Posts

ಗುಜರಾತ್ನಲ್ಲಿ ದೇಶದ ಮೊದಲ ಸಾವಯವ ಕೃಷಿ ವಿವಿ.:

ವಡೋದರಾ: ಕೃಷಿಕರನ್ನು ಅಸಂಪ್ರದಾಯಿಕ ಕೃಷಿಯೆಡೆಗೆ ತೆರಳುವಂತೆ ಪ್ರೋತ್ಸಾಹಿಸಲು ಹಾಗೂ ರೈತರ ಸಮಸ್ಯೆ ನಿವಾರಣೆಗೆ ದೇಶದಲ್ಲಿಯೇ ಮೊದಲು ಎನ್ನಬಹುದಾದ ಸಾವಯವ ಕೃಷಿ ವಿಶ್ವವಿದ್ಯಾಲಯ ಗುಜರಾತಿನಲ್ಲಿ ಸ್ಥಾಪನೆಯಾಗುತ್ತಿದೆ. ಇಲ್ಲಿನ ಹೊರವಲಯದಲ್ಲಿ ಹಮ್ಮಿಕೊಂಡಿದ್ದ ರೈತ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಆನಂದಿ ಬೇನ್ ಪಟೇಲ್, 'ರಾಸಾಯನಿಕಯುಕ್ತ ಗೊಬ್ಬರ, ಕ್ರಿಮಿನಾಶಕ ಬಳಸಿ ಕೃಷಿ ಮಾಡುತ್ತಿರುವ ಅನ್ನದಾತರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ತಡೆಯಲು ಸಾವಯವ ಕೃಷಿ ವಿವಿ ಸ್ಥಾಪಿಸಲಾಗುವುದು,' ಎಂದು ಹೇಳಿದ್ದಾರೆ. ಸಾವಯವ ಕೃಷಿ ವಿವಿ ಸ್ಥಾಪನೆಗಾಗಿ 2016-17ನೇ ಸಾಲಿನ ಬಜೆಟ್ನಲ್ಲಿ 10 ಕೋಟಿ ರೂ. ಅನುದಾನ ನೀಡಲಾಗಿದ್ದು, ವಿವಿ ಸ್ಥಾಪನೆಗೆ ಇನ್ನು ಜಾಗ ಗುರುತು ಮಾಡಿಲ್ಲ ಎಂದು ಗುಜರಾತ್ ಕೃಷಿ ಸಚಿವ ಬಾಬುಭಾಯಿ ಬೋಖಿರಾ ತಿಳಿಸಿದ್ದಾರೆ. ರಾಜ್ಯದ ರಾಜಧಾನಿ ಗಾಂಧಿನಗರದಲ್ಲಿ ಕಾಮಧೇನು ಕೃಷಿ ವಿವಿ ಹತ್ತಿರವೇ ಈ ವಿವಿಗೂ ಸ್ಥಳ ಗುರುತಿಸಬಹುದು ಎನ್ನಲಾಗುತ್ತಿದೆ.

555 ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Image

ಇ– ಮೇಲ್ ಸೃಷ್ಟಿಕರ್ತ ರೇ ಟಾಮ್ಲಿನ್ಸನ್ ಇನ್ನಿಲ್

Image
ವಾಷಿಂಗ್ಟನ್ ( ಎಎಫ್ಪಿ) : ಇ – ಮೇಲ್ ಆಧುನಿಕ ಸೃಷ್ಟಿಕರ್ತ ಎಂಬ ಕೀರ್ತಿಗೆ ಪಾತ್ರರಾಗಿದ್ದ ರೇ ಟಾಮ್ಲಿನ್ಸನ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು . ಯೂಸರ್ನೆಟ್ ಜತೆಗೆ @ ಸಂಕೇತವನ್ನು ಬಳಸಿದ ಮೊದಲಿಗ ಎಂಬ ಕೀರ್ತಿ ಕೂಡ ರೇ ಅವರದ್ದು. ಟಾಮ್ಲಿನ್ಸನ್ ಅವರು ಇ – ಮೇಲ್ಗೂ ಮೊದಲು 1971 ರಲ್ಲಿ ಸೀಮಿತ ನೆಟ್ವರ್ಕ್ ಅಡಿಯಲ್ಲಿ ಬೇರೆ – ಬೇರೆ ಯಂತ್ರಗಳ ಮೂಲಕ ಎಲೆಕ್ಟ್ರಾನಿಕ್ ಸಂದೇಶ ಕಳುಹಿಸುವ ವ್ಯವಸ್ಥೆಯನ್ನು ಕಂಡು ಹಿಡಿದಿದ್ದರು . ಅದಕ್ಕೂ ಮೊದಲು ಒಂದೇ ಗಣಕಯಂತ್ರ ಬಳಸಿ ಸಂದೇಶ ಕಳುಹಿಸುವ ಸೌಲಭ್ಯ ಮಾತ್ರವೇ ಜಾರಿಯಲ್ಲಿತ್ತು . ' ನೆಟ್ವರ್ಕ್ ಕಂಪ್ಯೂಟರ್ಗಳ ಕಾಲದ ಆರಂಭಿಕ ದಿನಗಳಲ್ಲಿ ಮೇಲ್ ಪರಿಚಯಿಸಿದ ರೇ ಅವರು ತಂತ್ರಜ್ಞಾನದ ನಿಜವಾದ ಆದಿಶೋಧಕ. ಅವರ ಕೊಡುಗೆ ವಿಶ್ವದ ಸಂವಹನವನ್ನು ಬದಲಿಸಿದೆ ' ಎಂದು ರೇಥೆಯಾನ್ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ . ಟಾಮ್ಲಿನ್ಸನ್ ಅವರು ಶನಿವಾರ ವಿಧಿವಶರಾಗಿದ್ದಾರೆ ಎಂದು ರೇಥೆಯಾನ್ ಕಂಪೆನಿ ವಕ್ತಾರ ತಿಳಿಸಿದ್ದಾರೆ . ಆದರೆ, ಅವರ ಸಾವಿಗೆ ಕಾರಣ ಮಾತ್ರ ಇನ್ನಷ್ಟೇ ತಿಳಿಯಬೇಕಿದೆ . ರೇ ಅವರ ನಿಧನಕ್ಕೆ ಆನ್ಲೈನ್ ಜಗತ್ತು ಕಂಬನಿ ಮಿಡಿದಿದೆ . ' ಇಮೇಲ್ ಸಂಶೋಧನೆ ಮಾಡಿದ್ದಕ್ಕಾಗಿ ಹಾಗೂ @ ಸಂಕೇತವನ್ನು ಯೂಸರ್ನೇಮ್ ಬೆಸದಿದ್ದಕ್ಕೆ ಧನ್ಯವಾದಗಳು ರೇ ಟಾಮ್ಲಿನ್ಸನ್' ಎಂದು ಇಂ...

India win two gold medals in World Table Tennis team championships:-

KUALA LUMPUR: Indian men's and women's team scripted history by clinching the gold medals at the World Table Tennis Team Championships with superb victories over Luxemburg and Brazil respectively on Saturday. . . Indian eves beat Luxemburg 3-1 in the event final of the Second Division, while their male counterparts overcame a stiff Brazil 3-2 here. . . India had sealed their entry in the Champions Division last night after reaching the finals.

SUCCESS STORY: From remote village (kalatippi) to KIMS HUBLI

Image
Learnt in a Govt LPS Kalatippi (1-5), and Govt HPS Kalatippi(6-7) and led to KIMS on HIS effort.. ಹಾಲು ಮಾರಿ ಮಗನ್ನ ಡಾಕ್ಟ್ರು ಮಾಡೇನ್ರಿ ' ಹುಬ್ಬಳ್ಳಿ: ' ಮುಂಜಾನಿ, ಸಂಜೆ ತಲಾ ನಾಲ್ಕು ಲೀಟರ್ ಹಾಲು ಮಾರಿ ಮಗನ್ನ ಡಾಕ್ಟರ್ ಓದಿಸೇನ್ರಿ . ಅವನ ಸಾಧನೆ ನೋಡಾಕ ಬಂದೇನ್ರಿ ' ಎಂದು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂ ಕಿನ ತೇರದಾಳ ಬಳಿಯ ಕಾಲತಿಪ್ಪಿಯ ಯಮನಪ್ಪ ಲಕ್ಷ್ಮಣ ಕಂಬಾಗಿ ' ಪ್ರಜಾವಾಣಿ' ಎದುರು ಸಂಭ್ರಮ ಹಂಚಿಕೊಂಡರು . ಯಮನಪ್ಪ ಅವರ ಪುತ್ರ ಡಾ . ಕಾಶಿನಾಥ ವೈದ್ಯಕೀಯ ಪದವಿ ಮುಗಿಸಿದ್ದು , ಮನೆಯವರಲ್ಲಿ ಹರ್ಷಕ್ಕೆ ಕಾರಣವಾಗಿತ್ತು . ಪತ್ನಿ ಅಕ್ಕವ್ವ ಅವರೊಂದಿಗೆ ಮುಂಜಾನೆಯೇ ಕಿಮ್ಸ್ ಆವರಣಕ್ಕೆ ಬಂದಿದ್ದರು . ಯಮನಪ್ಪ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಇರುವ ಒಂದು ಎಕರೆ ಜಮೀನಿನಲ್ಲಿ ಹಿರಿಯ ಮಗನೊಂದಿಗೆ ಅವರು ಕೃಷಿಯಲ್ಲಿ ತೊಡಗಿಕೊಂಡಿ ದ್ದಾರೆ. ಕಿರಿಯ ಮಗ ಕಾಶೀನಾಥ ಅವರ ವೈದ್ಯಕೀಯ ಅಭ್ಯಾಸದ ಖರ್ಚು ನಿಭಾಯಿಸಲು ಹೈನುಗಾರಿಕೆಯಲ್ಲಿ ತೊಡಗಿದ್ದಾಗಿ ಯಮನಪ್ಪ ಹೇಳಿದರು. ಆರು ಚಿನ್ನದ ಪದಕಗಳೊಂದಿಗೆ ಇನ್ಫೊಸಿಸ್ನ ಡಾ. ಸುಧಾಮೂರ್ತಿ ಅವರು ತಮ್ಮ ತಾಯಿಯ ನೆನಪಿಗೆ ನೀಡುವ ₹ 10 ಸಾವಿರ ನಗದು ಪುರಸ್ಕಾರವನ್ನು ಪಡೆದ ಡಾ. ಚೇತನ್ ಘಂಟಪ್ಪನವರ್ ಅವರಿಗೆ ಪೋಷಕರು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿದರು . ಹುಬ್ಬಳ...

KPSC JOB NOTIFICATION FOR – 2039 VARIOUS POSTS ವಾರ್ಡನ್/ಲೆಕ್ಕ ಸಹಾಯಕರು/ನಿರೀಕ್ಷರು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ

        ಕರ್ನಾಟಕ ಲೋಕ ಸೇವಾ ಆಯೋಗದಿಂದ ಈ ಕೆಳಕಂಡ 2039 ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಗ್ರಂಥಪಾಲಕರು : ಒಟ್ಟು ಹುದ್ದೆ – 02 ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ ಪರಿವೀಕ್ಷಕರು: ಒಟ್ಟು ಹುದ್ದೆ – 307 ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಂಧ ಮಕ್ಕಳ ಶಾಲೆಯಲ್ಲಿ ಪದವೀಧರ ಸಹಾಯಕರು/ ಶಿಕ್ಷಕರು : ಒಟ್ಟು ಹುದ್ದೆ – 10 ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಕಿವುಡು ಮಕ್ಕಳ ಶಾಲೆಯಲ್ಲಿ ಪದವೀಧರ ಸಹಾಯಕರು/ ಶಿಕ್ಷಕರು: ಒಟ್ಟು ಹುದ್ದೆ – 13 ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ ಸಹಾಯಕ ಉದ್ಯೋಗಾಧಿಕಾರಿ: ಒಟ್ಟು ಹುದ್ದೆ – 20 ಪೌರಾಡಳಿತ ಇಲಾಖೆಯ ಮಹಾ ನಗರಪಾಲಿಕೆಗಳಲ್ಲಿ ಅಕೌಂಟೆಂಟ್: ಒಟ್ಟು ಹುದ್ದೆ – 54 ಪೌರಾಡಳಿತ ಇಲಾಖೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳ ಅಕೌಂಟೆಂಟ್: ಒಟ್ಟು ಹುದ್ದೆ – 39 ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಗಣತಿದಾರರು : ಒಟ್ಟು ಹುದ್ದೆ – 01 ಸಹಕಾರ ಇಲಾಖೆಯಲ್ಲಿ ಸಹಕಾರ ಸಂಘಗಳ ನಿರೀಕ್ಷಕರು: ಒಟ್ಟು ಹುದ್ದೆ – 59 ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಲೆಕ್ಕ ಸಹಾಯಕರು: ಒಟ್ಟು ಹುದ್ದೆ – 445 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಹಿಳಾ ಮೇಲ್ವಿಚ...

ಹಿರಿಯ ನಟ ಮನೋಜಕುಮಾರ್ಗೆ 'ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ

Image
ಬಾಲಿವುಡ್ ಹಿರಿಯ ನಟ ಮನೋಜಕುಮಾರ್ ಅವರಿಗೆ ಚಿತ್ರರಂಗದಲ್ಲಿ ನೀಡುವ ಪ್ರತಿಷ್ಟಿತ 'ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಣೆಯಾಗಿದ. ಭಾರತೀಯ ಚಿತ್ರರಂಗದಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿದ್ದ ಮನೋಜ ಕುಮಾರ್ ಸಿನಿ ರಂಗದಲ್ಲಿ ಯುವ ಜನತೆಗೆ ಸ್ಪೂರ್ತಿಯಾಗಿದ್ದಾರೆ. ಭಾರತೀಯ ಸಿನಿರಂಗದ ಶೈನಿಂಗ್ ಸ್ಟಾರ್ ಎಂದು ಗುರುತಿಸಿಕೊಂಡಿರುವ ಮನೋಜಕುಮಾರ್ ಬಾಲಿವುಡ್ನಲ್ಲಿ ಹೆಚ್ಚಾಗಿ ಗುರಿತಿಸಿಕೊಂಡಿದ್ದಾರೆ.

ಸುಮಾರು 163 ವರ್ಷಗಳ ಸುದಿರ್ಘ ಇತಿಹಾಸವಿರುವ ಭಾರತೀಯ ರೈಲ್ವೆ ಅನೇಕ ಆಸಕ್ತಿದಾಯಕ ವಿಷಯಗಳು:

ಭಾರತೀಯ ರೈಲ್ವೆ ಇಂದು ಅನೇಕ ಹೊಸ ಆಯಾಮ ಒಳಗೊಂಡು ಕಾರ್ಯನಿರ್ವಹಿಸುತ್ತಿದೆ. 163 ವರ್ಷಗಳ ಸುದೀರ್ಘ ಇತಿಹಾಸ ತಿರುವಿ ಹಾಕಿದಾಗ ನಮಗೆ ಅನೇಕ ಸಂಗತಿಗಳು ಕಾಣಸಿಗುತ್ತವೆ. 1. 1844 ರಲ್ಲಿ ಭಾರತೀಯ ರೈಲ್ವೆಗಳ ಅಭಿವೃದ್ಧಿ ಕಡೆಗೆ ಮೊದಲ ಪ್ರಯತ್ನ ಗವರ್ನರ್ ಜನರಲ್ ಲಾರ್ಡ್ ಹಾರ್ಡಿಂಗ್ ಮಾಡಿದ್ದಾರೆ. 2. 1850 ರಲ್ಲಿ ಗ್ರೇಟ್ ಇಂಡಿಯನ್ ರೈಲ್ವೆ ಹಾಗೂ ಈಸ್ಟ್ ಇಂಡಿಯನ್ ರೈಲ್ವೆಯ ಎರಡು ರೈಲ್ವೆ ಕಂಪನಿಗಳು ಹೆಸರಿನಲ್ಲಿ ರಚನೆಯಾಯಿತು. ಒಂದು ಮುಂಬೈ ಹಾಗೂ ಕೋಲ್ಕತಾದಲ್ಲಿ ಸ್ಥಾಪನೆ 3. ಮುಂಬೈ ಮತ್ತು ಥಾಣೆ, ಏಪ್ರಿಲ್ 16, 1853 ರ ನಡುವೆ ಮೊದಲ ಭಾರತದಲ್ಲಿ ಉಗಿ ಎಂಜಿನ್ ರೈಲು ಸಂಚಾರ ಯಶಸ್ವಿ 4. ಬಾಂಬೆ ಸರ್ಕಾರದ ಮುಖ್ಯ ಇಂಜಿನಿಯರ್ ಜಾರ್ಜ್ ಕ್ಲಾರ್ಕ್ ಕಲ್ಪನೆ ಕೂಸಾಗಿದ್ದ ಮೊದಲ ರೈಲು 1853ರಲ್ಲಿ ಮುಂಬೈ-ಠಾಣೆ ನಡುವೆ ಮೊದಲ ರೈಲು ಸಂಚಾರ 5. ಮೊದಲ ರೈಲು ಸಂಚಾರದಲ್ಲಿ 400 ಪ್ರಯಾಣಿಕರ ಪ್ರಯಾಣ 6. ದಕ್ಷಿಣದಲ್ಲಿ, ರೈಲು ಜುಲೈ 1856 ಮದ್ರಾಸ್ ರೈಲ್ವೆ ಕಂಪನಿ ಆರಂಭಿಸಿದರು. 7. ಭಾರತದಲ್ಲಿ ಪ್ರಥಮ ರೈಲು 1853ರಲ್ಲಿ ಆರಂಭಗೊಂಡರೇ, ಚೀನಾದಲ್ಲಿ 23 ವರ್ಷಗಳ ನಂತರ, 1876 ರಲ್ಲಿ ಆರಂಭ 8. ರೈಲು ಸೇವೆ 1853 ರಲ್ಲಿ ಆರಂಭವಾದರೂ ರೈಲಿನಲ್ಲಿ ಶೌಚಾಲಯ 50 ವರ್ಷಗಳ ನಂತರ 1909 ರಲ್ಲಿ ಅಳವಡಿಸಲಾಯಿತು 9. ಇಂದು, 23 ದಶಲಕ್ಷಕ್ಕಿಂತಲೂ ಹೆಚ್ಚು...

2015-16ನೇ ಸಾಲಿಗೆ ಕೆಎಸ್ಆರ್ಪಿ ಪೇದೆ: ಫೆ.28ರಂದು ಲಿಖಿತ ಪರೀಕ್ಷೆ

ರಾಜ್ಯ ಪೊಲೀಸ್ ಇಲಾಖೆಯು ಈ ಹಿಂದೆ 2015-16ನೇ ಸಾಲಿಗೆ ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ (ಕೆಎಸ್ಆರ್ಪಿ) ಇಲಾಖೆಯಲ್ಲಿ ಖಾಲಿ ಇರುವ 822 ಪುರುಷ ಮತ್ತು ಮಹಿಳಾ ಪೇದೆಗಳ ನೇಮಕಕ್ಕೆ ಅರ್ಜಿ (ಅರ್ಜಿ ಸಲ್ಲಿಸಲು 2015ರ ಅಕ್ಟೋಬರ್ 06 ಕೊನೆಯ ದಿನಾಂಕ ಆಗಿತ್ತು) ಆಹ್ವಾನಿಸಿತ್ತು. ಇದೀಗ ಈ ಹುದ್ದೆಗಳಿಗೆ ಫೆ.28ರಂದು ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. ಪರೀಕ್ಷಾ ಕೇಂದ್ರಗಳು: ಹುದ್ದೆಗಳಿಗೆ ಸಂಬಂಧಪಟ್ಟಂತೆ ಇಲಾಖೆಯು ಈ ಹಿಂದೆ ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಮಾತ್ರ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿತ್ತು. ಆದರೆ, ಅಭ್ಯರ್ಥಿಗಳಿಗೆ ದೂರ ಪ್ರಯಾಣದ ತೊಂದರೆಯನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯದ ಐದು ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ. ಆ ಕೇಂದ್ರಗಳೆಂದರೆ; ಬೆಂಗಳೂರು, ಮೈಸೂರು, ಬೆಳಗಾವಿ, ದಾವಣಗೆರೆ ಮತ್ತು ಕಲಬುರಗಿ. ಪರೀಕ್ಷಾ ಮಾಹಿತಿ: ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ಬಗ್ಗೆ ಸೂಚನೆ ಕಳುಹಿಸಲಾಗಿದೆ. ಅಭ್ಯಥಿಗಳು ತಮ್ಮ ಪರೀಕ್ಷಾ ಕೇಂದ್ರವನ್ನು ಗುರುತಿಸುವುದು ಹಾಗೂ ಕರೆ ಪತ್ರವನ್ನು ವೆಬ್ಸೈಟ್ದಿಂದ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿದೆ. ಸಮಸ್ಯೆಗಳಿದ್ದಲ್ಲಿ ಸಹಾಯವಾಣಿ 080-2294 3346ಗೆ ಕರೆ ಮಾಡಿ ಪರಿಹರಿ...

👆This is belgum B.E.O order about 6-8 who re- recuitment get 252 KCSR benifts💥

Image