Posts

ತಿಂಗಳ ತಿರುಳು :ಡಿಸೆಂಬರ್ 2014

Image
ಸ.ಶಿ.ಅಭಿಯಾನ ಎಲ್ಲರೂ ಕಲಿಯೋಣ ಎಲ್ಲರೂ ಬೆಳೆಯೋಣ

ಅತಿಥಿ ಶಿಕ್ಷಕರ ನೇಮಕ (ಪ್ರಾಥಮಿಕ /ಪ್ರೌಢ) ಸುತ್ತೋಲೆ, ವೇಳಾಪಟ್ಟಿ, ಹುದ್ದೆಗಳನ್ನು ಸಂಖ್ಯೆ ಹಾಗೂ ಅರ್ಜಿಯ ನಮೂನೆ

Image

2015 ನೇ ಸಾಲಿನ ಕರ್ನಾಟಕ ರಾಜ್ಯ. ಸರ್ಕಾರದ ಸಾರ್ವತ್ರಿಕ / ಪರಿಮಿತ ರಜಾದಿನಗಳ ಪಟ್ಟಿ

Image

CPC 2014 KEY ANSWERS

       ಸಾಧನಾ ಕೋಚಿಂಗ್ ಸೆಂಟರ್,       ಶಿಕಾರಿಪುರ.                                                               1. ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು? ಡಿ) ಚಾಲುಕ್ಯರು 2. ಹೊಯ್ಸಳರ ರಾಜಧಾನಿ ಯಾವುದು? ಸಿ) ದ್ವಾರಸಮುದ್ರ 3. ಮಧ್ಯಕಾಲೀನ ಭಾರತದ ಮೊದಲ ಮುಸ್ಲಿಂ ಮಹಿಳಾ ಸಾಮ್ರಾಜ್ಞಿ ಯಾರು? ಡಿ) ರಜಿಯಾ ಬೇಗಂ 4. ಮಧ್ಯಕಾಲೀನ ಚಕ್ರವರ್ತಿಯಾದ ಅಕ್ಬರನ ಮೂಲ ಹೆಸರು ಯಾವುದು? ಎ) ಜಲಾಲ್-ಉದ್-ದೀನ್ ಮಹಮದ್ 5. ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ ಎಂದು ಪರಿಗಣಿಸಲಾಗಿದೆ? ಸಿ) ಸರ್ ಎಂ ವಿಶ್ವೇಶ್ವರಯ್ಯ 6. ______________ ನು ಬರೆದ ಕವಿರಾಜಮಾರ್ಗದಲ್ಲಿ ಕರ್ನಾಟಕವು ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದಲ್ಲಿ ಗೋದಾವರಿಯವರೆಗೂ ವಿಸ್ತರಿಸಿದ್ದ ಬಗ್ಗೆ ಉಲ್ಲೇಖವಿದೆ. ಬಿ) ಶ್ರೀ ವಿಜಯ 7. ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೆಜ್ನಾನಿಕ ಪರಿಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ.? ಎ) ಕಾರ್ಬನ್ 14 ಮತ್ತು ಪೊಟ್ಯಾಷಿಯಂ                                                                   8.ಪಂಚಾಕ್ಷರಿ ಗವಾಯಿರವರು ಯಾವ ಸಂಗೀತ ಪರಂಪರೆಗೆ ಸೇರಿದವರು ? ಸಿ) ಹಿಂದೂಸ್ಥಾನಿ ಸಂಗೀತ                 

ಅಪರೂಪದ ಕುವೆಂಪು ಸರಕಾರಿ ಮಾದರಿ ಶಾಲೆ :ತುಳಸಿಗಿರಿ

Image
ಅಪರೂಪದ ಕುವೆಂಪು ಸರಕಾರಿ ಮಾದರಿ ಶಾಲೆ

ಮೌಲಾನಾ ಅಬುಲ್ ಕಲಾಂ ಆಜಾದ್

(ನವೆಂಬರ್ ೧೧ , ೧೮೮೮ - ಫೆಬ್ರುವರಿ ೨೨, ೧೯೫೮ ) ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ, ಭಾರತ ಸರ್ಕಾರದ ಶಿಕ್ಷಣ ಮಂತ್ರಿಗಳಾಗಿ ಪ್ರಸಿದ್ಧರೆನಿಸಿದ್ದಾರೆ. ಅವರ ಜನ್ಮದಿನವಾದ ನವೆಂಬರ್ ೧೧ ದಿನಾಂಕವನ್ನು ಭಾರತದ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ. *ಜೀವನ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮಗಾಂಧಿಯವರ ಜೊತೆಗಾರರಾಗಿದ್ದ ಪ್ರಮುಖರಲ್ಲಿ ಮೌಲಾನಾ ಅಬುಲ್ ಕಲಾಂ ಒಬ್ಬರು. ಅವರು ಜನಿಸಿದ್ದು ನವೆಂಬರ್ ೧೧, ೧೮೮೮ರಲ್ಲಿ. *ಉರ್ದು ವಿದ್ವಾಂಸರು: ಉರ್ದು ವಿದ್ವಾಂಸರಾಗಿದ್ದ ಅವರು ತಮ್ಮ ಬರವಣಿಗೆಗಾಗಿ 'ಆಜಾದ್' ಎಂಬ ನಾಮಾಂಕಿತವನ್ನು ಬಳಸುತ್ತಿದ್ದರು. ಹೀಗಾಗಿ ಅವರು ಮೌಲಾನಾ ಆಜಾದ್ ಎಂದೇ ಪ್ರಸಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಪತ್ರಕರ್ತರಾಗಿ ಬ್ರಿಟಿಷ್ ಆಡಳಿತ ವಿರುದ್ಧ ಬರೆಯುತ್ತಿದ್ದ ಲೇಖನಗಳಿಂದ ಮೌಲಾನಾ ಆಜಾದರು ಪ್ರಸಿದ್ಧಿ ಪಡೆದಿದ್ದರು. ಖಿಲಾಫತ್ ಚಳುವಳಿಯ ನೇತೃತ್ವ ವಹಿಸಿದ್ದ ಆಜಾದರು ಮಹಾತ್ಮ ಗಾಂಧೀಜಿಯವರ ನಿಕಟವರ್ತಿಗಳಾದರು. ಮಹಾತ್ಮರು ಆಯೋಜಿಸಿದ್ದ ಅಸಹಕಾರ ಚಳುವಳಿಯಲ್ಲಿ ಅತ್ಯಂತ ಕ್ರಿಯಾಶೀಲ ಯುವಕ ಎಂದು ಹೆಸರಾದರು. ಗಾಂಧೀಜಿಯವರ 'ಸ್ವದೇಶಿ', 'ಸ್ವರಾಜ್' ಚಿಂತನೆಗಳಿಗೆ ಮಾರು ಹೋಗಿ ಅವರ ಜೊತೆ ನಿರಂತರವಾಗಿದ್ದ ಅಬ್ದುಲ್ ಕಲಾಂ ೧೯೨೩ರ ವರ್ಷದಲ್ಲಿ ತಮ್ಮ ೩೫ನೇ ವಯಸ್ಸಿನಲ್ಲ

ಐದು ರಸಪ್ರಶ್ನೆಗಳು : ದಿ. 5/11/14

1. ಬರ್ಮುಡಾ ಟ್ರ್ಯಾಂಗಲ್ ಎಲ್ಲಿದೆ? (ಎ) ಪಶ್ಚಿಮ ಉತ್ತರ ಅಟ್ಲಾಂಟಿಕ್ ಸಾಗರ (ಬಿ) ಪೂರ್ವ ದಕ್ಷಿಣ ಅಟ್ಲಾಂಟಿಕ್ ಸಾಗರ (ಸಿ) ಉತ್ತರ ಪೆಸಿಫಿಕ್ ಸಾಗರ (ಡಿ) ದಕ್ಷಿಣ ಹಿಂದೂ ಮಹಾಸಾಗರ ಉತ್ತರ :ಎ _____________________________ 2.ಈ ಕೆಳಗಿನ ಯಾವ ರಾಷ್ಟ್ರೀಯ ನಾಯಕರ ಹುಟ್ಟುಹಬ್ಬದ ದಿನವನ್ನು (ನವೆಂಬರ್ 11) ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ ? (ಎ) J. B. ಕೃಪಲಾನಿಯಂತವರನ್ನು (ಬಿ) ರಾಜೀವ್ಗಾಂಧಿ (ಸಿ) ಮೌಲಾನಾ ಅಬುಲ್ ಕಲಾಮ್ ಆಜಾದ್ (ಡಿ) ಸರೋಜಿನಿ ನಾಯ್ಡು ಉತ್ತರ : ಸಿ _____________________________ 3. ರಾಷ್ಟ್ರೀಯ ಸಕ್ಕರೆ ಸಂಸ್ಥೆಯನ್ನು ಎಲ್ಲಿ ಸ್ಥಾಪಿಸಲಾಗಿದೆ? (ಎ) ಕಾನ್ಪುರ (ಬಿ) ದಹಲಿ (ಸಿ) ಲಕ್ನೋ (ಡಿ) Gajrola ಉತ್ತರ :ಎ _____________________________ 4.ಇವರಲ್ಲಿ ಯಾರು ಎಲ್ಲಾ ಮೂರು ದುಂಡು ಮೇಜಿನ ಪರಿಷತ್ತುಗಳಲ್ಲಿ ಭಾಗವಹಿಸಿದರು ? (ಎ) ಜವಾಹರ್ಲಾಲ್ ನೆಹರು (ಬಿ) ಡಾ ಬಿ.ಆರ್.ಅಂಬೇಡ್ಕರ್ (ಸಿ) ವಲ್ಲಭಬಾಯಿ ಪಟೇಲ್ (ಡಿ) ರಾಜೇಂದ್ರ ಪ್ರಸಾದ್ ಉತ್ತರ : ಬಿ _____________________________ 5. ತಾನ್ಸೇನ್, ಒಬ್ಬ ಮಹಾನ್ ಸಂಗೀತಗಾರ, ಈತ ಈ ಕೆಳಗಿನ ಯಾವ ರಾಜರ ಆಸ್ಥಾನದಲ್ಲಿದ್ದನು? (ಎ) ಅಕ್ಬರ್ (ಬಿ) ಬಹದ್ದೂರ್ ಶಾ (ಸಿ) ರಾಣ ಕುಂಭ (ಡಿ) ಕೃಷ್ಣದೇವ ರೈ ಉತ್ತರ :ಎ -------------------