ಆಗಸ್ಟ್ 11, 2021ರಂದು ನಡೆದ ನವೋದಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ : ಭಾಷಾ ವಿಭಾಗ : ವಾಕ್ಯ ಸಮುದಾಯ-4 ರ ಪ್ರಶ್ನೆಗಳು

ನವೋದಯ ವಿದ್ಯಾಲಯಗಳ 6ನೇ ತರಗತಿ ದಾಖಲಾತಿಗೆ ಪ್ರವೇಶ ಪರೀಕ್ಷೆ 2021

ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ(11/08/2021) ಕೇಳಿದ ಪ್ರಶ್ನೆಗಳು

ಭಾಷಾ ಪರೀಕ್ಷೆ: ವಾಕ್ಯ ಸಮುದಾಯ-4

ಈ ಕೆಳಗಿನ ವಾಕ್ಯ ಸಮುದಾಯವನ್ನು ಎಚ್ಚರಿಕೆಯಿಂದ ಓದಿ ಮತ್ತು ನಂತರದ ಪ್ರಶ್ನೆಗಳಿಗೆ ಉತ್ತರಿಸಿರಿ

     ಶರದ್ ಋತುವು ಬೇಸಿಗೆಕಾಲ ಮತ್ತು ಚಳಿಗಾಲದ ನಡುವೆ ಬರುವ ಕಾಲವಾಗಿದೆ. ಈ ಸುಂದರವಾದ ಕಾಲದಲ್ಲಿ ಹಲವಾರು ಬದಲಾವಣೆಗಳು ಏರ್ಪಡುತ್ತವೆ. ದಿನಗಳು ಚಿಕ್ಕವಾಗುತ್ತವೆ. ಮರಗಳ ಎಲೆಗಳು ಹಸಿರಿನಿಂದ ಜೀವಂತ ಕೆಂಪು ಬಣ್ಣ, ಹಳದಿ ಮತ್ತು ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ. ವಾಸ್ತವವಾಗಿ ಮರಗಳಿಗೆ ತಮ್ಮ ಎಲೆಗಳನ್ನು ಹಸಿರಾಗಿ ಇಟ್ಟುಕೊಳ್ಳಲು ಸೂರ್ಯನ ಬೆಳಕು ಬೇಕು. ಸೂರ್ಯನ ಬೆಳಕಿಲ್ಲದೆಯೇ ಎಲೆಗಳು ಮಸುಕಾಗುತ್ತವೆ. ಬಹುತೇಕ ಎಲ್ಲಾ ಮುಂಜಾವಿನಲ್ಲಿ ತಾಪಮಾನವು ಘನೀಕರಣ ಬಿಂದುವನ್ನು ತಲುಪುತ್ತಿದ್ದಂತೆಯೇ, ಹುಲ್ಲು ಇನ್ನುಮುಂದೆ ಇಬ್ಬನಿಯ ಹೊದಿಕೆಯಿಂದಲ್ಲದೆಯೇ ಹಿಮದಿಂದ ಆವೃತವಾಗುತ್ತದೆ. ಪ್ರಾಣಿಗಳು ದೀರ್ಘವಾದ ಚಳಿಗಾಲದ ತಿಂಗಳುಗಳಿಗೆ ಆಹಾರವನ್ನು ಶೇಖರಿಸಲು ಪ್ರಾರಂಭಿಸುತ್ತವೆ. ಈ ಬದಲಾವಣೆಗಳು ನಾವು ಬೇಸಿಗೆಯ ತಾಪದಿಂದ ಚಳಿಗಾಲದ ಶೀತಕ್ಕೆ ಹೊಂದಿಕೊಳ್ಳುತ್ತಿರುವಂತೆ ಸಂಭವಿಸುತ್ತವೆ.

ಸೂಚನೆಗಳು

1. ಪ್ರತಿ ಪ್ರಶ್ನೆಗೆ ನಾಲ್ಕು ಆಯ್ಕೆಗಳಿವೆ.

2. ಪರೀಕ್ಷೆಗೆ ನಿಗದಿಪಡಿಸಲಾದ ಅವಧಿ 7.5 ನಿಮಿಷಗಳು.

3. ನೀವು ಆಯ್ಕೆ ಮಾಡಿದ ಉತ್ತರವು

ಸರಿಯಾಗಿದ್ದರೆ ಹಸಿರು ಬಣ್ಣಕ್ಕೆ

ತಪ್ಪಾಗಿದ್ದರೆ ಕೆಂಪು ಬಣ್ಣಕ್ಕೆ ಬದಲಾಗುತ್ತದೆ.

4. ಆಯ್ಕೆ ಮಾಡಿದ ಉತ್ತರವನ್ನು ಬದಲಿಸಲಾಗುವುದಿಲ್ಲ.

5. ಉತ್ತರಿಸಬೇಕಾದ ಪ್ರಶ್ನೆಗಳ ಒಟ್ಟು ಸಂಖ್ಯೆ:5:

6. ರಸಪ್ರಶ್ನೆಯ ಕೊನೆಯಲ್ಲಿ ಕ್ವಿಜ್ ರಿಸಲ್ಟ್ ಪ್ರದರ್ಶಿತಗೊಳ್ಳುವುದು.

ಈಗ ಸ್ಟಾರ್ಟ್ ಕ್ವಿಜ್‌ನ್ನು ಕ್ಲಿಕ್ ಮಾಡಿ.

ರಸಪ್ರಶ್ನೆ ಫಲಿತಾಂಶ

ಒಟ್ಟು ಪ್ರಶ್ನೆಗಳು
ಪ್ರಯತ್ನಿಸಿದ ಪ್ರಶ್ನೆಗಳು
ಸರಿ ಉತ್ತರಗಳು
ತಪ್ಪು ಉತ್ತರಗಳು
ಪ್ರತಿಶತ ಪ್ರಮಾಣ
ನಿಮ್ಮ ಒಟ್ಟು ಫಲಿತಾಂಶ
11/08/2021: ಅಂಕಗಣಿತದ 20 ಪ್ರಶ್ನೆಗಳು

ಶುಭವಾಗಲಿ

ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ ಅಗಸ್ಟ್ 11, 2021

Comments

Popular posts from this blog

ವಯಸ್ಸಿನ ಲೆಕ್ಕಾಚಾರ 2024

KARNATAK STATE SSLC RESULT 2024

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ರಸಪ್ರಶ್ನೆಗಳು