Posts
6 to 8 Std 50% promotion to Pry Graduate Teachers... click here
- Get link
- Other Apps
Omprakash will be New DGP of K,taka, he will take charge on 28/2/15
- Get link
- Other Apps
ಓಂಪ್ರಕಾಶ್ಗೆ ಡಿಜಿಪಿ ಕಿರೀಟ ಬೆಂಗಳೂರು, ಫೆ. ೨೬- ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ-ಐಜಿಪಿ)ರಾಗಿ ಗೃಹ ರಕ್ಷಕದಳ ಹಾಗೂ ಅಗ್ನಿಶಾಮಕದ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರು ನೇಮಕವಾಗಲಿದ್ದಾರೆ. ಲಾಲ್ ರುಕುಂ ಪಚಾವೋ ಅವರು ಇದೇ ಫೆ.28 ರಂದು ನಿವೃತ್ತರಾಗಲಿದ್ದು, ಅಂದು ಓಂಪ್ರಕಾಶ್ ಅವರು ನೂತನ ಡಿಜಿಪಿ-ಐಜಿಪಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಾಜ್ಯದ ಡಿಜಿಪಿ-ಐಜಿಪಿ ಹುದ್ದೆಗೆ ಐಪಿಎಸ್ ಅಧಿಕಾರಿಗಳ ಸೇವಾಹಿರಿತನದಲ್ಲಿ ಮೊದಲಿಗರಾಗಿರುವ ಸುಶಾಂತ್ ಮಹಾಪಾತ್ರ ಹಾಗೂ ಎರಡನೆಯವರಾಗಿರುವ ರೂಪಕ್ ಕುಮಾರ್ ದತ್ತ ಅವರನ್ನು ನೇಮಿಸಲು ಕಾನೂನಿನ ತೊಡಕು ಎದುರಾಗಿದ್ದರಿಂದ ಯಾವುದೇ ವಿವಾದಕ್ಕೆ ಒಳಗಾಗದ ದಕ್ಷ ಅಧಿಕಾರಿ ಓಂಪ್ರಕಾಶ್ ಅವರನ್ನು ನೇಮಿಸಲು ಸರ್ಕಾರ ತೀರ್ಮಾನಿಸಿದೆ. ಸಿಬಿಐನ ಜಂಟಿ ಪೊಲೀಸ್ ಮಹಾನಿರ್ದೇಶಕರಾಗಿರುವ ರೂಪಕ್ ಕುಮಾರ್ ದತ್ತ ಅವರನ್ನು ಡಿಜಿಪಿ-ಐಜಿಪಿಯಾಗಿ ನೇಮಿಸಲು ಸರ್ಕಾರ ಒಲವು ತೋರಿತ್ತು. ಆದರೆ, ಸರ್ಕಾರದ ಅನುಮತಿ ಪಡೆಯದೇ ಕಾನೂನು ಪರೀಕ್ಷೆ ಬರೆದ ಹಾಗೂ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ಮನೆ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ನೋಟೀಸಿನಿಂದ ಕಾನೂನು ತೊಡಕು ದತ್ತ ಅವರ ನೇಮಕಕ್ಕೆ ಎದುರಾಗಿದ್ದರಿಂದ ಕಾನೂನು ತಜ್ಞರ ಜೊತೆ ಸರ್ಕಾರ ಚರ್ಚಿಸಿತು.ದತ್ತ ಅವರನ್ನು ನೇಮಿಸಿದರೆ ಕಾನೂನಿನ ತೊಂದರೆ ಎದುರಿಸಬೇಕಾಗುತ್ತದೆ ಎನ್ನುವ ಸಲಹೆಯನ್ನು ಕಾನೂನು ತಜ್ಞ
Feb 27: Chandrasekhar Azad BALIDAAN DINA: gull details here...
- Get link
- Other Apps
ಫೆಬ್ರುವರಿ ೨೭ ಆಜಾದ್ ಬಲಿದಾನ ದಿನ ಆ ನೆನಪಿಗೆ ಈ ಲೇಖನ ಮರೆತುಹೋದ ವೀರಪುರುಷನನ್ನು ನೆನೆಯೋಣ ಅವರ ದಾರಿಯಲ್ಲಿ ಸಾಗೋಣ 🇮🇳"ಮೈ ಆಜಾದ್ ಹೂಂ… ಆಜಾದ್ ಹೀ ರಹೂಂಗಾ"🇮🇳 ★ ಸ್ವಾತಂತ್ರ್ಯ ಅಂದರೆ ನಮಗೇನು ನೆನಪಾಗುತ್ತೋ ಗೊತ್ತಿಲ್ಲ ಆದರೆ "ಆಜಾದ್" ಅಂದೊಡನೆ ನೆನಪಾಗೋದು " ಚಂದ್ರಶೇಖರ ಆಜಾದ್" ಸ್ವಾತಂತ್ರ್ಯದ ಕನಸು ಕಂಡ ಈ ಅಪ್ರತಿಮ ವೀರ ತನ್ನ ಹೆಸರಲ್ಲೇ ಸ್ವತಂತ್ರ್ಯವನ್ನು ಜೋಡಿಸಿ ಬಿಟ್ಟ…ತನ್ನ ಹದಿನಾರನೆಯ ವಯಸ್ಸಿನಲ್ಲಿ , ಅಸಹಕಾರ ಚಳುವಳಿಯಲ್ಲಿ ಭಾಗವಹಿಸುತ್ತಿದ್ದಾಗ ತನ್ನ ನಾಯಕನ ಮೇಲಾದ ಪೋಲೀಸ್ ದೌರ್ಜನ್ಯವನ್ನು ಕಂಡು ಸಹಿಸಲಾಗದೇ… ಆ ಪೋಲಿಸನ ಮೇಲೆ ಕಲ್ಲೆಸೆದು ಅದರ ಪರಿಣಾಮವಾಗಿ ಹನ್ನೆರಡು ಛಡಿ ಏಟಿನ ಶಿಕ್ಷೆಗೆ ಗುರಿಯಾದ…. ಈ ಘಟನೆಯ ಬಗ್ಗೆ ತನಿಖೆ ಆಗುತ್ತಿದ್ದಾಗ ಈ ಹುಡುಗ ಕೋರ್ಟಿಗೆ ನೀಡಿದ ಉತ್ತರವೇ ಇವನ ದೇಶ ಭಕ್ತಿ ಗೆ ಸಾಕ್ಷಿ… ಮ್ಯಾಜಿಸ್ಟ್ರೇಟ್ : ಹೌದೇನೋ ಆ ಪೋಲೀಸನನ್ನು ಕಲ್ಲಿನಿಂದ ಹೊಡೆದದ್ದು ನಿಜವೇನೋ.. ಬಾಲಕ : ಹೌದು, ಅದು ನಿಜ, ನಾನು ತಪ್ಪು ಮಾಡಿದೆನೆಂದು ಈಗ ನನಗನ್ನಿಸುತ್ತಿದೆ… ತನ್ನ ತಪ್ಪಿನ ಅರಿವಾಗುತ್ತಿದೆ ಎಂದು ಎಣಿಸುತ್ತಿದ್ದ ಮ್ಯಾಜಿಸ್ಟ್ರೇಟ್ ಗೆ ನಿರಾಸೆ ಕಾದಿತ್ತು… ಬಾಲಕ: ಕಲ್ಲಿನಿಂದ ಹೊಡೆಯಬಾರದಿತ್ತು… ಲಾಠಿಯಿಂದ ಅವನ ತಲೆ ಒಡೆದು ಹಾಕಬೇಕಿತ್ತು. ನಾವು ಅಹಿಂಸಾ ವಾದಿಗಳೆಂದು ತಿಳಿದೇ ಪೋಲೀಸರು ರಾಕ್ಷಸರಂತೆ ನಡೆದುಕೊಳ್ಲ
ಹತ್ತು ರಸಪ್ರಶ್ನೆಗಳು( ೨೧/೨/೧೫)
- Get link
- Other Apps
1. 'ತೂಗಾಡುವ ಸಂಸತ್ತು' ಎಂದು ಕರೆಯಲಾಗುವ ಸನ್ನಿವೇಶ? A. ವಿರೋಧ ಪಕ್ಷ ಆಳ್ವಿಕೆಯಲ್ಲಿದ್ದಾಗ. B. ದೇಶದಲ್ಲಿ ಅಂತಃಕಲಹಗಳಿದ್ದಾಗ. C. ಸರ್ಕಾರದ ಅಸ್ಥಿರತೆಯಿಂದಾಗಿ. D. ಯಾವೊಂದು ಪಕ್ಷವು ಬಹುಮತ ಪಡೆಯದಿದ್ದಾಗ.◆◇ 2. ಪ್ರಸ್ತುತ ಭಾರತದ ಚುನಾವಣಾ ಆಯೋಗವು? A. ನಾಲ್ಕು ಸದಸ್ಯರ ಆಯೋಗ. B. ಏಕಸದಸ್ಯ ಆಯೋಗ. C. ಎರಡು ಸದಸ್ಯರ ಆಯೋಗ. D. ಮೂರು ಸದಸ್ಯರ ಆಯೋಗ.◆◇ 3. 'ಹಣಕಾಸು ಆಯೋಗ'ವನ್ನು ಯಾರು ರಚಿಸುತ್ತಾರೆ? A. ಪ್ರಧಾನಮಂತ್ರಿ. B. ಸಂಸತ್ತು. C. ಹಣಕಾಸು ಮಂತ್ರಿ. D. ರಾಷ್ಟ್ರಪತಿ.◆◇ 4. 'ಹುಚ್ಚುನಾಯಿ ಕಡಿತ'ದಿಂದ ಮಾನವ ದೇಹದ ಈ ಭಾಗಕ್ಕೆ ಧಕ್ಕೆ ಉಂಟಾಗುತ್ತದೆ? A. ಪಚನಕಾರಿ ವ್ಯವಸ್ಥೆ. B. ಉಸಿರಾಟ ವ್ಯವಸ್ಥೆ. C. ಕೇಂದ್ರಿಯ ನರವ್ಯೂಹ ವ್ಯವಸ್ಥೆ.◆◇ D. ಹೃದಯ. 5. 'ಮರಗಳ ರಾಜ'ನೆಂದು ಹೆಸರುವಾಸಿಯಾದ ಮರ? A. ಶ್ರೀಗಂಧ.◆◇ B. ತೇಗ. C. ಮಾವು. D. ಹುಣಸೆ. 6. 'ವಾಲ್ ಮಾರ್ಟ'ನ್ನು ಸ್ಥಾಪಿಸಿದವರು ಯಾರು? A. ಸ್ಯಾಮ ವ್ಯಾಲ್ಟನ್.◆◇ B. ರಾಬ್ಸನ್ ವ್ಯಾಲ್ಟನ್. C. ಮೈಕ್ ಡ್ಯೂಕ್. D. ಮೇಲಿನ ಯಾರು ಅಲ್ಲ. 7. ನಟ 'ದೇವಾನಂದ್' ಅವರ ಆತ್ಮಕಥೆಯ ಹೆಸರೇನು? A. ರೊಮ್ಯಾನ್ಸಿಂಗ್ ವಿತ್ ಲೈಫ್.◆◇ B. ಮೈ ಲೈಫ್ ಇನ್ ಫಿಲ್ಮ ವರ್ಲ್ಡ್. C. ಜರ್ನಿ ಆಫ್ ಮೈ ಲೈಫ್. D. ಟುವರ್ಡ್ಸ್ ದ ಎಂಡ
PSI(Civil)/ RSI(CAR/DAR) Viva Voce Eligibility List
- Get link
- Other Apps
ರಾಜ್ಯ ರೈಲ್ವೆ ಪೊಲೀಸರಿಂದ ಫೋನ್ /ವಾಟ್ಸ್ಅಪ್ ಸಹಾಯವಾಣಿ- 18004251363, / 9480802140
- Get link
- Other Apps
ಬೆಂಗಳೂರು, ಫೆ.20-ಕರ್ನಾಟಕ ರೈಲ್ವೆ ಪೊಲೀಸರು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ದೇಶದಲ್ಲೇ ಮೊದಲ ಬಾರಿಗೆ ವಾಟ್ಸ್ಅಪ್ ಸಹಾಯವಾಣಿ, ಟೋಲ್ಫ್ರೀ ಸಹಾಯವಾಣಿ, ವಾಯ್ಸ್ ಅನ್ಲಾಗ್ ವ್ಯವಸ್ಥೆ, ಸಿಸಿ ಟಿವಿ ಚಲನವಲನ ನಿಗಾಘಟಕ, ತರಬೇತಿ ಹೊಂದಿದ್ದ ಸಿಬ್ಬಂದಿಗಳ ನೇಮಕಾತಿಯಂತಹ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡಿದ್ದಾರೆ. ರೈಲ್ವೆ ನಿಲ್ದಾಣಗಳು, ಹಳಿಗಳು ಹಾಗೂ ಇಲಾಖೆಗೆ ಸಂಬಂಧಿಸಿದ ಯಾವುದೇ ಸ್ಥಳಗಳಲ್ಲಿ ದುರ್ಘಟನೆ ನಡೆದಿದ್ದರೆ, ಅನುಮಾನಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳು ಕಂಡುಬಂದರೆ ಕೂಡಲೇ ನಾಗರಿಕರು ರೈಲ್ವೆ ಪೊಲೀಸರ ವಾಟ್ಸ್ಅಪ್ ಸಂಖ್ಯೆ 9480802140 ಇಲ್ಲಿಗೆ ಸಂದೇಶ ಕಳುಹಿಸಬಹುದು. ವಾಟ್ಸ್ಅಪ್ ಇಲ್ಲದೆ ಇರುವವರು ಸಹಾಯವಾಣಿ 18004251363 ಇಲ್ಲಿಗೆ ಮಾಹಿತಿ ನೀಡಬಹುದು. ರೈಲ್ವೆ ನಿಲ್ದಾಣಗಳಲ್ಲಿ ದಿನದ 24ಗಂಟೆಯೂ ನಿಗಾ ವಹಿಸುವ ಸಿಸಿಟಿವಿ ಸರ್ವಲೆನ್ಸ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜತೆಗೆ 300 ಜನ ತರಬೇತಿ ಪಡೆದ ನಾಗರಿಕ ಪೊಲೀಸರನ್ನು ನೇಮಿಸಲಾಗಿದೆ. ಈ ಎಲ್ಲ ಕ್ರಮಗಳಿಂದ ಪ್ರಯಾಣಿಕರ ಸುರಕ್ಷತೆ ಇನ್ನಷ್ಟು ಖಾತ್ರಿಗೊಂಡಿದೆ. ಅದರಲ್ಲೂ ಅತ್ಯಾಧುನಿಕ ವಾಟ್ಸ್ಅಪ್ ಸೇವೆಯನ್ನು ಅಳವಡಿಸಿರುವುದು ದೇಶದಲ್ಲೇ ಮೊದಲ ಬಾರಿಗೆ ಕ್ರಾಂತಿಕಾರಕ ಯೋಜನೆಯಾಗಿದೆ. ಅಹಿತಕರ ಘಟನೆಗಳ ಫೋಟೋ, ದೃಶ್ಯಗಳು ಆರೋಪಿಗಳ ಪತ್ತೆಹಚ್ಚಲು ಮತ್ತು ನ್ಯಾಯಾಲಯದಲ್ಲಿ ಶಿಕ್ಷೆ ಕೊಡಿಸಲು ಸಾಕ್ಷಿಗಳಾಗಿಯೂ ಬಳಕೆಯಾಗಲಿವೆ. ರಾಜ್ಯದಲ್ಲಿ 3089
USA's 1st HINDU SENATOR :TULASI(ಅಮೆರಿಕದ ಮೊದಲ ಹಿಂದು ಸಂಸದ-ತುಳಸಿ)
- Get link
- Other Apps
Interview of Sub-inspector Recruitment on Feb 26 at 20.30 am (place CID central Office)
- Get link
- Other Apps
Anil Kumble to be inducted into ICC Cricket Hall of Fame::
- Get link
- Other Apps
ಮಗ ಕಲಿಸಿದ ಜೀವನಪಾಠ:-
- Get link
- Other Apps
ಮಗ : ಅಪ್ಪ .. ನಾನೊಂದು ಪ್ರಶ್ನೆ ಕೇಳಲೇ ..? ಅಪ್ಪ : ಹ್ಮ್ , ಕೇಳು… ಮಗ : ನಿಮ್ಮ ಒಂದು ಗಂಟೆಯ ಸಂಪಾದನೆಯೆಷ್ಟು ಅಪ್ಪಾ … ?! ಅಪ್ಪ : (ಕೋಪದಿಂದ) ನಿನಗ್ಯಾಕೆ ಅದೆಲ್ಲ …? ಮಗ : ನನಗೆ ಗೊತ್ತಾಗಬೇಕು .. ಪ್ಲೀಸ್ ಅಪ್ಪ … ಹೇಳು … ನಿಮ್ಮ ಒಂದು ಗಂಟೆಯ ಸಂಪಾದನೆಯೆಷ್ಟು ? ಅಪ್ಪ : (ಕೋಪವನ್ನು ನಿಯಂತ್ರಿಸುತ್ತಾ)ಒಂದು ಸಾವಿರ ರೂಪಾಯಿ.. ಮಗ : ಓಹ್ (ತಲೆ ತಗ್ಗಿಸುತ್ತಾ) ಮಗ: ಅಪ್ಪಾ , ನನಗೆ ಐನೂರು ರುಪಾಯಿ ಕೊಡ್ತ್ಯಾ ಪ್ಲೀಸ್..ಮಗನ ಈ ಪ್ರಶ್ನೆ ಕೇಳಿದ್ದೆ ತಡ ತಂದೆ ಕೆಂಡಾಮಂಡಲನಾದ. ಅಪ್ಪ : (ಏರು ದನಿಯಲ್ಲಿ) ಓಹೋ .. ಗೊತ್ತಾಯ್ತು … ಯಾವುದೊ ಅಂಗಡಿಯಲ್ಲಿ ನೋಡಿದ ಆಟಿಕೆ ಖರೀದಿಸಲು ನಿನಗೆ ದುಡ್ಡು ಬೇಕು ಆಲ್ವಾ .. ಹೋಗು .. ತಾಯಿ ಹತ್ರ ಹೋಗಿ ಬಿದ್ಕೋ … ಏನು ಅಂತ ಅನ್ಕೊಂಡಿದ್ದೀಯ .. ಎರಡು ದಿವಸದಲ್ಲಿ ಮುರಿದು ಹಾಕ್ಲಿಕ್ಕೆ ನಾನು ಕಷ್ಟಪಟ್ಟು ಸಂಪಾದಿಸಿದ ಹಣ ಬೇಕಾ ನಿಂಗೆ…?. ಆ ದುಡ್ಡಿನ ಹಿಂದಿನ ಶ್ರಮ ಏನು ಅಂತ ನಿಂಗೆ ಗೊತ್ತಾ…? ನನ್ನ ತಲೆ ಕೆಡಿಸ್ಬೇಡ.. ಹೋಗು… ಮಗು ಮರುಮಾತನಾಡದೆ ನೇರ ಬೆಡ್ರೂಮ್ ಗೆ ಹೋಗಿ ಬಾಗಿಲು ಹಾಕಿಕೊಂಡ . ಅಪ್ಪ ಮಗ ಏನೋ ಕೇಳಬಾರದನ್ನು ಕೇಳಿದನೆಂದು ನಖಶಿಖಾಂತ ಉರಿದುಹೋದ.. 'ಅವನಿಗೆ ಧೈರ್ಯ ಆದರೂ ಹೇಗೆ ಬಂತು ಅಂತಹ ಪ್ರಶ್ನೆ ಕೇಳಿ ನನ್ನಿಂದ ದುಡ್ಡು ಪಡೆಯಲು….' ಅವನ ಮತ್ತಷ್ಟು ಉದ್ರಿಕ್ತನಾದ .. ಕೆಲ ಸಮಯದ ಬಳಿಕ ಅವನ ಕೋಪ ಕರಗಿತು.. ಅವನು ಯೋಚಿಸಲು ಆರಂಭಿಸಿದ.
100 ವಿ.ಪ್ರಶ್ನೆ ಗಳು*
- Get link
- Other Apps
1.ವಲಸೆ ಹೋಗುವ ಕುಟುಂಬಗಳಿಗಾಗಿಯೇ ಇರುವ ವಿಶೇಷ ಶಿಕ್ಷಣ ಯೋಜನೆ 1.ಮರಳಿ ಬಾ ಶಾಲೆಗೆ 2.ಸಂಚಾರಿ ಶಾಲೆ★ 3.ಕೂಲಿಯಿಂದ ಶಾಲೆಗೆ 4.ಬೀದಿಯಿಂದ ಶಾಲೆಗೆ ★★★★★★★★★★ 2. ವಿಜ್ಞಾನ ಕ್ಷೇತ್ರದಲ್ಲಿನ ಅತ್ಯುನ್ನತ ಸೇವೆಗೆ ನೀಡಲಾಗುವ ಪ್ರಶಸ್ತಿ 1.ಭಟ್ನಾಗರ್ ಪ್ರಶಸ್ತಿ★ 2.ಆರ್. ಡಿ. ಬರ್ಲಾ ಪ್ರಶಸ್ತಿ 3.ಕೀರ್ತಿ ಚಕ್ರ 4. ಜ್ಞಾನ ಪೀಠ ಪ್ರಶಸ್ತಿ ★★★★★★★★★★★ 3.ವೆಂಕಟೇಶ್ ಪ್ರಸಾದ್ ಪ್ರಸಿದ್ಧಿರಿರುವ ಕ್ರೀಡೆ 1.ಟೆನಿಸ್ 2.ಚದುರಂಗ 3.ಹಾಕಿ 4.ಕ್ರಿಕೆಟ್ ★ ★★★★★★★★★★★ 4.ಅಮರೇಶ್ವರ ಇದು ಯಾರ ಅಂಕಿತ ನಾಮ 1. ಅಜಗಣ್ಣ 2.ಮುಕ್ತಾಯಕ 3. ರಾಯಮ್ಮ★ 4.ಸಂಕವ್ವೆ *★★★★★★★★★★★ 5.ಭಾರತದ ವಿದೇಶಾಂಗ ನೀತಿಯ ರೂವಾರಿ 1. ಜವಾಹರ್ ಲಾಲ್ ನೆಹರೂ★ 2.ಬಾಬು ರಾಜೇಂದ್ರ ಪ್ರಸಾದ್ 3.ರಾಧಕೃಷ್ಣನ್ 4. ಡಾ. ಬಿ.ಆರ್. ಅಂಬೇಡ್ಕರ್ ★★★★★★★★★★★ 6.ಭಾರತದಲ್ಲಿ ಮೊದಲು ಆಕಾಶವಾಣಿ ಪ್ರಾರಂಭವಾದ ವರ್ಷ 1.1940 2.1930★ 3.1935 4.1945 ★★★★★★★★★★ 7. ಅಮುಕ್ತ ಮೌಲ್ಯ. ಗ್ರಂಥವನ್ನು ಬರೆದವರು 1. ಕಾಳಿದಾಸ 2. ಸಮುದ್ರ ಗುಪ್ತ 3. ಕೃಷ್ಣ ದೇವರಾಯ☆ 4. ಅಶೋಕ ★★★★★★★★★★★ 8.ಆನಂದ ಮತ್ತು ಬದರಿ ಅಣ್ಣ ತಮ್ಮಂದಿರು ವಸಂತ ಆನಂದನ ತಂಗಿ. ದೇವಾ ಈಶ್ವರಿಯ ಸೋದರ, ಈಶ್ವರಿ ಬದರಿಯ ಮಗಳು ದೇವಾರವರ ಚಿಕ್ಕಪ್ಪ ಯಾರು? 1. ಆನಂದ★ 2.ಬದರಿ 3.ದೇವಾ 4.ಯಾ
Vacant TGT POSTS for upcoming Recruitment in Upgraded Pry School( District Wise):2015..... click here
- Get link
- Other Apps
Impt Qsns:
- Get link
- Other Apps
1. Who is Known as 'Guru Dev' ? Answer: Rabindranath Tagore 2. Who is known as 'Guruji' ? Answer: Sadashiva Golkar 3. Who is known as 'Grand Old Lady of Indian Nationalism' ? Answer: Anie Basent 4. Who is known as 'Mother of Indian National Movement' ? Answer: Madam Bhikkaji Kama 5. Where is Tuberculosis Research Center Situated ? Answer: Chennai 6. Where is National Tuberculosis Institute Situated? Answer: Bangalore 7. Who founded Indian Institute of Science ? Answer: J.R.D Tata 8 .Who founded Indian Academy of Science ? Answer: C.V Raman 9. Who is Known as Shahid-e-Azam ? Answer: Bhagath Sing 10. Who is Known as Qaid-e-Azam ? Answer: Muhammad Ali Jinna 11. Who founded 'Servants of India' ? Answer: Gopal Krishna Gokhale 12. Who founded 'Servants of God' ? Answer: Khan Abdul Gaffer Khan 13. What is the Full Form of 'I.O.A' ? Answer: Indian Olympic Association 14. What is the Full For
ಮಾರ್ಚ 1 ರಿಂದ ಮತದಾನ ಚೀಟಿಗೆ ಆಧಾರ ಜೋಡಣೆ ಪ್ರಕ್ರಿಯೆ ಆರಂಭ
- Get link
- Other Apps
ಹ್ಯಾಟ್ರಿಕ್ ಸಾಧನೆ ಮಾಡಿದ ಏಳನೇ ಬೌಲರ್ ಸ್ಟೀವನ್ ಫಿನ್(ಇಂಗ್ಲೆಂಡ್ )
- Get link
- Other Apps
31-3-2010ಕ್ಕೂ ಮುಂಚಿತವಾಗಿ NPS ನೌಕರರ ವೇತನದಿಂದ ಕಟಾವಣೆ ಮಾಡಲಾಗಿರುವ NPS ಮೊತ್ತವನ್ನು ಹಿಂದಿರುಗಿಸುವ ಬಗ್ಗೆ (G.O.FD 50TAR 2013, ದಿ: 3-9-2013)
- Get link
- Other Apps