Posts

Government Discontinues Stamps Of Rajiv And Indira Gandhi ರಾಜೀವ್ , ಇಂದಿರಾ ಸ್ಟ್ಯಾಂಪ್ ಸ್ಥಗಿತ

ಹೊಸದಿಲ್ಲಿ : ಮಾಜಿ ಪ್ರಧಾನಿಗಳಾದ ಇಂದಿರಾ ಹಾಗೂ ರಾಜೀವ್ ಗಾಂಧಿ ಅವರ ಚಿತ್ರವಿರುವ ಅಂಚೆ ಚೀಟಿಗಳನ್ನು ಸ್ಥಗಿತಗೊಳಿಸಲು ಸರಕಾರ ನಿರ್ಧರಿಸಿದೆ. ರಾಜೀವ್, ಇಂದಿರಾ ಅಂಚೆ ಚೀಟಿ ಬದಲು ಆಧುನಿಕ ಭಾರತದ ನಿರ್ಮಾತೃಗಳ ಅಂಚೆ ಚೀಟಿಯನ್ನು ಹೊರತರಲು ಎನ್ಡಿಎ ಸರಕಾರ ನಿರ್ಧರಿಸಿದೆ. ಜವಾಹರ ಲಾಲ್ ನೆಹರು, ಮಹಾತ್ಮಗಾಂಧಿ, ಎ.ಆರ್.ಅಂಬೇಡ್ಕರ್ ಹಾಗೂ ಮದರ್ ತೆರೇಸಾ ಅವರ ಅಂಚೆ ಚೀಟಿಗಳನ್ನು ಉಳಿಸಿಕೊಳ್ಳಲು ಸರಕಾರ ತೀರ್ಮಾನಿಸಿದೆ. ಹೊಸ ಪರಿಕಲ್ಪನೆಯ ಅಂಚೆ ಚೀಟಿಗಳು ಶ್ಯಾಂ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ, ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಬಾಯ್ ಪಟೇಲ್, ಛತ್ರಪತಿ ಶಿವಾಜಿ, ಮೌಲಾನಾ ಆಜಾದ್, ಭಗತ್ ಸಿಂಗ್, ಜಯಪ್ರಕಾಶ್ ನಾರಾಯಣ, ರಾಮ್ ಮನೋಹರ್ ಲೋಹಿಯಾ,ವಿವೇಕಾನಂದ, ಮಹಾರಾಣಾ ಪ್ರತಾಪ್ ಅವರ ಚಿತ್ರಗಳನ್ನು ಒಳಗೊಂಡಿರಲಿದೆ. 'ಹೊಸ ಪರಿಕಲ್ಪನೆಗೆ ಅನುಗುಣವಾಗಿ ಅಂಚೆ ಚೀಟಿಗಳ ಸೇರ್ಪಡೆ ಹಾಗೂ ಕೆಲ ಅಂಚೆ ಚೀಟಿಗಳ ಬಳಕೆ ಸ್ಥಗಿತಗೊಳುಸುವುದು ಮಾಮೂಲಿ ಪ್ರಕ್ರಿಯೆ. ಸೀಮಿತ ಬಳಕೆಗೆ ನಿಗದಿಯಾಗಿದ್ದ ಇಂಥ ಖ್ಯಾತನಾಮರ ಸ್ಮರಣಾರ್ಥ ಅಂಚೆ ಚೀಟಿಗಳು ಇನ್ನು ಮುಂದೆ ಸುಲಭವಾಗಿ ಲಭ್ಯವಾಗಲಿವೆ,'ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. 'ನಮ್ಮ ಸರಕಾರಕ್ಕೆ ದೇಶ ಎಂದರೆ ಕೇವಲ ಒಂದು ಕುಟುಂಬ ಅಲ್ಲ, ಸಿದ್ಧಾಂತಗಳು ಬದಲಾದರೂ,

Govt launches three mobile-based services for EPF members

Union Minister Bandaru Dattatreya on Tuesday launched three mobile-based services - a Mobile Application, SMS- based UAN (Universal Account Number) Activation and Missed Call service - for the Employees Provident Fund (EPF) members. "The members would be able to activate their UAN accounts from the comfort of their mobile phones and can also access their accounts for viewing their monthly credits through the passbook as well as view their details available with EPFO. "Similarly the EPF pensioners have been given the facility to access their pension disbursement details through this mobile app... the employers can also view their remittance details," the Union Minister of State for Labour and Employment said, according to a government release. "The app can be downloaded from the EPFO (EPF Organisation) website", it added. EPFO has already in place a Short Code SMS service through which the members can find ou

ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ಖಾಯಂ.

ಬೆಂಗಳೂರು: ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಅಧಿಕೃತ ಆದೇಶ ಹೊರಡಿಸಿದೆ. ಆ ನಿಟ್ಟಿನಲ್ಲಿ ಇನ್ಮುಂದೆ ಬೆಂಗಳೂರು ನಗರ ರೈಲ್ವೆ ನಿಲ್ದಾಣ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವಾಗಲಿದೆ. ಬೆಂಗಳೂರು ನಗರ ರೈಲ್ವೆ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಬೇಕೆಂದು ಕನ್ನಡ ಪರ ಸಂಘಟನೆಗಳ ಹಲವು ದಿನಗಳ ಬೇಡಿಕೆಯಾಗಿತ್ತು. ಇದೀಗ ಸರ್ಕಾರ ಅಧಿಕೃತವಾಗಿ ಮರುನಾಮಕರಣ ಮಾಡಿ ಆದೇಶ ಹೊರಡಿಸಿದೆ.

ಆಸ್ಟ್ರೇಲಿಯಾದ 29ನೇ ಪ್ರಧಾನಿಯಾಗಿ ಮಾಲ್ಕಂ ಅಧಿಕಾರ ಸ್ವೀಕಾರ.:

ಕ್ಯಾನ್ ಬೆರಾ, ಸೆ. 15: ಆಸ್ಟ್ರೇಲಿಯಾದಲ್ಲಿ ನಡೆದ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಆಂತರಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಟೋನಿ ಅಬೊಟ್ ಅವರನ್ನು ಸೋಲಿಸಿ ಮಾಲ್ಕಂ ಟರ್ನ್ಸ್ ಬುಲ್ಸ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ. ಸೋಮವಾರ ನಡೆದ ಚುನಾವಣೆಯಲ್ಲಿ ಮಾಲ್ಕಂ ಟರ್ನ್ಬುಲ್ಸ್ ವಿರುದ್ಧ ಅಬೋಟ್ ಸೋತಿದ್ದ ಅಬೊಟ್ ಅವರು ಅಧಿಕಾರಕ್ಕೇರಿದ ಕೇವಲ ಎರಡು ವರ್ಷಗಳ ಅವಧಿಯಲ್ಲಿಯೇ ಪ್ರಧಾನಿ ಪಟ್ಟವನ್ನು ತ್ಯಜಿಸಬೇಕಾಯಿತು. ಗವರ್ನರ್ ಜನರಲ್ ಪೀಟರ್ ಕೊಸ್ ಗ್ರೋವ್ ಅವರು ಮಾಲ್ಕಂ ಅವರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ದೇಶದ 29ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ 60 ವರ್ಷ ವಯಸ್ಸಿನ ಮಾಲ್ಕಂ ಅವರು ಹೊಸ ಮಾದರಿಯ ಕನ್ಸರ್ವೇಟಿವ್ ಆಡಳಿತವನ್ನು ನೀಡುವ ಭರವಸೆ ನೀಡಿದ್ದಾರೆ. ಮಲ್ಟಿ ಮಿಲಿಯನೇರ್, ಮಾಜಿ ಬ್ಯಾಂಕರ್ ಟರ್ನ್ ಬುಲ್ ಅವರಿಗೆ ವಿದೇಶಾಂಗ ಸಚಿವರಾದ ಜೂಲಿ ಬಿಷಪ್ ಅವರ ಬೆಂಬಲವೂ ಸಿಕ್ಕಿದೆ. ರಾಜಕೀಯ ಅಸ್ಥಿರತೆ: ಮಾಜಿ ಲಿಬರಲ್ ಪಾರ್ಟಿ ನಾಯಕ ಹಾಗೂ ಸಂಪರ್ಕ ಖಾತೆ ಸಚಿವ ಮಾಲ್ಕಂ ಟರ್ನ್ಬುಲ್ರನ್ನು ಅಬೊಟ್ರ ಸ್ಥಾನಕ್ಕೆ ಬದಲಾಯಿಸುವ ಬಗ್ಗೆ ನಡೆದ ಚುನಾವಣೆಯಲ್ಲಿ ಅಬೊಟ್ 54-44 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. 2 ವರ್ಷಗಳ ಕನ್ಸರ್ವೇಟಿವ್ ಸಮ್ಮಿಶ್ರ ಸರಕಾರದಲ್ಲಿ ಉಂಟಾದ ನಾಯಕತ್ವ ಬದಲಾವಣೆಯು ಆಸ್ಟ್ರೇಲಿಯಾದಲ್ಲಿ ತೀವ್ರ ರಾಜಕೀಯ ಸಂಚಲನಕ್ಕ

25 ವರ್ಷಗಳಲ್ಲಿ ಶೇ 3ರಷ್ಟು ತಗ್ಗಿದ ಜಾಗತಿಕ ಅರಣ್ಯ ಪ್ರದೇಶ ಅರಣ್ಯ ನಾಶ ಭಾರತದಲ್ಲೇ ಹೆಚ್ಚು; ವಿಶ್ವಸಂಸ್ಥೆ ವರದಿ

ಸಿಡ್ನಿ (ಐಎಎನ್ಎಸ್): ಭಾರತದಲ್ಲಿ ಹಚ್ಚ ಹಸಿರಿನ ಅರಣ್ಯ ಪ್ರದೇಶ ಕಳೆದ ಎರಡೂವರೆ ದಶಕದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಅರಣ್ಯನಾಶ ಭಾರತದಲ್ಲೇ ಹೆಚ್ಚಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ವಿಶ್ವಸಂಸ್ಥೆಯ 'ಜಾಗತಿಕ ಅರಣ್ಯ ಸಂಪತ್ತು ಮೌಲ್ಯಮಾಪನ ವರದಿ (ಜಿಎಫ್ಆರ್ಎ) ಹೇಳಿದೆ. ಮೆಲ್ಬರ್ನ್ ವಿಶ್ವವಿದ್ಯಾಲಯದ ತಜ್ಞರ ತಂಡ ಈ ಅಧ್ಯಯನ ನಡೆಸಿದೆ. 1990ರಿಂದ ಅಂದರೆ ಕಳೆದ 25 ವರ್ಷಗಳಲ್ಲಿ ಪ್ರಪಂಚದಾದ್ಯಂತ ಅರಣ್ಯ ಪ್ರದೇಶ ಶೇ 3ರಷ್ಟು ತಗ್ಗಿದೆ. ಶೇ 3ರಷ್ಟು ಅಂದರೆ 129 ದಶಲಕ್ಷ ಹೇಕ್ಟರ್ಗಳಷ್ಟು. ಇದು ಗಾತ್ರದಲ್ಲಿ ದಕ್ಷಿಣ ಆಫ್ರಿಕಾ ದೇಶವನ್ನು ಹೋಲುತ್ತದೆ ಎಂದು ಈ ಅಧ್ಯಯನ ತಂಡದ ಮುಖ್ಯಸ್ಥ ಪ್ರೊಪೆಸರ್ ರುದ್ ಕೀನನ್ ಆತಂಕ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅರಣ್ಯ ರಕ್ಷಣೆಗಾಗಿ ಹಲವು ಕಾಯ್ದೆಗಳು ಜಾರಿಯಲ್ಲಿವೆ. ಆದರೆ, ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಾಮರ್ಥ್ಯ ಆ ದೇಶಗಳಿಗಿಲ್ಲ. ಹೀಗಾಗಿ ಕೃಷಿ ಭೂಮಿ ಅಭಿವೃದ್ಧಿ ಹೆಸರಿನಲ್ಲಿ ಮರಗಳ ಆಹುತಿಯಾಗುತ್ತಿವೆ ಎಂದೂ ವರದಿ ಗಮನ ಸೆಳೆದಿದೆ. ಸಣ್ಣ ಮತ್ತು ದೊಡ್ಡ ರೈತರಿಂದ ಕೃಷಿ ಭೂಮಿ ಅಭಿವೃದ್ಧಿಗಾಗಿ ಹೆಚ್ಚಿನ ಅರಣ್ಯ ನಾಶ ಆಗಿದೆ. ಬ್ರೆಜಿಲ್, ಇಂಡೋನೇಷ್ಯಾ, ನೈಜೀರಿಯಾದಲ್ಲಿ ಕಳೆದ 5 ವರ್ಷಗಳಲ್ಲಿ ಗರಿಷ್ಠ ಹಾನಿ ಸಂಭವಿಸಿದೆ ಎಂದು ವರ

TIME TABLE OF FIRST DIVISION ASSISTANTS/SECOND DIVISION ASSTS.(KPSC)

Image

Teacher Transfer Time Table 2015 HOLIDAY ON 16.09.15 & 17.09.15 *18.09.15 - 5701 To 6100 (Pry) *18.09.15 - 1 To 313 (Hischool PET)

Image