ಇಂದು ಎಲ್ಲಾ ಉದ್ಯೋಗಾವಕಾಶಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಳಿಸುವ ಅಂಕಗಳ ಮೇಲೆ ದೊರೆಯುತ್ತವೆ. ಈ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಬರುತ್ತವೆ..ಈ ಜಿ ಕೆ ವಿಭಾಗದ ಅಲ್ಪ ಭಾಗವನ್ನು ಪೂರೈಸುವ ಗುರಿ ನಮ್ಮದು....( (01/September/2009 ರಿಂದ ಆರಂಭ # CONTACT NO: +91 8951926000)
ಸಾಧನೆಗೆ ಸನ್ಮಾನ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಶ್ರೀಮತಿ ಉಮಾಶ್ರೀ ಅವರಿಂದ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ 625 ಕ್ಕೆ 625 ಅಂಕ ಪಡೆದು ಬನಹಟ್ಟಿ (ನಮ್ಮೂರು)ಗೆ ಕೀರ್ತಿ ತಂದ ರವೀಂದ್ರ ಶಿರಹಟ್ಟಿ ಅವರ ಪುತ್ರಿ ಪಲ್ಲವಿಗೆ ಸನ್ಮಾನ
Comments
Post a Comment