Quiz (30/12/14)

>
1. ವಿದ್ವಾಂಸರ ಪ್ರಕಾರ ಈ ಕೆಳಗಿನ ಯಾವ ಧರ್ಮದ ಪ್ರವೇಶವು ಭಾರತದಲ್ಲಿ ಭಕ್ತಿ ಮಾರ್ಗ ಚಳುವಳಿಗೆ ಕಾರಣವಾಯಿತು?

1. ಕ್ರೈಸ್ತ.
2. ಬೌದ್ದ.
3. ಜೈನ.
4. ಇಸ್ಲಾಂ.◆◇

2. ಯಾವನು ರಾಮನೋ ಅವನೇ ರಹೀಮ, ಯಾವನು ಕೃಷ್ಣನು ಅವನೇ ಕರೀಮ,ರಾಮ - ರಹೀಮರಲ್ಲಿ, ಕೃಷ್ಣ ಕರೀಮರಲ್ಲಿ ಬೇಧವೆಣಿಸಬಾರದು, ಹಿಂದೂ ಪುರಾಣ, ಮುಸ್ಲಿಂ ಖುರಾನ್ ಎರಡು ಒಂದೇ ಇದು ಯಾರ ಹೇಳಿಕೆಯಾಗಿದೆ?

1. ಕಬೀರದಾಸ್.◆◇
2. ತುಳಸೀದಾಸ್.
3. ರಾಮದಾಸ್.
4. ಸುರ್ ದಾಸ್.

3. ರಮಾನಂದರ ಪ್ರಮುಖ ಶಿಷ್ಯರು ಯಾರು?

1. ಕಬೀರದಾಸ್.◆◇
2. ತುಳಸೀದಾಸ್.
3. ರಾಮದಾಸ್.
4. ಸುರ್ ದಾಸ್.

4. 'ದೋಹೆ' ಎಂಬ ದ್ವಿಪದಿಗಳನ್ನು ರಚಿಸಿದವರು ಯಾರು?

1. ಕಬೀರದಾಸ್.◆◇
2. ತುಳಸೀದಾಸ್.
3. ರಾಮದಾಸ್.
4. ಸುರ್ ದಾಸ್.

5. ಕಬೀರರ ಭಕ್ತಿಗೀತೆಗಳನ್ನು ಇಂಗ್ಲೀಷಿಗೆ ತಜುರ್ಮೆಗೊಳಿಸಿದವರು ಯಾರು?

1. ಸ್ವಾಮಿ ವಿವೇಕಾನಂದ.
2. ದಯಾನಂದ ಸರಸ್ವತಿ.
3. ರವೀಂದ್ರನಾಥ ಟಾಗೋರ್.◆◇
4. ರಾಜರಾಮ ಮೋಹನರಾಯ.

6. ಸಂತ ಚೈತನ್ಯರ ಮೊದಲ ಹೆಸರೇನು?

1. ಮಹೇಶ್ವರ.
2. ವಿಶ್ವಂಬರ.◆◇
3. ದಿಗಂಬರ.
4. ಮಾದ್ವ ಸಿದ್ದಾಂತಿ ಈಶ್ವರ.

7. ಗುರುನಾನಕರು ಯಾರ ಸಮಕಾಲೀನವರಾಗಿದ್ದಾರೆ?

1. ಕಬೀರದಾಸ್.◆◇
2. ತುಳಸೀದಾಸ್.
3. ರಾಮದಾಸ್.
4. ಸುರ್ ದಾಸ್.

8. 'ಖಾಲ್ಸಾ ಚಳುವಳಿ' ಆರಂಬಿಸಿದವರು ಯಾರು?

1. ಗುರು ಹರಗೋವಿಂದ.
2. ಗುರು ನಾನಕ.
3. ಗುರು ಗೋವಿಂದಸಿಂಗ್.◆◇
4. ಗುರು ಹರಕೀಶನ.

9. 'ಗುರುಗ್ರಂಥ ಸಾಹಿಬ್' ಅಥವಾ ಆದಿ ಗ್ರಂಥವನ್ನು ರಚಿಸಿದವರು ಯಾರು?

1. ಗುರು ಅರ್ಜುನದೇವ.◆◇
2. ಗುರು ನಾನಕ.
3. ಗುರು ಗೋವಿಂದಸಿಂಗ್.
4. ಗುರು ಹರಕೀಶನ.
(ಗುರುಗ್ರಂಥ ಸಾಹಿಬ್ ಇದು ಸಿಖ್ಖರ ಪವಿತ್ರ ಗ್ರಂಥವಾಗಿದೆ, ಈ ಗ್ರಂಥದ ಕೆಲವು ಅಧ್ಯಯಗಳನ್ನು ಗುರು ಅರ್ಜುನ ದೇವರು ಸಂಗ್ರಹಿಸಿರುವದರಿಂದ ಈ ಗ್ರಂಥವನ್ನು ರಚಿಸಿದವರು ಗುರು ಅರ್ಜುನ ದೇವ.)

10. ಮೀರಬಾಯಿಯ ಕೀರ್ತನೆಗಳ ಅಂಕಿತ ಯಾವುದು?

1. ದ್ವಾರಕಾಪತಿ.
2. ಗಿರಿಧರ ಗೋಪಾಲ.◆◇
3. ಗೋಪಾಲ ಪ್ರಿಯ.
4. ಮನಮೋಹನ ಮುರಳಿ.

<>¤<>¤<>¤<>¤<><>¤<>¤­­­<>¤<>¤<><>¤<>¤<>¤<­>­¤­<><>¤<>¤<>¤<>¤<>
==>◆◇ ಈ ಚಿಹ್ನೆ ಸರಿ ಉತ್ತರವನ್ನು ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು.
https://­www.facebook.com/­groups/freegksms/ ಇದನ್ನು ಶೇರ್ ಮಾಡಿ ನಿಮ್ಮ ಸ್ನೇಹಿತರೂ ನಮ್ಮ ಗುಂಪಿಗೆ ಬರಲು ಸುಲಭವಾಗುತ್ತದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು