Posts

Recruitment for the post of 'Lecturers' in Government PU Colleges in the State of Karnataka Corrigendum Notification  Corrigendum Notification 28/02/2017

Image

*2017ನೇ ಸಾಲಿನ ಆಸ್ಕರ್ ಪ್ರಶಸ್ತಿ ಪಡೆದ ವಿಜೇತರ ಪಟ್ಟಿ ಇಂತಿದೆ✔*

-------------------------- *★ ಅತ್ಯುತ್ತಮ ಚಿತ್ರ: ಮೂನ್ ಲೈಟ್(ನಿರ್ದೇಶನ-ಬ್ಯಾರಿ ಜೆಂಕಿನ್ಸ್)* *★ ಅತ್ಯುತ್ತಮ ನಟ: ಕ್ಯಾಸಿ ಅಫ್ಲೆಕ್ (ಚಿತ್ರ-ಮ್ಯಾಂಚೆಸ್ಟರ್ ಬೈ ದಿ ಸೀ)* *★ ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್ (ಚಿತ್ರ-ಲಾಲಾ ಲ್ಯಾಂಡ್)* *★ ಅತ್ಯುತ್ತಮ ಫೋಷಕ ನಟ: ಮಹರ್ಶಾಲಾ ಅಲಿ (ಚಿತ್ರ-ಲಾಲಾ ಲ್ಯಾಂಡ್)* *★ ಅತ್ಯುತ್ತಮ ಫೋಷಕ ನಟಿ:ವಿಯಾಲಾ ಡೇವಿಸ್ (ಚಿತ್ರ-ಫೆನ್ಸಸ್)* *★ ಅತ್ಯುತ್ತಮ ಅನಿಮೇಷನ್ ಚಿತ್ರ:ಜೂಟೋಪಿಯಾ (ನಿರ್ದೇಶನ-ಬೈರಾನ್ ಹೊವರ್ಡ್ ಮತ್ತು ರಿಚ್ ಮೂರ್)* *★ ಅತ್ಯುತ್ತಮ ಛಾಯಾಗ್ರಹಣ: ಲೀನಸ್ ಸ್ಯಾಂಡ್ ಗ್ರೆನ್ (ಚಿತ್ರ-ಲಾಲಾ ಲ್ಯಾಂಡ್)* *★ ಅತ್ಯುತ್ತಮ ವಸ್ತ್ರ ವಿನ್ಯಾಸ:ಕಾಲಿನ್ ಅಟ್ವೂಡ್ (ಫೆಂಟಾಸ್ಟಿಕ್ ಬೀಸ್ಟ್ಸ್ ಅಂಡ್ ವೇರ್ ಟು ಫೈನ್ಡ್ ದೆಮ್)* *★ ಅತ್ಯುತ್ತಮ ನಿರ್ದೇಶನ: ಡೇಮಿಯನ್ ಚೇಜಿಲ್ (ಚಿತ್ರ-ಲಾಲಾ ಲ್ಯಾಂಡ್)* *★ ಅತ್ಯುತ್ತಮ ಸಾಕ್ಷ್ಯಚಿತ್ರ: ಒಜೆ: ಮೇಡ್ ಇನ್ ಅಮೆರಿಕ (ನಿರ್ದೇಶನ-ಎಜ್ರಾ ಎಡಲ್ಮನ್)* *★ ಅತ್ಯುತ್ತಮ ಸಾಕ್ಷ್ಯ ಕಿರುಚಿತ್ರ: ದಿ ವೈಟ್ ಹೆಲ್ಮೆಟ್ಸ್ (ನಿರ್ದೇಶನ-ಒರ್ಲಾಂಡೋ ವನ್ ಈನ್ಸಿಡೆಲ್)* *★ ಅತ್ಯುತ್ತಮ ಸಂಕಲನ: ಜಾನ್ ಗಿಲ್ಬರ್ಟ್ (ಚಿತ್ರ-ಹ್ಯಾಕ್ಸಾರಿಡ್ಜ್ )* *★ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ: ದಿ ಸೇಲ್ಸ್ ಮನ್ (ದೇಶ-ಇರಾನ್, ನಿರ್ದೇಶನ-ಅಸ್ಗರ್ ಫರ್ಹಾದಿ)* *★ ಅತ್ಯುತ್ತಮ ಮೇಕಪ್ ಮತ್ತು ಕೇಶವಿನ್ಯಾಸ: ಸ್ಯೂಸೈಡ್ ಸ್ಕ್ವಾಡ್ (

ಚಿತ್ರರಂಗದ 15 ಸಾಧಕರಿಗೆ ಚಲನಚಿತ್ರ ಅಕಾಡೆಮಿ ಪ್ರಶಸ್ತಿ

Image
 February 27, 2017   ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಬೆಂಗಳೂರು, ಫೆ.27 – ಕನ್ನಡದ ಮೊಟ್ಟ ಮೊದಲ ಮಾತನಾಡುವ ಸತಿ ಸುಲೋಚನ ಚಿತ್ರ ನೆನಪಿನಲ್ಲಿ ನಡೆಯಲಿರುವ ಕನ್ನಡ ವಾಕ್ಚಿತ್ರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ 15 ಸಾಧಕರಿಗೆ ಪ್ರಶಸ್ತಿ ನೀಡಿ ಸತ್ಕರಿಸ ಲಾಗುವುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿಯು 50 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಕಳೆದ ಬಾರಿ 10 ಮಂದಿಯನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿತ್ತು. ಈ ಬಾರಿ 15 ಮಂದಿಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ನಗರದ ಪುಟ್ಟಣಚೆಟ್ಟಿ ಪುರಭವನದಲ್ಲಿ ಮಾ.3ರಂದು ಸಂಜೆ 6 ಗಂಟೆಗೆ ನಡೆಯಲಿರುವ ಪ್ರಶಸ್ತಿ ವಿತರಣಾ ಸಮಾರಂಭವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಅವರು ಉದ್ಘಾಟಿಸಲಿದ್ದು, ವಸತಿ ಸಚಿವ ಎಂ.ಕೃಷ್ಣಪ್ಪ, ಮಾಜಿ ಸಚಿವ, ನಟ ಅಂಬರೀಶ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯೆ ಡಾ.ಜಯಮಾಲಾ, ಹಿರಿಯ ಕಲಾವಿದೆ ಡಾ.ಭಾರತಿ ವಿಷ್ಣುವರ್ಧನ್, ನಟ ವಿ.ರವಿಚಂದ್ರನ್, ವಾರ್ತಾ ಮತ್ತು ಸಾರ್ವಜ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿರುವ ಭಾರತದ ಏಕೈಕ ಜ್ವಾಲಾಮುಖಿ ಮತ್ತೆ ಸಕ್ರಿಯ

ವಾರ್ತಾ ಭಾರತಿ : 19 Feb, 2017 ಪಣಜಿ, ಫೆ.19: ಭಾರತದ ಏಕೈಕ ಜ್ವಾಲಾಮುಖಿ ಮತ್ತೆ ಸಕ್ರಿಯವಾಗಿದ್ದು,  ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿರುವ ಈ ಜ್ವಾಲಾಮುಖಿ ಮತ್ತೆ ದಟ್ಟ ಹೊಗೆ ಹಾಗೂ ಲಾವಾರಸವನ್ನು ಚಿಮ್ಮಿಸುತ್ತಿದೆ. ಸುಮಾರು 150 ವರ್ಷಗಳ ಕಾಲ ನಿಷ್ಕ್ರಿಯವಾಗಿದ್ದ ಈ ಬರಡು ದ್ವೀಪದ ಜ್ವಾಲಾಮುಖಿ 1991ರಲ್ಲಿ ದಿಢೀರನೇ ಸಕ್ರಿಯವಾಗಿತ್ತು. ಆ ಬಳಿಕ ಆಗಾಗ ಲಾವಾರಸ ಚಿಮ್ಮುತ್ತಿದೆ ಎಂದು ಗೋವಾ ಮೂಲದ ರಾಷ್ಟ್ರೀಯ ಸಾಗರಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ. "ಲಾವಾರಸ ಕಡಿಮೆ ಪ್ರಮಾಣದಲ್ಲಿ ಐದರಿಂದ ಹತ್ತು ನಿಮಿಷಗಳ ಅವಧಿಯಲ್ಲಿ ಚಿಮ್ಮುತ್ತಿದೆ" ಎಂದು ಅಭಯ್ ಮುಧೋಳ್ಕರ್ ಹೇಳಿದ್ದಾರೆ. ಅವರ ನೇತೃತ್ವದ ವಿಜ್ಞಾನಿಗಳ ತಂಡ ಅಂಡಮಾನ್ ಕಣಿವೆಯ ಮಾದರಿಗಳನ್ನು ಸಂಗ್ರಹಿಸಿದೆ. "ಹಗಲಿನ ಅವಧಿಯಲ್ಲಿ ಕೇವಲ ಬೂದಿ ಮೋಡ ಮಾತ್ರ ಕಂಡುಬರುತ್ತದೆ. ಆದರೆ ಸೂರ್ಯಾಸ್ತವಾಗುತ್ತಿದ್ದಂತೆ ಕೆಂಪು ಲಾವಾ ರಸ ಒಳಗಿನಿಂದ ವಾತಾವರಣಕ್ಕೆ ಚಿಮ್ಮಲ್ಪಡುತ್ತದೆ. ಈ ಬಿಸಿ ಲಾವಾರಸ ಕೆಳ ಪ್ರದೇಶಕ್ಕೆ ಪ್ರವಾಹವಾಗಿ ಹರಿಯುತ್ತದೆ" ಎಂದು ಅವರು ವಿವರಿಸಿದ್ದಾರೆ. ಈ ಸ್ಥಳಕ್ಕೆ ಖ್ಯಾತ ವಿಜ್ಞಾನಿ ಬಿ.ನಾಗೇಂದ್ರನಾಥ್ ಮತ್ತು ತಂಡ ಭೇಟಿ ನೀಡಿ ಪರಿಶೀಲಿಸಿದ್ದು, ನಿರಂತರವಾದ ಸ್ಫೋಟ, ಹೊಗೆ ಹಾಗೂ ಲಾವಾರಸ ಚಿಮ್ಮುವುದನ್ನು ದೃಢಪಡಿಸಿದೆ. ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿಯ ವಿಜ್ಞಾನಿಗಳು ಹಾಗೂ ರಾಷ್ಟ್ರೀಯ ಸಾಗ

2016 NMMS Marks scored list Published*

* Use 👇link http://dsert.kar.nic.in/easp/ntsenmms.asp

ಅವಧಿಗೂ ಮುನ್ನ ಮಕ್ಕಳನ್ನು ಶಾಲೆಗೆ ಸೇರಿಸುವಂತಿಲ್ಲ

ಬೆಂಗಳೂರು, ಫೆ.17-  ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೆ ತರಗತಿಗೆ ದಾಖಲಾಗುವ ಮಕ್ಕಳ ವಯಸ್ಸು ಜೂನ್ ವೇಳೆಗೆ 5 ವರ್ಷ 10 ತಿಂಗಳು ಪೂರ್ಣಗೊಂಡಿರಬೇಕು. ಹಾಗೆಯೇ ಪೂರ್ವ ಪ್ರಾಥಮಿಕ ತರಗತಿಗೆ ದಾಖಲಾಗುವ ಮಕ್ಕಳಿಗೆ 3 ವರ್ಷ 10 ತಿಂಗಳು ತುಂಬಿರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಹಿಂದಿನ ಸರ್ಕಾರಗಳು ನಿಗದಿ ಪಡಿಸಿದ್ದ ಮಕ್ಕಳ ದಾಖಲಾತಿ ವಯೋಮಿತಿ ಆದೇಶಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ರದ್ದು ಪಡಿಸಿದೆ. ಮಕ್ಕಳಿಗೆ 5 ವರ್ಷ ತುಂಬಿದ ಕೂಡಲೇ ಪೋಷಕರು ಶಾಲೆಗೆ ಸೇರಿಸುತ್ತಾರೆ. ಮಕ್ಕಳು ಈ ವಯಸ್ಸಿಗೆ ಕಲಿಯಲು ಇನ್ನೂ ಶಕ್ತರಾಗಿರುವುದಿಲ್ಲ. ಆದರೆ, ಹೊಸ ನಿಯಮದ ಪ್ರಕಾರ 5 ವರ್ಷ 10 ತಿಂಗಳು ಪೂರ್ಣಗೊಂಡಿದ್ದರೆ ಮಾತ್ರ ಶಾಲೆಗೆ ದಾಖಲಿಸಲು ಸಾಧ್ಯ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಂ.ಆನಂದ್ ತಿಳಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಈ ಆದೇಶ ಜೂನ್ 2017 ರಿಂದ ಕಟ್ಟು ನಿಟ್ಟಾಗಿ ಜಾರಿಗೆ ಬರಲಿದೆ. 2016- 17ನೆ ಸಾಲಿನಲ್ಲಿ ಈಗಾಗಲೆ ದಾಖಲಾಗಿರುವ ಮಕ್ಕಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 10ನೆ ತರಗತಿ ಪೂರ್ಣಗೊಳಿಸುವ ವೇಳೆಗೆ ವಿದ್ಯಾರ್ಥಿ ವಯಸ್ಸು 16 ವರ್ಷ ತುಂಬಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಯಮಗಳ ಪ್ರಕಾರ, 16 ವರ್ಷ ಪೂರ್ಣಗೊಂಡಿದ್ದರೆ ಮಾತ್ರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಸಾಧ್ಯ, ಹೀಗಾಗಿ ಮಕ್ಕಳ ದಾಖಲಾತ

KEY ANSWERS OF SDA (EXAM HELD ON 11&12/02/2017) RELEASED BY KPSC *ದಿನಾಂಕ 11 & 12 -02-2017 ರಂದು ನಡೆದ ಕೆಪಿಎಸ್ಸಿ ಯ ಕಂಪ್ಯೂಟರ್ ಹಾಗೂ SDA ಪರೀಕ್ಷೆಯ ಕೀ ಉತ್ತರಗಳು*

_KPSC ಯಿಂದ ಪ್ರಕಟಿತ_ 👍 *KEY ANSWERS OF SDA EXAM HELD ON 12-02-2017* 🙏 *GENERAL KNOWLEDGE* 🌹 *Version   A * http://kpsc.kar.nic.in/172%20-%20A.pdf 🌹 *Version B* http://kpsc.kar.nic.in/172%20-%20B.pdf 🌹 *Version C* http://kpsc.kar.nic.in/172%20-%20C.pdf 🌹 *Version D* http://kpsc.kar.nic.in/172%20-%20D.pdf 👉 *Instruction to Candidates* http://kpsc.kar.nic.in/SDA%20Notesheet%20key%20answer.pdf 🙏 *GENERAL KANNADA* 🌹 *Version A* http://kpsc.kar.nic.in/173%20-%20A.pdf 🌹 *Version B* http://kpsc.kar.nic.in/173%20-%20B.pdf 🌹 *Version C* http://kpsc.kar.nic.in/173%20-%20C.pdf 🌹 *Version D* http://kpsc.kar.nic.in/173%20-%20D.pdf 👉 *Objection Format* http://kpsc.kar.nic.in/objection%20format%20of%20SDA.pdf 🙏 *GENERAL ENGLISH* 🌹 *Version   A * http://kpsc.kar.nic.in/174%20-%20A.pdf 🌹 *Version B* http://kpsc.kar.nic.in/174%20-%20B.pdf 🌹 *Version C* http://kpsc.kar.nic.in/174%20-%20C.pdf 🌹 *Version D* http://kpsc.kar.n