ಹತ್ತು ರಸಪ್ರಶ್ನೆಗಳು( ೨೧/೨/೧೫)


1. 'ತೂಗಾಡುವ ಸಂಸತ್ತು' ಎಂದು ಕರೆಯಲಾಗುವ ಸನ್ನಿವೇಶ?
A. ವಿರೋಧ ಪಕ್ಷ ಆಳ್ವಿಕೆಯಲ್ಲಿದ್ದಾಗ.
B. ದೇಶದಲ್ಲಿ ಅಂತಃಕಲಹಗಳಿದ್ದಾಗ.
C. ಸರ್ಕಾರದ ಅಸ್ಥಿರತೆಯಿಂದಾಗಿ.
D. ಯಾವೊಂದು ಪಕ್ಷವು ಬಹುಮತ
ಪಡೆಯದಿದ್ದಾಗ.◆◇
2. ಪ್ರಸ್ತುತ ಭಾರತದ ಚುನಾವಣಾ ಆಯೋಗವು?
A. ನಾಲ್ಕು ಸದಸ್ಯರ ಆಯೋಗ.
B. ಏಕಸದಸ್ಯ ಆಯೋಗ.
C. ಎರಡು ಸದಸ್ಯರ ಆಯೋಗ.
D. ಮೂರು ಸದಸ್ಯರ ಆಯೋಗ.◆◇
3. 'ಹಣಕಾಸು ಆಯೋಗ'ವನ್ನು ಯಾರು ರಚಿಸುತ್ತಾರೆ?
A. ಪ್ರಧಾನಮಂತ್ರಿ.
B. ಸಂಸತ್ತು.
C. ಹಣಕಾಸು ಮಂತ್ರಿ.
D. ರಾಷ್ಟ್ರಪತಿ.◆◇
4. 'ಹುಚ್ಚುನಾಯಿ ಕಡಿತ'ದಿಂದ ಮಾನವ ದೇಹದ ಈ ಭಾಗಕ್ಕೆ ಧಕ್ಕೆ
ಉಂಟಾಗುತ್ತದೆ?
A. ಪಚನಕಾರಿ ವ್ಯವಸ್ಥೆ.
B. ಉಸಿರಾಟ ವ್ಯವಸ್ಥೆ.
C. ಕೇಂದ್ರಿಯ ನರವ್ಯೂಹ ವ್ಯವಸ್ಥೆ.◆◇
D. ಹೃದಯ.
5. 'ಮರಗಳ ರಾಜ'ನೆಂದು ಹೆಸರುವಾಸಿಯಾದ ಮರ?
A. ಶ್ರೀಗಂಧ.◆◇
B. ತೇಗ.
C. ಮಾವು.
D. ಹುಣಸೆ.
6. 'ವಾಲ್ ಮಾರ್ಟ'ನ್ನು ಸ್ಥಾಪಿಸಿದವರು ಯಾರು?
A. ಸ್ಯಾಮ ವ್ಯಾಲ್ಟನ್.◆◇
B. ರಾಬ್ಸನ್ ವ್ಯಾಲ್ಟನ್.
C. ಮೈಕ್ ಡ್ಯೂಕ್.
D. ಮೇಲಿನ ಯಾರು ಅಲ್ಲ.
7. ನಟ 'ದೇವಾನಂದ್' ಅವರ ಆತ್ಮಕಥೆಯ ಹೆಸರೇನು?
A. ರೊಮ್ಯಾನ್ಸಿಂಗ್ ವಿತ್ ಲೈಫ್.◆◇
B. ಮೈ ಲೈಫ್ ಇನ್ ಫಿಲ್ಮ ವರ್ಲ್ಡ್.
C. ಜರ್ನಿ ಆಫ್ ಮೈ ಲೈಫ್.
D. ಟುವರ್ಡ್ಸ್ ದ ಎಂಡ್.
8. 'ರಾಜ್ಯ ಅಡ್ವೋಕೇಟ್ ಜನರಲ್'ರನ್ನು ಯಾರು ನೇಮಿಸುತ್ತಾರೆ?
A. ಮುಖ್ಯಮಂತ್ರಿ.
B. ರಾಜ್ಯಪಾಲರು.◆◇
C. ರಾಷ್ಟ್ರಪತಿ.
D. ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು.
9. ಭಾರತದ ಮೊದಲ 'ತ್ರೀ-ಡಿ' ಚಲನಚಿತ್ರ
ಯಾವುದು?
A. ಚೋಟಾ ಚೇತನ್
B. ಮೈ ಡಿಯರ್ ಕುಟ್ಟಿಚಾತನ್◆◇
C. ಎನಿ ಬಡಿ ಕ್ಯಾನ ಡ್ಯಾನ್ಸ್
D. ಕಠಾರಿವೀರ ಸುರಸುಂದರಾಂಗಿ
10. 'ಟಚ್ ಪ್ಲೇ' ಇದು ಯಾವ ಭಾರತೀಯ
ಕ್ರೀಡಾಪಟುವಿನ ಜೀವನ ಚರಿತ್ರೆಯಾಗಿದೆ?
A. ಧ್ಯಾನ್ ಚಂದ್
B. ಪ್ರಕಾಶ ಪಡುಕೋಣೆ◆◇
C. ಕಪಿಲದೇವ್
D. ವಿಶ್ವನಾಥನ್ ಆನಂದ್
<>¤<>¤<>¤<>¤<><>¤<>¤<>¤<>¤<><>¤<>¤<>¤<>¤­
<><>¤<>¤<>¤<>¤<>
==>◆◇ ಈ ಚಿಹ್ನೆ ಸರಿ ಸೂಚಿಸುತ್ತದೆ, ಉತ್ತರಿಸಿದ ಎಲ್ಲ
ಸದಸ್ಯರಿಗೂ ಧನ್ಯವಾದಗಳು.
https://www.facebook.com/groups/freegksms/
ಇದನ್ನು ಶೇರ್ ಮಾಡಿ ನಿಮ್ಮ
ಸ್ನೇಹಿತರೂ ನಮ್ಮ ಗುಂಪಿಗೆ ಬರಲು ಸುಲಭವಾಗುತ್ತದೆ.

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು