Nijasharana Ambigara Choudayya 12 shatamanadalliddaru.. Full Dtls @ freegksms .blogspot .in

ಅಂಬಿಗರ ಚೌಡಯ್ಯ ೧೨
ನೇ ಶತಮಾನದ ಬಸವಣ್ಣನ
ಸಮಕಾಲೀನ ಶರಣ. ಆತ ನದಿಯಲ್ಲಿ
ದೋಣಿ ನಡೆಸುವ ಕಾಯಕ
ಮಾಡುತ್ತಿದ್ದ.
ಈತ ೨೭೯ ವಚನಗಳನ್ನು "ಅಂಬಿಗರ
ಚೌಡಯ್ಯ" ಎಂಬ ತನ್ನ ಹೆಸರಿನ
ಅಂಕಿತದಲ್ಲೇ
ರಚಿಸಿರುವುದು ಒಂದು ವಿಶೇಷ.
ಹಿನ್ನೆಲೆ
ಅಂಬಿಗರ ಚೌಡಯ್ಯ
ವಚನಗಳನ್ನು ಓದಿದವರಿಗೆ ಚೌಡಯ್ಯ
ಒಬ್ಬ ಪ್ರಾಮಾಣಿಕ ಹೋರಾಟಗಾರ ,
ನಿರ್ಭಿಡೆಯ ಮನುಷ್ಯ. ದುಡಿವ
ವರ್ಗದವರ ದನಿಯಾಗಿ ವಚನಕಾರರಲ್ಲಿ
ವಿಶಿಷ್ಟಸ್ಥಾನ ಪಡೆದಾತ.
ವಚನಕಾರರಲ್ಲಿ ಬಸವಣ್ಣ,
ಅಕ್ಕಮಹಾದೇವಿ, ಚೆನ್ನ ಬಸವಣ್ಣ,
ಅಲ್ಲಮಪ್ರಭು, ಸಿದ್ದರಾಮ ಇವರ
ಬಗೆಗೆ ಹೆಚ್ಚು ಅಧ್ಯಯನ - ಸಾಹಿತ್ಯ
ಸಮೀಕ್ಷೆ ನಡೆದಿವೆ, ಆದರೆ ಚೌಡಯ್ಯ -
ಕಾಳವ್ವೆ - ಉರಿಲಿಂಗಪೆದ್ದಿ ಈ
ಮೊದಲಾದ ಶೂದ್ರ ವಚನಕಾರರ ಬಗೆಗೆ
ಹೆಚ್ಚಿನ ಅಧ್ಯಯನ, ವಿಮರ್ಶೆ ಆಗಿಲ್ಲ.
ವಚನ ಚಳುವಳಿಯ ಮೂಲ ಪ್ರೇರಣೆಗೆ
ಬಸವಣ್ಣ ಕಾರಣವಾದರೆ ಆ
ಚಳುವಳಿಯನ್ನು ಜೀವಂತಗೊಳಿಸಿದವರು
ಚೌಡಯ್ಯ ಮೊದಲಾದ ದುಡಿವ
ವರ್ಗದಿಂದ ಬಂದ ವಚನಕಾರರು. ಈ
ಅಂಶವನ್ನು ಚರಿತ್ರೆ ಮರೆಯಲಾರದು.
ಚೌಡಯ್ಯನ ನೇರ ಹಾಗೂ ನಿರ್ಭೀಡೆಯ
ನುಡಿಗಳು ಭಕ್ತಿಯ ಅಮಲಿನ ಭಾವುಕರಿಗೆ
ಕಟು ಎಂದೆನಿಸಿದರೂ ಅಲ್ಲಿ ದಟ್ಟ
ಸತ್ಯವಡಗಿದೆ, ಪ್ರಾಮಾಣಿಕ
ಅನುಭವವಿದೆ.
ಇದನ್ನೆಲ್ಲಾ ಅರ್ಥೈಸಿಕೊಂಡಾಗ
ವಚನಕಾರರ ಪ್ರಾಮುಖ್ಯತೆ
ತಿಳಿಯುತ್ತದೆ. ಈ ದಿಸೆಯಲ್ಲಿ ಅಂಬಿಗರ
ಚೌಡಯ್ಯ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

INCOME TAX CALCULATION 2022-23 IN A CLICK