Posts

ಸ್ವೀಡನ್ ರಾಷ್ಟ್ರವೀಗ, ವಿಶ್ವದ ಮೊದಲ 'ನಗದುಮುಕ್ತ ರಾಷ್ಟ್ರ'ವಾಗಿ ಹೊರಹೊಮ್ಮುವ ಹಾದಿಯಲ್ಲಿ ಮುನ್ನಡೆಯುತ್ತಿದೆ:

ಸ್ವೀಡನ್ ನಗದು ಬಳಕೆಮುಕ್ತ ಏಜೆನ್ಸೀಸ್ | Oct 18, 2015, 04.00 AM IST MAP_OF_SWEDEN A A A ಲಂಡನ್: ಮಾಹಿತಿ ತಂತ್ರಜ್ಞಾನದ ವ್ಯಾಪಕ ಬಳಕೆ ಮತ್ತು ನಗದು ಬಳಕೆಗೆ ಸಂಪೂರ್ಣ ಕಡಿವಾಣ ಹಾಕಿರುವ ಸ್ವೀಡನ್ ರಾಷ್ಟ್ರವೀಗ, ವಿಶ್ವದ ಮೊದಲ 'ನಗದುಮುಕ್ತ ರಾಷ್ಟ್ರ'ವಾಗಿ ಹೊರಹೊಮ್ಮುವ ಹಾದಿಯಲ್ಲಿ ಮುನ್ನಡೆದಿದೆ. ಹೊಸ ಅಧ್ಯಯನವೊಂದರ ಪ್ರಕಾರ, ಮೊಬೈಲ್ ಪಾವತಿ ವ್ಯವಸ್ಥೆಗೆ ವ್ಯಾಪಕವಾಗುತ್ತಿರುವ ಹಾಗೂ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ, ಸ್ವೀಡನ್ ರಾಷ್ಟ್ರದಲ್ಲಿ ನಗದು ಬಳಕೆ ತ್ವರಿತ ಗತಿಯಲ್ಲಿ ಕಡಿಮೆಯಾಗುತ್ತಿದೆ. ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ಮಾರುಕಟ್ಟೆಗಳಲ್ಲಿ ಹಲವು ರೀತಿಯ ಪಾವತಿಗಳಿಗೆ ನಗದು ಬಳಕೆ ಅತಿಮುಖ್ಯವಾದ ಪಾತ್ರ ವಹಿಸುತ್ತಿದೆ. ಆದರೆ ಸ್ವೀಡನ್ ಇದಕ್ಕೆ ಹೊರತಾಗಿ ನಗದು ಬಳಕೆಯನ್ನು ಸಂಪೂರ್ಣ ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಿದೆ ಎನ್ನುತ್ತಾರೆ ಸ್ಟಾಕ್ಹೋಮ್ನ ಕೆಟಿಎಚ್ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕ ನಿಕ್ಲಸ್ ಅರ್ವಿದ್ಸನ್. ನಗದು ಬಳಕೆ ತೀರಾ ಕಡಿಮೆ ಇದೆ. ಜತೆಗೆ, ಅದು ದಿನೇದಿನೆ ನಿರ್ಣಾಯಕ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ ಎಂದು ಅರ್ವಿದ್ಸನ್ ತಿಳಿಸಿದ್ದಾರೆ. ಸ್ವೀಡನ್ ಜನರು ಸಣ್ಣ ಮೊತ್ತದ ಖರೀದಿಗೂ ದೈನಂದಿನ ಪ್ಲಾಸ್ಟಿಕ್ ಕಾರ್ಡ್ಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಸ್ವೀಡನ್

ಕಾವೇರಿ ನದಿ ತುಲಾ ಸಂಕ್ರಮಣ - ತಲಕಾವೇರಿಯ ತೀರ್ಥೋದ್ಭವ ಈ ಬಾರಿ ಸಂಜೆ ವೇಳೆಯಲ್ಲಿ(ಅ.17ರ ಸಂಜೆ 6 ಗಂಟೆ 7 ನಿಮಿಷಕ್ಕೆ) ತೀರ್ಥೋದ್ಭವ.:-

ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ದಿನವನ್ನು ತುಲಾ ಸಂಕ್ರಮಣವೆಂದು ಕರೆಯುತ್ತಾರೆ. ಈ ಶುಭ ದಿನವು ಸಾಧಾರಣವಾಗಿ ಆಂಗ್ಲದ ಅಕ್ಟೋಬರ್ ತಿಂಗಳಿನ ಅಂದರೆ ಈ ಈ ಭಾರಿ 17ನೇ ದಿನಾಂಕದಂದು ಬಂದಿದೆ. ಈ ಪುಣ್ಯ ದಿನದಂದು ಗಂಗೆಯೇ ಮೊದಲಾದ ಆರು ಪವಿತ್ರ ನದಿಗಳು ಕಾವೇರಿಯಲ್ಲಿ ಬಂದು ಸೇರುತ್ತವೆಂಬ ನಂಬಿಕೆಯಿದೆ. ಇದಕ್ಕೆ ಸಾಕ್ಷಿಯೆಂಬಂತೆ ಪ್ರತಿ ವರ್ಷವೂ ತುಲಾ ಸಂಕ್ರಮಣದ ದಿನ ನಿರ್ಧಾರಿತ ಲಗ್ನ ಹಾಗೂ ಮುಹೂರ್ತದಲ್ಲಿ ತಲಕಾವೇರಿಯ ಜ್ಯೋತಿ ಮಂಟಪದ ಮುಂದಿರುವ ಕುಂಡದಲ್ಲಿ ನೀರಿನ ಬುಗ್ಗೆ ಮೂರು ಬಾರಿ ಬರುತ್ತದೆ. ಇದನ್ನೆ ತೀರ್ಥೊದ್ಭವವೆಂದು ಕರೆಯಲಾಗುತ್ತದೆ. ಈ ಬುಗ್ಗೆಯಲ್ಲಿ ಮಿಕ್ಕ ಆರೂ ಪುಣ್ಯ ನದಿಗಳು (ಅಂದರೆ - ಗಂಗೆ, ಯಮುನೆ, ಗೋದಾವರೀ, ಸರಸ್ವತೀ, ನರ್ಮದೆ ಮತ್ತು ಸಿಂಧು) ಅಂತರ್ವಾಹಿನಿಯಾಗಿ ಬಂದು ಕಾವೇರಿಯನ್ನು ಸೇರಿ ತಾವು ಮನುಷ್ಯರನ್ನು ತೊಳೆದು ಪ್ರಾಪ್ತಿ ಮಾಡಿಕೊಂಡ ಕರ್ಮಗಳನ್ನು ಕಳೆದುಕೊಳ್ಳುತ್ತಾರೆಂಬ ಪ್ರತೀತಿಯಿದೆ. ಕೊಡವರಿಗೆ ಕಾವೇರಿಯೇ ಕುಲದೈವ. ಹಾಗಾಗಿ ಅವರಿಗೆ ತೀರ್ಥೊದ್ಭವವು ಸಂಭ್ರಮ ಸಡಗರದಿಂದ ಆಚರಿಸುವ ಪ್ರಮುಖ ಹಬ್ಬ ಹಾಗೂ ಧಾರ್ಮಿಕ ಆಚರಣೆಯಾಗಿದೆ. ತೀರ್ಥೊದ್ಭವದ ದಿನ ತಲಕಾವೇರಿಯಲ್ಲಿ ಮೀಯುವುದರಿಂದ ಸಕಲ ಪಾಪಗಳೂ ಪರಿಹಾರವಾಗುತ್ತವೆ ಎಂದು ಭಕ್ತರ ಧೃಢ ನಂಬಿಕೆ. ತೀರ್ಥೊದ್ಭವದ ದಿನ ತಲಕಾವೇರಿಯ ಕುಂಡದ ನೀರನ್ನು ಶೇಖರಿಸಿಕೊಂಡು ತಮ್ಮ ಬಂಧು ಮಿತ್ರರಲ್ಲಿ ವಿತರಿಸುವ ಆಚರಣೆಯೂ ವಾಡಿಕೆಯಲ್ಲಿದೆ. ಮೃತ್ಯು ಶಯ್ಯೆಯ

'ಹಾರ್ವರ್ಡ್ ಹ್ಯುಮಾನಿಟೇರಿಯನ್ ಆಫ್ ದಿ ಇಯರ್' ಪ್ರಶಸ್ತಿಗೆ ಕೈಲಾಶ್ ಸತ್ಯಾರ್ಥಿ ಆಯ್ಕೆ:

Image
ವಾಷಿಂಗ್ಟನ್: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ, ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮಕ್ಕಳ ಹಕ್ಕುಗಳ ಪರವಾಗಿ ಅವರು ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಈ ವರ್ಷದ ಮಾನವೀಯ ಪ್ರಶಸ್ತಿಯನ್ನು ನೀಡಲಾಗಿದೆ. ಜೀವನದ ಗುಣಮಟ್ಟ ಸುಧಾರಣೆಗೆ ಶ್ರಮಿಸುವ ಹಾಗೂ ಎಲ್ಲರಿಗೂ ಪ್ರೇರಣೆಯಾಗುವ ಮಟ್ಟದಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಗುರುತಿಸಿ ವಿಶ್ವವಿದ್ಯಾಲಯ ಪ್ರತಿ ವರ್ಷ ಈ ಪ್ರತಿಷ್ಠಿತ ಪ್ರಶಸ್ತಿ ನೀಡುವುದು. ಈ ಗೌರವಕ್ಕೆ ಪಾತ್ರರಾಗಿರುವ ಮೊದಲ ಭಾರತೀಯ ಕೈಲಾಶ್ ಸತ್ಯಾರ್ಥಿ. ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ದಾಸ್ಯವನ್ನು ನಿರ್ಮೂಲನೆ ಮಾಡಲು ಶ್ರಮಿಸಿರುವ ಸತ್ಯಾರ್ಥಿಗೆ 'ಹಾರ್ವರ್ಡ್ ಹ್ಯುಮಾನಿಟೇರಿಯನ್ ಆಫ್ ದಿ ಇಯರ್' ಪ್ರಶಸ್ತಿ ನೀಡುವುದಾಗಿ ವಿಶ್ವವಿದ್ಯಾಲಯ ಘೋಷಿಸಿದೆ.

Job news:paramedical posts in Govt f Ktaka:

Govt of Karnataka invites application for various paramedical posts. Applications submitted through online. Date of opening:28/10/2015 Date of Closing:26/11/2015 Last date for payment through post office: 28/11/2015. Staff nurse (Bsc):179 Staff nurse (Dipl):536 Physiotherapist:17 Medical record:2 BHEO:12 Sr LT:26 Jr LT:83 Pharmacist:202 Opthalmic:61 Health Inspector:525 ANM:501. For more info refer website Home www.karhfw.gov.in

Dr.Abdul Kalam’s birth place Rameswaram declared as AMRUT town:

Rameswaram town in Tamil Naidu has been included in Atal Mission for Rejuvenation and Urban Transformatin (AMRUT) for providing basic urban infrastructure. This was announced by the Minister of Urban Development M.Venkaiah Naidu while speaking on the occasion of 84th birth anniversary of former President Dr.APJ Abdul Kalam at a programme organized at DRDO. The Ministry has so far identified 497 cities and towns under Atal Mission under which basic infrastructure is to be developed in 500 cities and towns. Rameswaram is the 498th to be included in the Mission. With the addition of Rameswaram, Tamil Nadu would have 32 cities and towns under Atal Mission. A Committee comprising of Union Ministers M.Venkaiah Naidu, Manohar Parrikar, Pon Radhakrishnan and former Chief Election Commissioner N.Gopalaswamy will work out the details of a Memorial for Dr.Kalam at Rameswaram. This Committee will consult all concerned before giving a final sh

Learn English : HOMOPHONES

Image

Job news:ಉದ್ಯೋಗ ಮಾಹಿತಿ

Image