Posts

ಜೀವಜಲ ನೀರು :ಒಂದಿಷ್ಟು ಮಾಹಿತಿ...ವಿಜಯ ನೆಕ್ಸ್ಟ ಪತ್ರಿಕೆಯಿಂದ

Image

FDA/SDA EXAM MODEL QUESTION PAPER : Vijay next paper

Image

TET MODEL QUESTION ON KANNADA LANG AND ENVIRONMENTAL STUDIES..Vijay next paper

Image

IBPS EXAM MODEL QUESTION PAPER : publisd vijay next paper

Image

Village Accountants Recruitment 2015 Verification List Of Raichur Dist available on web

http://www.raichur.nic.in/VARecruitment.html?usp=sharing

2015-16ನೆ ವರ್ಷವನ್ನು ಕನ್ನಡ ವರ್ಷವೆಂದು ಆಚರಿಸಲು ನಿರ್ಧಾರ : ಸಿದ್ದರಾಮಯ್ಯ

ಬೆಂಗಳೂರು,ಆ.15- ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಅಂಗವಾಗಿ 2015-16ನೆ ವರ್ಷವನ್ನು ಕನ್ನಡ ವರ್ಷವೆಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 69ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಅವರು, ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಉತ್ತಮವಾಗಿದೆ. ಈವರೆಗೂ ಒಂದೂ ಕೊಮುಗಲಭೆಯೂ ನಡೆದಿಲ್ಲ. ಭಯೊತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸಲು ಬೆಂಗಳೂರಿನಲ್ಲಿ ಕೇಂದ್ರೀಯ ಕಮ್ಯಾಂಡರ್ ಸೆಂಟರ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಈಗಾಗಲೇ ಹೊಸ 10 ಮಹಿಳಾ ಪೊಲೀಸ್ ಠಾಣೆಗಳನ್ನು ಆರಂಭಿಸಲಾಗಿದೆ. 30 ಹೊಸ ಪೊಲೀಸ್ ಠಾಣೆಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಬೆಂಗಳೂರು ಅಭಿವೃದ್ಧಿಗೆ ಒತ್ತು: ಬೆಂಗಳೂರು ವಿಶ್ವದಲ್ಲೇ ಹೆಮ್ಮೆಯ ನಗರ. ಇತ್ತೀಚೆಗೆ ನಗರ ಮಂಕಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿಯನ್ನು ಸಮನಾಗಿ ಸ್ವೀಕರಿಸಿ 4635ಕೋಟಿ ರೂ. ನಗರ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ.ರಾಜ್ಕುಮಾರ್ ರಸ್ತೆ, ಹಳೇ ವಿಮಾನ ನಿಲ್ದಾಣ ರಸ್ತೆಗಳಿಗೆ 18.73 ಕಿ.ಮೀ.ರನ್ನು 180 ಕೋಟಿ ರೂ.ವೆಚ್ವದಲ್ಲಿ ಸಿಗ್ನಲ್ಮುಕ್ತ ಕಾರಿಡಾರ್ ಮಾಡಲಾಗುತ್ತದೆ. ರಾಜಾಜಿನಗರದ ಪಶ್ಚಿಮ ಕಾರ್ಡ್ ರಸ್ತೆಯಲ್

Village Accountant verification List (1:5) Published on web Hyd-Ktak and Non-Hyd- Ktak Cadidates List announced

http://koppal.nic.in/notification/VA.htm