Posts

PDO EXAM(Held on 28/01/2017) KEY ANSWERS of PAPER -1, PAPER-2

Image
Released by leading GK magazine

Final KEY ANSWERS OF KSET EXAMINATION HELD ON 11thDECEMBER 2016

ಕ್ಲಿಕ್ https://kset.uni-mysore.ac.in/node/497270

ಭಾರತದ ಪ್ರಥಮ ಕೀಟ ಸಂಗ್ರಹಾಲಯ ಶೀಘ್ರ ಸಾರ್ವಜನಿಕ ವೀಕ್ಷಣೆಗೆ

Image
 January 28, 2017   ಚೆನ್ನೈ.ಜ  28 :   ಕೀಟಗಳದ್ದೇ ಒಂದು ಪ್ರಪಂಚ. ಅವುಗಳದ್ದು ಒಂದು ವಿಸ್ಮಯ ಲೋಕ. ಈ ಕೀಟ ಜಗತ್ತನ್ನು ಸಾರ್ವಜನಿಕರಿಗೆ ತೆರೆದಿಡುವ ಪ್ರಥಮ ಪ್ರಯತ್ನವೊಂದು ಭಾರತದಲ್ಲಿ ನಡೆದಿದೆ. ಹೌದು ತಮಿಳುನಾಡಿನ ಕೊಯಮತ್ತೂರು ನಗರದಲ್ಲಿ ದೇಶದ ಮೊಟ್ಟಮೊದಲ ಕೀಟ ಸಂಗ್ರಹಾಲಯ ಶೀಘ್ರ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದೆ.  ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಿಂದ ನಿರ್ಮಾಣಗೊಳ್ಳುತ್ತಿರುವ ಈ ಮ್ಯೂಸಿಯಂ ವಿದ್ಯಾರ್ಥಿಗಳು, ಕೀಟ ಶಾಸ್ತ್ರಜ್ಞರು, ಕೀಟಗಳ ಅಧ್ಯಯನವನ್ನು ಹವಾಸ್ಯವನ್ನಾಗಿಕೊಂಡ ಮಂದಿ ಹಾಗೂ ಕೃಷಿಕರಿಗೆ ತುಂಬಾ ಪ್ರಯೋಜನವಾಗಲಿದೆ. ಪರಿಸರ ಮತ್ತು ಜೀವ ವೈವಿಧ್ಯತೆಯ ವ್ಯವಸ್ಥೆಯಿಂದ ಸಂಗ್ರಹಿಸಲಾದ 1,00,000ಕ್ಕೂ ಅಕ ಕೀಟಗಳ ಮಾದರಿಗಳನ್ನು ಇಲ್ಲಿ ಕಾಣಬಹುದಾಗಿದೆ. ಅಲ್ಲದೇ ಈ ಮ್ಯೂಸಿಯಂನಲ್ಲಿ ಜೀರುಂಡೆಗಳು ಮತ್ತು ದೊಡ್ಡ ಗಾತ್ರದ ಗುಂಪಿಗೆ ಸೇರಿದ 29 ಕೀಟಗಳ ನಮೂನೆಗಳು ಇವೆ. ಕೀಟಗಳ ಮಾದರಿಗಳನ್ನು ಮೂರು ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಪ್ರಾದೇಶಿಕ ಕೀಟಗಳು, ನೀರಿನಲ್ಲಿ ವಾಸಿಸುವ ಕೀಟಗಳು ಹಾಗೂ ಗಿಡಗಳನ್ನು ಆಶ್ರಯಸುವ ಕೀಟಗಳು. ಈ ಮೂರು ವಿಭಾಗಗಳ ಕ್ರಿಮಿ-ಕೀಟಗಳ ಜಗತ್ತನ್ನು ಇಲ್ಲಿ ನೋಡಬಹುದು.  ಮ್ಯೂಸಿಯಂ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದು ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಕೀಟ ಸಂರಕ್ಷಣೆ ಮತ್ತು ಅಧ್ಯಯನಗಳ ಕೇಂದ್ರದ ಉಸ್ತುವಾರಿ ನಿರ್ದೇಶಕ ಡಾ.ಕೆ.ರಾಮರಾಜು ತಿಳಿಸಿದ್ದಾರೆ.

ಈ ಬಾರಿಯ ಪದ್ಮಶ್ರೀ ಪುರಸ್ಕೃತರಲ್ಲಿ (2017) ನೀವು ತಿಳಿದಿರಲೇ ಬೇಕಾದ 8 ವಿಶಿಷ್ಟ ಸಾಧಕರು:

ವಾರ್ತಾ ಭಾರತಿ : 27 Jan, 2017 ಅತ್ಯುತ್ತಮ ಬೆಳವಣಿಗೆಯೊಂದರಲ್ಲಿ ಈ ವರ್ಷದ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ದೇಶದ ಹೆಚ್ಚು ಜನಪ್ರಿಯರಲ್ಲದ ಹೀರೋಗಳಿಗೆ ನೀಡಲಾಗಿದೆ. ಹಲವು ರೀತಿಯಲ್ಲಿ ಈ ಪ್ರಶಸ್ತಿವಿಜೇತರು ತಮ್ಮ ಸುತ್ತಮುತ್ತಲಿನ ಜನರ ಬದುಕಿಗೆ ಆಧಾರವಾದವರು. ಅಗ್ನಿಯ ವಿರುದ್ಧ ಹೊರಾಡುವ ಜೊತೆಗೆ, ಬರಪೀಡಿತ ಪ್ರದೇಶದಲ್ಲಿ ಬೆಳೆ ತೆಗೆದಿರುವುದು ಮತ್ತು ಕಲೆಯ ಉಳಿವಿಗೆ ನೆರವಾದವರೂ ಈ ಪಟ್ಟಿಯಲ್ಲಿದ್ದಾರೆ. ಹೆಚ್ಚು ಪ್ರಚಲಿತವಲ್ಲದ ಹೀರೋಗಳ ಪೈಕಿ ಇಂದೋರ್ ನ 91 ವರ್ಷದ ಭಕ್ತಿ ಯಾದವ್ ಅವರೂ ಪದ್ಮಶ್ರೀ ಪಡೆದಿದ್ದಾರೆ. ಡಾಕ್ಟರ್ ದಾದಿ ಎಂದೇ ಪ್ರಸಿದ್ಧಿಯಾಗಿರುವವರು ಭಕ್ತಿ ಯಾದವ್. ಭಾರತಕ್ಕೆ ಅಂಧರ ಕ್ರಿಕೆಟ್ ನಲ್ಲಿ ವಿಶ್ವಕಪ್ ತಂದುಕೊಟ್ಟ ನಾಯಕ ಶೇಖರ್ ನಾಯ್ಕ್ ರಿಗೂ ಪದ್ಮಶ್ರೀ ಒಲಿದಿದೆ. ಇನ್ನೂ ಕೆಲವು ಹೆಚ್ಚು ಪ್ರಚಾರ ಪಡೆಯದ ಹೀರೋಗಳೂ ಈ ಪಟ್ಟಿಯಲ್ಲಿದ್ದಾರೆ. ಅವರ ವಿವರ ಹೀಗಿದೆ. ಮೀನಾಕ್ಷಿ ಅಮ್ಮ (76), ಕೇರಳ ಕತ್ತಿ ಹಿಡಿದ ಅಜ್ಜಿ ಎಂದೇ ಮೀನಾಕ್ಷಿ ಅವರು ಪರಿಚಿತ. ಅವರು ಏಳನೇ ವಯಸ್ಸಿನಲ್ಲಿ ಮಾರ್ಷಲ್ ಆರ್ಟ್ಸ್ ಕಲೆಯನ್ನು ಕಲಿತವರು. ಕಲಾರಿಪಯಟ್ಟು ಎನ್ನುವ ಮಾರ್ಷಲ್ ಆರ್ಟ್ಸ್ ಕಲೆ ಕಲಿತಿರುವ ದೇಶದ ಅತೀ ಹಿರಿಯ ಮಹಿಳೆ ಇವರು. 68 ವರ್ಷಗಳಿಂದ ಅವರು ಕಲಾರಿಪಯಟ್ಟು ಅಭ್ಯಾಸ ಮತ್ತು ಕಲಿಸುವುದರಲ್ಲಿ ತೊಡಗಿದ್ದಾರೆ. ಕೇರಳ ಈ ಸಾಹಸ ಕಲೆ ಚೀನಾದ ಮಾರ್ಷಲ್ ಆರ್ಟ್ಸ್ ಹುಟ್ಟಿನ ಮೂಲ ಎಂದು ಹೇಳಲಾಗುತ

2016 NTSE provisional cut off marks:*

Image
http://dsert.kar.nic.in/applications/16-17/Ntse_2016_cutoff.pdf

ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ನಿಯಮ 20 ರ ಆನ್ವಯ 1ನೇ ತರಗತಿಗೆ ಮಗು ದಾಖಲಾತಿ ಹೊಂದಲು ಇರುವ 6 ವರ್ಷಗಳ ವಯೋಮಿತಿಯಲ್ಲಿ 60 ದಿನಗಳ ವಿನಾಯಿತಿ ನೀಡಲಾಗಿದೆ. ಆದ್ದರಿಂದ LKG ಗೆ ದಾಖಲಾಗಲು 3 ವರ್ಷ 10 ತಿಂಗಳು, & 1 ನೇ ತರಗತಿಗೆ ದಾಖಲಾಗಲು 5 ವರ್ಷ 10 ತಿಂಗಳು ತುಂಬಿರಬೇಕು(ಸರ್ಕಾರಿ,ಅನುದಾನಿತ,ಖಾಸಗಿ ಶಾಲೆಗಳಿಗೆ ಅನ್ವಯ)

ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ನಿಯಮ 20 ರ ಆನ್ವಯ 1ನೇ ತರಗತಿಗೆ ಮಗು ದಾಖಲಾತಿ ಹೊಂದಲು  ಇರುವ 6 ವರ್ಷಗಳ ವಯೋಮಿತಿಯಲ್ಲಿ 60 ದಿನಗಳ ವಿನಾಯಿತಿ ನೀಡಲಾಗಿದೆ. ಆದ್ದರಿಂದ LKG ಗೆ 3 ವರ್ಷ 10 ತಿಂಗಳು, 1 ನೇ ತರಗತಿಗೆ ದಾಖಲಾಗಲು 5 ವರ್ಷ 10 ತಿಂಗಳು ತುಂಬಿರಬೇಕು. http://schooleducation.kar.nic.in/Prypdfs/GenCirculars/FirstStdAdmission230116.pdf

KARTET-2016 PROVISIONAL KEY ANSWER will ANNOUNCE soon. PLEASE VISIT WEBSITE

http://kartet16.caconline.in/