ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ

ನವೋದಯ ಪ್ರವೇಶ ಪರೀಕ್ಷೆ 2021

ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ

ವಾಕ್ಯ ಸಮುದಾಯ

ಪ್ರಯಾಣವು ಮನರಂಜನೆ ಮತ್ತು ಶೈಕ್ಷಣಿಕ ಎರಡು ಆಗಿದೆ. ಇದನ್ನು ಯಾವಾಗಲೂ ಶಿಕ್ಷಣದ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಯುರೋಪಿನಲ್ಲಿ, ಒಬ್ಬ ಯುವಕ ಯುರೋಪಿನ ಅನೇಕ ದೇಶಗಳಲ್ಲಿ ಪ್ರಯಾಣಿಸಿದಾಗ ಮಾತ್ರ ಪೂರ್ಣ ವಿದ್ಯಾವಂತನೆಂದು ಪರಿಗಣಿಸಲಾಗುತ್ತದೆ. ಪ್ರಾಚೀನ ಭಾರತದಲ್ಲಿಯೂ ಕೂಡ ಋಷಿಮುನಿಗಳು ಪ್ರಯಾಣದ ಮಹತ್ವ ಮತ್ತು ಮೌಲ್ಯವನ್ನು ಅರ್ಥಮಾಡಿಕೊಂಡಿದ್ದರು. ಅವರು ಭಾರತದ ವಿವಿಧ ಭಾಗಗಳಲ್ಲಿರುವ ವಿವಿಧ ಯಾತ್ರಾ ಕೇಂದ್ರಗಳಿಗೆ ಭೇಟಿ ನೀಡುವುದು ಧಾರ್ಮಿಕ ಕರ್ತವ್ಯವಾಗಿದೆ ಎಂದು ತಿಳಿದಿದ್ದರು. ಇದರಿಂದ ಭಾರತೀಯರಲ್ಲಿ ಏಕತೆಯ ಭಾವನೆಗೆ ಪ್ರೋತ್ಸಾಹ ಸಿಕ್ಕಿತು.

ಮೇಲಿನ ವಾಕ್ಯ ಸಮುದಾಯವನ್ನು ಸರಿಯಾಗಿ ಓದಿ ಮುಂದಿನ ಪ್ರಶ್ನೆಗಳಿಗೆ ಉತ್ತರಿಸಿರಿ.

1. ಪ್ರತಿ ಪ್ರಶ್ನೆಗೆ ನಾಲ್ಕು ಆಯ್ಕೆಗಳಿವೆ.

2. ಪರೀಕ್ಷೆಗೆ ನಿಗದಿಪಡಿಸಲಾದ ಅವಧಿ 5 ನಿಮಿಷಗಳು.

3. ನೀವು ಆಯ್ಕೆ ಮಾಡಿದ ಉತ್ತರವು

ಸರಿಯಾಗಿದ್ದರೆ ಹಸಿರು ಬಣ್ಣಕ್ಕೆ

ತಪ್ಪಾಗಿದ್ದರೆ ಕೆಂಪು ಬಣ್ಣಕ್ಕೆ ಬದಲಾಗುತ್ತದೆ.

4. ಆಯ್ಕೆ ಮಾಡಿದ ಉತ್ತರವನ್ನು ಬದಲಿಸಲಾಗುವುದಿಲ್ಲ.

5. ಉತ್ತರಿಸಬೇಕಾದ ಪ್ರಶ್ನೆಗಳ ಒಟ್ಟು ಸಂಖ್ಯೆ:

6. ರಸಪ್ರಶ್ನೆಯ ಕೊನೆಯಲ್ಲಿ ರಸಪ್ರಶ್ನೆ ಫಲಿತಾಂಶ ಪ್ರದರ್ಶಿತಗೊಳ್ಳುವುದು.

ಈಗ ಆರಂಭಿಸಿ ಬಟನ್‌ನ್ನು ಕ್ಲಿಕ್ ಮಾಡಿ.

ರಸಪ್ರಶ್ನೆ ಫಲಿತಾಂಶ

ಒಟ್ಟು ಪ್ರಶ್ನೆಗಳು
ಪ್ರಯತ್ನಿಸಿದ ಪ್ರಶ್ನೆಗಳು
ಸರಿ ಉತ್ತರಗಳು
ತಪ್ಪು ಉತ್ತರಗಳು
ಪ್ರತಿಶತ ಪ್ರಮಾಣ
ನಿಮ್ಮ ಒಟ್ಟು ಫಲಿತಾಂಶ
ಹಿಂದಿನ ದಿನದ ರಸಪ್ರಶ್ನೆ ದಿನಾಂಕ 17/07/2021

ರಚನೆ:-ಸೋಮಶೇಖರ್

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು