ತಲೆ ಎತ್ತಲಿರುವ 'ಶುವಾಂಜಿಯಾನ್‌ಕೋ' ಹೆಸರಿನ 314 ಮೀಟರ್ (1,030 ಅಡಿ) ಎತ್ತರದ ಡ್ಯಾಂ ವಿಶ್ವದಲ್ಲೇ ಅತಿ ಎತ್ತರದ ಅಣೆಕಟ್ಟೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಪ್ರಸ್ತುತ ಚೀನಾದಲ್ಲೇ ಇರುವ 'ಜಿನ್‌ಪಿಂಗ್-1' ಡ್ಯಾಂ ವಿಶ್ವದ ಅತಿ ಎತ್ತರದ ಅಣೆಕಟ್ಟು (305 ಮೀಟರ್) ಎಂಬ ಹಿರಿಮೆಯನ್ನು ಹೊಂದಿದ್ದು, ಈ ದಾಖಲೆಯನ್ನು ಸ್ವತಃ ಚೀನಾ ಮುರಿಯಲು ಮುಂದಾಗಿರುವುದು ವಿಶೇಷ. ಬರೋಬ್ಬರಿ 5.8 ಶತಕೋಟಿ ಡಾಲರ್ ಖರ್ಚಿನಲ್ಲಿ ಈ ಹೊಸ ಅಣೆಕಟ್ಟು ನಿರ್ಮಾಣ ಮಾಡುತ್ತಿದೆ. ಈಗಾಗಲೇ ವಿಶ್ವದಲ್ಲೆ ಅತಿ ದೊಡ್ಡ ಅಣೆಕಟ್ಟು ಸೇರಿದಂತೆ ಚೀನಾ 85,000ಕ್ಕೂ ಹೆಚ್ಚು ಜಲವಿದ್ಯುತ್ ಉತ್ಪಾದನಾ ಘಟಕಗಳನ್ನು ಹೊಂದಿದೆ. ಪರಿಸರ ತಜ್ಞರ ವಿರೋಧ:  ಆದರೆ ಚೀನಾದಲ್ಲಿ ಹೆಚ್ಚುತ್ತಿರುವ ಅಣೆಕಟ್ಟುಗಳ ನಿರ್ಮಾಣದಿಂದ ಅರಣ್ಯ ನಾಶ ಹೆಚ್ಚುತ್ತಿದ್ದು, ಪರಿಸರ ಅಸಮತೋಲನ ಉಂಟಾಗುತ್ತಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಬಲವಂತದ ಸ್ಥಳಾಂತರ:  ಚೀನಾದಲ್ಲಿ ಕಳೆದ ಒಂದು ದಶಕದಲ್ಲಿ ಡ್ಯಾಂಗಳ ನಿರ್ಮಾಣ ಕಾರ್ಯ ತೀವ್ರಗೊಂಡಿದ್

TESS: TEACHER EDUCATION THROUGH SCHOOL BASED SUPPORT : article by sri Soppimat

Image
www.tess-india.edu.in