Posts

ವಿಜ್ಞಾನಿ ರಾಘವೇಂದ್ರ ಗದಗ್ಕರ್ ಅವರಿಗೆ ಜರ್ಮನಿಯ ಅತ್ಯುನ್ನತ ನಾಗರಿಕ ಪ್ರಶಸ್ತಿ 'ದಿ ಕ್ರಾಸ್ ಆಫ್ ಆರ್ಡರ್ ಆಫ್ ಮೆರಿಟ್''

Image
ಬೆಂಗಳೂರು: ಭಾರತದ ಸಮಾಜ ಜೀವ ವಿಜ್ಞಾನಿ ರಾಘವೇಂದ್ರ ಗದಗ್ಕರ್ ಅವರು ಜರ್ಮನಿಯ ಅತ್ಯುನ್ನತ ನಾಗರಿಕ ಪ್ರಶಸ್ತಿ 'ದಿ ಕ್ರಾಸ್ ಆಫ್ ಆರ್ಡರ್ ಆಫ್ ಮೆರಿಟ್'ಗೆ ಭಾಜನಾಗಿದ್ದಾರೆ. ಬೆಂಗಳೂರು ನಿವಾಸಿ,ಸೆಂಟರ್ ಫಾರ್ ಇಕೊಲಾಜಿಕಲ್ ಸೈನ್ಸಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಪ್ರೊಫೆಸರ್ ಆಗಿರುವ ಗದಕ್ಕರ್ ಅವರಿಗೆ ಬೆಂಗಳೂರಿನಲ್ಲಿರುವ ಜರ್ಮನ್ ಕಾನ್ಸುಲೇಟ್ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವರ್ತನಾ ಪರಿಸರ ಮತ್ತು ಸಾಮಾಜಿಕ ಜೀವಶಾಸ್ತ್ರಕ್ಕೆ ನೀಡಿರುವ ಕೊಡುಗೆ ಹಾಗೂ ಭಾರತ-ಜರ್ಮನಿ ಮಧ್ಯೆ ಸಂಶೋಧನಾ ಸಹಕಾರವನ್ನು ಬಲಪಡಿಸಿರುವುದನ್ನು ಪರಿಗಣಿಸಿ ಅವರಿಗೆ ಈ ಪುರಸ್ಕಾರ ಲಭಿಸಿದೆ. ಕೀಟ ಸಮಾಜವಿಜ್ಞಾನದಲ್ಲೂ ತಜ್ಞರಾಗಿರುವ ಗದಗ್ಕರ್ ಅವರು ನ್ಯಾಷನಲ್ ಸೈನ್ಸ್ ಅಕಾಡೆಮಿ ಅಧ್ಯಕ್ಷರು. ಇವರ 'ಸರ್ವೈವಲ್ ಸ್ಟ್ರಾಟಜಿಸ್' ಪುಸ್ತಕ ಚೀನಿ ಮತ್ತು ಕೊರಿಯನ್ ಭಾಷೆಗಳಿಗೆ ಅನುವಾದಗೊಂಡಿದೆ. ಹೆಮ್ಮೆಯ ಕ್ಷಣ: ಇದೊಂದು ದೊಡ್ಡ ಹೆಮ್ಮೆಯ ಕ್ಷಣ ಎಂದು ಗದಕ್ಕರ್ ಹೇಳಿದ್ದಾರೆ. 'ಸಂಶೋಧನೆ ಸಂದರ್ಭದಲ್ಲಿ ಕೀಟಗಳು ನನ್ನ ಆಸಕ್ತಿಯಾಗಿದ್ದವು, ಆದರೆ ಕೀಟಗಳ ಮೇಲಿನ ಅಧ್ಯಯನವು ವೃತ್ತಿಯಾಯಿತು. ಹೊಸ ಪ್ರವೃತ್ತಿಯಾಗಿ ವಿಜ್ಞಾನ ಮತ್ತು ಮಾನವಿಕ ಶಾಸ್ತ್ರವನ್ನು ಜತೆಯಾಗಿ ಅಧ್ಯಯನ ನಡೆಸಿದೆ. ವಿಜ್ಞಾನ ಮತ್ತು ಮಾನವಿಕ ಶಾಸ್ತ್ರ ಪ್ರತ್ಯೇಕವಾಗಿ

ಮೊಬೈಲ್ ನೆಟ್ ಸಂಪರ್ಕ ಕಡಿತಗೊಳಿಸಲು ಎಸ್ಸೆಮ್ಮೆಸ್ ಸಾಕು

ಹೊಸದಿಲ್ಲಿ: ಮೊಬೈಲ್ ಬಳಕೆದಾರರು ಮುಂದಿನ ತಿಂಗಳಿನಿಂದ ತಮ್ಮ ಮೊಬೈಲ್ ಫೋನ್ಗೆ ಇಂಟರ್ನೆಟ್ ಸಂಪರ್ಕವನ್ನು ನಿಷ್ಕ್ರಿಯಗೊಳಿಸಲು ಅಥವಾ ಸಕ್ರಿಯಗೊಳಿಸಲು ಹೊಸ ಟೋಲ್ ಫ್ರೀ ಸಂಖ್ಯೆ 1925ಕ್ಕೆ ಎಸ್ಸೆಮ್ಮೆಸ್ ಕಳಿಸಿದರೆ ಸಾಕು. ದೂರಸಂಪರ್ಕ ನಿಯಂತ್ರಕ ಟ್ರಾಯ್ ಈ ಬಗ್ಗೆ ಟೆಲಿಕಾಂ ನಿರ್ವಾಹಕ ಕಂಪನಿಗಳಿಗೆ ಆದೇಶಿಸಿದೆ. ಟೆಲಿಕಾಂ ಕಂಪನಿಗಳು ಹೆಚ್ಚುವರಿ ಆದಾಯ ಗಳಿಸುವ ಉದ್ದೇಶದಿಂದ ಇಂಟರ್ನೆಟ್ ಸೇವೆಯನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿವೆ ಎಂದು ಟ್ರಾಯ್ಗೆ ಗ್ರಾಹಕರಿಂದ ಸಾಕಷ್ಟು ದೂರುಗಳು ಬಂದಿದ್ದವು. ಸೆಪ್ಟೆಂಬರ್ 1ರಿಂದ ಟೆಲಿಕಾಂ ಕಂಪನಿಗಳು '1925' ಸಂಖ್ಯೆಯನ್ನು ಒದಗಿಸುವುದು ಕಡ್ಡಾಯವಾಗಲಿದೆ. ಈ ಸಂಖ್ಯೆಗೆ 'ಸ್ಟಾರ್ಟ್' ಎಂದು ಎಸ್ಸೆಮ್ಮೆಸ್ ಕಳಿಸಿದರೆ ಸೇವೆಯನ್ನು ಸಕ್ರಿಯಗೊಳಿಸಬಹುದು. 'ಸ್ಟಾಪ್' ಎಂದು ಕಳಿಸಿದರೆ ಸೇವೆ ನಿಷ್ಕ್ರಿಯಗೊಳಿಸಬಹುದು. ಟೆಲಿಕಾಂ ನಿರ್ವಾಹಕರು ಗ್ರಾಹಕರಿಗೆ ತಕ್ಷಣವೇ ಆ್ಯಕ್ಟಿವೇಶನ್ ಮತ್ತು ಡಿಆ್ಯಕ್ಟಿವೇಶನ್ ಬಗ್ಗೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಪ್ರತಿಯೊಂದು ತಾಜಾ ಸುದ್ದಿ ತಿಳಿದುಕೊಳ್ಳಲು

ಡೆಲ್ ಪ್ಲೇಸಮೆಂಟ್ ಪೇಪರ್

1) 3 bells rings at the intervals of 36 sec 40 sec and 48 seconds respectively. They start ringing together at a particular time. When they will start ringing together again? 1)Aftr 6 mins 2) Aftr 12 mins 3)Aftr 18 mins 4) Aftr 24 mins Ans2. 2. The sum of one-half, one-third and one-fourth of a number exceeds the number by 12. The number is (1)144 (2) 154 (3) 90 (4) 174 3. A farmer divides his herd of x cows among his 4 sons so that one son gets one half of the herd, the second gets one-fourth, the third gets one-fifth and the fourth gets 7 cows. Then x is equal to (1) 100 (2) 140 (3)180 (4) 160 4. If the list price of a book is reduced by Rs. 5, then a person can buy 5 more books for Rs. 300. The original cost of the book is (1) Rs. 15 (2) Rs. 20 (3) Rs. 25 (4) Rs. 30 5. A man has only 20-paise and 25- paise coins in a bag. If he has 50 coins in all totaling to Rs.11.25, then the number of 20-paise coins is (1)

2015-16:RADIO LESSON TIME TABLE

*ಚಿನ್ನರ ಚುಕ್ಕಿ :2:35-3:04 *ಚುಕ್ಕಿ ಚಿನ್ನ: 12:00-12:30 *ಕೇಳಿ ಕಲಿ-11:30-12:00

ಚಂದ್ರನ ಬೆನ್ನು ತೋರಿಸಿದ ನಾಸಾ

Aug 7, 2015, 04.16AM IST ಲೇಖನ ಅನಿಸಿಕೆಗಳು ಕಾಣದ ದಿಕ್ಕಿಗೆ ಕಣ್ಣಿಟ್ಟ ನಾಸಾ ಉಪಗ್ರಹ ವಾಷಿಂಗ್ಟನ್: ಚಂದ್ರನನ್ನು ನೋಡದವರು ಬಹುಷಃ ಯಾರೂ ಇರಲಾರರು. ಆದರೆ, ಎಷ್ಟೇ ಬಾರಿ ನೋಡಿದರೂ ಚಂದ್ರ ಒಂದೇ ರೀತಿ ಕಾಣುತ್ತಾನಲ್ಲಾ ಎಂದು ಬಹುತೇಕರಿಗೆ ಅನಿಸಿರಲೂಬಹುದು. ಹಾಗನ್ನಿಸಿದ್ದರೆ ಅದು ನಿಜ ! ಯಾಕೆಂದರೆ ನಮಗೆ ಈವರೆಗೂ ಕಾಣದ ಚಂದ್ರನ ಮತ್ತೊಂದು ಮುಖ ಇದೀಗ ಬಯಲಾಗಿದೆ. ನಾಸಾದ 'ಡೀಪ್ ಸ್ಪೇಸ್ ಕ್ಲೈಮೇಟ್ ಅಬ್ಸರ್ವೇಟರಿ' ಉಪಗ್ರದಲ್ಲಿರುವ ಕ್ಯಾಮೆರಾ ಚಂದ್ರನ ಕಾಣದ ದಿಕ್ಕನ್ನು ಅನಾವರಣ ಮಾಡಿದೆ. ಸೂರ್ಯನ ಬೆಳಕಿಗೆ ಬೆಳಗುವ ಭೂಮಿಯ ದಿಕ್ಕಿಗೆದುರಾಗಿ ಚಂದ್ರ ಹಾದು ಹೋದಾಗ ಈ ಕ್ಯಾಮೆರಾ ಚಂದ್ರನ ಆ ಕಾಣದ ಮುಖವನ್ನು ಸರಣಿ ಚಿತ್ರಗಳಲ್ಲಿ ಅದ್ಭುತವಾಗಿ ಸೆರೆ ಹಿಡಿದಿದೆ. ''ಭೂಮಿಯಿಂದ ಈವರೆಗೆ ಕಾಣದ ಚಂದ್ರನ ಮತ್ತೊಂದು ದಿಕ್ಕು ಬೆಳಗುತ್ತಿರುವುದನ್ನು ಉಪಗ್ರಹ ತೆಗೆದಿರುವ ಸರಣಿ ಚಿತ್ರಗಳು ತೋರಿಸುತ್ತವೆ,'' ಎಂದು ನಾಸಾ ಹೇಳಿದೆ. ನಮಗೆ ಈವರೆಗೂ ಕಂಡಿರುವುದು ಚಂದ್ರನ ಒಂದು ದಿಕ್ಕು ಮಾತ್ರ. ಯಾಕೆಂದರೆ, ಅದರ ಮತ್ತೊಂದು ದಿಕ್ಕು ಭೂಮಿಯಿಂದ ಕಾಣುವುದಿಲ್ಲ. ಚಂದ್ರ ತನ್ನ ಕಕ್ಷೆ ಮತ್ತು ಅಕ್ಷ ದ ಸುತ್ತ ತಿರುಗುವ ಸಮಯ ಒಂದೇ ಆಗಿರುವುದೇ ಇದಕ್ಕೆ ಕಾರಣ. ಈ ಚಿತ್ರಗಳನ್ನು ಜುಲೈ 16ರ ಮಧ್ಯಾಹ್ನ 3.50ರಿಂದ 8.45ರ ಅವಧಿಯಲ್ಲಿ ಭೂಮಿಯಿಂದ

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ .apply online www.karepass.cgg.gov.in before 5/9/15 more info call 080-44554444

Image

Gods and their Vehicles :

•Aditya - seven horses • Agni - the ram •Brahma - seven swans •Durga - the lion •Ganesha - the mouse •Indra - the elephant •Kartikya - the peacock •Lakshmi - the owl •Saraswati - the swan or the peacock •Shakti - the bull •Shani - the crow •Sheetala - the donkey •Shiva - Nandi, the bull •Varuna - seven swans •Vayu - a thousands horses •Vishnu - Garuda, the eagle & Adi Shesha, the serpent •Vishwakarma - the elephant •Yama - the male buffalo

ಹಿರೋಷಿಮಾ ಅಣುಬಾಂಬ್ ದಾಳಿಗೆ 70ನೇ ವರ್ಷದ ಕರಾಳ ನೆನಪು (Aug 6)

Image
ಹಿರೋಷಿಮಾ,ಅ.6- ಹಿರೋಷಿಮಾದ ಮೇಲೆ ವಿನಾಶಕಾರಿ ಅಣುಬಾಂಬ್ ದಾಳಿ ನಡೆದಿದ್ದ ಘಟನೆಯ 70ನೇ ವರ್ಷದ ಸ್ಮರಣೆ ಕಾರ್ಯಕ್ರಮ ಇಂದು ಜಪಾನ್ನಲ್ಲಿ ನಡೆಯಿತು. ವಿಶೇಷವೆಂದರೆ ಅಮೆರಿಕದ ಅತ್ಯಂತ ಹಿರಿಯ ಅಧಿಕಾರಿಯೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಪ್ರಧಾನಿ ಶಿಂಜೋ ಅಬೆ ಹಾಗೂ ವಿದೇಶಗಳ ಇತರೆ ಆಹ್ವಾನಿತ ಗಣ್ಯರು, ದೇಶದ ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಇಂದು ಬೆಳಗ್ಗೆ 8.15ಕ್ಕೆ ಮೌನ ಆಚರಿಸಿ ಅಂದಿನ ಆ ಕರಾಳ ನೆನಪನ್ನು ಸ್ಮರಿಸಿದರು. ದ್ವಿತೀಯ ಮಹಾಯುದ್ಧದ ಆ ಸಂದರ್ಭದಲ್ಲಿ 1945ರ ಆ.6ರಂದು ಅಮೆರಿಕದ ಬಿ-29 ಬಾಂಬರ್ (ಎನೊಲಾಗೆ) ಮೂಲಕ ಜಪಾನಿನ ಸಂಪದ್ಬರಿತ ನಗರ ಹಿರೋಷಿಮಾ ಮೇಲೆ ಅಣುಬಾಂಬ್ ಹಾಕಿತ್ತು. ಅದು ದ್ವಿತೀಯ ಮಹಾಯುದ್ಧದ ಕೊನೇ ಭಾಗವಾಗಿತ್ತು. ಆ ಅಣುಬಾಂಬಿನ ಶಕ್ತಿ ಎಷ್ಟಿತ್ತೆಂದರೆ ಉಕ್ಕನ್ನೂ ಕರಗಿಸುವಂತೆ 4 ಸಾವಿರ ಡಿಗ್ರಿ ಸೆಲ್ಪಿಯಸ್ ತಾಪಮಾನ ಹೊಂದಿದ್ದು, ಎರಡೂ ನಗರಗಳೂ ಸುಟ್ಟು ಭಸ್ಮವಾಗಿದ್ದವು. ಆ ಕಾಲಕ್ಕೆ 1,40,000 ಜನ ಬೆಂದು ಹೋಗಿದ್ದರು. ಅಳಿದುಳಿದವರೂ ನಂತರ ಆ ರೇಡಿಯಂ ಪರಿಣಾಮದಿಂದ ಸಾವನ್ನಪ್ಪಿದ್ದರು.ನಂತರ ಆ.9ರಂದು ನಾಗಸಾಕಿ ಎಂಬ ಇನ್ನೊಂದು ನಗರದ ಮೇಲೂ ಅಮೆರಿಕ ಅಣುಬಾಂಬ್ ಎಸೆಯಿತು. ನಾಗಸಾಕಿಯಲ್ಲಿ 70 ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದರು.ಕೊನೆಗೆ ಜಪಾನ್ ಆ.15ರಂದು (1945) ಶರಣಾಯಿತು. ವಾಷಿಂಗ್ಟನ್ನಿಂದ ಅಮೆರಿಕ ಸರ್

ಕೆಎಸ್'ಓಯು ಓಪನ್ ಯೂನಿವರ್ಸಿಟಿಯ ಮಾರ್ಕ್ಸ್'ಕಾರ್ಡ್ ಆಟಕ್ಕುಂಟು ಲೆಕ್ಕಕ್ಕಿಲ್ಲ; ದಿಕ್ಕೆಟ್ಟ ವಿದ್ಯಾರ್ಥಿಗಳು.:

Image
ಬೆಂಗಳೂರು(ಆ. 03): ಓದುವ ಆಸೆ.. ಶಿಕ್ಷಣ, ಪದವಿ ಪಡೆಯುವ ಕನಸಲ್ಲಿ ಕೆಎಸ್'​ಓಯು ಎಂಬ ವಿದ್ಯಾಸಂಸ್ಥೆಯಲ್ಲಿ ಪದವಿ ಗಿಟ್ಟಿಸಿಕೊಂಡು ಖುಷಿಯಾಗಿದ್ದ ವಿದ್ಯಾರ್ಥಿಗಳೀಗ ದುಃಖತಪ್ತರಾಗಿದ್ದಾರೆ. ಕಷ್ಟಪಟ್ಟು ಓದಿ ಪಡೆದ ಸರ್ಟಿಫಿಕೇಟ್'​​ಗೆ ಮಾನ್ಯತೆಯೇ ಇಲ್ಲದಂತಾಗಿದೆ. ಕೆಎಸ್'​ಒಯು ಮಾರ್ಕ್ಸ್'​ಕಾರ್ಡ್​ ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ. ಮಾನ್ಯತೆ ರದ್ಧತಿಯಿಂದ ಲಕ್ಷಾಂತರ ವಿದ್ಯಾರ್ಥಿಗಳನ್ನ ಸಂಕಷ್ಟಕ್ಕೆ ದೂಡಿದೆ. ಇದನ್ನ ಪ್ರಶ್ನಿಸಿದ್ರೆ, ಕುಲಪತಿಗಳು ಬೇಜವಾಬ್ದಾರಿಯ ಉತ್ತರ ನೀಡುತ್ತಾರೆ. ಒಂದು ಕಾಲದಲ್ಲಿ ಇಡೀ ದೇಶದ ಹೆಮ್ಮೆ ಎನಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿವಿ ಈಗ ಇಂಥ ದುರ್ಗತಿಗೆ ಬಂದಿರುವುದು ನಿಜಕ್ಕೂ ಖೇದಕರ. ಏನು ಕಾರಣ..? ಕೆಪಿಎಸ್​ಸಿ ಕಳೆದ ವರ್ಷ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರು ಹಾಗೂ ವಾರ್ಡನ್ ನೇಮಕಕ್ಕೆ ಆದೇಶ ಹೊರಡಿಸಿತ್ತು. ಈ ಹುದ್ದೆಗೆ ಅಭ್ಯರ್ಥಿಗಳು ಕೆಎಸ್'​ಓಯು ಬಿಎಡ್ ಅಂಕಪಟ್ಟಿ ಹಿಡಿದುಕೊಂಡೇ ಲಿಖಿತ ಪರೀಕ್ಷೆ ಎದುರಿಸಿ ಪಾಸಾಗಿದ್ದಾರೆ. ಆದರೆ, ಈಗ ಆ ಅಂಕಪಟ್ಟಿಗೆ ಬೆಲೆ ಇಲ್ಲ. ಹೀಗಾಗಿ ಕೆಪಿಎಸ್​ಸಿ ಸಂದರ್ಶನಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ. ಈ ಬಗ್ಗೆ ಕುಲಪತಿಗಳಿಗೆ ತಿಳಿಸಿದ್ರೆ.. ಒಂದು ವಾರದಲ್ಲಿ ಸಮಸ್ಯೆ ಬಗೆಹರಿಯುತ್ತೆ. ನೀವು ಕೆಪಿ

ಶಿಕ್ಷಕರಿಗೆ ಆಧಾರ್ ಸಂಖ್ಯೆ ಕಡ್ಡಾಯ.

ಶಿಕ್ಷಕರಿಗೆ ಆಧಾರ್ ಸಂಖ್ಯೆ ಕಡ್ಡಾಯ. (PSGadyal Teacher Vijayapur ) ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಆಧಾರ್‌ ಸಂಖ್ಯೆ ‌ ಹೊಂದಿರುವುದು ಕಡ್ಡಾಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ  ಸುತ್ತೋಲೆ ಹೊರಡಿಸಿದೆ. ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಇತರೆ ಸಿಬ್ಬಂದಿ ಆಧಾರ್‌ ಸಂಖ್ಯೆ ಮತ್ತು ಮತದಾರರ ಗುರುತಿನ ಚೀಟಿ ವಿವರಗಳನ್ನು ನೀಡುವುದು ಕಡ್ಡಾಯ. ಎಚ್‌ಆರ್‌ಎಂಎಸ್‌ ತಂತ್ರಾಂಶದಲ್ಲಿ ಈ  ಬಗ್ಗೆ ಮಾಹಿತಿಗಳನ್ನು ನಮೂದಿಸದ ಶಿಕ್ಷಕರು ಮತ್ತು ಸಿಬ್ಬಂದಿ ಸೆಪ್ಟೆಂಬರ್‌ 15ರ ಒಳಗಾಗಿ ಪೂರ್ಣ ಮಾಹಿತಿಯನ್ನು ಒದಗಿಸುವಂತೆ ಇಲಾಖೆ ಆಯುಕ್ತ ಕೆ.ಎಸ್‌. ಸತ್ಯಮೂರ್ತಿ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ

ಶಿಕ್ಷಣ ಇಲಾಖೆಯ ಎಲ್ಲಾ ಸಿಬ್ಬಂದಿಗಳ EPIC ID & ADHAR NO ನ್ನು HRMS SOFTWRE ನಲ್ಲಿ Sep 15 ರೊಳಗೆ UPDATE ಮಾಡಬೇಕು.

schooleducation.kar.nic.in/pdffiles/eGovCirculars/HRMS_AadharCircular290715.pdf ಪ್ರಜಾವಾಣಿ ವಾರ್ತೆ ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಆಧಾರ್ ಸಂಖ್ಯೆ ‌ ಹೊಂದಿರುವುದು ಕಡ್ಡಾಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಇತರೆ ಸಿಬ್ಬಂದಿ ಆಧಾರ್ ಸಂಖ್ಯೆ ಮತ್ತು ಮತದಾರರ ಗುರುತಿನ ಚೀಟಿ ವಿವರಗಳನ್ನು ನೀಡುವುದು ಕಡ್ಡಾಯ. ಎಚ್ಆರ್ಎಂಎಸ್ ತಂತ್ರಾಂಶದಲ್ಲಿ ಈ ಬಗ್ಗೆ ಮಾಹಿತಿಗಳನ್ನು ನಮೂದಿಸದ ಶಿಕ್ಷಕರು ಮತ್ತು ಸಿಬ್ಬಂದಿ ಸೆಪ್ಟೆಂಬರ್ 15ರ ಒಳಗಾಗಿ ಪೂರ್ಣ ಮಾಹಿತಿಯನ್ನು ಒದಗಿಸುವಂತೆ ಇಲಾಖೆ ಆಯುಕ್ತ ಕೆ.ಎಸ್. ಸತ್ಯಮೂರ್ತಿ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

DVDಯಲ್ಲಿ-7ನೇ ವರ್ಗದ ಭೂಗೋಳ-ಅಧ್ಯಯನ created by S VISHWANATH(Rtrd.J D, Edn Dprtmnt 99457 99886)

Image
ಡಿ.ವಿ.ಡಿಯಲ್ಲಿ ಭೂಗೋಳ ಅಧ್ಯಯನ ಪ್ರಪಂಚದ ಒಂದೊಂದು ಭೌಗೋಳಿಕ ಪ್ರದೇಶದ ಇತಿಹಾಸವು ಕುತೂಹಲ ಹಾಗೂ ವಿಸ್ಮಯಕಾರಿಯಾಗಿರುತ್ತದೆ. ವಿದ್ಯಾರ್ಥಿಗಳಿಗಂತೂ ಈ ಬಗ್ಗೆ ಮಾಹಿತಿ ಇರಲೇಬೇಕು. ಪ್ರಾಥಮಿಕ ಶಾಲೆ ಹಂತದಲ್ಲೇ ಮಕ್ಕಳು ಭೂಗೋಳ ವಿಷಯಗಳ ಕುರಿತು ಸಂಕ್ಷಿಪ್ತ ಮಾಹಿತಿ ಪಡೆಯಲಿದ್ದಾರೆ. 7ನೇ ತರಗತಿ ವಿದ್ಯಾರ್ಥಿಗಳು ಭೂಗೋಳ ಅಧ್ಯಯನದಲ್ಲಿ ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ, ಅಂಟಾರ್ಟಿಕಾ ಖಂಡಗಳ ಪಠ್ಯವಿಷಯ ಅಧ್ಯಯನ ಮಾಡಲಿದ್ದಾರೆ. ಈ ಪಠ್ಯವನ್ನು ಓದಿ ತಿಳಿದುಕೊಳ್ಳುವುದಕ್ಕಿಂತ ಚಿತ್ರ, ಆಡಿಯೊ ಹಾಗೂ ವಿಡಿಯೊ ದೃಶ್ಯಗಳ ಮೂಲಕ ನೋಡಿ, ಕೇಳಿ ಅಭ್ಯಾಸ ಮಾಡಿದರೆ ಬಹುಬೇಗ ಗ್ರಹಿಸುತ್ತಾರೆ. ಈ ಕಲ್ಪನೆಯನ್ನು ಇಟ್ಟುಕೊಂಡು ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಎಸ್.ವಿಶ್ವನಾಥ್ ಎಂಬುವವರು ಮಕ್ಕಳಿಗೆ ಅನುಕೂಲವಾಗುವಂಥ 'ಹೊಸದೃಷ್ಟಿ–ಭೂಗೋಳ ಅಧ್ಯಯನ' ಎಂಬ ಡಿ.ವಿ.ಡಿ ಹೊರತಂದಿದ್ದಾರೆ. ಏಳನೇ ತರಗತಿ ಪಠ್ಯವಿಷಯನ್ನೇ ಆಧರಿಸಿ ಡಿ.ವಿ.ಡಿ. ಮಾಡಿದ್ದಾರೆ ವಿಶ್ವನಾಥ್. ಇದು ಎರಡು ಭಾಗಗಳನ್ನು ಒಳಗೊಂಡಿದ್ದು, ಐದು ಗಂಟೆ ಅವಧಿಯದ್ದಾಗಿದೆ. ಭಾಗ–1ರಲ್ಲಿ ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಹಾಗೂ ಭಾಗ– 2ರಲ್ಲಿ ಆಸ್ಟ್ರೇಲಿಯಾ, ಅಂಟಾರ್ಟಿಕ ಖಂಡಗಳ ಪಠ್ಯವಿಷಯ ನೋಡಬಹುದಾಗಿದೆ. ಈ ಎಲ್ಲಾ ಖಂಡಗಳ ಭೂಮಿಯ ಅಧ್ಯಯನವನ್ನು ಮಕ್ಕಳು ಚಿತ

ಟ್ವಿಟ್ಟರ್ ನಲ್ಲಿ ಎಲ್ಲವೂ ಕನ್ನಡಮಯ ಸುಂದರ.

ಟ್ವಿಟ್ಟರ್ ನಲ್ಲಿ ಎಲ್ಲವೂ ಕನ್ನಡಮಯ ಸುಂದರ. ಬೆಂಗಳೂರು, ಆಗಸ್ಟ್ 02: ಮೈಕ್ರೋ ಬ್ಲಾಗಿಂಗ್ ವೆಬ್‌ಸೈಟ್ ಟ್ವಿಟ್ಟರ್. ಇನ್ನು ಮುಂದೆ ಕನ್ನಡ ಭಾಷೆಯಲ್ಲೂ ಲಭ್ಯವಾಗಲಿದೆ. ಕನ್ನಡ, ಗುಜರಾತಿ, ಮರಾಠಿ ಹಾಗೂ ತಮಿಳು ಭಾಷೆಗಳಲ್ಲಿಯೂ ಟ್ವಿಟ್ಟರ್ ಲಭ್ಯವಾಗಲಿದೆ. ನಾವು ಗುಜರಾತಿ, ಕನ್ನಡ, ಮರಾಠಿ ಹಾಗೂ ತಮಿಳು ಭಾಷೆಗಳಲ್ಲಿ ಟ್ವಿಟ್ಟರ್ ಲಭ್ಯವಾಗುವಂತೆ ಮಾಡಿದ್ದೇವೆ. ಈ ಭಾಷೆಗಳಿಗೆ ಪೂರಕವಾಗಿ ಆಂಡ್ರಾಯ್ಡ್ ಅಪ್ಲಿಕೇಶನ್‌ನ್ನು ಕೂಡಾ ನಾವು ಅಪ್ಡೇಟ್ ಮಾಡಿದ್ದೇವೆ ಎಂದು ಟ್ವಿಟ್ಟರ್ ಸಂಸ್ಥೆ ತನ್ನ ಬ್ಲಾಗಿನಲ್ಲಿ ಪ್ರಕಟಿಸಿದೆ. [ಟ್ವಿಟ್ಟರ್ ನಲ್ಲಿ ಇನ್ಮುಂದೆ ಕನ್ನಡದಲ್ಲೇ ಹುಡುಕಾಟ ನಡೆಸಿ!] ಟ್ವಿಟ್ಟರ್‌ನ ಬಳಕೆದಾರರು ಟ್ವೀಟ್ ಮಾಡಲು ಯಾವುದೇ ಭಾಷೆಯನ್ನು ಬಳಸಬಹುದಾಗಿತ್ತು. ಈವರೆಗೆ ಯೂಸರ್ ಇಂಟರ್‌ಫೇಸ್ (ಟ್ವಿಟ್ಟರ್ ಪುಟ) ಹಿಂದಿ ಹಾಗೂ ಬಂಗಾಳಿ ಭಾಷೆಗಳಲ್ಲಿ ಮಾತ್ರ ಲಭ್ಯವಿತ್ತು. ಈಗ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಲಭ್ಯವಿದೆ. ವಿಶ್ವಕಪ್ ಪಂದ್ಯದ ವೇಳೆ ದೇವನಾಗರಿ ಲಿಪಿಯಲ್ಲಿ ಜೈ ಹಿಂದ್ ಎಂಬ ಹ್ಯಾಶ್ ಟ್ಯಾಗ್ ಬಳಸಿ ಮಾಡಿದ ಟ್ವೀಟ್ ಸಕತ್ ಟ್ರೆಂಡಿಂಗ್ ಆಗಿತ್ತು. ಇದನ್ನು ಗಮಿಸಿದ ಟ್ವಿಟ್ಟರ್ ಈಗ ಕನ್ನಡ ಸೇರಿದಂತೆ 11 ಭಾರತೀಯ ಭಾಷೆಗಳಲ್ಲಿ ಹ್ಯಾಶ್ ಟ್ಯಾಗ್ ಬಳಸುವ ಅವಕಾಶವನ್ನು ಮೈಕ್ರೋ ಬ್ಲಾಗರ್ಸ್ ಗಳಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. [ಟ್ವಿಟ್ಟರ್‌ನಲ್ಲಿನ್ನು ವಿಡಿಯೋ, ಗ್ರೂಪ್ ಮೆಸೇಜ್] ಟ್ವಿಟ್ಟರ್ ನಲ್ಲಿ ಕನ

Kim Jong -un wins global statesmanship award:

Image
ಉ.ಕೊರಿಯಾದ ಕಿಮ್​ಜೊಂಗ್​ಗೆ 'ಜಾಗತಿಕ ಮುತ್ಸದ್ಧಿ' ಪ್ರಶಸ್ತಿ: ಜಕಾರ್ತ (ಇಂಡೋನೇಷ್ಯಾ): ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ಜೊಂಗ್-ಉನ್ ಅವರು 'ಜಾಗತಿಕ ಮುತ್ಸದ್ಧಿ' ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬಾಲಿಯ ಸುಕರ್ಣೋ ಕೇಂದ್ರದಲ್ಲಿ ಕಿಮ್​ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಇಂಡೋನೇಷ್ಯಾದ ಸ್ಥಾಪಕ ಅಧ್ಯಕ್ಷರ ಪುತ್ರಿ ರಚ್ಮಾವತಿ ಸುಕರ್ಣೋಪುತ್ರಿ ಭಾನುವಾರ ಪ್ರಕಟಿಸಿದರು. 'ಸಾಮ್ಯಾಜ್ಯ ಶಾಹಿ ವಿರುದ್ಧ ಹೋರಾಡಿದ ಕಿಮ್2 ಸುಂಗ್ ಅವರ ತತ್ವಾದರ್ಶಗಳನ್ನು ಅಧ್ಯಕ್ಷ ಕಿಮ್​ ಜೊಂಗ್ ಮುಂದಕ್ಕೆ ಒಯ್ಯುತ್ತಿದ್ದಾರಾದ್ದರಿಂದ ಅವರಿಗೆ ನಾವು ಈ ಪ್ರಶಸ್ತಿಯನ್ನು ನೀಡುತ್ತಿದ್ದೇವೆ' ಎಂದು ಅವರು ನುಡಿದರು. ಈ ಹಿಂದೆ ಮಹಾತ್ಮಾ ಗಾಂಧಿ, ಅಂಗ್ ಸಾನ್ ಸೂ-ಕಿ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು.

' Kalam Island ' should be the new name of Wheeler Island( ಕ್ಷಿಪಣಿ ಉಡಾವಣಾ ಕೇಂದ್ರಕ್ಕೆ 'ಕಲಾಂ ಐಲ್ಯಾಂಡ್' ಎಂದು ನಾಮಕರಣ)

ನವದೆಹಲಿ, ಆ.2-ಇತ್ತೀಚೆಗೆ ನಮ್ಮನ್ನಗಲಿದ ಜನತಾ ರಾಷ್ಟ್ರಪತಿ, ಮಿಸೈಲ್ ಮ್ಯಾನ್ ಎಪಿಜೆ ಅಬ್ದುಲ್ ಕಲಾಂ ಅವರ ಗೌರವಾರ್ಥವಾಗಿ ದೇಶದ ಅತ್ಯಂತ ಆಧುನಿಕ ಕ್ಷಿಪಣಿ ಉಡಾವಣಾ ಕೇಂದ್ರವಾಗಿರುವ ಬಂಗಾಳ ಕೊಲ್ಲಿಯ ದ್ವೀಪಕ್ಕೆ ಈಗ ಕಲಾಂ ಐಲ್ಯಾಂಡ್ ಎಂದು ನಾಮಕರಣ ಮಾಡಲು ಸಕಲ ಸಿದ್ಧತೆಗಳು ನಡೆದಿವೆ. ವಿಜ್ಞಾನಿ ಅಬ್ದುಲ್ ಕಲಾಂ ಅವರು ತಾವು ಅಭಿವೃದ್ಧಿಪಡಿಸಿದ್ದ ಹಲವು ಕ್ಷಿಪಣಿಗಳನ್ನು ಇದೇ ಜಾಗದಲ್ಲಿ ಪರೀಕ್ಷಾರ್ಥ ಉಡಾವಣೆ ನಡೆಸಲಾಗಿತ್ತು. ಅಷ್ಟೇ ಅಲ್ಲದೆ, ಕಲಾಂ ಅವರು ಮೈ ಜರ್ನಿ ಪುಸ್ತಕದಲ್ಲಿನ ಕೆಲ ಪದ್ಯಗಳನ್ನು ಬರೆಯಲು ಈ ದ್ವೀಪದಲ್ಲಿನ ಪ್ರಶಾಂತತೆ ಹಾಗೂ ಸಮುದ್ರ ಗಾಂಭೀರ್ಯಗಳು ಸ್ಫೂರ್ತಿಯಾಗಿದ್ದವು. ಜು.28 ರಂದು ಇಹಲೋಕ ತ್ಯಜಿಸಿದ ಭಾರತದ ಮಿಸೈಲ್ ಮ್ಯಾನ್ ಹಾಗೂ ವೈಮಾನಿಕ ಇಂಜಿನಿಯರ್ ಕಲಾಂ ಅವರ ಹೆಸರನ್ನು ಈ ರೀತಿ ಅವರು ತುಂಬಾ ಇಷ್ಟಪಡುತ್ತಿದ್ದ ಒರಿಸ್ಸಾದ ಈ ಪುಟ್ಟ ದ್ವೀಪಕ್ಕೆ ಅವರ ಹೆಸರನ್ನಿಡುವ ಮೂಲಕ ದೇಶ ಅವರಿಗೆ ಕೃತಜ್ಞತೆ ಸಲ್ಲಿಸುವುದು ಅಗತ್ಯವಾಗಿದೆ. ಒರಿಸ್ಸಾ ಕರಾವಳಿಯ ಈ ಪುಟ್ಟ, ಸುಂದರ ದ್ವೀಪ ಎಂದರೆ ಅಬ್ದುಲ್ ಕಲಾಂ ಅವರಿಗೆ ಅಚ್ಚುಮೆಚ್ಚು. 1993ರ ನ.30 ರಂದು ಪೃಥ್ವಿ ಕ್ಷಿಪಣಿ ಉಡಾವಣೆಯಾಗಿದ್ದು ಇದೇ ದ್ವೀಪ ಭಾಗದಲ್ಲಿ ಎಂಬುದು ವಿಶೇಷ. ಇದು ಕಲಾಂ ಅವರ ಮೆಚ್ಚಿನ ದ್ವೀಪವಾದ್ದರಿಂದ ಇದಕ್ಕೆ ಕಲಾಂ ದ್ವೀಪ ಎಂದು ಹೆಸರಿಡುವ ಬಗ್ಗೆ ಸಿದ್

Chauhan bags historic silver in World Archery Championship::

Copenhagen : Rajat Chauhan earned India its first-ever individual medal in the World Archery Championships when the compound marksman bagged a silver after going down to home favourite Stephan Hansen in the final here on 1Aug. The 2014 Asian Games team gold medalist, Chauhan, was going neck and neck till the third set when he shot a poor 8 and 9 as Hansen gained a three- point lead before wrapping up the issue 147-143 in a fiercely contested individual men's compound final next to the iconic Christiansborg Palace. India thus opened their account in the ongoing World Archery Championship where they had never won any individual medal. Women's recurve team of Deepika Kumari, Chekrovolu Swuro and Laishram Bombayla Devi had won India a World Championship medal in 2011. India have two more medal prospects in the recurve section tomorrow when the women's team of Deepika Kumari, Rimil Buriuly and Laxmirani Majhi will vie for the

NTSE/NMMS EXAM 2015-16

Download 1)2015 NMMS Application dsert.kar.nic.in/applications/15-16/NMMS_application.pdf 2)2015 NTSE Application dsert.kar.nic.in/applications/15-16/NTSE_application.pdf 3)2015 NTSE exam information dsert.kar.nic.in/applications/15-16/NTS_examination_info.pdf

100 ಸ್ಮಾರ್ಟ್ ಸಿಟಿಗಳಲ್ಲಿ ಶಿವಮೊಗ್ಗಕ್ಕೆ ಸ್ಥಾನ (Shivmogga in 100 smart cities list)

ದೇಶದ 100 ನಗರಗಳ ಪಟ್ಟಿಯಲ್ಲಿ ರಾಜ್ಯದ ಏಕೈಕ ನಗರ/ಕೇಂದ್ರದ ನಡೆಯಿಂದ ನಿರಾಸೆ ಬೆಂಗಳೂರು/ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಾಜ್ಯದ ಮೂಗಿಗೆ ತುಪ್ಪ ಸವರಿರುವ ಕೇಂದ್ರ ಸರಕಾರ, ಈ ಉದ್ದೇಶಕ್ಕೆ ರಾಜ್ಯದಿಂದ ಶಿವಮೊಗ್ಗ ನಗರವನ್ನು ಮಾತ್ರ ಆಯ್ಕೆ ಮಾಡಿದೆ. ಭಾರಿ ಪ್ರಚಾರ ಪಡೆದುಕೊಂಡಿದ್ದ ಈ ಯೋಜನೆಗೆ ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದಿಂದ ಕನಿಷ್ಠ 6 ನಗರಗಳು ಆಯ್ಕೆಯಾಗಬಹುದು ಎಂಬ ಭರವಸೆ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಕೇಂದ್ರಕ್ಕೆ ನಿಗದಿತ ಸಮಯದೊಳಗೆ ಪ್ರಸ್ತಾವನೆಯನ್ನೂ ಕಳುಹಿಸಲಾಗಿತ್ತು. ಆದರೆ, ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಸರಕಾರ ಆಯ್ಕೆ ಮಾಡಿರುವ ದೇಶದ ಪ್ರಮುಖ 100 ನಗರಗಳ ಪಟ್ಟಿ ಈಗ ಹೊರಬಿದ್ದಿದ್ದು, ರಾಜ್ಯದಿಂದ ಮಾಜಿ ಸಿಎಂ ಹಾಗೂ ಹಾಲಿ ಸಂಸದ ಬಿ.ಎಸ್.ಯಡಿಯೂರಪ್ಪ ಪ್ರತಿನಿಧಿಸುವ ಶಿವಮೊಗ್ಗದ ಅದೃಷ್ಟ ಮಾತ್ರ ಖುಲಾಯಿಸಿದೆ. ಶಿವಮೊಗ್ಗ ಒಳಗೊಂಡಂತೆ ತುಮಕೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ನಗರಗಳನ್ನು ಸ್ಮಾರ್ಟ್ ಸಿಟಿಗೆ ಪರಿಗಣಿಸಲು ಕೋರಿ ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿ ಕೊಡಲಾಗಿತ್ತು. ಕೇಂದ್ರ ಸರಕಾರ ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡುವ ಮಾನದಂಡಗಳೆಲ್ಲ ಈ ನಗರಗಳಿಗಿವೆ ಎಂದೇ ಈ ನಗರಗಳನ್ನು ಆಯ್ಕ

NASA ದ ನ್ಯೂ ಹೊರೈಜನ್ ಬಹಿರಂಗಪಡಿಸಿದ ಪ್ಲೋಟೋದ ಅಚ್ಚರಿಗಳು

Image

MCQs on CURRENT AFFAIRS published in vijay next paper..

Image