ಅನಂತಮೂರ್ತಿ ಜೀವನಚಿತ್ರ

Updated: 22 Aug 2014 09:23:57 PM IST
 ಜನನ​: ಡಿಸೆಂಬರ್ 21, 1932
ಮೇಳಿಗೆ ಗ್ರಾಮ, ತೀರ್ಥಹಳ್ಳಿ ತಾಲೂಕು
ಶಿವಮೊಗ್ಗ ಜಿಲ್ಲೆ
ವಿದ್ಯಾಭ್ಯಾಸ
* ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯ ಕುರಿತು ಪಿ.ಎಚ್.ಡಿ. (ಬರ್ಮಿಂಗ್ ಹ್ಯಾಮ್ ವಿ.ವಿ. ಯುನೈಟೆಡ್ ಕಿಂಗ್ ಡಂ), 1966
* ಇಂಗ್ಲಿಷ್ ಎಂ.ಎ., ಮೈಸೂರು ವಿಶ್ವವಿದ್ಯಾಲಯ, 1956
* ಬಿ.ಎ. ಆನರ್ಸ್, ಮಹಾರಾಜ ಕಾಲೇಜು, ಮೈಸೂರು
ವೃತ್ತಿ ಅನುಭವಗಳು
* ಕುಲಪತಿ, ಕೇಂದ್ರೀಯ ವಿಶ್ವವಿದ್ಯಾಲಯ, ಗುಲ್ಬರ್ಗ, 2001
* ಸಂದರ್ಶಕ ಪ್ರಾಧ್ಯಾಪಕ, ಕಾರ್ನೆಲ್ ವಿವಿ, 2000
* ಸಂದರ್ಶಕ ಪ್ರಾಧ್ಯಾಪಕ, ಪೆನ್ವಿಲ್ವೇನಿಯಾ ವಿವಿ, 2000
* ಸನಿವಾಸ ಲೇಖಕ (ರೈಟರ್ ಇನ್ ರೆಸಿಡೆನ್ಸ್), ಟೆಕ್ಸಾಸ್ ವಿವಿ, ಆಸ್ಟಿನ್, 1995
* ಅಧ್ಯಕ್ಷರು, ಇಂಡಿಯನ್ ಅಕಾಡೆಮಿ (ದೆಹಲಿ) 1993-98
* ಅಧ್ಯಕ್ಷರು, ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ (ದೆಹಲಿ) 1992-93
* ಸಂದರ್ಶಕ ಪ್ರಾಧ್ಯಾಪಕ, ಜವಾಹರಲಾಲ್ ನೆಹರು ವಿವಿ, ದೆಹಲಿ, 1993
* ಪ್ರೊಫೆಸರ್, ಇಂಗ್ಲಿಷ್ ವಿಭಾಗ, ಮೈಸೂರು ವಿವಿ, 1980-92
* ಸಂದರ್ಶಕ ಪ್ರಾಧ್ಯಾಪಕ, ಟ್ಯೂಬಿಂಗನ್ ವಿವಿ, ಜರ್ಮನಿ, 1992
* ಉಪಕುಲಪತಿ, ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ, ಕೇರಳ 1987-91
* ಫುಲ್ ಬ್ರೈಟ್ ಸಂದರ್ಶಕ ಪ್ರಾಧ್ಯಾಪಕ, ಅಯೋವಾ ವಿವಿ, 1986-87
* ಸಂದರ್ಶಕ ಲೇಖಕ, ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ, ಅಯೋವಾ ವಿವಿ, 1985
* ಸಂದರ್ಶಕ ಪ್ರಾಧ್ಯಾಪಕ, ಶಿವಾಜಿ ವಿವಿ, ಕೊಲ್ಲಾಪುರ, 1982
* ಸಂದರ್ಶನ ಪ್ರಾಧ್ಯಾಪಕ, ಟಫ್ಟ್ಸ್ ವಿವಿ, 1978
* ಸಂದರ್ಶಕ ಪ್ರಾಧ್ಯಾಪಕ, ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ, ಅಯೋವಾ, 1975
* ರೀಡರ್, ಇಂಗ್ಲೀಷ್ ವಿಭಾಗ,ಮೈಸೂರು ವಿವಿ, 1970-80
* ರೀಡರ್, ಇಂಗ್ಲಿಷ್ ವಿಭಾಗ, ಪ್ರಾದೇಶಿಕ ಶಿಕ್ಷಣ ಕಾಲೇಜು, ಮೈಸೂರು, 1967-70
* ಇಂಗ್ಲಿಷ್ ಉಪನ್ಯಾಸಕ, 1956-63
ಫೆಲೋಶಿಪ್ ಮತ್ತು ಪ್ರಶಸ್ತಿಗಳು
* ಬಷೀರ್ ಪುರಸ್ಕಾರಂ, ಕೇರಳ, 2012
* ಗೌರವ ಡಾಕ್ಟರೇಟ್, ಕೇಂದ್ರಿಯ ವಿಶ್ವವಿದ್ಯಾಲಯ, ಗುಲ್ಬರ್ಗ, 2012
* ಗೌರವ ಡಾಕ್ಟರೇಟ್, ಕಲ್ಕತ್ತಾ ವಿಶ್ವವಿದ್ಯಾಲಯ, 2012
* ರವೀಂದ್ರನಾಥ ಟ್ಯಾಗೋರ್ ಸ್ಮಾರಕ ಪದಕ, ಕಲ್ಕತ್ತಾ ವಿಶ್ವವಿದ್ಯಾಲಯ, 2012
* ಸಂದರ್ಶಕ ಪ್ರಾಧ್ಯಾಪಕ, ಎಜುರೈಟ್ ಯೋಜನೆ, ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ, ಕೊಟ್ಟಾಯಂ, ಕೇರಳ 2010
* ಫಕೀರ್ ಮೋಹನ್ ಸೇನಾಪತಿ ರಾಷ್ಟ್ರೀಯ ಪುರಸ್ಕಾರ, ಒರಿಸ್ಸಾ, 2012
* ಗಣಕ್ ಸೃಷ್ಟಿ ಪ್ರಶಸ್ತಿ, ಕೋಲ್ಕತ್ತ, 2002
* ಕೆಳದಿ ಶಿವಪ್ಪ ನಾಯಕ ಪ್ರಶಸ್ತಿ, ಕೆಳದಿ ಗ್ರಾಮ, 2002
* ವಾಕ್ಪತಿ ಪ್ರಶಸ್ತಿ, ಕೇಂದ್ರಿಯ ಉಚ್ಚ ಶಿಕ್ಷಣ ಸಂಸ್ಥಾನಂ, ಸಾರಾನಾಥ್, ವಾರಣಾಸಿ, 2002
* ಬಾಪುರೆಡ್ಡಿ ಪುರಸ್ಕಾರಂ, ಹೈದರಾಬಾದ್, 2001
* ಪದ್ಮಭೂಷಣ, ಭಾರತ ಸರ್ಕಾರ, 1998
* ಶಿಖರ್ ಸಮ್ಮಾನ್, ಹಿಮಾಚಲ ಪ್ರದೇಶ ಸರ್ಕಾರ, 1995
* ಗೌರವ ಡಿ.ಲಿಟ್, ರವೀಂದ್ರ ಭಾರತಿ ವಿ.ವಿ, ಕಲ್ಕತ್ತ 1995
* ಜ್ಞಾನಪೀಠ ಪ್ರಶಸ್ತಿ, 1994
* ಮಾಸ್ತಿ ಪ್ರಶಸ್ತಿ, 1994
* ಸೌಹಾರ್ದ ಪ್ರಶಸ್ತಿ, 1990
* 'ಬರ' ಚಿತ್ರಕ್ಕಾಗಿ ಅತ್ಯುತ್ತಮ ಕಥಾ ಪ್ರಶಸ್ತಿ, ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮ, 1989
* ಸಮಾಜಭೂಷಣ ಪ್ರಶಸ್ತಿ, ಅದಮಾರು ಮಠ,ಉಡುಪಿ, 1988
* ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರ, 1984
* ಕಥಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, 1983
* 'ಘಟಶ್ರಾದ್ಧ' ಸಿನಿಮಾಕ್ಕೆ ಅತ್ಯುತ್ತಮ ಕಥಾ ಪ್ರಶಸ್ತಿ, ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮ, 1978
* ಫೆಲೋಶಿಪ್, ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ, ಅಯೋವಾ ವಿವಿ, 1975
* ವಿಸಿಟಿಂಗ್ ರೈಟರ್, ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ, ಅಯೋವಾ ವಿವಿ, 1975
* ಸೃಜನಶೀಲ ಸಾಹಿತ್ಯಕ್ಕಾಗಿ ಹೋಮಿ ಭಾಭಾ ಫೆಲೋಶಿಪ್, 1972-74
* 'ಸಂಸ್ಕಾರ' ಚಿತ್ರಕ್ಕಾಗಿ ಅತ್ಯುತ್ತಮ ಕಥಾ ಪ್ರಶಸ್ತಿ, 1970
* ಉನ್ನತ ಅಧ್ಯಯನಕ್ಕಾಗಿ ಕಾಮನ್ ವೆಲ್ತ್ ಫೆಲೋಶಿಪ್, ಯುನೈಟೆಡ್ ಕಿಂಗ್ ಡಂ, 1963-66
* ಕೃಷ್ಣರಾವ್ ಚಿನ್ನದ ಪದಕ (ಎಂ.ಎ) ಮೈಸೂರು ವಿ.ವಿ., 1956
ವಿಚಾರ ಸಂಕಿರಣಗಳು, ಉಪನ್ಯಾಸಗಳು ಮತ್ತು ಪ್ರವಾಸ
* ಇಂಡಿಯಾ ಆ್ಯಸ್ ಎ ನೇಷನ್ ಅಂಡ್ ಎ ಸೊಸೈಟಿ, ಲಕ್ಷ್ಮಿ ನಿಜಾಮುದ್ದೀನ್  ಸ್ಮಾರಕ ಉಪನ್ಯಾಸ, 2012
* ಗ್ರೋಯಿಂಗ್ ಅಪ್ ಆ್ಯಸ್ ಎ ರೈಟರ್ ರೀಜನಲ್ ಇಂಡಿಯನ್ ಲ್ಯಾಂಗ್ವೇಜ್, ರಾಧಾಕೃಷ್ಣನ್ ಸ್ಮಾರಕ ಉಪನ್ಯಾಸ, 2012
* ರವೀಂದ್ರನಾಥ್ ಎ ವಾಯ್ಸ್ ಫ್ರಮ್ ಏಷ್ಯಾ, ಯುನೆಸ್ಕೊ ಉಪನ್ಯಾಸ, ಪ್ಯಾರಿಸ್, 2011
* ಫೆಸ್ಟಿವಲ್ ಆಫ್ ಲೆಟರ್ಸ್, ಲೋಹಿಯಾ ಶತಮಾನೋತ್ಸವದ ಉದ್ಘಾಟನೆ, ಸಾಹಿತ್ಯ ಅಕಾಡೆಮಿ, ದೆಹಲಿ, 2010
* ರಾಧಾಕೃಷ್ಣನ್ ಸ್ಮಾರಕ ಉಪನ್ಯಾಸಕಗಳು, ಆಲ್ ಸೌಲ್ಸ್ ಕಾಲೇಜ್, ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, 2007-08
ಕನ್ನಡ ಕೃತಿಗಳು
* 'ಸಮಸ್ತ ಕಾವ್ಯ' (ಆರು ದಶಕಗಳ ಕಾವ್ಯ), ಅಭಿನವ, ಬೆಂಗಳೂರು, ೨೦೧೨
* 'ಪ್ರೀತಿ ಮೃತ್ಯು ಮತ್ತು ಭಯ' (ಕಾದಂಬರಿ), ಅಂಕಿತ ಪುಸ್ತಕ, ಬೆಂಗಳೂರು, (ಬರೆದದ್ದು ೧೯೫೬), ಪ್ರಕಟವಾದದ್ದು ೨೦೧೨'
* 'ಪಚ್ಚೆ ರೆಸಾರ್ಟ್', (ಪದ್ಯಗಳು ಮತ್ತು ಸಣ್ಣ ಕತೆಗಳು), ಅಭಿನವ, ಬೆಂಗಳೂರು, ೨೦೧೧
* 'ಆಚೀಚೆ' (ಲೇಖನಗಳು), ಅಭಿನವ, ಬೆಂಗಳೂರು, ೨೦೧೧
* 'ರುಚಿಕರ ಕಹಿ ಸತ್ಯಗಳ ಕಾಲ' (ಅಂಕಣ ಬರಹಗಳು) ವಸಂತ ಪ್ರಕಾಶನ, ಬೆಂಗಳೂರು, ೨೦೧೧
* 'ಶತಮಾನದ ಕವಿ ರಿಲ್ಕೆ' ಅಭಿನವ, ಬೆಂಗಳೂರು, ೨೦೦೯
* 'ಅಭಾವ' (ಕವನಗಳು), ಅಭಿನವ, ಬೆಂಗಳೂರು, ೨೦೦೯
* 'ಶತಮಾನದ ಕವಿ ವರ್ಡ್ಸ್ ವರ್ತ್', ಅಭಿನವ, ಬೆಂಗಳೂರು, ೨೦೦೯
* 'ಮತ್ತೆ ಮತ್ತೆ ಬ್ರೆಕ್ಟ್' ಅಹರ್ನಿಶಿ ಪ್ರಕಾಶನ, ಶಿವಮೊಗ್ಗ, ೨೦೦೯
* 'ಹತ್ತು ಸಮಸ್ತರ ಜೊತೆ' (ಸಂದರ್ಶನಗಳು), ಅಹರ್ನಿಶಿ ಪ್ರಕಾಶನ, ಶಿವಮೊಗ್ಗ, ೨೦೦೯
* 'ಕಾಲಮಾನ' (ಲೇಖನಗಳು), ಅಭಿನವ, ಬೆಂಗಳೂರು, ೨೦೦೯
* 'ಸದ್ಯ ಮತ್ತು ಶಾಶ್ವತ' (ಲೇಖನಗಳು), ಅಂಕಿತ ಪುಸ್ತಕ, ಬೆಂಗಳೂರು, ೨೦೦೮
* 'ಶತಮಾನದ ಕವಿ ಯೇಟ್ಸ್', ಅಭಿನವ, ಬೆಂಗಳೂರು, ೨೦೦೮
* 'ಮಾತು ಸೋತ ಭಾರತ'(ಲೇಖನಗಳು), ಅಭಿನವ, ಬೆಂಗಳೂರು, ೨೦೦೭
* 'ಋಜುವಾತು' (ಸಾಹಿತ್ಯ, ಸಂಸ್ಕೃತಿ ಮತ್ತು ರಾಜಕೀಯ ಕುರಿತ ಲೇಖನಗಳು), ಅಂಕಿತ ಪುಸ್ತಕ, ಬೆಂಗಳೂರು, ೨೦೦೭
* 'ವಾಲ್ಮೀಕಿಯ ನೆವದಲ್ಲಿ' (ಲೇಖನಗಳು), ಅಭಿನವ, ಬೆಂಗಳೂರು, ೨೦೦೬
* 'ದಿವ್ಯ'(ಕಾದಂಬರಿ), ಅಕ್ಷರ ಪ್ರಕಾಶನ, ಹೆಗ್ಗೋಡು, ೨೦೦೧
* 'ಐದು ದಶಕದ ಕತೆಗಳು', ಅಕ್ಷರ ಪ್ರಕಾಶನ, ಹೆಗ್ಗೋಡು,೨೦೦೧
* 'ಇಲ್ಲಿಯವರೆಗಿನ ಕವಿತೆಗಳು', ಪ್ರಿಸಂ ಬುಕ್ಸ್ ಪ್ರೈ.ಲಿ., ಬೆಂಗಳೂರು, ೨೦೦೧
* 'ಕನ್ನಡ, ಕರ್ನಾಟಕ' (ಆಯ್ದ ಲೇಖನಗಳು), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೨೦೦೧
* 'ಯುಗ ಪಲ್ಲಟ' (ಲೇಖನಗಳು), ಅಭಿನವ, ಬೆಂಗಳೂರು, ೨೦೦೧
* 'ಬೆತ್ತಲೆ ಪೂಜೆ ಯಾಕೆ ಕೂಡದು' (ಲೇಖನಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೬
* 'ಸೂರ್ಯನ ಕುದುರೆ' (ಕತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೪
* 'ಭವ' (ಕಾದಂಬರಿ), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೪
* 'ದಾವ್ ದ ಜಿಂಗ್' (ಅನುವಾದ), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೫
* 'ಮಿಥುನ' (ಕವಿತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೨
* 'ಪೂರ್ವಾಪರ' (ವಿಮರ್ಶಾ ಲೇಖನಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೯೨
* 'ಅಜ್ಜನ ಹೆಗಲ ಸುಕ್ಕುಗಳು' (ಕವಿತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೮೯
* 'ಎರಡು ದಶಕಗಳ ಕತೆಗಳು' ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೮೯
* 'ಆಕಾಶ ಮತ್ತು ಬೆಕ್ಕು' (ಕತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೮೩
* 'ಸಮಕ್ಷಮ' (ರಾಜಕೀಯ, ಸಂಸ್ಕೃತಿ, ಸಮಾಜ ಮತ್ತು ಸಾಹಿತ್ಯ ಕುರಿತ ಲೇಖನಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೮೨
* 'ಅವಸ್ಥೆ' (ಕಾದಂಬರಿ), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೭೮
* 'ಭಾರತೀಪುರ' (ಕಾದಂಬರಿ), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೭೪
* 'ಪ್ರಜ್ನೆ ಮತ್ತು ಪರಿಸರ' (ವಿಮರ್ಶಾ ಲೇಖನಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೭೪
* 'ಸನ್ನಿವೇಶ' (ವಿಮರ್ಶಾ ಲೇಖನಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೭೪
* 'ಕನ್ನಡ ಕಾವ್ಯ' (ಸಂಪಾದಕ), ನ್ಯಾಷನಲ್ ಬುಕ್ ಟ್ರಸ್ಟ್, ದೆಹಲಿ, ೧೯೭೨
* 'ಆವಾಹನೆ' (ನಾಟಕ), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೭೧
* 'ಸಂಸ್ಕಾರ' (ಕಾದಂಬರಿ), ಮನೋಹರ ಗ್ರಂಥಮಾಲೆ, ಧಾರವಾಡ, ೧೯೬೫
(ಈ ಕಾದಂಬರಿಯು ಇಂಗ್ಲಿಷ್, ರಷ್ಯನ್, ಫ್ರೆಂಚ್, ಉರ್ದು, ತಮಿಳು ಮತ್ತು ಗುಜರಾತಿಗೂ ಅನುವಾದಗೊಂಡಿದೆ)
* 'ಮೌನಿ' (ಕತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೬೭
* 'ಪ್ರಶ್ನೆ' (ಕತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೬೨
* 'ಎಂದೆಂದೂ ಮುಗಿಯದ ಕತೆ' (ಕತೆಗಳು), ಅಕ್ಷರ ಪ್ರಕಾಶನ, ಹೆಗ್ಗೋಡು, ೧೯೫೫



 


Comments

Popular posts from this blog

KARNATAK STATE SSLC RESULT 2024

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*