Quiz 25/12/2014

1. ಮದನಮೋಹನ ಮಾಳವೀಯರವರು ಇತ್ತೀಚಿಗೆ ಮರೋಣತ್ತರವಾಗಿ ಭಾರತ ರತ್ನ ಪ್ರಶಸ್ತಿ ಪುರಸ್ಕ್ರತರಾದರು, ಇಲ್ಲಿಯವರೆಗೆ ಎಷ್ಟು ವ್ಯಕ್ತಿಗಳಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ?

A. 11.
B. 12.◆◇
C. 13.
D. 14.

2. 'ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ' ಯಾವ ರಾಜ್ಯದಲ್ಲಿದೆ?

A. ಉತ್ತರಖಂಡ.
B. ಉತ್ತರ ಪ್ರದೇಶ.◆◇
C. ಪಶ್ಚಿಮ ಬಂಗಾಳ.
D. ಮಧ್ಯಪ್ರದೇಶ.

3. ಈ ಕೆಳಗಿನ ಯಾವ ಪತ್ರಿಕೆಯನ್ನು ಮಾಳವೀಯರವರು ಸ್ಥಾಪಿಸಿದ್ದರು?

A. ದಿ ಲೀಡರ್.◆◇
B. ದಿ ಹಿಂದೂಸ್ತಾನ.
C. ದಿ ಹಿಂದುಯಿಸಂ.
D. ಯಂಗ್ ಇಂಡಿಯಾ.

4. ಈ ಕೆಳಗಿನ ಯಾವ ವ್ಯಕ್ತಿ ಮಾಳವೀಯರವರಿಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಸ್ಥಾಪಿಸಲು ಸಹಾಯ ಮಾಡಿದ್ದರು?

A. ಬಾಲ್ ಗಂಗಾಧರ್ ತಿಲಕ್.
B. ಗೋಪಾಲ ಕೃಷ್ಣ ಗೋಖಲೆ.
C. ಆ್ಯನಿಬೆಸೆಂಟ್.◆◇
D. ಮದರ್ ಥೆರೆಸಾ.

5. ಮದನ್ ಮೋಹನ್ ಮಾಳವೀಯರವರಿಗೆ ಇದ್ದ ಬಿರುದು ಯಾವುದು?

A. ಗಾಂಧಿಜೀಯ ಆತ್ಮರಕ್ಷಕ.
B. ಶಾಂತಿದೂತ.
C. ಮಹಾಮಾನ.◆◇
D. ಯಾವುದು ಅಲ್ಲ.

6. ಅಟಲ್ ಬಿಹಾರಿ ವಾಜಪೇಯಿಯವರು,ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದಾಗ ಅವರು ಯಾವ ಸ್ಥಾನದಲ್ಲಿದ್ದರು?

A. ವಿರೋಧ ಪಕ್ಷ ನಾಯಕ.
B. ರಾಜ್ಯಸಭಾ ಸದಸ್ಯರು.
C. ವಿದೇಶಾಂಗ ಸಚಿವ.◆◇
D. ಸಾಂಸ್ಕ್ರತಿಕ ಸಚಿವ.

7. ಅಟಲ್ ಬಿಹಾರಿ ವಾಜಪೇಯಿಯವರು 3 ನೇ ಸಲ ಪ್ರಧಾನಿಯಾಗಿದ್ದಾಗ ಅಂದಿನ ರಾಷ್ಟ್ರಪತಿ ಯಾರಾಗಿದ್ದರು?

A. ಕೆ ಆರ್ ನಾರಾಯಣ.◆◇
B. ಅಬ್ದುಲ್ ಕಲಾಂ.
C. ಶಂಕರ ದಯಾಳ ಶರ್ಮಾ.
D. ಆರ್ ವೆಂಕಟರಾಮನ್.

8. 1975 ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ವಾಜಪೇಯಿಯವರನ್ನು ಯಾವ ಜೈಲಿನಲ್ಲಿ ಬಂಧಿಸಲಾಗಿತ್ತು?

A. ಪುಣೆ.
B. ತಿಹಾರ.
C. ಬೆಂಗಳೂರು.◆◇
D. ಚೆನ್ನೈ.

9. ಯಾವ ಪ್ರಧಾನಿಯ ಅವಧಿಯಲ್ಲಿ ವಾಜಪೇಯಿಯವರು ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು?

A. ಚರಣ್ ಸಿಂಗ್.
B. ಮುರಾರ್ಜಿ ದೇಸಾಯಿ.◆◇
C. ಪಿ.ವಿ.ನರಸಿಂಹರಾವ.
D. ವಿ.ಪಿ.ಸಿಂಗ್.

10. ವಾಜಪೇಯಿಯವರ ಪ್ರಸಿದ್ದ ಕವನ ಸಂಕಲನ ಯಾವುದು?

A. ನಯಿ ದಿಶಾ.
B. ಇಕ್ಕಿಸ್ ಕವಿತಾ.◆◇
C. ಸಂವೇದನಾ.
D. ಕ್ಯಾ ಖೋಯಾ ಕ್ಯಾ ಪಾಯಾ.

<>¤<>¤<>¤<>¤<><>¤<>¤­­<>¤<>¤<><>¤<>¤<>¤<>­¤­<><>¤<>¤<>¤<>¤<>
==>◆◇ ಈ ಚಿಹ್ನೆ ಸರಿ ಉತ್ತರವನ್ನು ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು.
https://www.facebook.com/groups/freegksms/ ಇದನ್ನು ಶೇರ್ ಮಾಡಿ ನಿಮ್ಮ ಸ್ನೇಹಿತರೂ ನಮ್ಮ ಗುಂಪಿಗೆ ಬರಲು ಸುಲಭವಾಗುತ್ತದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು