Posts

1st Century B.C :: Pipal Leaf , Sunga Dynasty From Bhita , Allahabad ( Photo - National Museum Delhi )

Image
1st Century B.C :: Pipal Leaf , Sunga Dynasty From  Bhita , Allahabad ( Photo - National Museum Delhi )

*ಬೇಸಿಗೆ ಸಂಭ್ರಮ-2017ರ ಕಿರು ಪರಿಚಯ*

Image
💐 *SUMMER-CAMP 2017*💐 *(01).* ಡೈಸ್ ಮಾಹಿತಿ ಆಧರಿಸಿ 150ಕ್ಕಿಂತ ಹೆಚ್ಚು ದಾಖಲಾತಿ ಹೊಂದಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ಕಡ್ಡಾಯವಾಗಿ ಅನುಷ್ಠಾನ. *(02).* ಸನ್-2017-18ನೆಯ ಸಾಲಿಗೆ 6ನೆಯ & 7ನೆಯ ವರ್ಗಕ್ಕೆ ಅರ್ಹರಿರುವ ಮಕ್ಕಳು ಮಾತ್ರ ಅರ್ಹರು. *(03).* ಇದು ನಿರಂತರವಾಗಿ ಐದು ವಾರಗಳವರೆಗೆ ನಡೆಯುವ ಕಾರ್ಯಕ್ರಮ. *(04).* ಈ ಐದು ವಾರಕ್ಕೆ ಮಕ್ಕಳಿಗೆ ಬೋಧಿಸಬೇಕಾದ ಪಠ್ಯಕ್ರಮವು *ಸ್ವಲ್ಪ ಓದು-ಸ್ವಲ್ಪ ಮೋಜು* ಎಂಬ ಶಿರೋನಾಮೆಯಡಿಯಲ್ಲಿ ಸಿದ್ಧವಾಗಿರುತ್ತದೆ. ಈ ಪಠ್ಯಕ್ರಮವನ್ನೇ ಉಸ್ತುವಾರಿ ಶಿಕ್ಷಕರು ಬೋಧಿಸಬೇಕು. ಈ ಬೇಸಿಗೆ ಸಂಭ್ರಮ-2017ರ ಕಾರ್ಯಕ್ರಮದಲ್ಲಿ ಉಸ್ತುವಾರಿ ಶಿಕ್ಷಕರು ಬೋಧಿಸಲು ಬಳಸುವ ಐದು ವಾರದ ಪಠ್ಯಕ್ರಮದ ಕಿರು ಪರಿಚಯ ಈ ಕೆಳಗಿನಂತಿರುತ್ತದೆ... *ಮೊದಲ ವಾರ* -ಕುಟುಂಬ *ಎರಡನೆಯ ವಾರ* -ನೀರು *ಮೂರನೆಯ ವಾರ* -ಆಹಾರ *ನಾಲ್ಕನೆಯ ವಾರ* -ಆರೋಗ್ಯ & ನೈರ್ಮಲ್ಯ *ಐದನೆಯ ವಾರ* -ಪರಿಸರ. ಈ ಮೇಲಿನ ಐದು ವಾರದ ಪಠ್ಯಕ್ರಮದಲ್ಲಿ ಆಯಾ ವಾರಕ್ಕೆ ನಿಗದಿಪಡಿಸಿದ ವಿಷಯ ವಸ್ತುಗಳನ್ನು ವಾರದ ಆರು ದಿನಗಳಂದು ಪ್ರತಿದಿನ ಈ ಕೆಳಗೆ ನಮೂದಿಸಿದ ಐದು ಹಂತದ ಚಟುವಟಿಕೆಗಳಂತೆ ಬೋಧಿಸುವುದು... *ಮೊದಲನೆಯ ಅವಧಿಯ ಚಟುವಟಿಕೆ* -ಓದು-ಬರಹ *ಎರಡನೆಯ ಅವಧಿಯ ಚಟುವಟಿಕೆ* -ನಿತ್ಯಜೀವನಕ್ಕೆ ಸಂಬಂಧೀಕರಿಸುವುದು *ಮೂರನೆಯ ಅವಧಿಯ ಚಟುವಟಿಕೆ*

*ಕರ್ನಾಟಕ ಪೋಸ್ಟಲ್ GRAMIN DAK SEVAKS IN THE CIRCLE ನಲ್ಲಿ ‌1048 ಭರ್ಜರಿ ಹುದ್ದೆಗಳ ನೇಮಕಾತಿ*

Image
NOTIFICATION FOR THE POSTS OF GRAMIN DAK SEVAKS IN THE K, taka CIRCLE G.O NO.R&E/2-94/GDS-ONLINE/2016/I DATED AT BG 560 001 THE 07-04-2017 � �

ದೇಶದಲ್ಲೇ ಮೊದಲ ಬಾರಿಗೆ ವಾಟ್ಸಾಪ್ ಮೂಲಕ ಸಮನ್ಸ್: ಕೋರ್ಟ್ ಸೂಚನೆ

ವಾಟ್ಸಾಪ್ ಮೂಲಕ ಸಮನ್ಸ್ ಕಳುಹಿಸಿ, ಅವರಿಗೆ ತಲುಪಿದೆ ಎಂಬುದಕ್ಕೆ ಡೆಲಿವೆರಿ ಸ್ಟೇಟಸ್ ನ ಪ್ರಿಂಟ್ ಔಟ್ ತೆಗೆದುಕೊಳ್ಳಿ. ಮೊಬೈಲ್ ನಂಬರ್, ಇ ಮೇಲ್ ವಿಳಾಸ ಕೂಡ ವ್ಯಕ್ತಿಯ ಅಧಿಕೃತ ವಿಳಾಸವೇ ಎಂಬ ಆದೇಶವನ್ನು ಹರಿಯಾಣದ ಕೋರ್ಟ್ ವೊಂದು ನೀಡಿದೆ Updated: Sat, Apr 8, 2017, 13:22 [IST] Written by: ವಿಕಾಸ್ ನಂಜಪ್ಪ ಹರಿಯಾಣ, ಏಪ್ರಿಲ್ 8: ಕೋರ್ಟ್ ಗಳಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ನಿಧಾನ ಎಂಬುದು ಸಾಮಾನ್ಯ ಆಕ್ಷೇಪ. ಆದರೆ ಸಮಯ ಸರಿದಂತೆ ಅಲ್ಲೂ ಬದಲಾವಣೆ ಆಗ್ತಿದೆ. ವಾಟ್ಸಾಪ್ ಅಪ್ಲಿಕೇಷನ್ ಗೆ ಸಂಬಂಧಿಸಿದಂತೆ ಖಾಸಗಿತನದ ಬಗ್ಗೆ ಸುಪ್ರೀಂ ಕೋರ್ಟ್ ಎದುರು ಪ್ರಕರಣ ಇದ್ದು, ವಿಚಾರಣೆ ಜಾರಿಯಲ್ಲಿದೆ. ಅಂಥದ್ದರಲ್ಲಿ ಹರಿಯಾಣದ ನ್ಯಾಯಾಲಯ ವಾಟ್ಸಾಪ್ ಮೂಲಕ ನೋಟಿಸ್ ಕಳುಹಿಸಲು ಸೂಚಿಸಿ, ಎಲ್ಲರ ಹುಬ್ಬೇರುವಂತೆ ಮಾಡಿದೆ. ವಿಳಂಬ ಅಗುವುದನ್ನು ತಡೆಯಬಹುದು ಎಂಬ ಕಾರಣಕ್ಕೆ ಆರ್ಥಿಕ ಆಯುಕ್ತರ ಕೋರ್ಟ್ ವಾಟ್ಸಾಪ್ ಮೂಲಕ ಸಮನ್ಸ್ ಕಳುಹಿಸಲು ಆದೇಶಿಸಿದೆ. ಪಾಲುದಾರಿಕೆ ವಿಚಾರವಾಗಿ ಹೂಡಿದ್ದ ದಾವೆಗೆ ಸಂಬಂಧಿಸಿದಂತೆ ಹೀಗೆ ಆದೇಶ ಮಾಡಲಾಗಿದೆ. ದೇಶದ ನ್ಯಾಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಮನ್ಸ್ ಅನ್ನು ಈ ರೀತಿ ಸಂದೇಶ ಕಳುಹಿಸುವ ಅಪ್ಲಿಕೇಷನ್ ಬಳಸಿ ಎನ್ನಲಾಗಿದ್ದು, ಈಗಿನ ಸನ್ನಿವೇಶದಲ್ಲಿ ಇಮೇಲ್ ಹಾಗೂ ಮೊಬೈಲ್ ಸಂಖ್ಯೆ ಕೂಡ ಆ ವ್ಯಕ್ತಿಯ ವಿಳಾಸವೇ ಎಂದು ಆದೇಶದಲ್ಲಿ ಹೇಳಿದೆ. ಕೋರ್ಟ್ ನ ಸೀಲು

'ಅತ್ಯುತ್ತಮ ಬಾಲನಟ' ರಾಷ್ಟ್ರೀಯ ಪ್ರಶಸ್ತಿ ಪಡೆದ ಪ್ರತಿಭಾನ್ವಿತ ಕನ್ನಡಿಗ ಮನೋಹರ ಕೆ ..!

Posted by: Harshitha | Sat, Apr 8, 2017, 13:46 [IST] 2016ನೇ ಸಾಲಿನ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನಿನ್ನೆ ಪ್ರಕಟವಾಯ್ತು. ಕನ್ನಡಕ್ಕೆ ಒಟ್ಟು ನಾಲ್ಕು ಪ್ರಶಸ್ತಿಗಳು ಲಭಿಸಿವೆ. 'ಅಲ್ಲಮ' ಚಿತ್ರದ ಸಂಗೀತ ನಿರ್ದೇಶನ ಹಾಗೂ ಮೇಕಪ್ ವಿಭಾಗಕ್ಕೆ ಎರಡು ಪ್ರಶಸ್ತಿಗಳು ಸಿಕ್ರೆ, 'ರಿಸರ್ವೇಶನ್' ಚಿತ್ರ 'ಅತ್ಯುತ್ತಮ ಚಿತ್ರ' (ಕನ್ನಡ) ಪ್ರಶಸ್ತಿಗೆ ಭಾಜನವಾಯ್ತು. ಇನ್ನೂ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಅತ್ಯದ್ಭುತ ನಟನೆಯಿಂದ ಜ್ಯೂರಿ ಮೆಂಬರ್ಸ್ ಮನವನ್ನ ಗೆದ್ದು 'ಅತ್ಯುತ್ತಮ ಬಾಲನಟ' ಪ್ರಶಸ್ತಿ ಪಡೆದಿರುವ ಪ್ರತಿಭಾನ್ವಿತ ಕನ್ನಡಿಗ ಮನೋಹರ.ಕೆ. ಪೃಥ್ವಿ ಕೊಣನೂರು ನಿರ್ದೇಶನದ 'ರೈಲ್ವೇ ಚಿಲ್ಡ್ರನ್' ಚಿತ್ರದ ಅಭಿನಯಕ್ಕಾಗಿ ಮಾಸ್ಟರ್ ಮನೋಹರ.ಕೆ 'ಅತ್ಯುತ್ತಮ ಬಾಲನಟ' ಪ್ರಶಸ್ತಿಯನ್ನ ಇನ್ನಿಬ್ಬರ ಜೊತೆ ಹಂಚಿಕೊಂಡಿದ್ದಾರೆ ದೊಡ್ಡಬಳ್ಳಾಪುರದ ಹುಡುಗ ಮನೋಹರ.ಕೆ ಇಂದು 'ಅತ್ಯುತ್ತಮ ಬಾಲನಟ' ಪ್ರಶಸ್ತಿ ಪಡೆದು ದೇಶಾದ್ಯಂತ ಸುದ್ದಿ ಮಾಡಿರುವ ಮನೋಹರ.ಕೆ ಮೂಲತಃ ದೊಡ್ಡಬಳ್ಳಾಪುರದವರು. ಹೈ ಸ್ಕೂಲ್ (8ನೇ ತರಗತಿ) ವ್ಯಾಸಂಗ ಮಾಡುತ್ತಿರುವ ಮನೋಹರ.ಕೆ ಓದಿನಲ್ಲಿ ನಂಬರ್ ಓನ್... ಉತ್ತಮ ಕ್ರೀಡಾಪಟು ಕೂಡ ಹೌದು.    'ರೈಲ್ವೇ ಚಿಲ್ಡ್ರನ್' ಚಿತ್ರದ ಕುರಿತು ಮನೆ ಬಿಟ್ಟು ರೈಲ್ವೇ ನಿಲ್ದಾಣಗಳಲ್ಲಿ ಜೀವಿಸುತ್ತಿರುವ... ರೈಲು ಹಳ

ತಾತ್ಕಾಲಿಕ PDO /GPS ಫಲಿತಾಂಶ ಪ್ರಕಟ:* ಅಧಿಕೃತ ವೆಬ್ ಸೈಟ್ ನಲ್ಲಿ Provisional Merit List ಪ್ರಕಟ.. ಈ ಕೆಳಗಿನ ಲಿಂಕ್ ನ ಮೇಲೆ ಕ್ಲಿಕ್ ಮಾಡಿರಿ.*

http://webcache.googleusercontent.com/search?q=cache:http://kea.kar.nic.in/rdpr.htm&gws_rd=cr&ei=v7jnWMPWOoTgvgSC0oy4DQ * http://kea.kar.nic.in/rdpr.htm

4ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಅಕ್ಷಯ್‍ಕುಮಾರ್ ಶ್ರೇಷ್ಠ ನಟ, ಕನ್ನಡದ 2 ಚಿತ್ರಗಳಿಗೂ ಪ್ರಶಸ್ತಿ April 7, 2017

Image
ನವದೆಹಲಿ, ಏ.7-ನವದೆಹಲಿಯಲ್ಲಿ ಇಂದು 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಬಾಲಿವುಡ್‍ನ ನೀರ್ಜಾ ಎಂಬ ಚಿತ್ರವು ಶ್ರೇಷ್ಠ ಚಿತ್ರ ಎಂದು ಪರಿಗಣಿಸಲ್ಪಟ್ಟಿದೆ.   ರುಸ್ತುಮ್ ಎಂಬ ಹಿಂದಿ ಚಿತ್ರದ ಅಭಿನಯಕ್ಕಾಗಿ ಅಕ್ಷಯ್‍ಕುಮಾರ್ ಶ್ರೇಷ್ಠ ನಟರಾಗಿ ಆಯ್ಕೆಯಾಗಿದ್ದಾರೆ. ನಟಿ ಸೋನಂ ಕಪೂರ್‍ಗೆ ವಿಶೇಷ ಪ್ರಶಸ್ತಿ ನೀಡಲಾಗಿದೆ.   ಕನ್ನಡ ಸಿನಿಮಾಗಳ ಪೈಕಿ ರಿಸರ್ವೇಷನ್ ಚಿತ್ರವು ಶ್ರೇಷ್ಠ ಪ್ರಾದೇಶಿಕ ಅನ್ನಿಸಿಕೊಂಡಿದೆ. ಟಿ.ಎಸ್.ನಾಗಾಭರಣ ನಿರ್ದೇಶನದ ಅಲ್ಲಮ ಚಿತ್ರದ ಸಂಗೀತ ನಿರ್ದೇಶಕ ಪದ್ಮನಾಭ ಅವರಿಗೆ ಸಂಗೀತ ಹಾಗೂ ಹಿನ್ನೆಲೆ ಸಂಗೀತ ವಿಭಾಗದ ಎರಡು ಪ್ರಶಸ್ತಿಗಳು ಬಂದಿವೆ. ಅಲ್ಲಮ ಚಿತ್ರವನ್ನು ದಿವಂಗತ ಶ್ರೀಹರಿ ಖೋಡೆ ನಿರ್ಮಿಸಿದ್ದಾರೆ.  ಹಿರಿಯ ಮೇಕಪ್ ಕಲಾವಿದ ರಾಮಕೃಷ್ಣ ಅವರಿಗೆ ರಾಷ್ಟ್ರಪ್ರಶಸ್ತಿ ಬಂದಿರುವುದು ಒಂದು ಹೆಗ್ಗಳಿಕೆ. ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯ ಗರಿ :  ಟಿ.ಎಸ್.ನಾಗಾಭರಣ ನಿರ್ದೇಶನದ ಅಲ್ಲಮ ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿಯ ಸಂಭ್ರಮ.. ಅತ್ಯುತ್ತಮ ಸಂಗೀತ ನಿರ್ದೇಶಕ- ಬಾ.ಪು. ಪದ್ಮನಾಭ (ಅಲ್ಲಮ ಚಿತ್ರ) ಅತ್ಯುತ್ತಮ ಮೇಕಪ್ ಪ್ರಶಸ್ತಿ ಎನ್.ಕೆ.ರಾಮಕೃಷ್ಣನ್ (ಅಲ್ಲಮ) ಅತ್ಯುತ್ತಮ ಕನ್ನಡ ಚಿತ್ರ- ರಿಜರ್ವೇಶನ್ ಅತ್ಯುತ್ತಮ ನಟಿ/ನಟ :  ಅತ್ಯುತ್ತಮ ನಟಿ ಸುರಭಿ ಲಕ್ಷ್ಮೀ (ಮಲಯಾಳಂ) ಅತ್ಯುತ್ತಮ ನಟ ಅಕ್ಷಯ್ ಕುಮಾರ್ (ರಿಸ್ತುಂ ಚಿತ್ರ) ಪ್ರಶಸ್ತ