Posts

Did you know?

*106 Nobel Prizes in Chemistry have been awarded between 1901 and 2014. *63 Chemistry Prizes have been given to one Laureate only. *4 women have been awarded the Chemistry Prize so far. *1 person, Frederick Sanger, has been awarded the Chemistry Prize twice, in 1958 and in 1980. *35 years was the age of the youngest Chemistry Laureate ever, Frédéric Joliot, who was awarded the Nobel Prize in 1935. *85 years was the age of the oldest Chemistry Laureate, John B. Fenn, when he was awarded the Chemistry Prize in 2002. *58 is the average age of the Nobel Laureates in Chemistry the year they were awarded the prize. All facts and figures about the Nobel Prize in Chemistry

ಪ್ರತಿ ಶಾಲೆಗೂ ಬೇಕು ಭಾಷಾ ಪ್ರಯೋಗಾಲಯ.-ಶ್ರೀ ಸೊಪ್ಪಿಮಠ

Image

ವಾಲ್ಮೀಕಿ ಎಂಬ ಗಾನಕೋಗಿಲೆ : -ಪರಮೇಶ್ವರಯ್ಯ. ಸೊಪ್ಪಿಮಠ ಅವರ ಲೇಖನ

Image
http://epapervijayavani.in/Details.aspx?id=16588&boxid=3576781

ವಾಲ್ಮೀಕಿ :-

ವಾಲ್ಮೀಕಿ ಎಂಬ ಋಷಿಯು ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿಯನ್ನು ಆದಿಕವಿ ಎಂದು ಕರೆಯಲಾಗಿದೆ. ಹಿನ್ನೆಲೆ: ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನ ಎಂಬ ಹೆಸರಿನ ಒಬ್ಬ ಡಕಾಯಿತನಾಗಿದ್ದನು. ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ನಡೆಸುತ್ತಿದ್ದನು. ಒಮ್ಮೆ ನಾರದ ಋಷಿಯು ರತ್ನನಿಗೆ ಎದುರಾದಾಗ, ಅವನು ನಾರದನನ್ನು ದರೋಡೆ ಮಾಡಲು ಯತ್ನಿಸಿದನು. ಆಗ ನಾರದನ ಉಪದೇಶದಿಂದ ರತ್ನನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸಮುನಿಯ ಮಗ. ಹೀಗಾಗಿ ಅವರಿಗೆ 'ಪ್ರಾಚೇತಸ' ಎಂಬ ಹೆಸರಿದೆ. ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತ(ಸಂಸ್ಕೃತದಲ್ಲಿ-ವಲ್ಮೀಕ)ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ 'ವಾಲ್ಮೀಕಿ' ಎಂಬ ಹೆಸರು ಬಂತು. ರಾಮಾಯಣ ರಚನೆಗೆ ಪ್ರೇರಣೆ :- ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ || ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಹಾಗೂ ಆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ಶ್ಲೋಕ ರೂಪದಲ್ಲಿ ವಾಲ್ಮೀಕಿಯವರ ಮುಖದಿಂದ ಹೊರಹೊಮ್ಮಿದ ಮಾತುಗಳು. ಈ ಶ್ಲೋಕದ ಅರ್ಥ ಹೀಗಿದೆ : ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ | ನಿನ್ನ

ಡಿ ಬೋರಪ್ಪಗೆ ವಾಲ್ಮೀಕಿ ಪ್ರಶಸ್ತಿ

Image

ಉದ್ಯೋಗ ವಾರ್ತೆ

Image
*65 ಗ್ರಾಮಲೆಕ್ಕಿಗರ ಹುದ್ದೆಗಳ ನೇರನೇಮಕಾತಿ** ತುಮಕೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ 65 ಗ್ರಾಮಲೆಕ್ಕಿಗರ ಹುದ್ದೆಗಳ ನೇರನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಅಥವಾ ಸಿಬಿಎಸ್ಸಿ/ಐಸಿಎಸ್ಸಿ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಹೊಂದಿರಬೇಕು. ವೇತನಶ್ರೇಣಿ : ರೂ.11600-200-12000-250-13000-3 00-14200-350-15600-400-17200-4 50-19000-500-21000\ ವಯೋಮಿತಿ : ದಿನಾಂಕ 09-10-2014ಕ್ಕೆ ಅನ್ವಯಿಸುವಂತೆ ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಟ 35 ವರ್ಷ. 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಹಾಗೂ ಪ.ಹಾ/ ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು. ಅರ್ಜಿ ಶುಲ್ಕ : ಪ.ಹಾ/ಪ.ಪಂ/ಪ್ರವರ್ಗ-1 ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರೂ.100/- ಮತ್ತು ಸಾಮಾನ್ಯ/2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ ರೂ.200/- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09-10-2014 ರ ಒಲಗೆ ಸಲ್ಲಿಸಬೇಕು. ಮೂಲಕ ಅರ್ಜಿ ಅಲ್ಲಿಸಲು ಹಾಗೂ ನೇಮಕಾತಿಯ ಹೆಚ್ಚಿನ ವಿವರಗಳಿಗಾಗಿ http://tumkur-va.kar.nic.in/ ವೆಬ್ಸೈಟ್ ವಿಳಾಸಕ್ಕೆ ಭೇಟಿಕೊಡಿ. ಅಧಿಸೂಚನೆಯ ವಿವರಗಳಿಗಾಗಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕಿಸಿ - http://tumkur.nic.in/

2014ನ್ನು 'ಕಮಾಂಡೋ ವರ್ಷ'ವೆಂದು ಘೋಷಿಸಲು ಸರ್ಕಾರ ನಿರ್ಧಾರ

ನವದೆಹಲಿ, ಅ.5- ಭಯೋತ್ಪಾದಕರ ದುಷ್ಕೃತ್ಯಗಳನ್ನು ಹಿಮ್ಮೆಟ್ಟಲು ಹಾಗೂ ಗಣ್ಯರಿಗೆ ಭದ್ರತೆ ಒದಗಿಸುತ್ತಿರುವ ರಾಷ್ಟ್ರೀಯ ಭದ್ರತಾ ಪಡೆ ಯೋಧರ ಜೀವನ ಮಟ್ಟ ಸುಧಾರಿಸಲು ಮುಂದಾಗಿರುವ ಕೇಂದ್ರ ಸರ್ಕಾರ, 2014ನ್ನು ಕಮಾಂಡೋ ವರ್ಷವೆಂದು ಘೋಷಿಸಲು ಅಗತ್ಯವಾದ ತಯಾರಿಗಳನ್ನು ನಡೆಸಿದೆ.  ಸದ್ಯಕ್ಕೆ ಎನ್‍ಎಸ್‍ಜಿ ಪಡೆಗೆ ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಯೋಧರನ್ನು ಆಯ್ದುಕೊಂಡು ಎರವಲು ಸೇವೆ ಪಡೆಯಲಾಗುತ್ತಿದೆ. ಭಯೋತ್ಪಾದಕರು ದಾಳಿ ಮಾಡಿದಾಗ ಅದನ್ನು ಪ್ರತಿರೋಧಿಸಲು ಎನ್‍ಎಸ್‍ಜಿ ಕಮಾಂಡೋಗಳನ್ನು ಅಕಾಡಕ್ಕೆ ಇಳಿಸಲಾಗುತ್ತದೆ. ಪ್ರಾಣದ ಹಂಗು ತೊರೆದು ಯೋಧರು ಉಗ್ರರ ಗುಂಡಿಗೆ ಎದೆಯೊಡ್ಡಿ ನಿಲ್ಲುತ್ತಾರೆ. ಇನ್ನೂ ಬೆದರಿಕೆ ಇರುವ ಗಣ್ಯರಿಗೆ ಝಡ್ ಪ್ಲಸ್ ಭದ್ರತೆ ಒದಗಿಸುವುದು ಈ ಯೋಧರ ಕೆಲಸವಾಗಿದೆ. ಆದರೆ ಈ ಯೋಧರ ಜೀವನ ಮಟ್ಟ ಇನ್ನಷ್ಟು ಸುಧಾರಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. 2008ರ ಮುಂಬೈ ದಾಳಿಯ ನಂತರ ಎನ್‍ಎಸ್‍ಜಿ ಕಂಮಾಂಡೋಗಳ ಅಗತ್ಯತೆ ಹೆಚ್ಚಾಗಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹರ್ಯಾಣದ ಮನಿಸಾರ್‍ನಲ್ಲಿ ಎನ್‍ಸ್‍ಜಿ ಪಡೆಯ ಕೇಂದ್ರ ಸ್ಥಾನದ ಜೊತೆಗೆ ಮುಂಬೈ, ಕೋಲ್ಕತ್ತಾ, ಚೆನೈ, ಹೈದರಾಬಾದ್ ಸೇರಿದಂತೆ ನಾಲ್ಕು ಕಡೆ ಘಟಕಗಳನ್ನು ಸ್ಥಾಪಿಸಿದೆ. ಈ ಘಟಕಗಳಲ್ಲಿನ ಮೂಲ ಸೌಲಭ್ಯಗಳನ್ನು ಸುಧಾರಿಸುವುದು ಹಾಗೂ ಕೇಂದ್ರದಲ್ಲಿನ ಸೈನಿಕರ ಬ್ಯಾರಕ್‍ಗಳ ಗುಣಮಟ್ಟ ಹೆಚ್ಚಿಸುವುದು ಸ

mental ability

1. Question A candidate attempted 12 questions and secured full marks in all of them. If he obtained 60% in the test and all questions carried equal marks, then what is the number of questions in the test? [UPSC 2010 (CS-P)]   36   30   25   20 2. Question A cuboid has six sides of different colours. The red side is opposite to black. The blue side is adjacent to white. The brown side is adjacent to blue. The red side is face down. Which one of the following would be the opposite to brown? [UPSC 2010 (CS-P)]   Red   Black   White   Blue 3. Question A man fills a basket with eggs in such a way that the number of eggs added on each successive day is the same as the number already present in the basket. This way the basket gets completely filled in 24 days. After how many days the basket was 1 / 4th full? [UPSC 2010 (CS-P)]   6   12   17   22 4. Question A person has 4 coins each of different denomination. What is the number of different sums of money

ಸಾಮಾನ್ಯ ಜ್ಞಾನ

ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗಲೇ ಜೈಲು ಶಿಕ್ಷೆಗೊಳಗಾದ ಎಷ್ಟನೇ ಮುಖ್ಯಮಂತ್ರಿ? A. ಮೊದಲ ● B. ಎರಡನೇ C. ಮೂರನೇ D. ನಾಲ್ಕನೇ ~<>~<>~<>~<>~<>~ 2. ಶಿಕ್ಷೆಯ ಅವಧಿ ಸೇರಿದಂತೆ ಜಯಲಲಿತಾ ಅವರು ಮುಂಬರುವ ಎಷ್ಟು ವರ್ಷ ಚುನಾವಣೆಗೆ ಸ್ಪರ್ಧಿಸುವಹಾಗಿಲ್ಲ? A. 4 B. 5 C. 6 D. 10 ● ~<>~<>~<>~<>~<>~ 3. ಚುನಾಯಿತ ಪ್ರತಿನಿಧಿಯೊಬ್ಬರು ಎಷ್ಟು ವರ್ಷದ ಶಿಕ್ಷೆಗೊಳಗಾದರೆ ತಮ್ಮ ಶಾಸಕ ಸ್ಥಾನ ಕಳೆದುಕೊಳ್ಳುತ್ತಾರೆ? A. 2 ವರ್ಷ ● B. 3 ವರ್ಷ C. 4 ವರ್ಷ D. 5 ವರ್ಪ ~<>~<>~<>~<>~<>~ 4. ಕೆಳಕಂಡವುಗಳಲ್ಲಿ ತ. ನಾ. ಮುಖ್ಯಮಂತ್ರಿ ಜಯಲಲಿತಾ ಅವರಿಗೆ ವಿಧಿಸಿದ ಶಿಕ್ಷೆ ಹಾಗೂ ದಂಡದ ಪ್ರಮಾಣ ಎಷ್ಟು? A. 2 ವರ್ಷ + 100 ಕೋ.ರೂ. B. 3 ವರ್ಷ + 100.. ಕೋ.ರೂ C. 4 ವರ್ಷ + 100 ಕೋ.ರೂ. ● D. 5 ವರ್ಷ + 100 ಕೋ.ರೂ. ~<>~<>~<>~<>~<>~ 5. ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಜಯಲಲಿತಾ ವಿರುದ್ಧ ತೀರ್ಪು ನೀಡಿ ಅವರನ್ನು ಜೈಲಿಗೆ ಕಳುಹಿಸಿದ ನ್ಯಾಯಾಧೀಶ ಮೈಕೆಲ್ ಡಿ. ಕುನ್ಹ ಯಾವ ಜಿಲ್ಲೆಯವರು? A. ದ. ಕನ್ನಡ ● B. ಉ. ಕನ್ನಡ C. ಉಡುಪಿ D. ಚಿಕ್ಕಮಗಳೂ

Notification regarding Reservation of Group B, C and D cadre Posts -in respect of Hydarabad Karnataka Region Appointment. http://www.schooleducation.kar.nic.in/pdffiles/HydKarAptRes250914.pdf

Image

ಒಡೆಯರ್ ವಂಶಾವಳಿ

Image

ಸ.ಕ.ಹಿ.ಪ್ರಾ.ಶಾಲೆ, ಮಲ್ಕಾಪುರ, ಮಾನ್ವಿ ತಾಲ್ಲೂಕು ಬಿಡುಗಡೆಗೊಳಿಸಿದ "ಮಂದಾರ ಕನ್ನಡ " ಮಕ್ಕಳ ಪತ್ರಿಕೆ

Image
ಆರನೇ ವರ್ಷ ಪೂರೈಸಿದ "ಮಂದಾರ ಕನ್ನಡ" ಮಕ್ಕಳ ಪತ್ರಿಕೆಯ ಸಂಚಿಕೆ ಇಂದು ಬಿಡುಗಡೆ ಮಾಡಲಾಗಿದೆ. ಇದರ ರೂವಾರಿ ಶ್ರೀ ರವಿರಾಜ ಸಾಗರ ಶಿಕ್ಷಕರು

ತಿಂಗಳ ತಿರುಳು -ಅಕ್ಟೋಬರ೨೦೧೪

Image

ಹಿಂದಿನ ಕನ್ನಡಿಗ ಸಿ.ಜೆ.ಗಳು

Image

24 TIRTHANKARAS:-

List of all 24 Jain Tirthankaras are as following: 1 Lord Rishabha Symbol:Bull Place of Nirvan:Ashtapad(Kailasha) 2 Ajitnath Symbol:Elephant Place of Nirvan:Samet Sikhar 3 Sambhavanath Symbol:Horse Place of Nirvan:Samet Sikhar 4 Abhinandannath Symbol:Monkey Place of Nirvan:Samet Sikhar 5 Sumatinath Symbol:Red Goose Place of Nirvan:Samet Sikhar 6 Padmaprabha Symbol:Lotus Place of Nirvan:Samet Sikhar 7 Suparshvanath Symbol:Swastika Place of Nirvan:Samet Sikhar 8 Chandraprabha Symbol:Moon Place of Nirvan:Samet Sikhar 9 Pushpadanta Symbol:Crocodile Place of Nirvan:Samet Sikhar 10 Sheetalnath Kalpavriksha Place of Nirvan:Samet Sikhar 11 Shreyansanath Symbol:Rhinoceros Place of Nirvan:Samet Sikhar 12 Vasupujya Symbol:Female buffalo Place of Nirvan:Champapuri 13 Vimalnath Symbol:Pig Place of Nirvan:Samet Sikhar 14 Symbol:Anantnath Symbol:Porcupine Place of Nirvan:Samet Sikhar 15

>DOWNLOAD GO ತುಟ್ಟಿಭತ್ಯಯ ದರಗಳ ಪರಿಷ್ಕರಣೆ - 21 to 25.25% (Grant of Dearness Allowance 21 to 25.25%

Image
http://www.finance.kar.nic.in/gos/fd17srp2014.pdf
Image
ಸರ್ಕಾರದ ಆದೇಶ ಸಂಖ್ಯೆ ಆಇ 13 ಎಸ್ ಆರ‍್ ಪಿ 2014 ದಿನಾಂಕ 05-09-2014 : ಒಂದೇ ಇಲಾಖೆಯ ಕೆಳಗೆ ಜಿಲ್ಲೆಯಿಂದ  ಜಿಲ್ಲೆಗೆ/ಒಂದು ಜೇಷ್ಠತಾ ಘಟಕದಿಂದ ಮತ್ತೊಂದು  ಜೇಷ್ಠತಾ ಘಟಕಕ್ಕೆ ಅದೇ ಹುದ್ದೆಗೆ ಸ್ವ-ಇಚ್ಚೆಯಿಂದ ವರ್ಗಾವಣೆಗೊಳ್ಳುವ ಸರ್ಕಾರಿ ನೌಕರರ ಹಿಂದಿನ ಸೇವೆಯನ್ನು ಜೇಷ್ಠತೆ ಗೆ ಪರಿಗಣಿಸದೆ ಕಾಲಬದ್ಧ ಮುಂಬಡ್ತಿ, ಹಿರಿಯ ವೇತನ  ಶ್ರೇಣಿ ಹಾಗೂ ಹೆಚ್ಚುವರಿ ವೇತನ ಬಡ್ತಿಗಳ ಸೌಲಭ್ಯಗಳಿಗೆ ಪರಿಗಣಿಸುವ ಬಗ್ಗೆ

ಹೌದು.ಇದು.,ಸರ್ಕಾರಿ ಮಾದರಿ ಶಾಲೆ,

Image

ವಿವಿಧ ದೇಶಗಳು ಮಂಗಳನ ￿ಅಂಗಳಕ್ಕೆ ಲಗ್ಗೆಯಿಡಲು ಮಾಡಿದ ಪ್ರ￿ಯತ್ನಗಳು

Image

ಕರ್ನಾಟಕ ರಾಜ್ಯದಿಂದ ರಾಷ್ಟ್ರಮಟ್ಟದ ಇನ್ ಸ್ಪೈರ್ಡ್ ಆವಾರ್ಡ್ ಕಾರ್ಯಕ್ರಮಕ್ಕೆ ಆಯ್ಕೆಯಾದ ೩೦ ವಿದ್ಯಾರ್ಥಿಗಳ ಪಟ್ಟಿ

Image