Posts

Clear Image 0f Tingal Tirulu January 2015

Image

Quiz(26/12/2014)

1. ಈ ಕೆಳಗಿನ ಯಾವ ರಾಜ್ಯದ ವಿಧಾನಸಭಾ ಸದಸ್ಯರು 6 ವರ್ಷ ಅಧಿಕಾರವಧಿಯನ್ನು ಹೊಂದಿದ್ದಾರೆ? A. ಗೋವಾ. B. ಜಮ್ಮು& ಕಾಶ್ಮೀರ.◆◇ C. ಹಿಮಾಚಲ ಪ್ರದೇಶ. D. ಮೇಘಾಲಯ. 2. ಪ್ರಾಣಿ ಜೀವಕೋಶಗಳಲ್ಲಿ ಈ ಕೆಳಗಿನ ಯಾವುದು ಇರುವುದಿಲ್ಲ? A. ಕೋಶಪೋರೆ. B. ಕೋಶಕೇಂದ್ರ. C. ಕೋಶದ್ರವ್ಯ. D. ಕೋಶಭಿತ್ತಿ.◆◇ 3. ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು ತಮ್ಮ ರಾಜೀನಾಮೆಯನ್ನು ಯಾರಿಗೆ ಸಲ್ಲಿಸುತ್ತಾರೆ? A. ಸಹಾಯಕ ಆಯುಕ್ತರು. B. ಜಿಲ್ಲಾಧಿಕಾರಿ. C. ತಾಲ್ಲೂಕ ಪಂಚಾಯತಿ ಅಧ್ಯಕ್ಷರು. D. ಗ್ರಾಮ ಪಂಚಾಯತಿ ಅಧ್ಯಕ್ಷರು.◆◇ 4. ಪಂಚಾಯತ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಸಿದ ಮೊದಲ ರಾಜ್ಯ ಯಾವುದು? A. ಕರ್ನಾಟಕ.◆◇ B. ರಾಜಸ್ತಾನ. C. ಗುಜರಾತ. D. ಆಂದ್ರಪ್ರದೇಶ. 5. 1993 ರ ಪಂಚಾಯತ್ ರಾಜ್ ಕಾಯ್ದೆ ಅನ್ವಯ ಸ್ಥಳಿಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಎಷ್ಟು ಪ್ರಮಾಣದ ಮೀಸಲಾತಿಯನ್ನು ಕಲ್ಪಿಸಲಾಗಿದೆ? A. 25% B. 30% C. 33%◆◇ D. 35% 6. ಜಿಲ್ಲಾ ಪಂಚಾಯತಿಯ ಒಬ್ಬ ಸದಸ್ಯನು ಎಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತಾನೆ? A. 30 ಸಾವಿರ. B. 40 ಸಾವಿರ.◆◇ C. 50 ಸಾವಿರ. D. 60 ಸಾವಿರ. 7. ಒಂದು ಪ್ರದೇಶವನ್ನು ಮಹಾನಗರ ಪಾಲಿಕೆ ಎಂದು ಪರಿಗಣಿಸಲು ಈ ಕೆಳಗಿನ ಯಾವ ಅಂಶವನ್ನು ಪರಿಗಣನೆಗೆ ತೆಗೆದುಕ್ಕೊಳ್ಳಲಾಗುತ್ತದೆ? A. 2 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹಾ

ಮೋದಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಾಜ್ಯದ 11 ನಗರಗಳು

ಬೆಂಗಳೂರು, ಡಿ.26- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದಿಂದ 11 ನಗರಗಳನ್ನು ಸರ್ಕಾರ ಆಯ್ಕೆ ಮಾಡಿದೆ. ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಗೆ 11 ನಗರಗಳನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಿಕೊಡಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ರಾಮನಗರ, ತುಮಕೂರು, ದೇವನಹಳ್ಳಿ, ಮೈಸೂರು, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ, ಧಾರವಾಡ, ಮಂಗಲೂರು, ಉಡುಪಿ, ಹೊಸಪೇಟೆ ಮತ್ತು ವಿಜಯಪುರಗಳನ್ನು ಆಯ್ಕೆ ಮಾಡಿ ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಪ್ರಕಾರ, ಸ್ಮಾರ್ಟ್ ಸಿಟಿಗೆ ಯಾವುದೇ ನಗರಗಳನ್ನು ಆಯ್ಕೆ ಮಾಡಬೇಕಾದರೆ ಒಂದರಿಂದ ನಾಲ್ಕು ಮಿಲಿಯನ್ ಜನಸಂಖ್ಯೆಯನ್ನು ಹೊಂದಿರಲೇಬೇಕು ಎಂಬ ನಿಯಮವಿದೆ

Quiz 25/12/2014

1. ಮದನಮೋಹನ ಮಾಳವೀಯರವರು ಇತ್ತೀಚಿಗೆ ಮರೋಣತ್ತರವಾಗಿ ಭಾರತ ರತ್ನ ಪ್ರಶಸ್ತಿ ಪುರಸ್ಕ್ರತರಾದರು, ಇಲ್ಲಿಯವರೆಗೆ ಎಷ್ಟು ವ್ಯಕ್ತಿಗಳಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ? A. 11. B. 12.◆◇ C. 13. D. 14. 2. 'ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ' ಯಾವ ರಾಜ್ಯದಲ್ಲಿದೆ? A. ಉತ್ತರಖಂಡ. B. ಉತ್ತರ ಪ್ರದೇಶ.◆◇ C. ಪಶ್ಚಿಮ ಬಂಗಾಳ. D. ಮಧ್ಯಪ್ರದೇಶ. 3. ಈ ಕೆಳಗಿನ ಯಾವ ಪತ್ರಿಕೆಯನ್ನು ಮಾಳವೀಯರವರು ಸ್ಥಾಪಿಸಿದ್ದರು? A. ದಿ ಲೀಡರ್.◆◇ B. ದಿ ಹಿಂದೂಸ್ತಾನ. C. ದಿ ಹಿಂದುಯಿಸಂ. D. ಯಂಗ್ ಇಂಡಿಯಾ. 4. ಈ ಕೆಳಗಿನ ಯಾವ ವ್ಯಕ್ತಿ ಮಾಳವೀಯರವರಿಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಸ್ಥಾಪಿಸಲು ಸಹಾಯ ಮಾಡಿದ್ದರು? A. ಬಾಲ್ ಗಂಗಾಧರ್ ತಿಲಕ್. B. ಗೋಪಾಲ ಕೃಷ್ಣ ಗೋಖಲೆ. C. ಆ್ಯನಿಬೆಸೆಂಟ್.◆◇ D. ಮದರ್ ಥೆರೆಸಾ. 5. ಮದನ್ ಮೋಹನ್ ಮಾಳವೀಯರವರಿಗೆ ಇದ್ದ ಬಿರುದು ಯಾವುದು? A. ಗಾಂಧಿಜೀಯ ಆತ್ಮರಕ್ಷಕ. B. ಶಾಂತಿದೂತ. C. ಮಹಾಮಾನ.◆◇ D. ಯಾವುದು ಅಲ್ಲ. 6. ಅಟಲ್ ಬಿಹಾರಿ ವಾಜಪೇಯಿಯವರು,ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದಾಗ ಅವರು ಯಾವ ಸ್ಥಾನದಲ್ಲಿದ್ದರು? A. ವಿರೋಧ ಪಕ್ಷ ನಾಯಕ. B. ರಾಜ್ಯಸಭಾ ಸದಸ್ಯರು. C. ವಿದೇಶಾಂಗ ಸಚಿವ.◆◇ D. ಸಾಂಸ್ಕ್ರತಿಕ ಸಚಿವ. 7. ಅಟಲ್ ಬಿಹಾರಿ ವಾಜಪೇಯಿಯವರು 3 ನೇ ಸಲ ಪ್ರಧಾನಿಯಾಗಿದ್ದಾಗ ಅ

Quiz (24/12/2014)

1. ಇನ್ನು ಪ್ರಕಟಣೆಗೊಳ್ಳುತ್ತೀರುವ ಈ ಕೆಳಗಿನ ಯಾವ ದಿನಪತ್ರಿಕೆ ಏಷ್ಯಾದ ಅತ್ಯಂತ ಹಳೆಯ ಪತ್ರಿಕೆಯಾಗಿದೆ? A. ಡಾನ್. B. ಬಾಂಬೆ ಸಮಾಚಾರ.◆◇ C. ಉದಾಂತ ಮಾರ್ತಾಂಡ. D. ಬೆಂಗಾಲ ಗೆಜೆಟ್. 2. ಬ್ರಿಟಿಷರ ವಿರುದ್ದ ಗೆರಿಲ್ಲಾ ತಂತ್ರವನ್ನು ಕರ್ನಾಟಕದಲ್ಲಿ ಮೊದಲಿಗೆ ಬಳಸಿದವರು ಯಾರು? A. ಹೈದರಾಲಿ. B. ಟಿಪ್ಪು. C. ಧೊಂಡಿವಾಘ.◆◇ D. ಸಂಗೊಳ್ಳಿ ರಾಯಣ್ಣ. 3. 'ಜೈಲುಗಳು' ಇದು ಯಾವ ಪಟ್ಟಿಯಲ್ಲಿದೆ? A. ರಾಜ್ಯಪಟ್ಟಿ.◆◇ B. ಕೇಂದ್ರಪಟ್ಟಿ. C. ಸಮವರ್ತಿ ಪಟ್ಟಿ. D. ಯಾವುದು ಅಲ್ಲ. 4. 'ವಿಜನ್' ಪತ್ರಿಕೆ ಸ್ಥಾಪಿಸಿದವರು ಯಾರು? A. ಹರ್ಡೇಕರ ಮಂಜಪ್ಪ. B. ಎಸ್ ನಿಜಲಿಂಗಪ್ಪ. C. ಸ್ವಾಮಿ ರಮಾನಂದ ತೀರ್ಥ.◆◇ D. ಗಂಗಾಧರರಾವ ದೇಶಪಾಂಡೆ. 5. ಕರ್ನಾಟಕ ರತ್ನ ಪ್ರಶಸ್ತಿಯನ್ನು ಯಾವ ವರ್ಷದಲ್ಲಿ ಆರಂಭಿಸಲಾಯಿತು? A. 1990. B. 1992.◆◇ C. 1995. D. 1998. 6. ಪ್ರಥಮ ಏಷ್ಯನ್ ಕ್ರೀಡಾಕೂಟಗಳು ಎಲ್ಲಿ ಜರುಗಿದವು? A. ದೆಹಲಿ.◆◇ B. ಬೀಜಿಂಗ್. C. ಟೋಕಿಯೋ. D. ಬ್ಯಾಂಕಾಕ್. 7. 2014 ನೇ ಸಾಲಿನ ನೃಪತುಂಗ ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ? A. ಬರಗೂರು ರಾಮಚಂದ್ರಪ್ಪ. B. ಸಾರಾ ಅಬೂಬಕ್ಕರ್. C. ಕುಂ. ವೀರಭದ್ರಪ್ಪ.◆◇ D. ಬಸವರಾಜ್ ಕಟ್ಟಿಮನಿ. 8. ಈ ಕೆಳಗಿನ ಯಾವ ನಗರದಲ್ಲಿ ಟಂಕಶಾಲೆಗಳು ಇಲ್ಲ? A. ಮುಂಬೈ. B. ಚೆನ್ನೈ.

ಭಾರತರತ್ನ ವಿಜೇತರು

Image
ಕ್ರಮಾಂಕ ಹೆಸರು ಜನನ - ನಿಧನ ಪುರಸ್ಕೃತ ವರ್ಷ ಬಗ್ಗೆ ರಾಜ್ಯ / ರಾಷ್ಟ್ರ ೧. ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ೧೮೮೮-೧೯೭೫ ೧೯೫೪ ಭಾರತದ ದ್ವಿತೀಯ ರಾಷ್ಟ್ರಪತಿ,ಭಾರತದ ಪ್ರಥಮ ಉಪರಾಷ್ಟ್ರಪತಿ, ತತ್ವಜ್ನಾನಿ. ತಮಿಳು ನಾಡು ೨. ಚಕ್ರವರ್ತಿ ರಾಜಗೋಪಾಲಾಚಾರಿ ೧೮೭೮ - ೧೯೭೨ ೧೯೫೪ ಕೊನೆಯ ಗವರ್ನರ್ ಜನರಲ್,ಸ್ವಾತಂತ್ರ್ಯ ಸೇನಾನಿ ತಮಿಳು ನಾಡು ೩. ಡಾ. ಚಂದ್ರಶೇಖರ ವೆಂಕಟ ರಾಮನ್ ೧೮೮೮–೧೯೭೦ ೧೯೫೪ ಭೌತ ವಿಜ್ಞಾನಿ,ನೋಬೆಲ್ ಪುರಸ್ಕೃತ ತಮಿಳು ನಾಡು ೪. ಡಾ. ಭಗವಾನ್ ದಾಸ್ ೧೮೬೯–೧೯೫೮ ೧೯೫೫ ತತ್ವಜ್ಞಾನಿ,ಸ್ವಾತಂತ್ರ್ಯ ಸೇನಾನಿ ಉತ್ತರ ಪ್ರದೇಶ ೫. ಡಾ. ಮೋಕ್ಷಗುಂಡಂ ವಿಶ್ವೇಶ್ವರಾಯ ೧೮೬೧–೧೯೬೨ ೧೯೫೫ ಅಭಿಯಂತರು (ಇಂಜಿನೀಯರ್) ಕರ್ನಾಟಕ ೬. ಜವಾಹರ್‌ಲಾಲ್ ನೆಹರು ೧೮೮೯–೧೯೬೪ ೧೯೫೫ ಭಾರತದ ಪ್ರಥಮ ಪ್ರಧಾನಿ,ಸ್ವಾತಂತ್ರ್ಯ ಸೇನಾನಿ,ಲೇಖಕ ಉತ್ತರ ಪ್ರದೇಶ ೭. ಗೋವಿಂದ ವಲ್ಲಭ ಪಂತ್ ೧೮೮೭–೧೯೬೧ ೧೯೫೭ ಸ್ವಾತಂತ್ರ್ಯ ಸೇನಾನಿ,ಗೃಹ ಸಚಿವ ಉತ್ತರ ಪ್ರದೇಶ ೮. ಡಾ. ಧೊಂಡೊ ಕೇಶವ ಕರ್ವೆ ೧೮೫೮–೧೯೬೨ ೧೯೫೮ ಶಿಕ್ಷಣ ತಜ್ಞ,ಸಮಾಜ ಸೇವಕ ಮಹಾರಾಷ್ಟ್ರ ೯. ಡಾ.ಬಿಧನ್ ಚಂದ್ರ ರಾಯ್ ೧೮೮೨–೧೯೬೨ ೧೯೬೧ ವೈದ್ಯ,ರಾಜಕೀಯ ನೇತಾರ ಪಶ್ಚಿಮ ಬಂಗಾಳ ೧೦. ಪುರುಷೋತ್ತಮ್ ದಾಸ್ ತಂಡನ್ ೧೮೮೨–೧೯೬೨ ೧೯೬೧ ಸ್ವಾತಂತ್ರ್ಯ ಸೇನಾನಿ,ಶಿಕ್ಷಣ ತಜ್ಞ ಉತ್ತರ ಪ್ರದೇಶ ೧೧. ಡಾ. ಬಾಬು ರಜೇಂದ್ರ ಪ್ರಸಾದ್ ೧೮೮೪–೧೯೬೩ ೧೯೬೨ ಭಾರತ ಸರ್ಕಾರದ ಪ್ರಥಮ ರಾಷ್

QUIZ (23/12/14)

1. ಹೊಯ್ಸಳ ವಂಶಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ಸರಿ? 1. ಹೊಯ್ಸಳರು ಕೆಲವು ಕಾಲ ಕಲ್ಯಾಣಿ ಚಾಲುಕ್ಯರ ಸಾಮಂತರಾಗಿದ್ದರು. 2. ವೇಸರ or ಹೇಸರ ಎನ್ನುವ ಶಿಲ್ಪಾಕಲಾ ಶೈಲಿಯನ್ನು ಇವರು ಆರಂಭಿಸಿದರು. 3. ಹೊಯ್ಸಳರ ಅರಸ ವಿಷ್ಣುವರ್ಧನ ಮೂಲತಃ ಜೈನ ಧರ್ಮನವನಾಗಿದ್ದನು. 4. ದೆಹಲಿಯ ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಮಲ್ಲಿಖಾಫರ್ ಹೊಯ್ಸಳರ ಸಾಮ್ರಾಜ್ಯದ ಮೇಲೆ ದಾಳಿ ಮಾಡುವ ಮೂಲಕ ಹೊಯ್ಸಳ ವಂಶ ಪತನ ಹೊಂದಿತು. A. ಆಯ್ಕೆ 1 ಮತ್ತು 2 ಮತ್ತು 3 ಮಾತ್ರ ಸರಿ. B. ಆಯ್ಕೆ 2 ಮತ್ತು 3 ಮತ್ತು ಸರಿ. C. ಆಯ್ಕೆ 1 ಮತ್ತು 3 ಮತ್ತು 4 ಮಾತ್ರ ಸರಿ.◆◇ D. ಆಯ್ಕೆ 2 ಮಾತ್ರ ಸರಿ. 2. ಎರಡನೇ ಕವಿಚಕ್ರವರ್ತಿ ಎಂದು ಯಾರು ಪ್ರಸಿದ್ದಿ ಹೊಂದಿದ್ದಾರೆ? A. ನಾಗಚಂದ್ರ. B. ರಾಘವಾಂಕ. C. ಹರಿಹರ. D. ಜನ್ನ.◆◇ 3. ಹೊಯ್ಸಳರು ಸಾಮಾನ್ಯವಾಗಿ ಈ ಕೆಳಗಿನ ಯಾವ ವಿಧಧ ದೇವಾಲಯಗಳನ್ನು ನಿರ್ಮಿಸಿದ್ದಾರೆ? A. ಏಕಕೂಟ. B. ತ್ರಿಕೂಟ. C. ಪಂಚಕೂಟ.◆◇ D. ಯಾವುದು ಅಲ್ಲ. 4. ವಿಷ್ಣುವರ್ಧನನ ಯಾವ ರಾಣಿಯು ನೃತ್ಯವಿಶಾರದೆ ಎಂಬ ಬಿರುದು ಹೊಂದಿದ್ದಳು? A. ಚಂದ್ರಲಾದೇವಿ. B. ಉಮಾದೇವಿ. C. ಶಾಂತಲಾದೇವಿ.◆◇ D. ಮೇಲಿನ ಯಾರು ಅಲ್ಲ. 5. ಈ ಕೆಳಗಿನ ಯಾವ ಹೊಯ್ಸಳ ಅರಸನಿಗೆ 'ಚಾಲುಕ್ಯಮಹಾಮಂಡಲ' ಎಂಬ ಬಿರುದಿತ್ತು? A. ಎರಡನೆಯ ನೃಪಕಾಮ. B. ವಿಷ್ಣುವರ್ಧನ.◆◇ C. ಸಳ. D.