Posts

Quiz (30/12/14)

> 1. ವಿದ್ವಾಂಸರ ಪ್ರಕಾರ ಈ ಕೆಳಗಿನ ಯಾವ ಧರ್ಮದ ಪ್ರವೇಶವು ಭಾರತದಲ್ಲಿ ಭಕ್ತಿ ಮಾರ್ಗ ಚಳುವಳಿಗೆ ಕಾರಣವಾಯಿತು? 1. ಕ್ರೈಸ್ತ. 2. ಬೌದ್ದ. 3. ಜೈನ. 4. ಇಸ್ಲಾಂ.◆◇ 2. ಯಾವನು ರಾಮನೋ ಅವನೇ ರಹೀಮ, ಯಾವನು ಕೃಷ್ಣನು ಅವನೇ ಕರೀಮ,ರಾಮ - ರಹೀಮರಲ್ಲಿ, ಕೃಷ್ಣ ಕರೀಮರಲ್ಲಿ ಬೇಧವೆಣಿಸಬಾರದು, ಹಿಂದೂ ಪುರಾಣ, ಮುಸ್ಲಿಂ ಖುರಾನ್ ಎರಡು ಒಂದೇ ಇದು ಯಾರ ಹೇಳಿಕೆಯಾಗಿದೆ? 1. ಕಬೀರದಾಸ್.◆◇ 2. ತುಳಸೀದಾಸ್. 3. ರಾಮದಾಸ್. 4. ಸುರ್ ದಾಸ್. 3. ರಮಾನಂದರ ಪ್ರಮುಖ ಶಿಷ್ಯರು ಯಾರು? 1. ಕಬೀರದಾಸ್.◆◇ 2. ತುಳಸೀದಾಸ್. 3. ರಾಮದಾಸ್. 4. ಸುರ್ ದಾಸ್. 4. 'ದೋಹೆ' ಎಂಬ ದ್ವಿಪದಿಗಳನ್ನು ರಚಿಸಿದವರು ಯಾರು? 1. ಕಬೀರದಾಸ್.◆◇ 2. ತುಳಸೀದಾಸ್. 3. ರಾಮದಾಸ್. 4. ಸುರ್ ದಾಸ್. 5. ಕಬೀರರ ಭಕ್ತಿಗೀತೆಗಳನ್ನು ಇಂಗ್ಲೀಷಿಗೆ ತಜುರ್ಮೆಗೊಳಿಸಿದವರು ಯಾರು? 1. ಸ್ವಾಮಿ ವಿವೇಕಾನಂದ. 2. ದಯಾನಂದ ಸರಸ್ವತಿ. 3. ರವೀಂದ್ರನಾಥ ಟಾಗೋರ್.◆◇ 4. ರಾಜರಾಮ ಮೋಹನರಾಯ. 6. ಸಂತ ಚೈತನ್ಯರ ಮೊದಲ ಹೆಸರೇನು? 1. ಮಹೇಶ್ವರ. 2. ವಿಶ್ವಂಬರ.◆◇ 3. ದಿಗಂಬರ. 4. ಮಾದ್ವ ಸಿದ್ದಾಂತಿ ಈಶ್ವರ. 7. ಗುರುನಾನಕರು ಯಾರ ಸಮಕಾಲೀನವರಾಗಿದ್ದಾರೆ? 1. ಕಬೀರದಾಸ್.◆◇ 2. ತುಳಸೀದಾಸ್. 3. ರಾಮದಾಸ್. 4. ಸುರ್ ದಾಸ್. 8. 'ಖಾಲ್ಸಾ ಚಳುವಳಿ' ಆರಂಬಿಸಿದವರು ಯಾರು? 1. ಗುರ

Clear Image 0f Tingal Tirulu January 2015

Image

Quiz(26/12/2014)

1. ಈ ಕೆಳಗಿನ ಯಾವ ರಾಜ್ಯದ ವಿಧಾನಸಭಾ ಸದಸ್ಯರು 6 ವರ್ಷ ಅಧಿಕಾರವಧಿಯನ್ನು ಹೊಂದಿದ್ದಾರೆ? A. ಗೋವಾ. B. ಜಮ್ಮು& ಕಾಶ್ಮೀರ.◆◇ C. ಹಿಮಾಚಲ ಪ್ರದೇಶ. D. ಮೇಘಾಲಯ. 2. ಪ್ರಾಣಿ ಜೀವಕೋಶಗಳಲ್ಲಿ ಈ ಕೆಳಗಿನ ಯಾವುದು ಇರುವುದಿಲ್ಲ? A. ಕೋಶಪೋರೆ. B. ಕೋಶಕೇಂದ್ರ. C. ಕೋಶದ್ರವ್ಯ. D. ಕೋಶಭಿತ್ತಿ.◆◇ 3. ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು ತಮ್ಮ ರಾಜೀನಾಮೆಯನ್ನು ಯಾರಿಗೆ ಸಲ್ಲಿಸುತ್ತಾರೆ? A. ಸಹಾಯಕ ಆಯುಕ್ತರು. B. ಜಿಲ್ಲಾಧಿಕಾರಿ. C. ತಾಲ್ಲೂಕ ಪಂಚಾಯತಿ ಅಧ್ಯಕ್ಷರು. D. ಗ್ರಾಮ ಪಂಚಾಯತಿ ಅಧ್ಯಕ್ಷರು.◆◇ 4. ಪಂಚಾಯತ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಸಿದ ಮೊದಲ ರಾಜ್ಯ ಯಾವುದು? A. ಕರ್ನಾಟಕ.◆◇ B. ರಾಜಸ್ತಾನ. C. ಗುಜರಾತ. D. ಆಂದ್ರಪ್ರದೇಶ. 5. 1993 ರ ಪಂಚಾಯತ್ ರಾಜ್ ಕಾಯ್ದೆ ಅನ್ವಯ ಸ್ಥಳಿಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಎಷ್ಟು ಪ್ರಮಾಣದ ಮೀಸಲಾತಿಯನ್ನು ಕಲ್ಪಿಸಲಾಗಿದೆ? A. 25% B. 30% C. 33%◆◇ D. 35% 6. ಜಿಲ್ಲಾ ಪಂಚಾಯತಿಯ ಒಬ್ಬ ಸದಸ್ಯನು ಎಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತಾನೆ? A. 30 ಸಾವಿರ. B. 40 ಸಾವಿರ.◆◇ C. 50 ಸಾವಿರ. D. 60 ಸಾವಿರ. 7. ಒಂದು ಪ್ರದೇಶವನ್ನು ಮಹಾನಗರ ಪಾಲಿಕೆ ಎಂದು ಪರಿಗಣಿಸಲು ಈ ಕೆಳಗಿನ ಯಾವ ಅಂಶವನ್ನು ಪರಿಗಣನೆಗೆ ತೆಗೆದುಕ್ಕೊಳ್ಳಲಾಗುತ್ತದೆ? A. 2 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹಾ

ಮೋದಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಾಜ್ಯದ 11 ನಗರಗಳು

ಬೆಂಗಳೂರು, ಡಿ.26- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದಿಂದ 11 ನಗರಗಳನ್ನು ಸರ್ಕಾರ ಆಯ್ಕೆ ಮಾಡಿದೆ. ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಗೆ 11 ನಗರಗಳನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಿಕೊಡಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ರಾಮನಗರ, ತುಮಕೂರು, ದೇವನಹಳ್ಳಿ, ಮೈಸೂರು, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ, ಧಾರವಾಡ, ಮಂಗಲೂರು, ಉಡುಪಿ, ಹೊಸಪೇಟೆ ಮತ್ತು ವಿಜಯಪುರಗಳನ್ನು ಆಯ್ಕೆ ಮಾಡಿ ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಪ್ರಕಾರ, ಸ್ಮಾರ್ಟ್ ಸಿಟಿಗೆ ಯಾವುದೇ ನಗರಗಳನ್ನು ಆಯ್ಕೆ ಮಾಡಬೇಕಾದರೆ ಒಂದರಿಂದ ನಾಲ್ಕು ಮಿಲಿಯನ್ ಜನಸಂಖ್ಯೆಯನ್ನು ಹೊಂದಿರಲೇಬೇಕು ಎಂಬ ನಿಯಮವಿದೆ

Quiz 25/12/2014

1. ಮದನಮೋಹನ ಮಾಳವೀಯರವರು ಇತ್ತೀಚಿಗೆ ಮರೋಣತ್ತರವಾಗಿ ಭಾರತ ರತ್ನ ಪ್ರಶಸ್ತಿ ಪುರಸ್ಕ್ರತರಾದರು, ಇಲ್ಲಿಯವರೆಗೆ ಎಷ್ಟು ವ್ಯಕ್ತಿಗಳಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ? A. 11. B. 12.◆◇ C. 13. D. 14. 2. 'ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ' ಯಾವ ರಾಜ್ಯದಲ್ಲಿದೆ? A. ಉತ್ತರಖಂಡ. B. ಉತ್ತರ ಪ್ರದೇಶ.◆◇ C. ಪಶ್ಚಿಮ ಬಂಗಾಳ. D. ಮಧ್ಯಪ್ರದೇಶ. 3. ಈ ಕೆಳಗಿನ ಯಾವ ಪತ್ರಿಕೆಯನ್ನು ಮಾಳವೀಯರವರು ಸ್ಥಾಪಿಸಿದ್ದರು? A. ದಿ ಲೀಡರ್.◆◇ B. ದಿ ಹಿಂದೂಸ್ತಾನ. C. ದಿ ಹಿಂದುಯಿಸಂ. D. ಯಂಗ್ ಇಂಡಿಯಾ. 4. ಈ ಕೆಳಗಿನ ಯಾವ ವ್ಯಕ್ತಿ ಮಾಳವೀಯರವರಿಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಸ್ಥಾಪಿಸಲು ಸಹಾಯ ಮಾಡಿದ್ದರು? A. ಬಾಲ್ ಗಂಗಾಧರ್ ತಿಲಕ್. B. ಗೋಪಾಲ ಕೃಷ್ಣ ಗೋಖಲೆ. C. ಆ್ಯನಿಬೆಸೆಂಟ್.◆◇ D. ಮದರ್ ಥೆರೆಸಾ. 5. ಮದನ್ ಮೋಹನ್ ಮಾಳವೀಯರವರಿಗೆ ಇದ್ದ ಬಿರುದು ಯಾವುದು? A. ಗಾಂಧಿಜೀಯ ಆತ್ಮರಕ್ಷಕ. B. ಶಾಂತಿದೂತ. C. ಮಹಾಮಾನ.◆◇ D. ಯಾವುದು ಅಲ್ಲ. 6. ಅಟಲ್ ಬಿಹಾರಿ ವಾಜಪೇಯಿಯವರು,ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದಾಗ ಅವರು ಯಾವ ಸ್ಥಾನದಲ್ಲಿದ್ದರು? A. ವಿರೋಧ ಪಕ್ಷ ನಾಯಕ. B. ರಾಜ್ಯಸಭಾ ಸದಸ್ಯರು. C. ವಿದೇಶಾಂಗ ಸಚಿವ.◆◇ D. ಸಾಂಸ್ಕ್ರತಿಕ ಸಚಿವ. 7. ಅಟಲ್ ಬಿಹಾರಿ ವಾಜಪೇಯಿಯವರು 3 ನೇ ಸಲ ಪ್ರಧಾನಿಯಾಗಿದ್ದಾಗ ಅ

Quiz (24/12/2014)

1. ಇನ್ನು ಪ್ರಕಟಣೆಗೊಳ್ಳುತ್ತೀರುವ ಈ ಕೆಳಗಿನ ಯಾವ ದಿನಪತ್ರಿಕೆ ಏಷ್ಯಾದ ಅತ್ಯಂತ ಹಳೆಯ ಪತ್ರಿಕೆಯಾಗಿದೆ? A. ಡಾನ್. B. ಬಾಂಬೆ ಸಮಾಚಾರ.◆◇ C. ಉದಾಂತ ಮಾರ್ತಾಂಡ. D. ಬೆಂಗಾಲ ಗೆಜೆಟ್. 2. ಬ್ರಿಟಿಷರ ವಿರುದ್ದ ಗೆರಿಲ್ಲಾ ತಂತ್ರವನ್ನು ಕರ್ನಾಟಕದಲ್ಲಿ ಮೊದಲಿಗೆ ಬಳಸಿದವರು ಯಾರು? A. ಹೈದರಾಲಿ. B. ಟಿಪ್ಪು. C. ಧೊಂಡಿವಾಘ.◆◇ D. ಸಂಗೊಳ್ಳಿ ರಾಯಣ್ಣ. 3. 'ಜೈಲುಗಳು' ಇದು ಯಾವ ಪಟ್ಟಿಯಲ್ಲಿದೆ? A. ರಾಜ್ಯಪಟ್ಟಿ.◆◇ B. ಕೇಂದ್ರಪಟ್ಟಿ. C. ಸಮವರ್ತಿ ಪಟ್ಟಿ. D. ಯಾವುದು ಅಲ್ಲ. 4. 'ವಿಜನ್' ಪತ್ರಿಕೆ ಸ್ಥಾಪಿಸಿದವರು ಯಾರು? A. ಹರ್ಡೇಕರ ಮಂಜಪ್ಪ. B. ಎಸ್ ನಿಜಲಿಂಗಪ್ಪ. C. ಸ್ವಾಮಿ ರಮಾನಂದ ತೀರ್ಥ.◆◇ D. ಗಂಗಾಧರರಾವ ದೇಶಪಾಂಡೆ. 5. ಕರ್ನಾಟಕ ರತ್ನ ಪ್ರಶಸ್ತಿಯನ್ನು ಯಾವ ವರ್ಷದಲ್ಲಿ ಆರಂಭಿಸಲಾಯಿತು? A. 1990. B. 1992.◆◇ C. 1995. D. 1998. 6. ಪ್ರಥಮ ಏಷ್ಯನ್ ಕ್ರೀಡಾಕೂಟಗಳು ಎಲ್ಲಿ ಜರುಗಿದವು? A. ದೆಹಲಿ.◆◇ B. ಬೀಜಿಂಗ್. C. ಟೋಕಿಯೋ. D. ಬ್ಯಾಂಕಾಕ್. 7. 2014 ನೇ ಸಾಲಿನ ನೃಪತುಂಗ ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ? A. ಬರಗೂರು ರಾಮಚಂದ್ರಪ್ಪ. B. ಸಾರಾ ಅಬೂಬಕ್ಕರ್. C. ಕುಂ. ವೀರಭದ್ರಪ್ಪ.◆◇ D. ಬಸವರಾಜ್ ಕಟ್ಟಿಮನಿ. 8. ಈ ಕೆಳಗಿನ ಯಾವ ನಗರದಲ್ಲಿ ಟಂಕಶಾಲೆಗಳು ಇಲ್ಲ? A. ಮುಂಬೈ. B. ಚೆನ್ನೈ.

ಭಾರತರತ್ನ ವಿಜೇತರು

Image
ಕ್ರಮಾಂಕ ಹೆಸರು ಜನನ - ನಿಧನ ಪುರಸ್ಕೃತ ವರ್ಷ ಬಗ್ಗೆ ರಾಜ್ಯ / ರಾಷ್ಟ್ರ ೧. ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ೧೮೮೮-೧೯೭೫ ೧೯೫೪ ಭಾರತದ ದ್ವಿತೀಯ ರಾಷ್ಟ್ರಪತಿ,ಭಾರತದ ಪ್ರಥಮ ಉಪರಾಷ್ಟ್ರಪತಿ, ತತ್ವಜ್ನಾನಿ. ತಮಿಳು ನಾಡು ೨. ಚಕ್ರವರ್ತಿ ರಾಜಗೋಪಾಲಾಚಾರಿ ೧೮೭೮ - ೧೯೭೨ ೧೯೫೪ ಕೊನೆಯ ಗವರ್ನರ್ ಜನರಲ್,ಸ್ವಾತಂತ್ರ್ಯ ಸೇನಾನಿ ತಮಿಳು ನಾಡು ೩. ಡಾ. ಚಂದ್ರಶೇಖರ ವೆಂಕಟ ರಾಮನ್ ೧೮೮೮–೧೯೭೦ ೧೯೫೪ ಭೌತ ವಿಜ್ಞಾನಿ,ನೋಬೆಲ್ ಪುರಸ್ಕೃತ ತಮಿಳು ನಾಡು ೪. ಡಾ. ಭಗವಾನ್ ದಾಸ್ ೧೮೬೯–೧೯೫೮ ೧೯೫೫ ತತ್ವಜ್ಞಾನಿ,ಸ್ವಾತಂತ್ರ್ಯ ಸೇನಾನಿ ಉತ್ತರ ಪ್ರದೇಶ ೫. ಡಾ. ಮೋಕ್ಷಗುಂಡಂ ವಿಶ್ವೇಶ್ವರಾಯ ೧೮೬೧–೧೯೬೨ ೧೯೫೫ ಅಭಿಯಂತರು (ಇಂಜಿನೀಯರ್) ಕರ್ನಾಟಕ ೬. ಜವಾಹರ್‌ಲಾಲ್ ನೆಹರು ೧೮೮೯–೧೯೬೪ ೧೯೫೫ ಭಾರತದ ಪ್ರಥಮ ಪ್ರಧಾನಿ,ಸ್ವಾತಂತ್ರ್ಯ ಸೇನಾನಿ,ಲೇಖಕ ಉತ್ತರ ಪ್ರದೇಶ ೭. ಗೋವಿಂದ ವಲ್ಲಭ ಪಂತ್ ೧೮೮೭–೧೯೬೧ ೧೯೫೭ ಸ್ವಾತಂತ್ರ್ಯ ಸೇನಾನಿ,ಗೃಹ ಸಚಿವ ಉತ್ತರ ಪ್ರದೇಶ ೮. ಡಾ. ಧೊಂಡೊ ಕೇಶವ ಕರ್ವೆ ೧೮೫೮–೧೯೬೨ ೧೯೫೮ ಶಿಕ್ಷಣ ತಜ್ಞ,ಸಮಾಜ ಸೇವಕ ಮಹಾರಾಷ್ಟ್ರ ೯. ಡಾ.ಬಿಧನ್ ಚಂದ್ರ ರಾಯ್ ೧೮೮೨–೧೯೬೨ ೧೯೬೧ ವೈದ್ಯ,ರಾಜಕೀಯ ನೇತಾರ ಪಶ್ಚಿಮ ಬಂಗಾಳ ೧೦. ಪುರುಷೋತ್ತಮ್ ದಾಸ್ ತಂಡನ್ ೧೮೮೨–೧೯೬೨ ೧೯೬೧ ಸ್ವಾತಂತ್ರ್ಯ ಸೇನಾನಿ,ಶಿಕ್ಷಣ ತಜ್ಞ ಉತ್ತರ ಪ್ರದೇಶ ೧೧. ಡಾ. ಬಾಬು ರಜೇಂದ್ರ ಪ್ರಸಾದ್ ೧೮೮೪–೧೯೬೩ ೧೯೬೨ ಭಾರತ ಸರ್ಕಾರದ ಪ್ರಥಮ ರಾಷ್

QUIZ (23/12/14)

1. ಹೊಯ್ಸಳ ವಂಶಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ಸರಿ? 1. ಹೊಯ್ಸಳರು ಕೆಲವು ಕಾಲ ಕಲ್ಯಾಣಿ ಚಾಲುಕ್ಯರ ಸಾಮಂತರಾಗಿದ್ದರು. 2. ವೇಸರ or ಹೇಸರ ಎನ್ನುವ ಶಿಲ್ಪಾಕಲಾ ಶೈಲಿಯನ್ನು ಇವರು ಆರಂಭಿಸಿದರು. 3. ಹೊಯ್ಸಳರ ಅರಸ ವಿಷ್ಣುವರ್ಧನ ಮೂಲತಃ ಜೈನ ಧರ್ಮನವನಾಗಿದ್ದನು. 4. ದೆಹಲಿಯ ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಮಲ್ಲಿಖಾಫರ್ ಹೊಯ್ಸಳರ ಸಾಮ್ರಾಜ್ಯದ ಮೇಲೆ ದಾಳಿ ಮಾಡುವ ಮೂಲಕ ಹೊಯ್ಸಳ ವಂಶ ಪತನ ಹೊಂದಿತು. A. ಆಯ್ಕೆ 1 ಮತ್ತು 2 ಮತ್ತು 3 ಮಾತ್ರ ಸರಿ. B. ಆಯ್ಕೆ 2 ಮತ್ತು 3 ಮತ್ತು ಸರಿ. C. ಆಯ್ಕೆ 1 ಮತ್ತು 3 ಮತ್ತು 4 ಮಾತ್ರ ಸರಿ.◆◇ D. ಆಯ್ಕೆ 2 ಮಾತ್ರ ಸರಿ. 2. ಎರಡನೇ ಕವಿಚಕ್ರವರ್ತಿ ಎಂದು ಯಾರು ಪ್ರಸಿದ್ದಿ ಹೊಂದಿದ್ದಾರೆ? A. ನಾಗಚಂದ್ರ. B. ರಾಘವಾಂಕ. C. ಹರಿಹರ. D. ಜನ್ನ.◆◇ 3. ಹೊಯ್ಸಳರು ಸಾಮಾನ್ಯವಾಗಿ ಈ ಕೆಳಗಿನ ಯಾವ ವಿಧಧ ದೇವಾಲಯಗಳನ್ನು ನಿರ್ಮಿಸಿದ್ದಾರೆ? A. ಏಕಕೂಟ. B. ತ್ರಿಕೂಟ. C. ಪಂಚಕೂಟ.◆◇ D. ಯಾವುದು ಅಲ್ಲ. 4. ವಿಷ್ಣುವರ್ಧನನ ಯಾವ ರಾಣಿಯು ನೃತ್ಯವಿಶಾರದೆ ಎಂಬ ಬಿರುದು ಹೊಂದಿದ್ದಳು? A. ಚಂದ್ರಲಾದೇವಿ. B. ಉಮಾದೇವಿ. C. ಶಾಂತಲಾದೇವಿ.◆◇ D. ಮೇಲಿನ ಯಾರು ಅಲ್ಲ. 5. ಈ ಕೆಳಗಿನ ಯಾವ ಹೊಯ್ಸಳ ಅರಸನಿಗೆ 'ಚಾಲುಕ್ಯಮಹಾಮಂಡಲ' ಎಂಬ ಬಿರುದಿತ್ತು? A. ಎರಡನೆಯ ನೃಪಕಾಮ. B. ವಿಷ್ಣುವರ್ಧನ.◆◇ C. ಸಳ. D.

2014-15 ನೇ ಸಾಲಿಗೆ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ ನೀಡುವ ಕುರಿತ ಜ್ಞಾಪನ

Image

Quiz :(22/12/14)

1."ಲೋಸಾರ" ಹಬ್ಬವನ್ನು ಆಚರಿಸುವ ರಾಜ್ಯ ಯಾವುದು? 1.ಬಿಹಾರ.         2.ರಾಜಸ್ಥಾನ 3.ಜಮ್ಮು -ಕಾಶ್ಮೀರ.◆◇ 4.ಮೇಘಾಲಯ 2.ಈ ಕೆಳಗಿನವುಗಳಲ್ಲಿ ಯಾವ ಮಣ್ಣು ಇತರ ಮೂರು ಮಣ್ಣುಗಳಿಗಿಂತ ಬೇರೆಯಾಗಿದೆ?(Which soil is different from others? ) 1.ಜೇಡಿ ಮಣ್ಣು, (clay soil) 2.ಮರಳು ಮಣ್ಣು (sandy soil) 3. ಹೂಳು ಮಣ್ಣು (silt soil) 4.ಕಳಿಮಣ್ಣು ( lomy soil).◆◇ 3. ಈ ಕೆಳಗಿನ ಯಾವ ಕಂಪನಿಯು "ನಿಮ್ಮ ಸ್ವಂತ ಸಂಖ್ಯೆ ರಚಿಸಿ "( "Create Your Own Number") ಎಂಬ ಸೇವೆ ಆರಂಭಿಸಿದೆ? 1) ಏರ್ ಟೆಲ್ 2 ) ವೊಡಾಫೋನ್ 3 ) ರಿಲಾಯನ್ಸ 4)  ಟಾಟಾ ಡೊಕೊಮೊ. ◆◇ 4) A ಮತ್ತು B ಒಟ್ಟಿಗೆ ಒಂದು ಕೆಲಸವನ್ನು  4 ದಿನಗಳಲ್ಲಿ ಪೂರ್ಣಗೊಳಿಸುತ್ತಾರೆ. A ಒಬ್ಬನೇ ಆ ಕೆಲಸವನ್ನು ಪೂರ್ಣಗೊಳಿಸಲು 12 ದಿನಗಳನ್ನು ತೆಗೆದುಕೊಳ್ಳುತ್ತಾನೆ, ಆದರೆ ಅದೇ ಕೆಲಸವನ್ನು B ಒಬ್ಬನೇ  ಪೂರ್ಣಗೊಳಿಸಲು ಎಷ್ಟು ದಿನಗಳನ್ನು ತೆಗೆದುಕೊಳ್ಳುವನು? 1) 4 ದಿನಗಳು 2) 5 ದಿನಗಳು 3) 6 ದಿನಗಳು. ◆◇ 4) 7 ದಿನಗಳು 5) "ಅಲ್ಪಸಂಖ್ಯಾತರ ಹಕ್ಕುಗಳ ದಿನ" (Minorities Rights Day) ವನ್ನು ಜಗತ್ತಿನಾದ್ಯಾಂತ ಈ ಕೆಳಗಿನ ಯಾವ ದಿನಾಂಕದಂದು ಆಚರಿಸಲಾಯಿತು? 1) 20 ಡಿಸೆಂಬರ್ 2) 18 ಡಿಸೆಂಬರ್ . ◆◇ 3) 20 ಅಗಸ್ಟ 4) 5 ನವ್ಹೆಂಬರ್ &l

Quiz :21/12/14

Q.1.ಮಲಾವತ್ ಪೂರ್ಣಾ ಕೇವಲ 13 ವರ್ಷ ವಯಸ್ಸಿನಲ್ಲಿ ಎವರೆಸ್ಟ್ ಶಿಖರವನ್ನು ಏರಿದ ಕಿರಿಯ ಮಹಿಳೆ ಆಗಿದ್ದಾರೆ. ಅವರು ಭಾರತದ ಯಾವ ರಾಜ್ಯಕ್ಕೆ ಸೇರಿದ್ದಾರೆ? ( 1) ಮಹಾರಾಷ್ಟ್ರ (2) ತಮಿಳುನಾಡು (3) ಆಂಧ್ರಪ್ರದೇಶ (4) ಕೇರಳ (5) ತೆಲಂಗಾಣ.◆◇ 2.2015 ರಲ್ಲಿ, "ಯುರೋಪಿಯನ್ ಕ್ರೀಡಾಕೂಟ " ದ ಉದ್ಘಾಟನಾ ಆವೃತ್ತಿಯ ಆತಿಥ್ಯವನ್ನು _________ ವಹಿಸಲಿದೆ. (1) ಬಾಕು. ◆◇ (2) ರೋಮ್ (3) ಪ್ಯಾರಿಸ್ (4) ಬರ್ನ್ 3. ಯಾವುದೇ ಕನಿಷ್ಠ ಮೊತ್ತವನ್ನು ಜಮೆ ಮಾಡದೆ ತೆರೆಯಲಾಗುವ ಬ್ಯಾಂಕ ಖಾತೆಯನ್ನು ಏನೆಂದು ಕರೆಯುವರು ? (a) Nil balance account (b) Zero balance account (c) Frill account (d) No Frill account.◆◇ 4.ಪ್ರಥಮ ಭಾರಿಗೆ ಹತ್ತು ರುಪಾಯಿ ನಾಣ್ಯ ವನ್ನು ಸಾರ್ವಜನಿಕ ಬಳಕೆಗೆ ಯಾವಾಗ ಬಿಡುಗಡೆ ಮಾಡಲಾಯಿತು? 1) 1980 2)1978 3)1969. ◆◇ 4) 2008 5.(ಕೊನೆಯ ಪ್ರಶ್ನೆ) ಬೈನರಿ 98ಕ್ಕೆ ಸಮನಾದ ಸಂಖ್ಯೆ ___ (ಎ) 1111011 (ಬಿ) 1100110 (ಸಿ) 1100010. ◆◇ (ಡಿ) 1110001 (ಇ) ಇದ್ಯಾವುದು ಅಲ್ಲ   <>¤<>¤<>¤<>­¤­<><>¤<>¤<>¤<>¤<> ==>◆◇ ಈ ಚಿಹ್ನೆ ಸರಿ  ಸೂಚಿಸುತ್ತದೆ, ಉತ್ತರಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳು. https://­ www.facebook

ಜಿ ಹೆಚ್ ನಾಯಕರಿಗೆ 2014ರ ಕೇಂದ್ರ ಸಾಹಿತ್ಯ. ಆಕಾಡೆಮಿ ಪ್ರಶಸ್ತಿ

Image

81ನೇ ಕಸಾಪ ಸಮ್ಮೇಳನಕ್ಕೆ ಡಾ.ಸಿದ್ಧಲಿಂಗಯ್ಯ ಆಯ್ಕೆ

Image

Provisional Key Answers of KSET - 2014 Examination held on 30th November 2014 :GENERAL PAPER -1. KANNADA :Paper 3 and 2; ENGLISH paper 3and 2;AND HINDI Paper 2 and 3

Image

ಹತ್ತು ರಸಪ್ರಶ್ನೆಗಳು(19/12/2014)

1. ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಹೊಂದಿರುವ ಹಿನ್ನೆಲೆಯಲ್ಲಿ, ಭಾರತದಿಂದ ಮೆಣಸು ಆಮದು ಮೇಲೆ ನಿಷೇದ ಹೇರಿದ ದೇಶ ಯಾವುದು? A. ಯುರೋಪ. B. ಸೌದಿ ಅರೇಬಿಯಾ.●● C. ಬರ್ಮಾ. D. ಅಮೆರಿಕ. 2. ಕಾಮರಾಜ ಪೋರ್ಟ್ ಲಿಮಿಟೆಡ್ ಎಂದು ಮರುನಾಮಕರಣಗೊಂಡಿರುವ ಬಂದರು ಯಾವುದು? A. ಚೆನ್ನೈನ ಎನ್ನೋರ್ ಬಂದರು.●● B. ಮಲ್ಪೆ ಬಂದರು. C. ಗೋವಾ ಬಂದರು. D. ಕೊಚ್ಚಿ ಬಂದರು. 3. 1857 ರ ದಂಗೆಯ 282 ಸೈನಿಕರ ಮೃತಾವಶೇಷಗಳ ಉತ್ಖನನ ಇತ್ತೀಚಿಗೆ ಎಲ್ಲಿ ನಡೆಯಿತು? A. ಸಬರಮತಿ ಗುಜರಾತ. B. ಈಸೂರು ಕರ್ನಾಟಕ. C. ಅಮೃತಸರ ಪಂಜಾಬ.●● D. ಆಗ್ರಾ ದೆಹಲಿ. 4. 2014 ರ ಸಮೀಕ್ಷೆಯಂತೆ ಏಷ್ಯಾದಲ್ಲಿಯೇ ಯಾವ ದೇಶದ ಸಂಸತ್ತು ಅತಿ ಹೆಚ್ಚು ಮಹಿಳಾ ಪ್ರತಿನಿಧಿಗಳನ್ನು ಹೊಂದಿದೆ? A. ನೇಪಾಳ.●● B. ಭಾರತ. C. ಬಾಂಗ್ಲಾದೇಶ. D. ಚೀನಾ. 5. ಕೇಂದ್ರ ಸರಕಾರ ಅಂಗೀಕರಿಸಿದ ಪೋಲಾವರಂ ಪ್ರಾಜೆಕ್ಟ್ ಯಾವುದಕ್ಕೆ ಸಂಬಂಧಿಸಿದೆ? A. ವಿದ್ಯುತ್. B. ಮಹಿಳಾ ಸಬಲೀಕರಣ. C. ಅರಣ್ಯ ರಕ್ಷಣೆ. D. ನೀರಾವರಿ.●● 6. ಈ ಕೆಳಗಿನವರು ಯಾರು ನೋಕಿಯಾ ಸಂಸ್ಥೆಯ ಸಿಇಓ ಆಗಿ ನೇಮಕಗೊಂಡಿದ್ದಾರೆ.? A. ಸತ್ಯಾ ನಾದೆಲ್ಲಾ. B. ಅನಿಲ್ ಶಾಸ್ತ್ರೀ. C. ರಾಜೀವ್ ಸೂರಿ.●● D. ಜಾನ್ ಥಾಂಪ್ಸನ್. 7. ಭಾರತದ ಮೊದಲ ಡಬಲ ಡೆಕ್ಕರ್ ಫ್ಲೈ ಓವರ್ ಎಲ್ಲಿ ಆರಂಭಿಸಲಾಗಿದೆ? A. ಹೈದರಬಾದ. B. ಮುಂಬೈ.●● C. ಕಲ್ಕತ್ತ. D

KPSC RELEASED CUTOFF MARKS OF EXCISE SUBINSPECTOR, EXCISE GUARDS (MEN) AND EXCISE GUARDS (WOMEN)

Image

ರಸಪ್ರಶ್ನೆಗಳು(18/12/14)

1. ಭೂಮಿ ಮತ್ತು ಚಂದ್ರನ ನಡುವೆ ಇರುವ ಅಂತರವನ್ನು ನಿಖರವಾಗಿ ಈ ಕೆಳಗಿನ ಯಾವ ವಿಧಾನ/ಸಾಧನದಿಂದ ಅಳೆಯಲಾಗಿದೆ? A. ಹಬಲ್ ನ ಟೆಲಿಸ್ಕೋಪ್. B. ಯುರೇನಿಯಂ. C. ರಿಟ್ರೋ ರಿಫ್ಲೆಕ್ಟರ್.●● D. ಮೇಲಿನ ಯಾವುದು ಅಲ್ಲ. 2. ಜಮ್ಮು ಕಾಶ್ಮೀರದ ರಾಜ್ಯಪಾಲರನ್ನು ಯಾರು ನೇಮಕ ಮಾಡುತ್ತಾರೆ? A. ಆ ರಾಜ್ಯದ ಮುಖ್ಯಮಂತ್ರಿಗಳು. B. ಆ ರಾಜ್ಯದ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರು. C. ಭಾರತದ ರಾಷ್ಟ್ರಪತಿಗಳು.●● D. ಭಾರತದ ಪ್ರಧಾನಮಂತ್ರಿಗಳು. 3. ಇರಾಕಿನ ಹಳೆಯ ಹೆಸರೇನು? A. ಪರ್ಷಿಯಾ. B. ಸಯಾವು. C. ಫಾರ್ಮೊಸಾ. D. ಮೆಸಪಟೋಮಿಯಾ.●● 4. ಕರಗುವ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಲವಣಗಳನ್ನು ಹೊಂದಿರುವ ನೀರನ್ನು ಹೀಗೆನ್ನುತ್ತಾರೆ____ A. ಭಾರಜಲ. B. ಮೃದುನೀರು. C. ಗಡಸು ನೀರು.●● D. ಖನಿಜ ನೀರು. 5. ರಾಮಾಯಣದ ರಾಮನ ತಾಯಿಯ ಹೆಸರೇನು? A. ಕೈಕೇಯಿ. B. ಸುಮಿತ್ರೆ. C. ಕೌಸಲ್ಯೆ.●● D. ಊರ್ಮಿಳಾದೇವಿ. 6. ಈಗಿನ Xn ವಯಸ್ಸು Yನ ಅರ್ಧದಷ್ಟಿದ್ದು, 20 ವರ್ಷಗಳ ನಂತರ Yನ ವಯಸ್ಸು Xನ ವಯಸ್ಸಿನ ಒಂದೂವರೆ ಪಟ್ಟಾದರೆ, Xನ ಈಗಿನ ವಯಸ್ಸೆಷ್ಟು? A. 10. B. 15. C. 20.●● D. 25. 7. ಒಬ್ಬ ವ್ಯಕ್ತಿ ಒಂದು ವಸ್ತುವನ್ನು ಶೇ.20% ರ ಲಾಭಕ್ಕೆ ಮಾರಲು ಬಯಸುತ್ತಾನೆ,ಆದರೆ ಆತ ಶೇ,20% ನಷ್ಟದಲ್ಲಿ ರೂ 480ಕ್ಕೆ ಮಾರುತ್ತಾನೆ ಹಾಗಿದ್ದರೆ ಲಾಭಕ್ಕೆ ಮಾರಬೆಕೆಂದುಕೊಂಡಿದ

ದಿ.17/12/2014 ರಂದು m.facebook.com/groups/freegksms ನಲ್ಲಿ ಕೇಳಲಾದ ಪ್ರಶ್ನೆಗಳ #ಸರಿ_ಉತ್ತರಗಳು

1. ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ ರಾಸಾಯನಿಕ ಯಾವುದು? A. ಸಾರ್ಬಿಟಾಲ್. B. ಫಾರ್ಮಲ್ಡಿಹೈಡ.●● C. ಫ್ಲೂರೈಡ್. D. ಯುರೇನಿಯಂ. 2. ಈ ಕೆಳಗಿನ ಯಾವುದರಿಂದ ಉಂಟಾಗುವ ಪರಿಸರ ಮಾಲಿನ್ಯ ಆಮ್ಲ ಮಳೆಗೆ ಕಾರಣವಾಗುತ್ತದೆ? A. ಇಂಗಾಲದ ಡೈಯಾಕ್ಸೈಡ ಮತ್ತು ಸಾರಜನಕ. B. ಇಂಗಾಲದ ಮೋನಾಕ್ಸೈಡ ಮತ್ತ ಇಂಗಾಲದ ಡೈಯಾಕ್ಸೈಡ. C. ಓಝೋನ್ ಮತ್ತು ಇಂಗಾಲದ ಡೈಯಾಕ್ಸೈಡ. D. ನೈಟ್ರಸ್ ಆಕ್ಸೈಡ ಮತ್ತು ಗಂಧಕದ ಡೈಯಾಕ್ಸೈಡ.●● 3. ರಾಜ್ಯಸಭೆಯು ಒಂದುವೇಳೆ ಧನಮಸೂದೆಯಲ್ಲಿ ಮೂಲಭೂತವಾಗಿ ಬಹಳಷ್ಟು ತಿದ್ದುಪಡಿ ತಂದರೆ ಏನಾಗುತ್ತದೆ? A. ರಾಜ್ಯಸಭೆಯ ತಿದ್ದುಪಡಿಗಳನ್ನು ಸಮ್ಮತಿಸಿ ಅಥವಾ ಸಮ್ಮತಿಸದೇ ಲೋಕಸಭೆಯು ಮಸೂದೆಯೊಂದಿಗೆ ಮುಂದುವರೆಯಬಹುದು.●● B. ಮಸೂದೆಯನ್ನು ಲೋಕಸಭೆ ಮುಂದಕ್ಕೆ ಪರಿಗಣಿಸುವುದಿಲ್ಲ. C. ಪುನರ್ ಪರಿಶೀಲನೆಗಾಗಿ ಲೋಕಸಭೆಯು ಮತ್ತೆ ರಾಜ್ಯಸಭೆಗೆ ಕಳುಹಿಸಬಹುದು. D. ಮಸೂದೆಯನ್ನು ಅಂಗಿಕರಿಸಲು ರಾಷ್ಟ್ರಪತಿಗಳು ಜಂಟಿ ಅಧಿವೇಶನ ಕರೆಯಬಹುದು. 4. ಭಾರತದಲ್ಲಿ ಅತಿಹೆಚ್ಚು ನೀರು ಬಳಸುವ ಕೈಗಾರಿಕೆ ಯಾವುದು? A. ಇಂಜಿನಿಯರಿಂಗ್. B. ಕಾಗದ ಮತ್ತು ಪಲ್ಟ್. C. ಬಟ್ಟೆ ಗಿರಣಿಗಳು. D. ಶಾಖೋತ್ಪನ್ನ ವಿದ್ಯುತ.●● 5. ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು? 1. ವಾಲಿಬಾಲ್. 2. ದಂಡಿಬಯೋ. 3. ಅರ್ಚರಿ. 4. ಕಬ್ಬಡ್ಡಿ.●● 6. ಬಾಕ್ಸೈಟನ್ನು ಈ ಕೆಳಗಿನ ಯಾವ ಕೈಗಾರಿಕೆಯಲ್ಲಿ

ಇನ್ನು ಮುಂದೆ ಕರ್ನಾಟಕದ ರಾಜ್ಯಮತ್ಸ್ಯ ವಾಗಲಿದೆ :-ಪಂಟಿಯಸ್ ಮೀನು

ರಸಪ್ರಶ್ನೆಗಳು (15/12/2014)

1."ಸಾಗರ್ ಮಾಲಾ" ಯೋಜನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ? 1.ಸಾಗರ ಪರಿಶೋಧನೆ 2.ಸಮುದ್ರ ಮಾರ್ಗದ ಅಭಿವೃದ್ಧಿ 3.ಬಂದರುಗಳ ಆಧುನೀಕರಣ. ■■ 4.ಮ್ಯಾಂಗ್ರೋವ್ ಅಭಿವೃದ್ಧಿ 2.ಗೂಗಲ್ ನ್ಯೂಸ್ ಕೆಳಗಿನ ಯಾವ ದೇಶಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ: 1. ಸ್ಪೇನ್. ■■ 2. ಪೋರ್ಚುಗಲ್ 3. ಇಟಲಿ 4. ಟರ್ಕಿ 3. ಈ ಕೆಳಗಿನ ಯಾವ ನಾಯಕರಿಗೆ ವಿಶ್ವ ಶಾಂತಿಗೆ ನೀಡಿದ ಕೊಡುಗೆಗಾಗಿ "ಕನ್ಫ್ಯೂಷಿಯಸ್ ಶಾಂತಿ ಪ್ರಶಸ್ತಿ " ನೀಡಲಾಗಿದೆ? 1.ನಿಕೋಲಸ್ ಮಡುರೊ 2.ಹ್ಯೂಗೋ ಚಾವೆಜ್ 3.ಫಿಡೆಲ್ ಕ್ಯಾಸ್ಟ್ರೋ.■■ 4.ಮೇಲಿನ ಯಾವುದೂ ಅಲ್ಲ 4.ಪರಿಷ್ಕರಿಸಿದ ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ "ಲಾಕ್ ಇನ್ " ಅವಧಿ ಏನು? 1] 2 ವರ್ಷಗಳು 2] 2.5 ವರ್ಷಗಳು.■■ 3] 3 ವರ್ಷಗಳು 4] 3.5 ವರ್ಷಗಳು 5.ಭಾರತವು ಇತ್ತೀಚೆಗೆ 'ನ್ಯೂಟನ್ ಭಾಭಾ ಫಂಡ್' ನ್ನು ಯಾವ ದೇಶದ ಸಹಯೋಗದೊಂದಿಗೆ ಆರಂಭಿಸಿದೆ? [1] ಅಮೇರಿಕಾ [2] ಯು.ಕೆ. ■■ [3] ಆಸ್ಟ್ರೇಲಿಯಾ [4] ಸ್ವೀಡನ್ :-- ■■ ಈ ಚಿಹ್ನೆ ಸರಿ ಉತ್ತರವನ್ನು ಸೂಚಿಸುತ್ತದೆ. —