Posts

Notification of Morarji desai /kittur Rani Channamma Residential School 6th Enterance Examination-2016 :*

Image
. 1.Change in Question Paper pattern:16x5(all subjects except Hindi)::80Marks+10 marks mental ability(according to their level)+10 marks general knowledge(according to their level) Total 100 Marks. 2.Examination hour reduced from 2.30 hour's to 2.00 hour's. 3.QP are in A,B,C&D series. 4.Applications issued from 15.12.2015. 5.Last date for receiving  applications 20.01.2016 6.Hall tickets issued after the entire applications received at specified date from 25.01.2016 to 31.01.2016. 7.Examination date: 06.03.2016 From 11.00am to 1.00pm. 8.Result announcement 14.03.2016

NEW PROVISIONAL KEY ANSWERS OF KSET - 2015 EXAMINATION HELD ON 06th DECEMBER 2015:- Key answers announced on 16th December 2015- NEW | KSET

http://kset.uni-mysore.ac.in/node/200045

IGNOU B. Ed. Entrance Test RESULT: August, 2015

INDIRA GANDHI NATIONAL OPEN UNIVERSITY Maidan Garhi, New Delhi-110068, INDIA (For Information Only) B. Ed. Entrance Test August, 2015 Results:* check with Enrolment Number: https://studentservices.ignou.ac.in/Openmat/BED2015/BEd_Entrance_Res2015.asp

ಆಸ್ಕರ್ಗೆ ರಂಗಿ ತರಂಗ ನಾಮನಿರ್ದೇಶನ:-

Image
ಅನೂಪ್ ಭಂಡಾರಿ ನಿರ್ದೇಶನದ ಚಿತ್ರ ರಂಗಿತರಂಗಕ್ಕೆ ಇನ್ನೊಂದು ಹೆಗ್ಗಳಿಕೆ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾದ ಅಂತಿಮ ಪಟ್ಟಿಯಲ್ಲಿ ಕನ್ನಡದ ರಂಗಿತರಂಗ ನಾಮನಿರ್ದೇಶನಗೊಂಡಿದೆ. ಭಾರತದಿಂದ ಆಯ್ಕೆಯಾಗಿರುವ ನಾಲ್ಕು ಚಿತ್ರಗಳಲ್ಲಿ ಇದೂ ಒಂದು. * ಪದ್ಮಾ ಶಿವಮೊಗ್ಗ ರಂಗಿತರಂಗ ಚಿತ್ರ ಈಗಾಗಲೇ ವಿದೇಶಿಗರ ಮನಗೆದ್ದಿದೆ. ವಿಭಿನ್ನ ಕಥಾವಸ್ತುವಿರುವ ಸಸ್ಪೆನ್ಸ್ ಆ್ಯಂಡ್ ಥ್ರಿಲ್ಲರ್ ಚಿತ್ರ ಈಗ ಆಸ್ಕರ್ ಹೊಸ್ತಿಲಲ್ಲಿದೆ. ವಿಶ್ವಾದ್ಯಂತ ಸ್ಪರ್ಧೆಗೆ ಬಂದಿದ್ದ ಸಾವಿರಾರು ಚಿತ್ರಗಳಲ್ಲಿ 305 ಚಿತ್ರಗಳನ್ನು ಆಯ್ಕೆ ಮಾಡಿ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತದ ನಾಲ್ಕು ಭಾಷೆಯ ಚಿತ್ರಗಳು ಆಯ್ಕೆಯಾಗಿದ್ದು, ಅವುಗಳಲ್ಲಿ ಈ ಕನ್ನಡ ಚಿತ್ರವೂ ಒಂದು. ಇಷ್ಟೇ ಅಲ್ಲದೇ, ನಟರಾದ ನಿರೂಪ್ ಭಂಡಾರಿ, ಸಾಯಿ ಕುಮಾರ್, ಅರವಿಂದ್ ರಾವ್, ನಟಿಯರಾದ ಅವಂತಿಕಾ ಶೆಟ್ಟಿ, ರಾಧಿಕಾ ಚೇತನ್ ಮತ್ತು ತಂತ್ರಜ್ಞರೂ ಕೂಡಾ ನಾಮಿನೇಟ್ ಆಗಿದ್ದಾರೆ. ಇದು ಅನಿರೀಕ್ಷಿತ ಎನ್ನುತ್ತಾರೆ ನಿರ್ದೇಶಕ ಅನೂಪ್. 'ನಮ್ಮ ಅರ್ಜಿಯನ್ನು ಸ್ವೀಕೃತಿ ಮಾಡಿರುವ ಬಗ್ಗೆ ಸೆಪ್ಟೆಂಬರ್ನಲ್ಲೇ ಆಸ್ಕರ್ ಸಂಸ್ಥೆಯಿಂದ ಲೆಟರ್ ಬಂದಿತ್ತು. ಆದರೆ, ನಾಮಿನೇಟ್ ಮಾಡಿದರೆ ಮಾತ್ರ ಪ್ರಕಟಿಸೋಣ ಎಂದು ಸುಮ್ಮನಿದ್ದೆವು. ಈಗ ಅಂತಿಮ ಪಟ್ಟಿಯಲ್ಲಿ ಚಿತ್ರ ಇರೋದು ಬಹಳ ಖುಷಿಯಾಗ್ತಿದೆ. ಮುಂದೆ ಏನಾಗುತ್ತ

ಪೋಷಕಾಂಶದ ಕಣಜ ಸಪೋಟಾ:*

Image
ಪ.ರಾಮಕೃಷ್ಣ ಶಾಸ್ತ್ರಿ ನಾವು ತಿನ್ನುವ ಹಣ್ಣುಗಳಲ್ಲಿ ಅತ್ಯಂತ ಕಡಿಮೆ ರಾಸಾಯನಿಕ ಮತ್ತು ವಿರಳವಾಗಿ ಕೀಟನಾಶಕಗಳ ಬಳಕೆಯಿಂದ ಬೆಳೆಯುವ ಹಣ್ಣು ಚಿಕ್ಕು ಅಥವಾ ಸಪೋಟಾ. ಚೆನ್ನಾಗಿ ಮಾಗಿದ ಹಣ್ಣು ಬಹು ಸಿಹಿ, ಅಷ್ಟೇ ರುಚಿಕರವೂ ಆಗಿದೆ. ಹಾಗೆಯೇ ತಿನ್ನಲು ಸ್ವಾದಿಷ್ಟ. ಜ್ಯೂಸ್, ಮಿಲ್ಕ್ ಷೇಕ್ ತಯಾರಿಸಿ ಕುಡಿದರೆ ದೇಹಕ್ಕೆ ಇನ್ನೂ ಶಕ್ತಿದಾಯಕ. ಆಹಾರ ತಜ್ಞರು ಇದನ್ನು ಪೌಷ್ಟಿಕಾಂಶಗಳ ಕಣಜವೆಂದೇ ಹೇಳುತ್ತಾರೆ. ಸಪೋಟಾ ಹಣ್ಣುಗಳನ್ನು ತಿನ್ನಲು ಬಿರುಕು, ಸುಕ್ಕು, ಗಾಯಗಳಿಲ್ಲದ ತಾಜಾ ಮಾಗಿದ ಗುಣಲಕ್ಷಣಗಳಿರುವುದನ್ನೇ ಆರಿಸಿಕೊಳ್ಳಬೇಕು. ನೂರು ಗ್ರಾಂ ಸಪೋಟಾ ಹಣ್ಣಿನಲ್ಲಿ 83 ಕ್ಯಾಲೊರಿಗಳಿವೆ. ಇದು ಬಾಳೆಹಣ್ಣು ಮತ್ತು ಸಿಹಿ ಗೆಣಸಿಗೆ ಸಮನಾದುದು. ದಾಳಿಂಬೆ, ದ್ರಾಕ್ಷಿ ಮತ್ತು ಪರ್ಸಿಮನ್ ಹಣ್ಣುಗಳಲ್ಲಿರುವಷ್ಟು ಟ್ಯಾನಿನ್ ಲಭ್ಯವಿದ್ದು ಕರುಳಿನ ಕಾಯಿಲೆ, ಜಠರದುರಿತ ಮತ್ತಿತರ ಸಮಸ್ಯೆಗಳ ನಿವಾರಣೆಯಲ್ಲಿ ಅದು ಸಕ್ರಿಯವಾಗಿದೆ. 'ಎ', 'ಬಿ' ಸಮೂಹ, 'ಇ' ಜೀವಸತ್ವಗಳು ಅದರಲ್ಲಿವೆ. ಹಾಗೆಯೇ ನೂರು ಗ್ರಾಂ ಹಣ್ಣು ತಿಂದರೆ ದೇಹಕ್ಕೆ 25 ಗ್ರಾಂ 'ಸಿ' ಜೀವಸತ್ವ ಲಭಿಸುತ್ತದೆ. ಸುಣ್ಣ, ಕಬ್ಬಿಣ, ತಾಮ್ರ, ಸತು, ರಂಜಕ, ಪ್ರೊಟೀನ್, ಕಾರ್ಬೋಹೈಡ್ರೇಟ್ಸ್, ನಿಯಾಸಿನ್, ಪ್ಯಾಂಥೋಟಿಕ್ ಮತ್ತು ನಿಯಾಸಿನ್ ಆಮ್ಲಗಳು, ರೈಬೋಫ್ಲೇವಿನ್, ಥಯಾಮಿನ್, ಸೋಡಿಯಂ, ಪೊಟಾಸಿಯಂ

ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ 07 ಸ್ಟೆನೋಗ್ರಾಫರ್ ಹುದ್ದೆಗಳು :*

ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ 07 ಸ್ಟೆನೋಗ್ರಾಫರ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್ಎಸ್ಎಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಮತ್ತು ಕನ್ನಡ, ಇಂಗ್ಲಿಷ್ ಸ್ಟೆನೋಗ್ರಾಫಿ ಜ್ಞಾನವುಳ್ಳ 18 ರಿಂದ 35 ವರ್ಷದೊಳಗಿನವರು (ನಿಯಮಾನುಸರ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.) ನಿಗದಿತ ಅರ್ಜಿ ನಮೂನೆಯಲ್ಲಿ ದಿನಾಂಕ 30-12-2015ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ನೇಮಕಾತಿ ಕುರಿತಂತೆ ಹೆಚ್ಚಿನ ವಿವರಗಳಿಗಾಗಿ www.courts.gov.in/davangere ವೆಬ್ಸೈಟ್ಗೆ ಭೇಟಿನೀಡಿ. ಅಥವಾ ಅಧಿನೂಚನೆಯ ವಿವರಗಳನ್ನು ಪಡೆಯಲು www.eesanje.com ವೆಬ್ಸೈಟ್ಗೆ ಭೇಟಿನೀಡಿ. ಅಧಿಸೂಚನೆ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ : https://goo.gl/eXuJp7

ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ 11 ಟೈಪಿಸ್ಟ್ ಮತ್ತು ಟೈಪಿಸ್ಟ್ ಕಂ ಕಾಪಿಯಿಸ್ಟ್ ಹುದ್ದೆಗಳ ನೇಮಕಾತಿ :*

ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ 11 ಟೈಪಿಸ್ಟ್ ಮತ್ತು ಟೈಪಿಸ್ಟ್ ಕಂ ಕಾಪಿಯಿಸ್ಟ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್ಎಸ್ಎಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಮತ್ತು ಕನ್ನಡ, ಇಂಗ್ಲಿಷ್ ಟೈಪಿಂಗ್ü ಜ್ಞಾನವುಳ್ಳ 18 ರಿಂದ 35 ವರ್ಷದೊಳಗಿನವರು (ನಿಯಮಾನುಸರ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.) ನಿಗದಿತ ಅರ್ಜಿ ನಮೂನೆಯಲ್ಲಿ ದಿನಾಂಕ 04-01-2016ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ನೇಮಕಾತಿ ಕುರಿತಂತೆ ಹೆಚ್ಚಿನ ವಿವರಗಳಿಗಾಗಿ www.ecourts.gov.in/yadagir ವೆಬ್ಸೈಟ್ಗೆ ಭೇಟಿನೀಡಿ. ಅಥವಾ ಅಧಿನೂಚನೆಯ ವಿವರಗಳನ್ನು ಪಡೆಯಲು www.eesanje.com ವೆಬ್ಸೈಟ್ಗೆ ಭೇಟಿನೀಡಿ. ಅಧಿಸೂಚನೆ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ : https://goo.gl/4p5a34