Posts

Image
ಶರಣ ಶ್ರೇಷ್ಠ. ಮೋಳಿಗೆಯ ಮಾರಯ್ಯ

ದಿನಾಂಕ:04-06-2014ರ ಪರಸ್ಪರ ವರ್ಗಾವಣೆ ಕುರಿತ ಸುತ್ತೋಲೆಗೆ ತಿದ್ದುಪಡಿ ಆದೇಶ

Image

ಸರ್ಕಾರಿ ಪರಿಸರ ಸ್ನೇಹಿ ಶಾಲೆ(ಸ.ಕ.ಹೆ.ಮ.ಶಾಲೆ, ಗ್ರಾಮ:ಚಿಮ್ಮಡ, ಜಮಖಂಡಿ ತಾಲ್ಲೂಕು, ಬಾಗಲಕೋಟ ಜಿಲ್ಲೆ

Image

೨೦೧೪ ನೇ ಸಾಲಿನ ರಾಜ್ಯ. ಪರಿಸರ ಪ್ರಶಸ್ತಿ ವಿಜೇತರು

Image

ಫ್ರೆಂಚ್ ಓಪನ್ ಟೆನಿಸ್

Image

ಆರ್ಟಿಕಲ್ 370 ಯಾರ " ತ್ರಿಶಂಕು ಸೃಷ"್ಟಿ?

Image
Image
BRP/CRP ನೇಮಕಾತಿ ಅಧಿಸೂಚನೆ ೨೦೧೪-೧೫

ಪಿಂಚಣಿ ಇತ್ಯರ್ಥ ಪ್ರಕಿಯೆಗೆ ಹೊಸ ರೂಪ "ಜಲನ್ "

Image
ಪಿಂಚಣಿ ಇತ್ಯರ್ಥ ಪ್ರಕಿಯೆಗೆ ಹೊಸ ರೂಪ "ಜಲನ್ "

ಎಸ್.ಬಿ.ಐ ಪೋಸ್ಟಸ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5199 ಅಸಿಸ್ಟೆಂಟ್ ಹುದ್ದೆಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-06-2014 ದೇಶದ ಅತ್ಯಂತ ದೊಡ್ಡ ಬ್ಯಾಂಕ್ಗಳಲ್ಲೊಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ಲ್ಯಾರಿಕಲ್ ದರ್ಜೆಯಲ್ಲಿ 5199 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿ 259 ಹುದ್ದೆಗಳಿಗೆÀ ನೇಮಕಾತಿ ನಡೆಯಲಿದೆ. ವಿದ್ಯಾರ್ಹತೆ : ಯಾವುದೇ ಪದವಿ (ಅಂತಿಮ ವರ್ಷ/ಸೆಮಿಸ್ಟರ್ ಪದವಿ ಒದುತ್ತಿರುವವರೂ ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.) ವಯೋಮಿತಿ : ದಿನಾಂಕ 01-05-2014ಕ್ಕೆ ಅನ್ವಯಿಸುವಂತೆ ಕನಿಷ್ಠ 20 ವರ್ಷಗಳು ಗರಿಷ್ಠ 28( ನಿಯಮಗಳನುಸಾರ ವಯೋಮಿತಿಯಲ್ಲಿ ರಿಯಾಯಿತಿಯಿರುತ್ತದೆ) ಅರ್ಜಿ ಶುಲ್ಕ : ರೂ.450/-( SC/ST/PWD/XS ಅಭ್ಯರ್ಥಿಗಳಿಗೆ ರೂ.100/-) ಆಯ್ಕೆ ವಿಧಾನ : ನೇಮಕಾತಿ ಪರೀಕ್ಷೆ ಹಾಗೂ ಸಂದರ್ಶನದ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಅರ್ಜಿ ಸಲ್ಲಿಸಲು : ಅರ್ಹ ಅಭ್ಯರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ www.statebankof india.com or www.sbi.co.in ನಲ್ಲಿ ಆನ್ಲೈನ್ ಮೂಲಕ ದಿನಾಂಕ 14-06-2014ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ನೇಮಕಾತಿಗೆ ಸಂಬಂಧಿಸಿದಂತೆ ಪ್ರಮುಖ ಅಂಶಗಳು : ಅರ್ಜಿ ಸಲ್ಲಿಸಲು ಕೊನೆಯ ದಿನಾ

ಬ್ಯಾಂಕನ ವಿಧಗಳು ಮತ್ತು ಅವುಗಳ ಮಹತ್ವ

Image

ಟಿ.ಇ.ಟಿ ಪರೀಕ್ಷೆ ಇಂಗ್ಲಿಷ್ ಪ್ರಶ್ನೋತ್ತರಗಳು

Image

ಸರಳಬಡ್ಡಿ ಕಂಡು ಹಿಡಿಯುವ ಸುಲಭ ವಿಧಾನ

Image

ನುಡಿಗಟ್ಟುಗಳ ಉಪಯೋಗ

ಶಕ್ತಿಯುತವಾದ ಸಂಭಾಷಣೆಯಲ್ಲಿ ನುಡಿಗಟ್ಟುಗಳು ಹಾಸುಹೊಕ್ಕಾಗಿರುತ್ತವೆ. ಆಂತಹ ಕೆಲವು ನುಡಿಗಟ್ಟುಗಳ ಹಿನ್ನೆಲೆಯನ್ನು, ಅವುಗಳ ಉಪಯೋಗವನ್ನು ತಿಳಿದುಕೊಳ್ಳೋಣ. * To break the ice (ಮಂಜುಗಡ್ಡೆಯನ್ನು ಮುರಿಯುವುದು) ಇದರ ಅರ್ಥ, ಬಿಗಿವಾತಾವರಣವನ್ನು ತಿಳಿಗೊಳಿಸುವುದು ಎಂದು. ಈ ನುಡಿಗಟ್ಟು, 1823 ರಲ್ಲಿ ಲಾರ್ಡ್ ಬೈರನ್ನ ಬರವಣಿಗೆಯಲ್ಲಿ ಕಂಡುಬಂದ ಮೇಲೆ, ಇದರ ಬಳಕೆ ಹೆಚ್ಚಾಯಿತು. ಇದರ ಮೂಲವೆಂದರೆ, ಛಳಿಗಾಲದಲ್ಲಿ, ನದಿಯಲ್ಲಿ ಹೆಪ್ಪುಗಟ್ಟಿದ ನೀರನ್ನು (ice) ಮುರಿದು, ಹಡಗುಗಳು ಚಲಿಸುವುದಕ್ಕೆ ದಾರಿಮಾಡಿಕೊಟ್ಟ ನಂತರ ಆ ಋತುವಿನ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದವು. ಈ ನುಡಿಗಟ್ಟಿನ ಉಪಯೋಗ ವಾಕ್ಯದಲ್ಲಿ ಈ ರೀತಿ ಇರುತ್ತದೆ: Everyone in the party is very serious. We have to break the ice. To throw the book at some one (ಇನ್ನೊಬ್ಬರತ್ತ ಪುಸ್ತಕವನ್ನು ಎಸೆಯುವುದು) ಈ ನುಡಿಗಟ್ಟಿನ ಅರ್ಥವೆಂದರೆ ಯಾರನ್ನಾದರೂ ಕಠೋರವಾಗಿ ಶಿಕ್ಷಿಸುವುದು ಎಂದು. ಮೂಲಭೂತವಾಗಿ ಇದು ಸೆರೆಮನೆಯಲ್ಲಿರುವ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸುವುದು ಎಂದರ್ಥವಿತ್ತು. ಆದರೆ ಈಗ ಜೀವಾವಧಿ ಶಿಕ್ಷೆಗಿಂತ ಕಡಿಮೆಯಿದ್ದಾಗಲೂ ಈ ನುಡಿಗಟ್ಟನ್ನು ಬಳಸಬಹುದು. ವಾಕ್ಯದಲ್ಲಿ ಇದರ ಬಳಕೆಯನ್ನು ಗಮನಿಸಿ: He had misbehaved with her on the road. So people threw the b

ಶಿಕ್ಷಕ ದಂಪತಿ ವರ್ಗಾವಣೆ ಕಾಯ್ದಗೆ ತಿದ್ದುಪಡಿ, ಅಕ್ಟೋಬರ್‌ನಲ್ಲಿ ದ್ವಿತೀಯ ಸುತ್ತಿನ ಕೌನ್ಸಿಲಿಂಗ -ಕಿಮ್ಮನೆ ರತ್ನಾಕರ

Image

ಜೀವವಿಕಾಸ ಮತ್ತು ಮೆಂಡಲ ನಿಯಮ

Image

ಕೆಲಸದ ಸಮಯ ಲೆಕ್ಕಾಚಾರ ಹಾಕುವದು ಹೇಗೆ?

Image
Image
ಟಿ.ಇ.ಟಿ.ಕನ್ನಡ ಮಾದರಿ ಪ್ರಶ್ನೋತ್ತರಗಳು

ನೌಕರರ ವರ್ಗಾವಣೆ ಮಾರ್ಗಸೂಚಿ ಬದಲು

Image

Circular regarding verification of documents of teachers transfers 2014 applied under terminally Ill cases by Divisiona wise Three member committee from Medical board . 04-06-2014

Image

ದೈಹಿಕ ಶಿಕ್ಷಣಕ್ಕೊಂದು ಸರಳ ದಿಕ್ಸೂಚಿ

Image