Posts

Circular reg. permissin to study Diplomo in Communication to Primary School Teachers for the year 2015-16.

Image

Circular regarding permission to study BA, BSc to Primary School Teachers for the year 2015-16.(3 pages)

Image

Quiz(03/01/2015)

1. 'ಭಾರತ ಮತ್ತು ಚೀನಾ'ದ ಮಧ್ಯ ಇರುವ ಗಡಿ ರೇಖೆ ಯಾವುದು? A. ಡುರಾಂಡ್ ರೇಖೆ. B. ಮ್ಯಾಕ್ ಮೋಹನ್ ರೇಖೆ.◆◇ C. ಸ್ಟ್ರಾಫರ್ಡ ರೇಖೆ. D. ಯಾವುದು ಅಲ್ಲ. 2. 'ಹಿರಾಕುಡ್' ಅಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ? A. ಮಹಾನದಿ.◆◇ B. ಕೃಷ್ಣಾ. C. ಗೋದಾವರಿ. D. ಕಾವೇರಿ. 3. ಭಾರತದಲ್ಲಿ ಸಂಪೂರ್ಣವಾಗಿ ಗ್ರಾನೈಟ್ ನಲ್ಲಿ ನಿರ್ಮಿಸಲಾದ ಮೊದಲ ದೇವಾಲಯ ಯಾವುದು? A. ಪೂರಿಯ ಜಗನ್ನಾಥ ದೇವಾಲಯ. B. ದೆಹಲಿಯ ಬಿರ್ಲಾ ಮಂದಿರ. C. ಮಧುರೈ ಮೀನಾಕ್ಷಿ ದೇವಾಲಯ. D. ತಂಜಾವೂರಿನ ಬೃಹದೇಶ್ವರ ದೇವಾಲಯ.◆◇ 4. 'ಇಂಡಿಯಾ ವಿನ್ಸ್ ಫ್ರೀಡಂ' ಗ್ರಂಥದ ಕರ್ತೃ ಯಾರು? A. ವ್ಹಿ.ಡಿ.ಸಾವರಕರ್. B. ಜವಾಹರಲಾಲ್ ನೆಹರೂ. C. ಎಸ್.ರಾಧಾಕೃಷ್ಣನ್. D. ಮೌಲಾನಾ ಅಬ್ದುಲ ಕಲಾಂ ಆಝಾದ್.◆◇ 5. 'ಭಾರತೀಯ ಭಾಷೆಗಳ ಕೇಂದ್ರಿಯ ಸಂಸ್ಥೆ'(CIIL) ಯಾವ ನಗರದಲ್ಲಿದೆ? A. ಬೆಂಗಳೂರು. B. ಮೈಸೂರು.◆◇ C. ಹೈದರಬಾದ್. D. ಚೆನ್ನೈ. 6. ದೆಹಲಿ ಯಾವ ನದಿದಂಡೆ ಮೇಲಿದೆ? A. ಹೂಗ್ಲಿ. B. ಬ್ರಹ್ಮಪುತ್ರ. C. ನರ್ಮದಾ. D. ಯಮುನಾ.◆◇ 7. 'ದಕ್ಷಿಣದ ಬ್ರಿಟನ್' ಎಂದು ಯಾವ ದೇಶವನ್ನು ಕರೆಯುತ್ತಾರೆ? A. ವೆಸ್ಟಇಂಡೀಸ್. B. ನ್ಯೂಜಿಲ್ಯಾಂಡ್.◆◇ C. ಐರ್ಲೆಂಡ್. D. ಆಸ್ಟ್ರೇಲಿಯಾ. 8. ಭಾರತವು ನಿರ್ಮಿಸಿದ ಮೊಟ್ಟಮೊದಲ ಹಡಗಿನ ಹೆಸರೇನು? A. ಜಲ...

Quiz(2/1/2015)

1.'ಆನಂದಕಂದ" ಎಂಬುದು ಯಾರ ಕಾವ್ಯನಾಮ? A. ಸಿದ್ದಲಿಂಗಯ್ಯ. B. ವ್ಹಿ,ಕೃ,ಗೋಕಾಕ. C. ಬೆಟಗೇರಿ ಕೃಷ್ಣಶರ್ಮ.◆◇ D. ಸಿದ್ದಲಿಂಗ ಪಟ್ಟಣಶೆಟ್ಟಿ.o 2. 'ಗಾಂಧಿ ನಿಲಯ' ಎಂದು ಕರೆಯಲ್ಪಡುವ ಬೆಟ್ಟ ಯಾವುದು? A. ನಂದಿ ಬೆಟ್ಟ.◆◇ B. ಬಿಳಿರಂಗನ ಬೆಟ್ಟ. C. ಗೋಪಾಲಸ್ವಾಮಿ ಬೆಟ್ಟ. D. ಮಲೇಮಹದೇಶ್ವರ ಬೆಟ್ಟ. 3. 'ರೇಗರ್' ಎಂದು ಕರೆಯಲ್ಪಡುವ ಮಣ್ಣು ಯಾವುದು? A. ಕೆಂಪು ಮಣ್ಣು. B. ಮೆಕ್ಕಲು ಮಣ್ಣು. C. ಕೆಂಪು ಮಣ್ಣು. D. ಕಪ್ಪು ಮಣ್ಣು.◆◇ 4. SUPER MEMORY IT'S CAN BE YOURS ಗ್ರಂಥದ ಲೇಖಕರು ಯಾರು? A. ಖುಷ್ವಂತ ಸಿಂಗ್. B. ಚೇತನ ಭಗತ್. C. ಶಕುಂತಲಾ ದೇವಿ.◆◇ D. ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್. 5. ಯು.ಆರ್.ಅನಂತಮೂರ್ತಿಯವರಿಗೆ "ಜ್ಞಾನಪೀಠ " ಪ್ರಶಸ್ತಿ ದೊರತ ವರ್ಷ ಯಾವುದು? A. 1990. B. 1994.◆◇ C. 1998. D. 2011. 6. ಮೊದಲಿಗೆ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಯಾರು? A. ಚಂದ್ರಶೇಖರ್ ರಾಮನ್. B. ಸುಬ್ರಮಣ್ಯನ್ ಚಂದ್ರಶೇಖರ್. C. ರವೀಂದ್ರನಾಥ ಟ್ಯಾಗೋರ್.◆◇ D. ಪ್ರೊ. ಅಮರ್ತ್ಯ ಸೇನ್. 7. 'ದೇಶಬಂಧು' ಎಂದು ಪ್ರಖ್ಯಾತರಾದವರು ಯಾರು? A. ರವೀಂದ್ರನಾಥ ಟ್ಯಾಗೋರ್. B. ಜವಾಹರಲಾಲ್ ನೆಹರೂ. C. ರಾಸ್ ಬಿಹಾರಿ ಘೋಷ್. D. ಚಿತ್ತರಂಜನ್ ದಾಸ್.◆◇ 8. 'ಚಾವುಂಡರಾಯ ...

Quiz(1/1/2015)

1. 'ನ್ಯೂ ಡೆವಲೆಪಮೆಂಟ್ ಬ್ಯಾಂಕ್' ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ? A. ಆಸಿಯಾನ. B. ಜಿ-20. C. ನ್ಯಾಟೋ. D. ಬ್ರಿಕ್ಸ್.◆◇ 2. 'ಮೆರ್ಮಕಾಲಜಿ' (Myrmecology) ಇದು ಯಾವುದಕ್ಕೆ ಸಂಬಂಧಿಸಿದೆ? A. ಆನೆಗಳ ಅಧ್ಯಯನ. B. ಶ್ವಾನ ವಿಜ್ಞಾನ. C. ಮತ್ಸ್ಯ ವಿಜ್ಞಾನ. D. ಇರುವೆ ವಿಜ್ಞಾನ.◆◇ 3. 2018 ರ ಕಾಮನವೆಲ್ತ ಕ್ರೀಡೆಗಳು ಎಲ್ಲಿ ಜರುಗಲಿವೆ? A. ಇಂಡೋನೇಷ್ಯಾ. B. ಆಸ್ಟ್ರೇಲಿಯಾ.◆◇ C. ಬ್ರೆಜಿಲ್. D. ಭಾರತ. 4. ವಲ್ಲಭಭಾಯಿ ಪಟೇಲರಿಗೆ 'ಸರ್ದಾರ್' ಬಿರುದು ನೀಡಿದ್ದು ಯಾರು? A. ಸಿ.ರಾಜಗೋಪಾಲಾಚಾರಿ. B. ಎಂ.ಕೆ.ಗಾಂಧಿ.◆◇ C. ಜೆ.ಎಲ್. ನೆಹರೂ. D. ಎಂ.ಎ.ಜಿನ್ನಾ. 5. 'ಮೃತ ಸಮುದ್ರ' ಯಾವ ದೇಶದಲ್ಲಿದೆ? A. ತೈವಾನ್. B. ತಾಂಜೇನಿಯಾ. C. ಜೋರ್ಡಾನ್.◆◇ D. ಮಂಗೋಲಿಯಾ. 6. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಚಿಟ್ಟೆ ಪಾರ್ಕ ಇದೆ? A. ಉತ್ತರ ಕನ್ನಡ. B. ಚಾಮರಾಜನಗರ. C. ಮೈಸೂರು. D. ಉಡುಪಿ.◆◇ 7. 'ಗಂಗೋತ್ರಿ ರಾಷ್ಟ್ರೀಯ ಉದ್ಯಾನ' ಯಾವ ರಾಜ್ಯದಲ್ಲಿದೆ? A. ಉತ್ತರಪ್ರದೇಶ. B. ಗುಜರಾತ್. C. ಹಿಮಾಚಲ ಪ್ರದೇಶ. D. ಉತ್ತರಖಂಡ.◆◇ 8. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯ ಕಚೇರಿ ಎಲ್ಲಿದೆ? A. ಮುಂಬೈ.◆◇ B. ದೆಹಲಿ. C. ಬೆಂಗಳೂರು . D. ಕಲ್ಕತ್ತ. 9. 'ಭಿತ್ತಿ...

Quiz(31/12/2014)

1. 'ಷಣ್ಮತ ಸ್ಥಾಪನಾಚಾರ್ಯ' ಎಂದು ಯಾರನ್ನು ಕರೆಯುತ್ತಾರೆ? 1. ಬಸವೇಶ್ವರರು. 2. ರಾಮಾನುಜಚಾರ್ಯ. 3. ಮಧ್ವಾಚಾರ್ಯ. 4. ಶಂಕರಚಾರ್ಯ.◆◇ 2. ಶೃಂಗೇರಿಯ ಶಾರದಾ ಪೀಠವನ್ನು ಯಾವ ವೇದ ಪರಂಪರೆಯ ಆಧಾರದ ಮೇಲೆ ಸ್ಥಾಪಿಸಲಾಗಿದೆ? 1. ಋಗ್ವೇದ. 2. ಸಾಮವೇದ. 3. ಯರ್ಜುವೇದ.◆◇ 4. ಅಥರ್ವವೇದ. 3. ಶಂಕರಚಾರ್ಯರು ದ್ವಾರಕದಲ್ಲಿ ಸ್ಥಾಪಿಸಿದ ಮಠದ ಹೆಸರೇನು? 1. ಗೋವರ್ಧನ ಮಠ. 2. ಕಾಳಿ ಮಠ.◆◇ 3. ಜ್ಯೋತಿರ್ ಮಠ. 4. ಗೋವರ್ಧನ ಮಠ. 4. 'ನಾರಿ ನರಕಕ್ಕೆ ದಾರಿ' ಎಂದು ಹೇಳಿದವರು ಯಾರು? 1. ಶಂಕರಾಚಾರ್ಯರು.◆◇ 2. ರಾಮಾನುಜಾಚಾರ್ಯರು. 3. ಮಧ್ವಾಚಾರ್ಯರು. 4. ಬಸವೇಶ್ವರರು. 5. ಸೂಕ್ತ ಪದ ತುಂಬಿ ಅದ್ವೈತ ಸಿದ್ದಾಂತ : ಶಂಕರಾಚಾರ್ಯರು, ದ್ವೈತ ಸಿದ್ದಾಂತ : ? 1. ಬಸವೇಶ್ವರರು. 2. ರಾಮಾನುಜಾಚಾರ್ಯರು. 3. ಶಂಕರಾಚಾರ್ಯರು. 4. ಮಧ್ವಾಚಾರ್ಯರು.◆◇ 6. ಮಧ್ವಾಚಾರ್ಯರ ಮೊದಲಿನ ಹೆಸರೇನು? 1. ಜಯಂತ. 2. ಲಕ್ಷ್ಮೀಕಾಂತ. 3. ವಾಸುದೇವ.◆◇ 4. ಮಧೂಸೂದನ. 7. ಉಡುಪಿಯಲ್ಲಿ ಕೃಷ್ಣನ ವಿಗ್ರಹ ಸ್ಥಾಪಿಸಿದವರು ಯಾರು? 1. ಬಸವೇಶ್ವರರು. 2. ಮಧ್ವಾಚಾರ್ಯರು.◆◇ 3. ಶಂಕರಾಚಾರ್ಯರು. 4. ರಾಮಾನುಜಾಚಾರ್ಯರು. 8. ಅಷ್ಟ ಮಠಗಳನ್ನು ಎಲ್ಲಿ ಸ್ಥಾಪಿಸಲಾಗಿದೆ? 1. ಉಡುಪಿ.◆◇ 2. ಶಿವಮೊಗ್ಗ. 3. ಉತ್ತರ ಕನ್ನಡ. 4. ಮಂಡ್ಯ. 9. ಇವುಗಳಲ್ಲಿ ಯಾ...

Quiz (30/12/14)

> 1. ವಿದ್ವಾಂಸರ ಪ್ರಕಾರ ಈ ಕೆಳಗಿನ ಯಾವ ಧರ್ಮದ ಪ್ರವೇಶವು ಭಾರತದಲ್ಲಿ ಭಕ್ತಿ ಮಾರ್ಗ ಚಳುವಳಿಗೆ ಕಾರಣವಾಯಿತು? 1. ಕ್ರೈಸ್ತ. 2. ಬೌದ್ದ. 3. ಜೈನ. 4. ಇಸ್ಲಾಂ.◆◇ 2. ಯಾವನು ರಾಮನೋ ಅವನೇ ರಹೀಮ, ಯಾವನು ಕೃಷ್ಣನು ಅವನೇ ಕರೀಮ,ರಾಮ - ರಹೀಮರಲ್ಲಿ, ಕೃಷ್ಣ ಕರೀಮರಲ್ಲಿ ಬೇಧವೆಣಿಸಬಾರದು, ಹಿಂದೂ ಪುರಾಣ, ಮುಸ್ಲಿಂ ಖುರಾನ್ ಎರಡು ಒಂದೇ ಇದು ಯಾರ ಹೇಳಿಕೆಯಾಗಿದೆ? 1. ಕಬೀರದಾಸ್.◆◇ 2. ತುಳಸೀದಾಸ್. 3. ರಾಮದಾಸ್. 4. ಸುರ್ ದಾಸ್. 3. ರಮಾನಂದರ ಪ್ರಮುಖ ಶಿಷ್ಯರು ಯಾರು? 1. ಕಬೀರದಾಸ್.◆◇ 2. ತುಳಸೀದಾಸ್. 3. ರಾಮದಾಸ್. 4. ಸುರ್ ದಾಸ್. 4. 'ದೋಹೆ' ಎಂಬ ದ್ವಿಪದಿಗಳನ್ನು ರಚಿಸಿದವರು ಯಾರು? 1. ಕಬೀರದಾಸ್.◆◇ 2. ತುಳಸೀದಾಸ್. 3. ರಾಮದಾಸ್. 4. ಸುರ್ ದಾಸ್. 5. ಕಬೀರರ ಭಕ್ತಿಗೀತೆಗಳನ್ನು ಇಂಗ್ಲೀಷಿಗೆ ತಜುರ್ಮೆಗೊಳಿಸಿದವರು ಯಾರು? 1. ಸ್ವಾಮಿ ವಿವೇಕಾನಂದ. 2. ದಯಾನಂದ ಸರಸ್ವತಿ. 3. ರವೀಂದ್ರನಾಥ ಟಾಗೋರ್.◆◇ 4. ರಾಜರಾಮ ಮೋಹನರಾಯ. 6. ಸಂತ ಚೈತನ್ಯರ ಮೊದಲ ಹೆಸರೇನು? 1. ಮಹೇಶ್ವರ. 2. ವಿಶ್ವಂಬರ.◆◇ 3. ದಿಗಂಬರ. 4. ಮಾದ್ವ ಸಿದ್ದಾಂತಿ ಈಶ್ವರ. 7. ಗುರುನಾನಕರು ಯಾರ ಸಮಕಾಲೀನವರಾಗಿದ್ದಾರೆ? 1. ಕಬೀರದಾಸ್.◆◇ 2. ತುಳಸೀದಾಸ್. 3. ರಾಮದಾಸ್. 4. ಸುರ್ ದಾಸ್. 8. 'ಖಾಲ್ಸಾ ಚಳುವಳಿ' ಆರಂಬಿಸಿದವರು ಯಾರು? 1. ಗುರ...

Clear Image 0f Tingal Tirulu January 2015

Image

Quiz(26/12/2014)

1. ಈ ಕೆಳಗಿನ ಯಾವ ರಾಜ್ಯದ ವಿಧಾನಸಭಾ ಸದಸ್ಯರು 6 ವರ್ಷ ಅಧಿಕಾರವಧಿಯನ್ನು ಹೊಂದಿದ್ದಾರೆ? A. ಗೋವಾ. B. ಜಮ್ಮು& ಕಾಶ್ಮೀರ.◆◇ C. ಹಿಮಾಚಲ ಪ್ರದೇಶ. D. ಮೇಘಾಲಯ. 2. ಪ್ರಾಣಿ ಜೀವಕೋಶಗಳಲ್ಲಿ ಈ ಕೆಳಗಿನ ಯಾವುದು ಇರುವುದಿಲ್ಲ? A. ಕೋಶಪೋರೆ. B. ಕೋಶಕೇಂದ್ರ. C. ಕೋಶದ್ರವ್ಯ. D. ಕೋಶಭಿತ್ತಿ.◆◇ 3. ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು ತಮ್ಮ ರಾಜೀನಾಮೆಯನ್ನು ಯಾರಿಗೆ ಸಲ್ಲಿಸುತ್ತಾರೆ? A. ಸಹಾಯಕ ಆಯುಕ್ತರು. B. ಜಿಲ್ಲಾಧಿಕಾರಿ. C. ತಾಲ್ಲೂಕ ಪಂಚಾಯತಿ ಅಧ್ಯಕ್ಷರು. D. ಗ್ರಾಮ ಪಂಚಾಯತಿ ಅಧ್ಯಕ್ಷರು.◆◇ 4. ಪಂಚಾಯತ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಸಿದ ಮೊದಲ ರಾಜ್ಯ ಯಾವುದು? A. ಕರ್ನಾಟಕ.◆◇ B. ರಾಜಸ್ತಾನ. C. ಗುಜರಾತ. D. ಆಂದ್ರಪ್ರದೇಶ. 5. 1993 ರ ಪಂಚಾಯತ್ ರಾಜ್ ಕಾಯ್ದೆ ಅನ್ವಯ ಸ್ಥಳಿಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಎಷ್ಟು ಪ್ರಮಾಣದ ಮೀಸಲಾತಿಯನ್ನು ಕಲ್ಪಿಸಲಾಗಿದೆ? A. 25% B. 30% C. 33%◆◇ D. 35% 6. ಜಿಲ್ಲಾ ಪಂಚಾಯತಿಯ ಒಬ್ಬ ಸದಸ್ಯನು ಎಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತಾನೆ? A. 30 ಸಾವಿರ. B. 40 ಸಾವಿರ.◆◇ C. 50 ಸಾವಿರ. D. 60 ಸಾವಿರ. 7. ಒಂದು ಪ್ರದೇಶವನ್ನು ಮಹಾನಗರ ಪಾಲಿಕೆ ಎಂದು ಪರಿಗಣಿಸಲು ಈ ಕೆಳಗಿನ ಯಾವ ಅಂಶವನ್ನು ಪರಿಗಣನೆಗೆ ತೆಗೆದುಕ್ಕೊಳ್ಳಲಾಗುತ್ತದೆ? A. 2 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹಾ...

ಮೋದಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಾಜ್ಯದ 11 ನಗರಗಳು

ಬೆಂಗಳೂರು, ಡಿ.26- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದಿಂದ 11 ನಗರಗಳನ್ನು ಸರ್ಕಾರ ಆಯ್ಕೆ ಮಾಡಿದೆ. ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಗೆ 11 ನಗರಗಳನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಿಕೊಡಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ರಾಮನಗರ, ತುಮಕೂರು, ದೇವನಹಳ್ಳಿ, ಮೈಸೂರು, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ, ಧಾರವಾಡ, ಮಂಗಲೂರು, ಉಡುಪಿ, ಹೊಸಪೇಟೆ ಮತ್ತು ವಿಜಯಪುರಗಳನ್ನು ಆಯ್ಕೆ ಮಾಡಿ ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಪ್ರಕಾರ, ಸ್ಮಾರ್ಟ್ ಸಿಟಿಗೆ ಯಾವುದೇ ನಗರಗಳನ್ನು ಆಯ್ಕೆ ಮಾಡಬೇಕಾದರೆ ಒಂದರಿಂದ ನಾಲ್ಕು ಮಿಲಿಯನ್ ಜನಸಂಖ್ಯೆಯನ್ನು ಹೊಂದಿರಲೇಬೇಕು ಎಂಬ ನಿಯಮವಿದೆ