Posts

4/11/14 ರ ರಸಪ್ರಶ್ನೆಗಳ ಉತ್ತರಗಳು

‪====================== 1. ಡಾ.ಮನಮೋಹನ ಸಿಂಗ್ ಅವರನ್ನು "ದ ಗ್ರ್ಯಾಂಡ್ ಕಾರ್ಡನ್ ಆಫ್ ದಿ ಅರ್ಡರ್ ಆಫ್ ದ ಪಾಲೋನಿಯಾ ಪ್ಲವರ್ಸ್ "ಪ್ರಶಸ್ತಿ ಗೆ ಆಯ್ಕೆ ಮಾಡಿದ ದೇಶ ಯಾವುದು? A ಇಟಲಿ B ಜಪಾನ್ C ಫ್ರಾನ್ಸ D ಯು.ಎಸ್.ಎ ಉತ್ತರ B _____________________________ 2. "ಕೃತಕ ಮಳೆ" ಯನ್ನುಂಟು ಮಾಡಲು ಬಳಸುವ ರಾಸಾಯನಿಕ ವಸ್ತು ಯಾವುದು ?(The chemical that is used in making artificial rain is—) (A) Silver Nitrate (B) Silver Iodide (C) Silver Nitrite (D) Silver Chloride ಉತ್ತರ B _____________________________ 3. ಮಾನವನ ದೇಹದ ಅತ್ಯಂತ ಕಠಿಣ ಭಾಗ ಯಾವುದು? ( Which of the following is the hardest substance in the human body ?) (A) Bone (B) Enamel (C) Nail (D) None of these ಉತ್ತರ B ____________________________ 4. ಈ ಕೆಳಗಿನ ಯಾವ ಮಹಾಸಾಗರವು ಇಂಗ್ಲೀಷ್ ಭಾಷೆಯ " ಎಸ್ "ಅಕ್ಷರದ ಆಕಾರದಲ್ಲಿದೆ ? Which of the following oceans has the shape of the English alphabet 'S' ? (A) Arctic Ocean (B) Indian Ocean (C) Atlantic Ocean (D) Pacific Ocean ಉತ್ತರ C _____________________________ 5. &qu

Wanted in forest dprtmnt

Image

ಐದು ರಸಪ್ಶ್ನೆಗಳು (೨/೧೧/೧೪)

02/11/2014 ‪‬ ೧. ‪#‎ಭಾರತ_ಒಕ್ಕೂಟದಲ್ಲಿ ಮೊಟ್ಟಮೊದಲು ವಿಲೀನವಾದ ‪#‎ದೇಶೀಯ_ಸಂಸ್ಥಾನ‬ ಯಾವುದು? ೧. ಸವದತ್ತಿ ೨ ಕುಂದಗೋಳ ೩.ಜಮಖಂಡಿ ೪. ಮುಧೋಳ — #ಉತ್ತರ :೪ ____________________________ ‬ ೨. ಸ.ವಲ್ಲಭಭಾಯ್ ಅವರ ೧೮೨ ಮೀ. ಎತ್ತರದ "ಏಕತಾ ಪ್ರತಿಮೆ"ಯನ್ನು ಈ ಕೆಳಗಿನ ಯಾವ ನದಿಯ ನಡುಗಡ್ಡೆ ಯಲ್ಲಿ ಸ್ಥಾಪಿಸಲಾಗುತ್ತಿದೆ? ೧. ಸಾಬರಮತಿ ೨.ನಾಗಮತಿ ೩ರಂಗಮತಿ ೪.ನರ್ಮದಾ #ಉತ್ತರ :೪ _________________________ ‪‬ ೩.ಇಂದು ಪಾಕಿಸ್ತಾನದ ಕ್ರಿಕೆಟ್ ರ ‪#‎ಮಿಸ್ಬಾ_ಉಲ್_ಹಕ್‬ ಟೆಸ್ಟ ಕ್ರಿಕೆಟ್ ನಲ್ಲಿ ‪#‎ವೇಗದ_ಶತಕ‬ ಗಳಿಸಿ ಯಾರ ‪#‎ವಿಶ್ವದಾಖಲೆ‬ ಸರಿಗಟ್ಟಿದರು ? ೧. ಎಸಿ ಗಿಲ್ ಕ್ರಿಸ್ಟ ೨. ಜೆ.ಎಮ್ ಗ್ರೆಗರಿ ೩ವಿವಿಯನ್ ರಿಚರ್ಡ್ ೪.ಸಚಿನ್ ತೆಂಡುಲ್ಕರ್ #ಉತ್ತರ :೩ ___________________________ ೪.ದೇಶದ ಮೊಟ್ಟಮೊದಲ ಹೈಸ್ಪೀಡ್ ರೈಲು ಗಂಟೆಗೆ ೧೬೦ ಕೀ.ಮೀ.ವೇಗದಲ್ಲಿ ನ.೧೦ ರಿಂದ ಯಾವ ಎರಡು ನಗರಗಳ ನಡುವೆ ಸಂಚರಿಸಲಿದೆ? ೧ ಮುಂಬೈ-ದಾದರ ೨ ದೆಹಲಿ-ಆಗ್ರಾ ೩.ದೆಹಲಿ-ಚಂಢೀಘರ ೪. ಬೆಂಗಳುರು-ಚೆನ್ನೈ #ಉತ್ತರ :೨ ‪____________________________ ೫. ಈ ಕೆಳಗಿನ ಯಾವ ಸಮಿತಿಯು ICC ಮುಖ್ಯಸ್ಥ ಹಾಗು ೧೨ಜನ ಆಟಗಾರರು ‪#‎IPL_SPOT_FIXING‬ ಹಗರಣದಲ್ಲಿ ಭಾಗೀಯಾಗಿದ್ದಾರೆಂದು ಸುಪ್ರೀಂ ಕೋರ್ಟಿಗೆ ವರದಿ ನೀಡಿದೆ? ೧.

ಇಂದಿನ ೫ ರಸಪ್ರಶ್ನೆಗಳ ಉತ್ತರಗಳು(೧/೧೧/೧೪)

1.ಈ ಕೆಳಗಿನ ಯಾವ ದೇಶವು ಅತ್ಯಧಿಕ "‪#‎ವಿಶ್ವ_ಪರಂಪರೆ_ತಾಣ‬"ಗಳನ್ನು ಹೊಂದಿದೆ. ೧. ಜಪಾನ ೨ ಇಟಲಿ ೩. ಇಂಡಿಯಾ ೩ ಗ್ರೀಸ್ ಉತ್ತರ : ೨ ------- ಪ್ರ.೨ #ವಿಶ್ವಸಂಸ್ಥೆ ಯ "ಜನಸಂಖ್ಯಾ ವಿಭಾಗ"ದ ಪ್ರಕಾರ "#ಏಳನೇ_ಬಿಲಿಯನ್_ದಿನ "(The day of Seven Billion) ಯಾವಾಗ ಬಂದಿತು? ೧)1/11/2011.    ೨)1/11/2012 ೩)31/10/2011.೪)31/10/2012 ಉತ್ತರ : ೩ ----------- ೩. ಇಂದು ಒಟ್ಟು ೧೪ ರಾಜ್ಯಗಳು ತಮ್ಮ ರಾಜ್ಯೋತ್ಸವ ವನ್ನು ಆಚರಿಸಿಕೊಳ್ಳುತ್ತಿವೆ. ಹಾಗಾದರೆ ಈ ಕೆಳಗಿನವುಗಳಲ್ಲಿ ಮೇಲಿನ ಗುಂಪಿಗೆ ಸೇರದ ರಾಜ್ಯ ಯಾವುದು? ೧.ಮಹಾರಾಷ್ಟ್ರ ೨.ಜಾರ್ಖಂಡ್ ೩.ಗುಜರಾತ ೪.ಹರಿಯಾಣ ಉತ್ತರ :೨ -------- ೪. ಕರ್ನಾಟಕದ ರಾಜ್ಯಪಕ್ಷಿ ಯಾವುದು? ೧ ನವಿಲು ೨.ಕೋಗಿಲೆ ೩. ನೀಲಕಂಠ ೩ ಗಂಡಭೇರುಂಡ ಉತ್ತರ : ೩ -------- ೫ ಈ ಕೆಳಗಿನ ಮೂವರಲ್ಲಿ ರತ್ನತ್ರಯರು ಯಾರು? ೧. ರನ್ನ ಪೊನ್ನ ಜನ್ನ ೨ ಪಂಪ ರನ್ನ ಜನ್ನ ೩ ಲಕ್ಷ್ಮೀಶ ಕುಮಾರವ್ಯಾಸ ರನ್ನ ೪ ರನ್ನ ಪೊನ್ನ ಪಂಪ ಉತ್ತರ :೪

ನವ್ಹೆಂಬರ್ ೨೦೧೪ :ತಿಂಗಳ ತಿರುಳು

Image

ದೇಶದ ಮೊಟ್ಟಮೊದಲ ಹೈಸ್ಪೀಡ್ ರೈಲು ನ.೧೦ರಿಂದ ಆರಂಭ

ನವದೆಹಲಿ, ಅ.30- ದೇಶದ ಮೊಟ್ಟಮೊದಲ ಹಾಗೂ ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ರೈಲು ಮುಂಬರುವ ನ.10ರಿಂದ ಪ್ರಾಯೋಗಿಕ ಸಂಚಾರವನ್ನು ಆರಂಭಿಸಲಿದೆ.  ದೆಹಲಿ-ಆಗ್ರ ನಡುವೆ ಸಂಚರಿಸಲಿರುವ ಈ ಹೈಸ್ಪೀಡ್ ರೈಲು ಪ್ರತಿ ಗಂಟೆ 160 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ನ.10ರಿಂದ ಪ್ರಾಯೋಗಿಕ ಸಂಚಾರ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಕಪೂರ್‍ತಲ ರೈಲ್ವೆ ಕೋಚ್ ಪ್ಯಾಕ್ಟರಿಯಲ್ಲಿ ಒಟ್ಟು 14 ಬೋಗಿಗಳ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಸಮರೋಪಾದಿಯಲ್ಲಿ ಕೆಲಸ ಕಾರ್ಯಗಳು ಪ್ರಾರಂಭವಾಗಿದ್ದು, ಶರಾಬ್ಧಿ ಮತ್ತು ರಾಜಧಾನಿ ಎಕ್ಸ್‍ಪ್ರೆಸ್ ರೈಲಿಗೆ ಅಳವಡಿಸಿರುವ ಬೋಗಿಗಳಿಗಿಂತಲೂ ಅತ್ಯಾಧುನಿಕ ಕೋಚ್ ಅಳವಡಿಸಲಾಗಿದೆ. ಒಂದು ಬೋಗಿಯ ವೆಚ್ಚ ಸುಮಾರು 2.25ಕೋಟಿಯಿಂದ 2.50ಕೋಟಿ ರೂ. ವೆಚ್ಚ ತಗುಲಲಿದೆ. ಇದರಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಪ್ರಯಾಣಿಕರಿಗೆ ಮಾಹಿತಿ ಒದಗಿಸುವುದು, ಸ್ವಯಂ ಪ್ರೇರಿತವಾಗಿ ಬಾಗಿಲು ತೆಗೆಯುವುದು ಮತ್ತು ಹಾಕುವುದು, ಬೆಂಕಿ ಅನಾಹುತದಿಂದ ತಡೆಗಟ್ಟುವುದು ಸೇರಿದಂತೆ ಮತ್ತಿತರ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ ಎಂದು ರೈಲ್ವೆ ಕೋಚ್ ಪ್ಯಾಕ್ಟರಿಯ ಜನರಲ್ ಮ್ಯಾನೇಜರ್ ಪ್ರಮೋದ್ ಕುಮಾರ್ ತಿಳಿಸಿದ್ದಾರೆ. ಶತಾಬ್ಧಿ ಮತ್ತು ರಾಜಧಾನಿ ಎಕ್ಸ್‍ಪ್ರೆಸ್ ರೈಲಿಗೆ ಅಳವಡಿಸಲಾಗಿರುವ ಬೋಗಿಗಳನ್ನೇ ಮೊದಲು ಅಳವಡಿಕೆ ಮಾಡಲಾಗುವುದು. ರೈಲು ಸಂಚರಿಸುವ ಮಾರ್ಗಗಳ ಮಣ್ಣಿಗೆ ಅನುಗ

ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಟ್ಟ -ಪಂಕಜಗೆ

ಪಂಕಜ್ ಅಡ್ವಾಣಿಗೆ ಬಿಲಿಯಡ್ರ್ಸ್ ಚಾಂಪಿಯನ್ ಪಟ್ಟ ಲಂಡನ್, ಅ.30-ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತದ ಅಗ್ರಮಾನ್ಯ ಬಿಲಿಯಡ್ರ್ಸ್ ಆಟಗಾರ ಪಂಕಜ್ ಅಡ್ವಾಣಿ ವಿಶ್ವ ಬಿಲಿಯಡ್ರ್ಸ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.  ಕಳೆದ ರಾತ್ರಿ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ (ಟೈಮ್ ಫಾರ್ಮೆಟ್)ಇಂಗ್ಲೆಂಡ್‍ನ  ರಾಬರ್ಟ್ ಹಾಲ್ ವಿರುದ್ಧ 1,928-893 ಪಾಯಿಂಟ್‍ಗಳ ಅಂತರದಿಂದ ಪರಾಭವಗೊಳಿಸಿ ಪಂಕಜ್ ಅಡ್ವಾಣಿ ಅದ್ಭುತ ಸಾಧನೆ ಮಾಡಿದ್ದಾರೆ.  ಪಂಕಜ್ ಅಡ್ವಾಣಿ ಅವರಿಗೆ ಇದು 12ನೇ ಚಾಂಪಿಯನ್ ಶಿಪ್ ಪಟ್ಟವಾಗಿದ್ದು, ಕಳೆದ 2005, 2008 ಮತ್ತು ಪ್ರಸ್ತುತ 2014ರ ಈ ಸಾಧನೆ ಮಾಡಿ ವಿಶ್ವ ಮಟ್ಟದಲ್ಲಿ ಮತ್ತೊಂದು ಹೊಸ ಕೀರ್ತಿ ಪತಾಕೆ ಹಾರಿಸಿದ್ದಾರೆ.   ಮೊದಲಾರ್ಧದಲ್ಲಿ ಮುನ್ನಡೆ ಸಾಧಿಸಿ ಎದುರಾಳಿ ವಿರುದ್ಧ ಹಿಡಿತ ಸಾಧಿಸಿದ್ದ ಅಡ್ವಾಣಿ ಯಾವ ಹಂತದಲ್ಲೂ ವಿಚಲಿತರಾಗದೆ ಅಂತಿಮವಾಗಿ ಭಾರೀ ಅಂತರದಲ್ಲಿ ಗೆಲ್ಲುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು. ಕಳೆದ 2008ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಗ್ರ್ಯಾಂಡ್ ಡಬಲ್ ಸ್ಪರ್ಧೆಯಲ್ಲಿ ಇಂತಹ ಸಾಧನೆ ಮಾಡಿದ್ದೆ. ಆದರೆ ವಿದೇಶಿ ನೆಲದಲ್ಲಿ ಈ ಜಯ ನನಗೆ ಹೊಸ ಸ್ಫೂರ್ತಿ ಹಾಗೂ ಖುಷಿ ಕೊಟ್ಟಿದೆ ಎಂದು ಅಡ್ವಾಣಿ ಹೇಳಿದ್ದಾರೆ.  ನನಗಾಗುತ್ತಿರುವ ಆನಂದವನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಹಲವು ದಿನಗಳಿಂದ ಸಾಕಷ್ಟು ಪ್ರಯಾಸ ಮತ್ತು ಕಠಿಣ ಶ್ರಮದಿಂದ ಇಂದು ವರ್ಷದ ಕೊನೆ