Posts

ಜಾರ್ಖಂಡ್ ರಾಜ್ಯ ಪಠ್ಯದಲ್ಲಿ ಧೋನಿ, ದೀಪಿಕಾ ಅಧ್ಯಾಯ:-

ರಾಂಚಿ: ಶಾಲಾ ಪಠ್ಯದಲ್ಲಿ ರಾಂಚಿ ಮೂಲದ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಆರ್ಚರಿ ಪಟು ದೀಪಿಕಾ ಕುಮಾರಿ ಮತ್ತು ಮಾಜಿ ಹಾಕಿ ನಾಯಕ ಜೈಪಾಲ್ ಸಿಂಗ್ ಮುಂಡಾ ಕುರಿತು ಜಾರ್ಖಂಡ್ ವಿದ್ಯಾಥಿರ್ರ್ಗಳು ಶೀಘ್ರದಲ್ಲೇ ಅಧ್ಯಯನ ನಡೆಸಲಿದ್ದಾರೆ ಎಂದು ಅಲ್ಲಿನ ಶೈಕ್ಷಣಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೂತನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿರುವ ಹೊಸ ಪಠ್ಯದಲ್ಲಿ ಎರಡರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಇವರ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. 1928ರಲ್ಲಿ ಭಾರತ ಹಾಕಿ ತಂಡದ ನಾಯಕರಾಗಿದ್ದ ಮುಂಡಾ ಅದೇ ವರ್ಷ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದರು. ನಂತರ ಅವರು ಆದಿವಾಸಿ ಮಹಾಸಭಾ ಎಂಬ ಬುಡಕಟ್ಟು ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು. ಇವರಲ್ಲದೆ, ಹೊಸ ಪುಸ್ತಕದಲ್ಲಿ ಪರ್ವತರೋಹಿ ಬಚೇಂದ್ರಿಯಾ ಪಾಲ್ ಮತ್ತು ಪ್ರೇಮಲತಾ ಅಗರ್ವಾಲ್ ಅವರ ಬಗ್ಗೆಯೂ ತಿಳಿಸಲಾಗಿದೆ.

ಟೆನಿಸ್: ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸತತ 29 ಪಂದ್ಯಗಳನ್ನು ಗೆದ್ದು ವಿಶ್ವದಾಖಲೆ ಬರೆದ ಸಾನಿಯಾ-ಹಿಂಗಿಸ್ ಜೋಡಿ

Image

ಸಿಕ್ಕಿಂ ಸಂಪೂರ್ಣ ಸಾವಯವ ರಾಜ್ಯ

Image

ದೇಶದಲ್ಲಿ ಅತಿ ಹೆಚ್ಚು ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿರುವ ರಾಜ್ಯ ಕರ್ನಾಟಕ :

Image

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಮಾರ್ಚ್ 1 ರಿಂದ 5, 2016

Image

Wanted 102 Asst Professors in SHIMOGA INSTITUTE OF MEDICAL SCIENCE

Image

Bangalore city civil police constable recruitment -2014, 2 nd provisional selection list announced ☝🏻☝🏻☝🏻 *

Image
www.bcp.gov.in/doc/BCP%20PROVISIONAL%20SELECTION%20LIST.pdf

ಸಿಇಟಿ: ಇಂದಿನಿಂದ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರ.

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2016-17ನೇ ಸಾಲಿನ ವೈದ್ಯ, ದಂತ ವೈದ್ಯ, ಆಯುಷ್, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಫಾರಂಸೈನ್ಸ್, ಬಿ-ಫಾರ್ಮಾ, ಫಾರ್ಮಾ-ಡಿ ಮತ್ತಿತರ ವೃತ್ತಿಪರ ಪದವಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಅರ್ಹ ಭಾರತೀಯ ಅಭ್ಯರ್ಥಿಗಳಿಂದ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳ ಪ್ರವೇಶಾರ್ಹತೆಯ ವಿವರಗಳೊಂದಿಗೆ ಅರ್ಜಿ ಭರ್ತಿ ಮಾಡುವ ಕುರಿತು ಮಾರ್ಗದರ್ಶನ ನೀಡುವ ಮಾಹಿತಿ ಪುಸ್ತಿಕೆಯನ್ನು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ನೀಡಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಜ.13ರಿಂದ ಫೆ.13ರವರೆಗೆ ಒಂದು ತಿಂಗಳ ಕಾಲಾವಧಿ ಇದೆ. ಅಭ್ಯರ್ಥಿಗಳು ಮಾರ್ಗಸೂಚಿಯನ್ನು ಓದಿ ಖಾಲಿ ಅರ್ಜಿ ನಮೂನೆ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡುವ ಬಗ್ಗೆ ಪೂರ್ಣ ರೀತಿಯಲ್ಲಿ ಅಭ್ಯಾಸ ಮಾಡಿಕೊಂಡ ನಂತರವೇ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಲು ಸೂಚಿಸಲಾಗಿದೆ. ಅರ್ಜಿ ತುಂಬುವಾಗ ಎಚ್ಚರಿಕೆ ವಹಿಸಿ ಅರ್ಜಿಯಲ್ಲಿ ಅಭ್ಯರ್ಥಿ ನೀಡುವ ವಿವರ ಅವಲಂಬಿಸಿ ಮುಂದಿನ ಸೀಟು ಹಂಚಿಕೆಯ ಎಲ್ಲಾ ಪ್ರಕ್ರಿಯೆ ನಡೆಯುತ್ತದೆ. ಒಮ್ಮೆ ಸಲ್ಲಿಸಿದ ವಿವರ ಬದಲಾಯಿಸಲು ಅವಕಾಶವಿಲ್ಲ. ಚಲನ್ ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಶುಲ್ಕವನ್ನು ನಿಗದಿತ ಬ್ಯಾಂಕ್‌ನಲ್ಲಿ ಪಾವತಿಸುವ ಕೊನೆಯ ದಿನ ಫೆ.15 ಮತ್ತು ಪ್ರವೇಶಪತ್ರವನ್ನು ಏ.15ರಿಂದ ಡೌನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೇಮಕಾತಿ - 2016:-

Image
🎄ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಈ ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿ ಗಳಿಂದ ಅರ್ಜಿ ಆಹ್ವಾನಿಸಿದೆ. 👇🏻👇🏻👇🏻👇🏻👇🏻 🌷 ಸಹಾಯಕ ಲೆಕ್ಕಿಗ 👉🏻 71 ಹುದ್ದೆಗಳು. 🎓ವಿದ್ಯಾರ್ಹತೆ 👉🏻 ಅಂಗೀಕೃತವಾದ ವಿಶ್ವವಿದ್ಯಾನಿಲಯದಿಂದ ಬಿ.ಕಾಂ ವಿಷಯದಲ್ಲಿ ಪಡೆದ ಪದವಿ ಹಾಗೂ ಗಣಕ ಯಂತ್ರದ ಜ್ಞಾನವನ್ನು ಹೊಂದಿರಬೇಕು. 🌷 ಸಹಾಯಕ ಸಂಚಾರ ನಿರೀಕ್ಷಕ👉🏻 128 ಹುದ್ದೆಗಳು. 🎓 ವಿದ್ಯಾರ್ಹತೆ 👉🏻 ಪಿ.ಯು.ಸಿ ಯಲ್ಲಿ ಪ್ರಥಮ ದರ್ಜೆಯೊಂದಿಗೆ ಉತ್ತೀರ್ಣರಾಗಿರಬೇಕು. 🎓 ದೇಹದಾರ್ಡ್ಯತೆ👉🏻  ಎತ್ತರ 163 ಸೆಂ.ಮೀ ಹಾಗೂ ತೂಕ 55 ಕೆ.ಜಿ (ಪುರುಷರಿಗೆ), ಎತ್ತರ 153 ಸೆಂ.ಮೀ ಹಾಗೂ ತೂಕ 50 ಕೆ.ಜಿ ( ಮಹಿಳೆಯರಿಗೆ) 🌷 ಸಹಾಯಕ ಉಗ್ರಾಣ ರಕ್ಷಕ 👉🏻 34 ಹುದ್ದೆಗಳು. 🎓 ವಿದ್ಯಾರ್ಹತೆ 👉🏻 ಸರ್ಕಾರದಿಂದ ಮಾನ್ಯತೆ ಪಡೆದ ಒಂದು ಸಂಸ್ಥೆಯಿಂದ ಮೆಕ್ಯಾನಿಕಲ್ / ಆಟೋಮೊಬೈಲ್ ನಲ್ಲಿ ಮೂರು ವರ್ಷದ ಇಂಜಿನಿಯರಿಂಗ್ ಡಿಪ್ಲೊಮಾ ಪಡೆದಿರಬೇಕು. 🌷 ಅಂಕಿ ಅಂಶ ಸಹಾಯಕ 👉🏻 41 ಹುದ್ದೆಗಳು. 🎓ವಿದ್ಯಾರ್ಹತೆ👉🏻ಸರ್ಕಾರದಿಂದ ಮಾನ್ಯತೆ ಪಡೆದ ಅಥವಾ ಒಂದು ಸಂಸ್ಥೆಯಿಂದ ಸಂಖ್ಯಾಶಾಸ್ತ್ರ,  ಬಿ.ಸಿ.ಎ, ಬಿ.ಎಸ್.ಸಿ ಕಂಪ್ಯೂಟರ್ ಸೈನ್ಸ್ ನಲ್ಲಿ ಮೂರು ವರ್ಷದ ಪದವಿ ಹೊಂದಿರಬೇಕು. 🌷 ವಯೋಮಿತಿ 👉🏻 35 ವರ್ಷ [GM] 38 ವರ್ಷ👉🏻2 A,  2 B, 3 A, 3 B] 40 ವರ್ಷ 👉🏻 SC, ST, CAT -1 [ಕನಿಷ್ಟ 18 ವರ್ಷ ]

ಆಧ್ಯಾತ್ಮಿಕ ಸಂದೇಶದ ಸಂಕ್ರಾಂತಿ

Image

ಸ್ಪರ್ಧಾತ್ಮಕ ಪರೀಕ್ಷೆ :ರೀಸನಿಂಗ ಪ್ರಶ್ನೋತ್ತರಗಳು

Image

ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯುಲ್ಲಿ ಖಾಲಿ ಇರುವ 441 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ :ಸಂಪೂರ್ಣ ಮಾಹಿತಿ ದಿ 16/01/2016 ರಿಂದ ವೆಬ್ನಲ್ಲಿ ಲಭ್ಯ

www.mesco.in

ತ್ರಿಪುರಾ ಸಿ.ಎಂ ಗೆ ‘ಬಸವ ಕೃಷಿ ಪ್ರಶಸ್ತಿ’

Image
10 Jan, 2016 ಪ್ರಜಾವಾಣಿ ವಾರ್ತೆ ಬಾಗಲಕೋಟೆ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಿಂದ ನೀಡಲಾಗುವ 'ಬಸವ ಕೃಷಿ ಪ್ರಶಸ್ತಿ'ಗೆ ಈ ಬಾರಿ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹ 1 ಲಕ್ಷ ನಗದು, ತಾಮ್ರ ಪತ್ರದ ಸ್ಮರಣಿಕೆಯನ್ನು ಒಳಗೊಂಡಿದೆ. ಮಾರ್ಚ್ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಾಣಿಕ್ ಅವರು ಭ್ರಷ್ಟಾಚಾರ ರಹಿತ, ಪ್ರಾಮಾಣಿಕ ಮುಖ್ಯಮಂತ್ರಿ ಎಂದು ಹೆಸರಾಗಿದ್ದಾರೆ. ಕೃಷಿಕರು, ಕಾರ್ಮಿಕರು ಹಾಗೂ ಶ್ರಮಿಕರ ಪರವಾಗಿ ಕೆಲಸ ಮಾಡುತ್ತಿರುವ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

Notification for Recruitment to various posts of Teachers(88 posts) in UAS, Raichur

Image

Circular regarding celeberation of Republic Day in all the schools on 26-01-2016.

Image
www.schooleducation.kar.nic.in/pdffiles/RepublicDay080116.pdf

ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ - 2016 ಸಶಸ್ತ್ರ ಮೀಸಲು ಪೊಲೀಸ್ ಪಡೆಗಳಲ್ಲಿ ( CAR/ DAR) ಜಿಲ್ಲಾವಾರು ಖಾಲಿ ಇರುವ ಹುದ್ದೆಗಳ ವರ್ಗೀಕರಣ ಈ ಕೆಳಗಿನಂತಿದೆ.

Image
🏻🏻🏻🏻🏻 ಮೈಸೂರು ನಗರ 🏻 300 ಹುಬ್ಬಳ್ಳಿ - ಧಾರವಾಡ ನಗರ 🏻 236 ಮಂಗಳೂರು ನಗರ 🏻 342 ಬೆಂಗಳೂರು ಜಿಲ್ಲೆ 🏻 95 ಬೆಳಗಾವಿ ನಗರ🏻 147 ಚಿಕ್ಕಮಗಳೂರು 🏻 32 ಕೋಲಾರ 🏻 44 ಮಂಡ್ಯ 🏻 98 ದಕ್ಷಿಣ ಕನ್ನಡ ( ಮಂಗಳೂರು) 🏻 24 🌷 ಶಿವಮೊಗ್ಗ 👉🏻 104 🌷 ತುಮಕೂರು 👉🏻 74 🌷 ಬೆಂಗಳೂರು ನಗರ [CAR, ಉತ್ತರ ] 👉🏻 142 📢 ಒಟ್ಟು 1638 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಇನ್ನೂ1146 ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಮುಂದಿನ ಅಧಿಸೂಚನೆಯಲ್ಲಿ ತುಂಬಿಕೊಳ್ಳಲಾಗುವುದು. ಇಲ್ಲಿ ಕೇವಲ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಿಲ್ಲ. 🎄ನಾಗರಿಕ ( ಸಿವಿಲ್) ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಜಿಲ್ಲಾವಾರು ವರ್ಗೀಕರಣ ಈ ಕೆಳಗಿನಂತಿದೆ 👇🏻👇🏻👇🏻👇🏻👇🏻 🌷 ಮೈಸೂರು ನಗರ 👉🏻 367 [ ಪುರುಷ 294, ಮಹಿಳೆಯರು 73] 🌷 ಹುಬ್ಬಳ್ಳಿ - ಧಾರವಾಡ ನಗರ 👉🏻 170 [ ಪುರುಷ 136, ಮಹಿಳೆಯರು 34] 🌷 ಮಂಗಳೂರು ನಗರ 👉🏻 169 [ ಪುರುಷ 136, ಮಹಿಳೆಯರು 33] 🌷 ಬೆಂಗಳೂರು ನಗರ 👉🏻119 [ ಪುರುಷ 96, ಮಹಿಳೆಯರು 23] 🌷 ಬೆಳಗಾವಿ 👉🏻 355 [ ಪುರುಷ 284, ಮಹಿಳೆಯರು 71] 🌷 ಚಿಕ್ಕಮಗಳೂರು 👉🏻114 [ ಪುರುಷ 91, ಮಹಿಳೆಯರು 23] 🌷 ಕೋಲಾರ 👉🏻 48 [ ಪುರುಷ 39, ಮಹಿ

ಎತ್ತಿನಹೊಳೆಗೆ ಗ್ರೀನ್ ಸಿಗ್ನಲ್ ಕಾಮಗಾರಿ ಆರಂಭಕ್ಕೆ ಹಸಿರು ಪೀಠ ಷರತ್ತಿನ ಅಸ್ತು;

Image
ಎತ್ತಿನಹೊಳೆ ಬೆಂಗಳೂರು: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ ಹಾದಿ ಸುಗಮವಾಗಿದೆ. ನೇತ್ರಾವತಿ ನದಿಯಿಂದ ಬಯಲು ಸೀಮೆಯ ಪ್ರದೇಶಗಳಿಗೆ ಕುಡಿಯುವ ನೀರು ಹರಿಸುವ ಎತ್ತಿನಹೊಳೆ ಯೋಜನೆಗೆ ಚೆನ್ನೈನ ಹಸಿರುಪೀಠ ಹಸಿರು ನಿಶಾನೆ ತೋರಿಸಿದೆ. ಇದರೊಂದಿಗೆ ಅರ್ಧಕ್ಕೆ ನಿಂತಿದ್ದ ಬಹು ನಿರೀಕ್ಷಿತ ಯೋಜನೆಗೆ ಎದುರಾಗಿದ್ದ ಎಲ್ಲಾ ಅಡ್ಡಿ, ಆತಂಕಗಳೂ ನಿವಾರಣೆಯಾಗಿದೆ. ಎರಡು ದಿನಗಳ ಹಿಂದಷ್ಟೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಯೋಜನೆಯನ್ನು ಮುಂದುವರಿಸಲು ಅನುಮತಿ ನೀಡಿದ್ದು, ಇದನ್ನಾಧರಿಸಿ ಹಸಿರು ಪೀಠ ಕೂಡ ಯೋಜನೆ ಗೆ ಅಸ್ತು ಎಂದಿದೆ. ಇದರಿಂದಾಗಿ ಕಾಮಗಾರಿ ಮುಂದು ವರಿಸಲು ಅವಕಾಶ ಸಿಕ್ಕಿದಂತಾಗಿದೆ. ಆದರೆ 13.93 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ಆರಂಬಿsಸಲು ಇನ್ನೂ ಕೆಲವು ಸಮಯ ಬೇಕು. ಕಾರಣ ಅರಣ್ಯ ಭಾಗದಲ್ಲಿ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಕೇಂದ್ರ ಪರಿಸರ ಇಲಾಖೆ ವಿಧಿಸಿರುವ ಕೆಲವು ಷರತ್ತುಗಳನ್ನು ಪೂರೈಸಬೇಕಿದೆ. ಇದೇ ವೇಳೆ, ಯೋಜನೆ ವಿರೋಧಿಸಿ ಮಂಗಳೂರು, ತುಮಕೂರು ಮತ್ತು ಹಾಸನದಿಂದ ಯತಿರಾಜ್, ಕಿಶೋರ್ ಮತ್ತು ಸೋಮಶೇಖರ್ ಎಂಬ ಪರಿಸರವಾದಿಗಳು ಹಸಿರು ಪೀಠಕ್ಕೆ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ ಕೂಡ ವಜಾಗೊಂಡಿದ್ದು, ಉಳಿದಿರುವ ಕೆಲವು ತಾಂತ್ರಿಕ ವಿಚಾರಗಳ ವಿಚಾರಣೆಯನ್ನು ಜ.27ಕ್ಕೆ ಮುಂದೂಡಿದೆ. ಹೀಗಾಗಿ ಯೋಜ

ಪ್ರಿಯಾಂಕಾ ಚೋಪ್ರಾ, ಅಮೆರಿಕದ ಜನಪ್ರಿಯ ಧಾರಾವಾಹಿ ‘ಕ್ವಾಂಟಿಕೊ’ದಲ್ಲಿನ ಅಭಿನಯಕ್ಕಾಗಿ 2016ರ ಜನರ ಆಯ್ಕೆ ಪ್ರಶಸ್ತಿ

Image
ನಟಿ ಪ್ರಿಯಾಂಕಾಗೆ ಪ್ರಶಸ್ತಿ 8 Jan, 2016 ಲಾಸ್‌ ಏಂಜಲಿಸ್‌ (ಪಿಟಿಐ):  ಹಿಂದಿ ಚಿತ್ರ ತಾರೆ ಪ್ರಿಯಾಂಕಾ ಚೋಪ್ರಾ, ಅಮೆರಿಕದ ಜನಪ್ರಿಯ ಧಾರಾವಾಹಿ 'ಕ್ವಾಂಟಿಕೊ'ದಲ್ಲಿನ ಅಭಿನಯಕ್ಕಾಗಿ 2016ರ ಜನರ ಆಯ್ಕೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಾಲಿವುಡ್‌ ತಾರೆಯರಾದ ಎಮ್ಮಾ ರಾಬರ್ಟ್ಸ್‌, ಜಾಮಿ ಲೀ ಕರ್ಟಿಸ್‌, ಲೀ ಮಿಷೆಲೆ ಮತ್ತು ಮಾರ್ಸಿಯಾ ಹಾರ್ಡನ್‌ರಂತಹ ನಟಿಯರನ್ನು ಹಿಂದಿಕ್ಕಿ ಪ್ರಿಯಾಂಕಾ ಈ ಗೌರವಕ್ಕೆ ಪಾತ್ರರಾಗಿದ್ದಾರೆ. 'ಜನರ ಆಯ್ಕೆಯ ಪ್ರಶಸ್ತಿ'ಗೆ ಭಾಜನರಾದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಯೂ ಅವರದಾಗಿದೆ. ತಮಗೆ ಮತ ಹಾಕಿ ಬೆಂಬಲಿಸಿದ ಎಲ್ಲರಿಗೂ ಪ್ರಿಯಾಂಕಾ ಟ್ವಿಟ್ಟರ್‌ನಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. 'ನಾನು ತುಂಬಾ ಅದೃಷ್ಟವಂತೆ. ನನಗೆ ಮತಹಾಕಿದ ಎಲ್ಲರಿಗೂ ಧನ್ಯವಾದಗಳು. ನೀವಿಲ್ಲದೆ ನಾನು ಏನೂ ಅಲ್ಲ' ಎಂದು ಪ್ರಿಯಾಂಕಾ, ಪ್ರಶಸ್ತಿ ಹಿಡಿದುಕೊಂಡ ಚಿತ್ರದೊಂದಿಗೆ ಟ್ವೀಟ್‌ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವ 'ಕ್ವಾಂಟಿಕೊ' ಸರಣಿಯಲ್ಲಿ ಪ್ರಿಯಾಂಕಾ, ಭಯೋತ್ಪಾದನಾ ದಾಳಿಯ ಪ್ರಮುಖ ಶಂಕಿತ ಆರೋಪಿ ಅಲೆಗ್ಸಾಂಡ್ರಾ ಪಾರಿಶ್‌ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.

KSRTC ಮೇಲ್ವಿಚಾರಕೇತರ ದರ್ಜೆ-೩ ಹುದ್ದೆಗಳನ್ನು ನೇಮಕಾತಿ :- ದಿ. 14/01/16 ರಿಂದ 04/02/16 ರೊಳಗೆ ಆನ್ ಲೈನ್ ಅರ್ಜಿ ಹಾಕಿ

Image

ಜಲಮಂಡಳಿ ನೇಮಕಾತಿ :ದಾಖಲೆ ಪರಿಶೀಲನೆ ' 2016 ರ ಜನೆವರಿ 11 & 12ರಂದು

Image